Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಆಪರೇಷನ್ ಸಿಂಧೂರ್’ ಸಮಯದಲ್ಲಿ ಒಂದೇ ದಿನದಲ್ಲಿ ದಾಖಲೆಯ 400 ಮಿಲಿಯನ್ ಸೈಬರ್ ದಾಳಿಗಳನ್ನು ಹಿಮ್ಮೆಟ್ಟಿಸಿದ NSE

14/10/2025 11:46 AM

BREAKING : ದೀಪಾವಳಿಗೂ ಮುನ್ನ ಆಭರಣ ಪ್ರಿಯರಿಗೆ ಬಿಗ್ ಶಾಕ್ : ದಾಖಲೆಯ 1.31 ಲಕ್ಷ ರೂ. ಗಡಿ ದಾಟಿದ 10 ಗ್ರಾಂ ಚಿನ್ನದ ಬೆಲೆ | Gold Price Hike

14/10/2025 11:41 AM

₹1000 ಕನಿಷ್ಠ ಪಿಂಚಣಿ ಹೆಚ್ಚಳಕ್ಕೆ ಸರ್ಕಾರದ ಚಿಂತನೆ: 6.5 ಕೋಟಿ EPF ಸದಸ್ಯರಿಗೆ ಬಂಪರ್ ಲಾಭ!

14/10/2025 11:38 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪೋಷಕರೇ ಇತ್ತ ಗಮನಿಸಿ : ನಿಮ್ಮ ಮಕ್ಕಳು ಹೆಚ್ಚು `TV’ ನೋಡುವುದನ್ನು ತಪ್ಪಿಸಲು ಹೀಗೆ ಮಾಡಿ.!
KARNATAKA

ಪೋಷಕರೇ ಇತ್ತ ಗಮನಿಸಿ : ನಿಮ್ಮ ಮಕ್ಕಳು ಹೆಚ್ಚು `TV’ ನೋಡುವುದನ್ನು ತಪ್ಪಿಸಲು ಹೀಗೆ ಮಾಡಿ.!

By kannadanewsnow5710/06/2025 11:03 AM

ಇಂದಿನ ದಿನದಲ್ಲಿ ಹೊರಗೆ ಆಟವಾಡಲು ಹಿಂದೇಟು ಹಾಕುತ್ತಾರೆ. ಆದರೆ ಮಕ್ಕಳು ಮನೆಯಲ್ಲಿ ದಿನಪೂರ್ತಿ ಟಿವಿ ಮುಂದೆಯೇ ಕೂಳಿತಿರುತ್ತಾರೆ. ಇಲ್ಲವೆಂದರೆ ಮೊಬೈಲ್‌ ಹಿಡಿದೋ ಕೂರುತ್ತಾರೆ. ಪೋಷಕರು ಹೇಳಿದಂತೆ ಮಕ್ಕಳು ಕೇಳುವ ಬದಲು, ಮಕ್ಕಳು ಹೇಳಿದಂತೆ ಹೆತ್ತವರು ಕೇಳಬೇಕಾದ ಪರಿಸ್ಥಿತಿ ಇದೆ. ಆಟವಾಡುತ್ತಾ ಇರಬೇಕಾದ ಮಕ್ಕಳು ಜಾಸ್ತಿ ಇಲೆಕ್ಟ್ರಾನಿಕ್‌ ವಸ್ತುಗಳನ್ನು ನೆಚ್ಚಿಕೊಳ್ಳುತ್ತಾರೆ.

ನಿಮ್ಮ ಮಕ್ಕಳು ಟಿವಿಯಲ್ಲಿ ಏನನ್ನು ವೀಕ್ಷಿಸುತ್ತಿದ್ದಾರೆ ಎಂಬುದನ್ನು ನೀವು ಗಮನಿಸುತ್ತಿರಬೇಕು. ಸಾಧ್ಯವಾದರೆ ಅವರ ಪಕ್ಕದಲ್ಲಿ ಕುಳಿತುಕೊಂಡು ಅವರಿಗೆ ಮಾರ್ಗದರ್ಶನ ನೀಡಿದರೆ ಒಳ್ಳೆಯದು. ಟಿವಿಯಲ್ಲಿ ಬರುವ ಕಾರ್ಯಕ್ರಮಗಳ ಬಗ್ಗೆ ಅವರಿಗೆ ಅರಿವು ಮೂಡಿಸಿ. ಸಾಧ್ಯವಾದಷ್ಟು ಅವರ ಜ್ಞಾನವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ತೋರಿಸಿ. ಅದು ಏನೆಂಬುದನ್ನು ಅವರಿಗೆ ವಿವರಿಸಿ. ಅವುಗಳ ಬಗ್ಗೆ ಚರ್ಚಿಸುವ ಮೂಲಕವೂ ಮಕ್ಕಳಲ್ಲಿ ಜ್ಞಾನವನ್ನು ಹೆಚ್ಚಿಸಬಹುದು.

