Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಯುವ ಜನರಲ್ಲಿ ವೇಗವಾಗಿ ಹೆಚ್ಚುತ್ತಿದೆ ಈ ಕ್ಯಾನ್ಸರ್ ಅಪಾಯ.!

20/08/2025 9:52 AM

ಮಗನ ಮದುವೆಯಲ್ಲಿ, ಸೊಸೆಯೇ ಕಳೆದುಹೋಗಿದ್ದ ತನ್ನ ಸ್ವಂತ ಮಗಳು ಎಂದು ಕಂಡುಕೊಂಡ ಮಹಿಳೆ ! ಆದರೂ ನಡೆದ ವಿವಾಹ

20/08/2025 9:46 AM

BIG NEWS : `ಆನ್ ಲೈನ್ ಬೆಟ್ಟಿಂಗ್ ಗೇಮ್’ ಆಡಿದ್ರೆ 3 ವರ್ಷ ಜೈಲು, 1 ಕೋಟಿ ದಂಡ : ಲೋಕಸಭೆಯಲ್ಲಿ ಇಂದು ಮಹತ್ವದ `ಆನ್ಲೈನ್ ಗೇಮಿಂಗ್ ಮಸೂದೆ’ ಮಂಡನೆ

20/08/2025 9:41 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Watch Video: ‘ಅನಂತ್‌ ಅಂಬಾನಿ ಮದುವೆ’ಯಲ್ಲಿ ‘ಪ್ರಧಾನಿ ಮೋದಿ’ ಭಾಗಿ: ನೂತನ ದಂಪತಿಗಳನ್ನು ‘ಆಶೀರ್ವಾದಿಸಿದ ನಮೋ’ | PM Modi
INDIA

Watch Video: ‘ಅನಂತ್‌ ಅಂಬಾನಿ ಮದುವೆ’ಯಲ್ಲಿ ‘ಪ್ರಧಾನಿ ಮೋದಿ’ ಭಾಗಿ: ನೂತನ ದಂಪತಿಗಳನ್ನು ‘ಆಶೀರ್ವಾದಿಸಿದ ನಮೋ’ | PM Modi

By kannadanewsnow0913/07/2024 9:22 PM

ಮುಂಬೈ : ಭಾರತ, ಏಷ್ಯಾ ಅಷ್ಟೇ ಅಲ್ಲದೇ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ- ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ದಂಪತಿಯ ಮಗ ಅನಂತ್ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಶುಕ್ರವಾರ ಅದ್ಧೂರಿಯಾಗಿ ನಡೆಯಿತು.

ದೇಶ, ವಿದೇಶಗಳಿಂದ ಬಂದಿದ್ದ ಸಾವಿರಾರು ಸಂಖ್ಯೆಯ ಅತಿಥಿಗಳು ಮದುವೆ ಸಮಾರಂಭದಲ್ಲಿ ಭಾಗೀ ಆಗಿದ್ದರು. ರಾಜಕೀಯ ಕ್ಷೇತ್ರದ ಹಲವು ಗಣ್ಯರು ಆಗಮಿಸಿ ನವ ದಂಪತಿಗೆ ಆಶೀರ್ವದಿಸಿದರು. ಅಂಬಾನಿ ಕುಟುಂಬದ ಮದುವೆ ಸಮಾರಂಭದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಅನೇಕ ನಾಯಕರು ಕಾಣಿಸಿಕೊಂಡರು. ಇನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಅನಂತ್ ಅಂಬಾನಿ ಮದುವೆಯಲ್ಲಿ ಭಾಗಿಯಾಗಿ, ನೂತನ ದಂಪತಿಗಳನ್ನು ಆಶೀರ್ವದಿಸಿದರು.

Prime Minister @narendramodi at Anant Ambani’s Shubh Ashirwad ceremony. pic.twitter.com/svlkccKSaR

— Danish Manzoor Bhat (@TellDM) July 13, 2024

ಟಿಎಂಸಿ ಪಕ್ಷದ ನಾಯಕಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಅವರ ಮಗ ಹಾಗೂ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಿವಾಹದಲ್ಲಿ ಭಾಗವಹಿಸಿದ್ದರು.

ಶಿವಸೇನಾ (ಯುಬಿಟಿ) ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಎನ್‌ಸಿಪಿ (ಶರದ್ ಪವಾರ್) ಹಿರಿಯ ನಾಯಕಿ ಸುಪ್ರಿಯಾ ಸುಳೆ ಕೂಡ ಮದುವೆಯಲ್ಲಿ ಉಪಸ್ಥಿತರಿದ್ದರು.

PM @narendramodi At Ambani Wedding Celebrations pic.twitter.com/vSFYXXd8WR

— Siddhant Anand (@JournoSiddhant) July 13, 2024

ಅನಂತ್- ರಾಧಿಕಾ ಅವರ ಮದುವೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕೇಂದ್ರದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ನ ನಾಯಕರ ದೊಡ್ಡ ಪಟ್ಟಿಯೇ ಇದೆ. ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಆನಂದ್ ಶರ್ಮಾ, ಅಜಯ್ ಮಾಕನ್, ಸಲ್ಮಾನ್ ಖುರ್ಷಿದ್, ಅಭಿಷೇಕ್ ಮನು ಸಿಂಘ್ವಿ ಮತ್ತು ರಾಜೀವ್ ಶುಕ್ಲಾ ಸೇರಿದಂತೆ ಕಾಂಗ್ರೆಸ್ ಪಕ್ಷದ ಅನೇಕ ಹಿರಿಯ ನಾಯಕರು ಉಪಸ್ಥಿತರಿದ್ದರು.

