Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಡ್ರಗ್ಸ್ ತಡೆಗಾಗಿ ರಾಜ್ಯ ಪೊಲೀಸ್ ಇಲಾಖೆಯಿಂದ ಸಮರ: ಗೃಹ ಸಚಿವ ಡಾ.ಜಿ.ಪರಮೇಶ್ವರ

11/12/2025 4:29 PM

ಇಂದು ವಿಧಾನಸಭೆಯಲ್ಲಿ ಈ ವಿಧೇಯಕಗಳ ಮಂಡನೆ, ಪ್ರಸ್ತಾವನೆ ಅಂಗೀಕಾರ

11/12/2025 4:26 PM

BREAKING : ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ 2% ಉದ್ಯೋಗ ಮೀಸಲಾತಿ : ಸಿಎಂ ಸಿದ್ದರಾಮಯ್ಯ ಘೋಷಣೆ

11/12/2025 4:23 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಗಮಂಗಲ ಗಲಭೆ ಪೂರ್ವ ನಿಯೋಜಿತ ಕೃತ್ಯ ಎನ್ನುವುದಕ್ಕೆ ಪೊಲೀಸರು ವರ್ತನೆಯೇ ಸಾಕ್ಷಿ: JDS
KARNATAKA

ನಾಗಮಂಗಲ ಗಲಭೆ ಪೂರ್ವ ನಿಯೋಜಿತ ಕೃತ್ಯ ಎನ್ನುವುದಕ್ಕೆ ಪೊಲೀಸರು ವರ್ತನೆಯೇ ಸಾಕ್ಷಿ: JDS

By kannadanewsnow0916/09/2024 1:32 PM

ಬೆಂಗಳೂರು: ನಾಗಮಂಗಲ ಗಲಭೆ ಪೂರ್ವ ನಿಯೋಜಿತ ಕೃತ್ಯ ಎನ್ನುವುದಕ್ಕೆ ಪೊಲೀಸರು ವರ್ತನೆಯೇ ಸಾಕ್ಷಿ ಎಂಬುದಾಗಿ ಜೆಡಿಎಸ್ ಎಕ್ಸ್ ನಲ್ಲಿ ವೀಡಿಯೋ ಸಹಿತ ಖಾಸದಿ ಸುದ್ದಿವಾಹಿನಿಯ ಸುದ್ದಿಯನ್ನು ಶೇರ್ ಮಾಡಿ ಹೇಳಿದೆ.

ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಜಾತ್ಯಾತೀತ ಜನತಾ ದಳವು, ಪೊಲೀಸರ ಮುಂದೆಯೇ ಗಲಭೆಕೋರರು ಟೆಕ್ಸ್ ಟೈಲ್ ಮಳಿಗೆ, ಅಂಗಡಿಗಳಿಗೆ ರಾಜಾರೋಷವಾಗಿ ಬೆಂಕಿ ಹಚ್ಚುತ್ತಿದ್ದರೂ ಅಸಹಾಯಕರಾಗಿ ಖಾಕಿ ಪಡೆ ಕೈಕಟ್ಟಿ ನಿಂತಿದ್ಯಾಕೆ ..? ಬೆಂಕಿ ಹಚ್ಚುತ್ತಿದ್ದಾರೆ ರಕ್ಷಣೆ ಕೊಡಿ ಬನ್ನಿ ಸಾರ್ ಎಂದು ಮಾಲೀಕರು ಸಾರ್ವಜನಿಕರು ಅಂಗಲಾಚಿದರೂ, ನಮಗೆ ಆರ್ಡರ್ ಬಂದಿಲ್ಲ ಎಂದು ಕೈಲಾಗದವರಂತೆ ಸುಮ್ಮನಿದ್ದದ್ದು ಯಾಕೆ..? ಎಂದು ಪ್ರಶ್ನಿಸಿದೆ.

ಚಲುವರಾಯಸ್ವಾಮಿ ಅವರೇ ರಕ್ಷಣೆ ನೀಡಬೇಕಾದ ಪೊಲೀಸರಿಗೆ ಆರ್ಡರ್ ನೀಡದೆ ತಡೆದ ಕೈ ಯಾವುದು..? ಸ್ಥಳದಲ್ಲಿದ್ದ ಆರಕ್ಷಕರಿಗೆ ಆದೇಶ ನೀಡಲು ನಿಮಗೆ ತಡೆದವರು ಯಾರು..? ಗಲಭೆ ವೇಳೆ ಯಾರ ಒತ್ತಡ ಪೊಲೀಸರ ಕೈ ಕಟ್ಟಿ ಹಾಕಿದ್ದು..? ಇದಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದಿದೆ.

ಸಿಎಂ ಸಿದ್ಧರಾಮಯ್ಯ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಚಲುವರಾಯಸ್ವಾಮಿ ಅವರೇ ನಾಡಿನ ಜನತೆಗೆ ಉತ್ತರಿಸಿ ಎಂದು ಆಗ್ರಹಿಸಿದೆ.

ನಾಗಮಂಗಲ ಗಲಭೆ ಪೂರ್ವ ನಿಯೋಜಿತ ಕೃತ್ಯ ಎನ್ನುವುದಕ್ಕೆ ಪೊಲೀಸರು ವರ್ತನೆಯೇ ಸಾಕ್ಷಿ.