ಇದರಿಂದಾಗಿ ಮಕ್ಕಳು ಹೊರಗೆ ಹೋಗದೆ ಇದ್ದರೂ ಸಾಕಷ್ಟು ವಿಷಯಗಳನ್ನು ಕಲಿಯಬಹುದು. ಇದರಿಂದ ನಿಮ್ಮ ಮಕ್ಕಳಿಗೂ ಅನುಕೂಲವಾಗುತ್ತದೆ. ಮಕ್ಕಳಿಗೆ ಹೇಳಿಕೊಡುವ ಉದ್ದೇಶದಿಂದ ನೀವೂ ಕಲಿತಂತಾಗುತ್ತದೆ. ಇತ್ತೀಚಿನ ಹಲವು ಅಧ್ಯಯನಗಳು ಕೂಡಾ ಇದನ್ನೇ ಹೇಳಿವೆ. ತಮ್ಮ ಮಕ್ಕಳೊಂದಿಗೆ ಟಿವಿ ನೋಡುವ ವಯಸ್ಕರು ಅವರಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಂಡಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಟಿವಿಯಲ್ಲಿನ ಕೆಲವು ಕಾರ್ಯಕ್ರಮಗಳ ಮಾಹಿತಿ ಮತ್ತು ಅರ್ಥವನ್ನು ಮಕ್ಕಳಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅವುಗಳನ್ನು ಸರಳೀಕರಿಸುವಲ್ಲಿ ಮಕ್ಕಳು ತೊಂದರೆ ಅನುಭವಿಸಬಹುದು.

ಆದರೆ ದೊಡ್ಡವರು ಮಕ್ಕಳೊಂದಿಗೆ ಒಟ್ಟಿಗೆ ಟಿವಿ ನೋಡಿ ಅದರ ಬಗ್ಗೆ ವಿವರಿಸಿದರೆ ಮತ್ತು ತಿಳಿಯದ ವಿಷಯಗಳ ಬಗ್ಗೆ ಮಾತನಾಡಿದರೆ, ವಿಷಯವನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿಶೇಷವಾಗಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ವೀಕ್ಷಿಸುವಾಗ ಮಕ್ಕಳಿಗೆ ಅಂತಹ ಸಹಭಾಗಿತ್ವದ ಅಗತ್ಯವಿದೆ.

Parents take note: Do this to prevent your children from watching too much TV!
Share. Facebook Twitter LinkedIn WhatsApp Email

Related Posts

BREAKING : ರಾಯಚೂರಲ್ಲಿ ಹೊತ್ತಿ ಉರಿದ ಸರ್ಕಾರಿ ಶಾಲೆಯ ಕೊಠಡಿ : ಎಲ್ಲ ವಸ್ತುಗಳು ಸುಟ್ಟು ಭಸ್ಮ, ತಪ್ಪಿದ ಭಾರಿ ಅನಾಹುತ!

14/10/2025 11:38 AM1 Min Read

BIG NEWS : ಹೆಣ್ಣು ಭ್ರೂಣ ಪತ್ತೆ & ಹತ್ಯೆ ದಂಧೆಗೆ ಕಡಿವಾಣ : ಮಂಡ್ಯದಲ್ಲಿ ಲಿಂಗಾನುಪಾತ ಏರಿಕೆ

14/10/2025 11:23 AM1 Min Read

Dhanteras 2025:  `ಧಂತೇರಸ್ ದಿನ’ದ ಶುಭ ಮುಹೂರ್ತದಲ್ಲಿ ಚಿನ್ನ-ಬೆಳ್ಳಿ ಸೇರಿ ಈ ವಸ್ತುಗಳನ್ನು ಖರೀದಿಸುವುದು ಶುಭ.!