ಎನ್‌ಡಿಎ ಪಕ್ಷದ ಪ್ರಮುಖ ನಾಯಕರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ನಾಯಕ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್, ಬಿಜೆಪಿ ನಾಯಕಿ ಸ್ಮೃತಿ ಇರಾನಿ ಮತ್ತು ಆರ್‌ಪಿಐ ನಾಯಕ ರಾಮದಾಸ್ ಅಠಾವಳೆ ಕೂಡ ಬಂದಿದ್ದರು.

SHOCKING: ಬೈಕ್ ಕೊಡಿಸದಿದ್ದಕ್ಕೆ ‘ಮಗ’ ಆತ್ಮಹತ್ಯೆ: ಸುದ್ದಿ ಕೇಳಿ ‘ತಾಯಿ’ಯೂ ರೈಲಿಗೆ ತಲೆಕೊಟ್ಟು ಸಾವು

ಮುಡಾ ಸೈಟು ಹಂಚಿಕೆ ಹಗರಣವನ್ನು CBI ಮೂಲಕ ತನಿಖೆ ನಡೆಸಿ: ಸಂಸದ ಬೊಮ್ಮಾಯಿ ಆಗ್ರಹ

Share. Facebook Twitter LinkedIn WhatsApp Email

Related Posts

ALERT : ಯುವ ಜನರಲ್ಲಿ ವೇಗವಾಗಿ ಹೆಚ್ಚುತ್ತಿದೆ ಈ ಕ್ಯಾನ್ಸರ್ ಅಪಾಯ.!

20/08/2025 9:52 AM2 Mins Read

ಮಗನ ಮದುವೆಯಲ್ಲಿ, ಸೊಸೆಯೇ ಕಳೆದುಹೋಗಿದ್ದ ತನ್ನ ಸ್ವಂತ ಮಗಳು ಎಂದು ಕಂಡುಕೊಂಡ ಮಹಿಳೆ ! ಆದರೂ ನಡೆದ ವಿವಾಹ

20/08/2025 9:46 AM1 Min Read

BIG NEWS : `ಆನ್ ಲೈನ್ ಬೆಟ್ಟಿಂಗ್ ಗೇಮ್’ ಆಡಿದ್ರೆ 3 ವರ್ಷ ಜೈಲು, 1 ಕೋಟಿ ದಂಡ : ಲೋಕಸಭೆಯಲ್ಲಿ ಇಂದು ಮಹತ್ವದ `ಆನ್ಲೈನ್ ಗೇಮಿಂಗ್ ಮಸೂದೆ’ ಮಂಡನೆ

20/08/2025 9:41 AM2 Mins Read
Recent News

ALERT : ಯುವ ಜನರಲ್ಲಿ ವೇಗವಾಗಿ ಹೆಚ್ಚುತ್ತಿದೆ ಈ ಕ್ಯಾನ್ಸರ್ ಅಪಾಯ.!

20/08/2025 9:52 AM

ಮಗನ ಮದುವೆಯಲ್ಲಿ, ಸೊಸೆಯೇ ಕಳೆದುಹೋಗಿದ್ದ ತನ್ನ ಸ್ವಂತ ಮಗಳು ಎಂದು ಕಂಡುಕೊಂಡ ಮಹಿಳೆ ! ಆದರೂ ನಡೆದ ವಿವಾಹ

20/08/2025 9:46 AM

BIG NEWS : `ಆನ್ ಲೈನ್ ಬೆಟ್ಟಿಂಗ್ ಗೇಮ್’ ಆಡಿದ್ರೆ 3 ವರ್ಷ ಜೈಲು, 1 ಕೋಟಿ ದಂಡ : ಲೋಕಸಭೆಯಲ್ಲಿ ಇಂದು ಮಹತ್ವದ `ಆನ್ಲೈನ್ ಗೇಮಿಂಗ್ ಮಸೂದೆ’ ಮಂಡನೆ

20/08/2025 9:41 AM

BREAKING : ಬೆಂಗಳೂರಲ್ಲಿ ಕಿಲ್ಲರ್ `BMTC’ಗೆ ಮತ್ತೊಬ್ಬರು ಬಲಿ : ಬಸ್ ಹರಿದು ಪ್ರಯಾಣಿಕ ಸಾವು.!

20/08/2025 9:22 AM
State News
KARNATAKA

BREAKING : ಬೆಂಗಳೂರಲ್ಲಿ ಕಿಲ್ಲರ್ `BMTC’ಗೆ ಮತ್ತೊಬ್ಬರು ಬಲಿ : ಬಸ್ ಹರಿದು ಪ್ರಯಾಣಿಕ ಸಾವು.!

By kannadanewsnow5720/08/2025 9:22 AM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿ ಬಸ್ ಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಬಿಎಂಟಿಸಿ ಬಸ್ ಹರಿದು ಪ್ರಯಾಣೀಕ ಸಾವನ್ನಪ್ಪಿದ್ದಾರೆ. ಬೆಂಗಳೂರಿನ…

ಅಮಾವಾಸ್ಯೆಯ ದಿನ ಕತ್ತರಿಸಿದ ಉಗುರನ್ನು ಇಲ್ಲಿ ಹಾಕಿದರೆ ಹಣದ ಮಳೆಯ ಜೊತೆಗೆ ಕೆಟ್ಟ ದೃಷ್ಟಿಯು ಕೂಡ ದೂರವಾಗುತ್ತದೆ..

20/08/2025 9:18 AM

BREAKING : ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ : ಇಬ್ಬರು `MBBS’ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

20/08/2025 8:54 AM

ಕಲಬುರಗಿಯಲ್ಲಿ 1826 ಕೋಟಿ ರೂ. ವೆಚ್ಚದಲ್ಲಿ `ಜವಳಿ ಪಾರ್ಕ್’ ಸ್ಥಾಪನೆ :1ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ.!

20/08/2025 8:21 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.