ಪೊಲೀಸರ ಮುಂದೆಯೇ ಗಲಭೆಕೋರರು ಟೆಕ್ಸ್ ಟೈಲ್ ಮಳಿಗೆ, ಅಂಗಡಿಗಳಿಗೆ ರಾಜಾರೋಷವಾಗಿ ಬೆಂಕಿ ಹಚ್ಚುತ್ತಿದ್ದರೂ ಅಸಹಾಯಕರಾಗಿ ಖಾಕಿ ಪಡೆ ಕೈಕಟ್ಟಿ ನಿಂತಿದ್ಯಾಕೆ ..? ಬೆಂಕಿ ಹಚ್ಚುತ್ತಿದ್ದಾರೆ ರಕ್ಷಣೆ ಕೊಡಿ ಬನ್ನಿ ಸಾರ್ ಎಂದು ಮಾಲೀಕರು ಸಾರ್ವಜನಿಕರು… pic.twitter.com/kF0hbdfUkJ

— Janata Dal Secular (@JanataDal_S) September 16, 2024

ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಏಕೆ ಬದುಕುತ್ತಾರೆ ಗೊತ್ತೇ.? ಇಲ್ಲಿದೆ ಮಾಹಿತಿ

‘SSLC’ ಪಾಸಾದವರಿಗೆ ಗುಡ್ ನ್ಯೂಸ್: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

Share. Facebook Twitter LinkedIn WhatsApp Email

Related Posts

ಡ್ರಗ್ಸ್ ತಡೆಗಾಗಿ ರಾಜ್ಯ ಪೊಲೀಸ್ ಇಲಾಖೆಯಿಂದ ಸಮರ: ಗೃಹ ಸಚಿವ ಡಾ.ಜಿ.ಪರಮೇಶ್ವರ

11/12/2025 4:29 PM2 Mins Read

ಇಂದು ವಿಧಾನಸಭೆಯಲ್ಲಿ ಈ ವಿಧೇಯಕಗಳ ಮಂಡನೆ, ಪ್ರಸ್ತಾವನೆ ಅಂಗೀಕಾರ

11/12/2025 4:26 PM2 Mins Read

BREAKING : ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ 2% ಉದ್ಯೋಗ ಮೀಸಲಾತಿ : ಸಿಎಂ ಸಿದ್ದರಾಮಯ್ಯ ಘೋಷಣೆ

11/12/2025 4:23 PM1 Min Read
Recent News

ಡ್ರಗ್ಸ್ ತಡೆಗಾಗಿ ರಾಜ್ಯ ಪೊಲೀಸ್ ಇಲಾಖೆಯಿಂದ ಸಮರ: ಗೃಹ ಸಚಿವ ಡಾ.ಜಿ.ಪರಮೇಶ್ವರ

11/12/2025 4:29 PM

ಇಂದು ವಿಧಾನಸಭೆಯಲ್ಲಿ ಈ ವಿಧೇಯಕಗಳ ಮಂಡನೆ, ಪ್ರಸ್ತಾವನೆ ಅಂಗೀಕಾರ

11/12/2025 4:26 PM

BREAKING : ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ 2% ಉದ್ಯೋಗ ಮೀಸಲಾತಿ : ಸಿಎಂ ಸಿದ್ದರಾಮಯ್ಯ ಘೋಷಣೆ

11/12/2025 4:23 PM

ರಾಜ್ಯದ ಸಣ್ಣ ಸಣ್ಣ ಗ್ರಾಮಗಳ ಜನತೆಗೆ ಗುಡ್ ನ್ಯೂಸ್: ಇನ್ಮುಂದೆ ‘ಉಪ ಕೇಂದ್ರ’ ತೆರೆದು ಆಹಾರ ಧಾನ್ಯ ಹಂಚಿಕೆ

11/12/2025 4:21 PM
State News
KARNATAKA

ಡ್ರಗ್ಸ್ ತಡೆಗಾಗಿ ರಾಜ್ಯ ಪೊಲೀಸ್ ಇಲಾಖೆಯಿಂದ ಸಮರ: ಗೃಹ ಸಚಿವ ಡಾ.ಜಿ.ಪರಮೇಶ್ವರ

By kannadanewsnow0911/12/2025 4:29 PM KARNATAKA 2 Mins Read

ಬೆಳಗಾವಿ ಸುವರ್ಣಸೌಧ : ಡ್ರಗ್ಸ್ ತಡೆಗೆ ಮತ್ತು ಅಂತಹ ದಂಧೆಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಲು ರಾಜ್ಯ ಸರ್ಕಾರವು ಕಠಿಣ ನಿರ್ಧಾರ…

ಇಂದು ವಿಧಾನಸಭೆಯಲ್ಲಿ ಈ ವಿಧೇಯಕಗಳ ಮಂಡನೆ, ಪ್ರಸ್ತಾವನೆ ಅಂಗೀಕಾರ

11/12/2025 4:26 PM

BREAKING : ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ 2% ಉದ್ಯೋಗ ಮೀಸಲಾತಿ : ಸಿಎಂ ಸಿದ್ದರಾಮಯ್ಯ ಘೋಷಣೆ

11/12/2025 4:23 PM

ರಾಜ್ಯದ ಸಣ್ಣ ಸಣ್ಣ ಗ್ರಾಮಗಳ ಜನತೆಗೆ ಗುಡ್ ನ್ಯೂಸ್: ಇನ್ಮುಂದೆ ‘ಉಪ ಕೇಂದ್ರ’ ತೆರೆದು ಆಹಾರ ಧಾನ್ಯ ಹಂಚಿಕೆ

11/12/2025 4:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.