14/10/2025 11:18 AM2 Mins Read
Recent News

‘ಆಪರೇಷನ್ ಸಿಂಧೂರ್’ ಸಮಯದಲ್ಲಿ ಒಂದೇ ದಿನದಲ್ಲಿ ದಾಖಲೆಯ 400 ಮಿಲಿಯನ್ ಸೈಬರ್ ದಾಳಿಗಳನ್ನು ಹಿಮ್ಮೆಟ್ಟಿಸಿದ NSE

14/10/2025 11:46 AM

BREAKING : ದೀಪಾವಳಿಗೂ ಮುನ್ನ ಆಭರಣ ಪ್ರಿಯರಿಗೆ ಬಿಗ್ ಶಾಕ್ : ದಾಖಲೆಯ 1.31 ಲಕ್ಷ ರೂ. ಗಡಿ ದಾಟಿದ 10 ಗ್ರಾಂ ಚಿನ್ನದ ಬೆಲೆ | Gold Price Hike

14/10/2025 11:41 AM

₹1000 ಕನಿಷ್ಠ ಪಿಂಚಣಿ ಹೆಚ್ಚಳಕ್ಕೆ ಸರ್ಕಾರದ ಚಿಂತನೆ: 6.5 ಕೋಟಿ EPF ಸದಸ್ಯರಿಗೆ ಬಂಪರ್ ಲಾಭ!

14/10/2025 11:38 AM

BREAKING : ರಾಯಚೂರಲ್ಲಿ ಹೊತ್ತಿ ಉರಿದ ಸರ್ಕಾರಿ ಶಾಲೆಯ ಕೊಠಡಿ : ಎಲ್ಲ ವಸ್ತುಗಳು ಸುಟ್ಟು ಭಸ್ಮ, ತಪ್ಪಿದ ಭಾರಿ ಅನಾಹುತ!

14/10/2025 11:38 AM
State News
KARNATAKA

BREAKING : ರಾಯಚೂರಲ್ಲಿ ಹೊತ್ತಿ ಉರಿದ ಸರ್ಕಾರಿ ಶಾಲೆಯ ಕೊಠಡಿ : ಎಲ್ಲ ವಸ್ತುಗಳು ಸುಟ್ಟು ಭಸ್ಮ, ತಪ್ಪಿದ ಭಾರಿ ಅನಾಹುತ!

By kannadanewsnow0514/10/2025 11:38 AM KARNATAKA 1 Min Read

ರಾಯಚೂರು : ರಾಯಚೂರಲ್ಲಿ ಘೋರ ದುರಂತ ಸಂಭವಿಸಿದ್ದು, ತಾಲೂಕಿನ ಮರ್ಚೆಡ್ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಕೊಠಡಿಯೊಂದು ಹೊತ್ತಿ ಉರಿದಿದೆ. ಕಿಡಿಗೇಡಿಗಳು…

BIG NEWS : ಹೆಣ್ಣು ಭ್ರೂಣ ಪತ್ತೆ & ಹತ್ಯೆ ದಂಧೆಗೆ ಕಡಿವಾಣ : ಮಂಡ್ಯದಲ್ಲಿ ಲಿಂಗಾನುಪಾತ ಏರಿಕೆ

14/10/2025 11:23 AM

Dhanteras 2025:  `ಧಂತೇರಸ್ ದಿನ’ದ ಶುಭ ಮುಹೂರ್ತದಲ್ಲಿ ಚಿನ್ನ-ಬೆಳ್ಳಿ ಸೇರಿ ಈ ವಸ್ತುಗಳನ್ನು ಖರೀದಿಸುವುದು ಶುಭ.!

14/10/2025 11:18 AM

ALERT : `ಕ್ರೀಮ್ ಬಿಸ್ಕೇಟ್’ ತಿನ್ನುವವರೇ ಎಚ್ಚರ : ಇಲ್ಲಿದೆ  ಶಾಕಿಂಗ್ ನ್ಯೂಸ್.!

14/10/2025 11:05 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.