Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
15-Month-Old Boy Abandoned At Nalgonda Bus Stand

ಪ್ರಿಯಕರನೊಂದಿಗೆ ತಾಯಿ ಓಡಿ ಹೋಗಲು 15 ತಿಂಗಳ ಮಗನನ್ನು ಬಿಟ್ಟು ಹೋದ ತಾಯಿ: ಸಿಸಿಟಿವಿಯಲ್ಲಿ ಅಘಾತಕಾರಿ ದೃಶ್ಯ ಸೆರೆ

29/07/2025 7:05 PM

ಆಪರೇಷನ್ ‘ಸಿಂಧೂರ್’ : ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತಿನ ಹೈಲೆಟ್ಸ್‌ ಇಲ್ಲಿದೆ..!

29/07/2025 6:59 PM
Actor Shivaraj Kumar expresses support for actress Ramya

“ನಾವು ನಿಮ್ಮೊಂದಿಗೆ ಇದ್ದೇವೆ”: ನಟಿ ರಮ್ಯಾಗೆ ಬೆಂಬಲ ವ್ಯಕ್ತಪಡಿಸಿದ ನಟ ಶಿವರಾಜ್‌ ಕುಮಾರ್

29/07/2025 6:40 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ ತಪ್ಪದೆ ಈ ಎಲ್ಲಾ ಲಸಿಕೆಗಳನ್ನು ಹಾಕಿಸಿ.!
KARNATAKA

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ ತಪ್ಪದೆ ಈ ಎಲ್ಲಾ ಲಸಿಕೆಗಳನ್ನು ಹಾಕಿಸಿ.!

By kannadanewsnow5706/12/2024 6:06 AM

ಚಿತ್ರದುರ್ಗ : ಮಕ್ಕಳಿಗೆ ನೀಡುವ ಲಸಿಕೆಗಳು ಎದೆಹಾಲಿನಷ್ಟೇ ಮಹತ್ವವಾಗಿವೆ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

ಚಿತ್ರದುರ್ಗ ತಾಲ್ಲೂಕಿನ ಪಂಡರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜಾನುಕೊಂಡ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ, ಗರ್ಭೀಣಿಯರಿಗೆ ಲಸಿಕಾ ಅಧಿವೇಶನ ಕಾರ್ಯಕ್ರಮದಲ್ಲಿ ಲಸಿಕಾ ಅಧಿವೇಶನ ಮೇಲ್ವಿಚಾರಣೆ ನಡೆಸಿ, ತಾಯಂದಿರ ಸಭೆಯಲ್ಲಿ ಅವರು ಮಾತನಾಡಿದರು.

ತಪ್ಪದೇ ನಿಮ್ಮ ಮಕ್ಕಳಿಗೆ ಲಸಿಕೆಯನ್ನು ಹಾಕಿಸುವುದು ಮರೆಯಬೇಡಿ. 12 ಮಾರಕ ರೋಗಗಳ ವಿರುದ್ಧ ರೋಗ ನಿರೋಧಕ ಶಕ್ತಿ ನಿಮ್ಮ ಮಕ್ಕಳು ಪಡೆಯುತ್ತದೆ. ಕಾಲಕಾಲಕ್ಕೆ ತಾಯಿ ಕಾರ್ಡ್‍ನಲ್ಲಿ ನಮೂದಿಸಿದಂತೆ ನಿಮ್ಮ ಮಕ್ಕಳನ್ನು ಲಸಿಕಾ ಸತ್ರಕ್ಕೆ ಕರೆತನ್ನಿ ಲಸಿಕೆಯನ್ನು ಕೊಡಿಸಿ ಎಂದರು.

ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ತಾಯಿ ಕಾರ್ಡಿನಲ್ಲಿ ಗರ್ಭಿಣಿ ಆರೈಕೆ, ಮಕ್ಕಳ ಆರೈಕೆ, ಬಾಣಂತಿ ಆರೈಕೆ, ಗರ್ಭಿಣಿ ಸ್ತ್ರೀಯರಿದ್ದಾಗ ಯಾವ ಪೌಷ್ಠಿಕ ಆಹಾರ ಸೇವಿಸಬೇಕು. ಹೆರಿಗೆ ಸಮಯದಲ್ಲಿ ಯಾವ ರೀತಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಕಾಲಕಾಲಕ್ಕೆ ಕೊಡಿಸಬೇಕಾದ ಲಸಿಕಾ ವಿವರ ಮತ್ತು ವೇಳಾಪಟ್ಟಿಯನ್ನು ವಿವರಿಸಲಾಗಿದೆ. ಎಲ್ಲಾ ತಾಯಂದಿರು ತಮ್ಮ ತಮ್ಮ ತಾಯಿ ಕಾರ್ಡ್‍ನ್ನು ಸಂಪೂರ್ಣವಾಗಿ ಓದಿಕೊಳ್ಳಿ ಎಂದರು.

ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಮಮತಾ ಮಾತನಾಡಿ, ರಾಷ್ಟ್ರೀಯ ಜಂತುಹುಳು ನಿವಾರಣ ದಿನದ ಪ್ರಯುಕ್ತ ಎಲ್ಲಾ ಅಂಗನವಾಡಿ ಶಾಲೆಗಳಲ್ಲಿ ಜಂತು ನಿವಾರಕ ಮಾತ್ರೆಯನ್ನ ಮಕ್ಕಳಿಗೆ ನುಂಗಿಸಲಾಗುತ್ತದೆ. ಆ ದಿನದಂದು ನಿಮ್ಮ ಮಕ್ಕಳನ್ನು ಗೈರು ಹಾಜರಾಗದಂತೆ ಶಾಲೆಗೆ ಮತ್ತು ಅಂಗನವಾಡಿಗೆ ಕಳಿಸಿಕೊಡಿ. ಕಾರಣಾಂತರಗಳಿಂದ ಬಿಟ್ಟುಹೋದ ಮಕ್ಕಳಿಗೆ ಇದೇ ಡಿ.16ರಂದು ಮಪ್ ಅಪ್ ರೌಂಡ್‍ನಲ್ಲಿ ನಿಮ್ಮ ಮನೆ ಬಾಗಿಲಿಗೆ ಬಂದು ಮಾತ್ರೆಗಳನ್ನು ನುಂಗಿಸಲಾಗುತ್ತದೆ. ತಪ್ಪದೇ 1 ರಿಂದ 19 ವರ್ಷದ ಒಳಗಿನ ಮಕ್ಕಳಿಗೆ ನುಂಗಿಸುವ ಜವಾಬ್ದಾರಿಯನ್ನು ತಾಯಂದಿರು, ಕುಟುಂಬಸ್ಥರು ಹೊಂದಿರಿ ಎಂದರು. ಇದೇ ಸಂದರ್ಭದಲ್ಲಿ 12 ಮಕ್ಕಳಿಗೆ ವಿವಿಧ ಹಂತದ ಲಸಿಕೆಗಳನ್ನು ನೀಡಲಾಯಿತು. ಮತ್ತು ಮೂರು ಗರ್ಭಿಣಿಯರಿಗೆ ಟಿಡಿ ಲಸಿಕೆ ನೀಡಲಾಯಿತು.

note: Get your children vaccinated without fail. Parents ಪೋಷಕರೇ ಗಮನಿಸಿ : ನಿಮ್ಮ ಮಕ್ಕಳ ‘ಮೊಬೈಲ್’ ಚಟ ಬಿಡಿಸಲು ಇಲ್ಲಿದೆ ಟಿಪ್ಸ್
Share. Facebook Twitter LinkedIn WhatsApp Email

Related Posts

15-Month-Old Boy Abandoned At Nalgonda Bus Stand

ಪ್ರಿಯಕರನೊಂದಿಗೆ ತಾಯಿ ಓಡಿ ಹೋಗಲು 15 ತಿಂಗಳ ಮಗನನ್ನು ಬಿಟ್ಟು ಹೋದ ತಾಯಿ: ಸಿಸಿಟಿವಿಯಲ್ಲಿ ಅಘಾತಕಾರಿ ದೃಶ್ಯ ಸೆರೆ

29/07/2025 7:05 PM1 Min Read

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಅತ್ಯಾಚಾರ ಕೇಸ್: ನಾಳೆ ಕೆ.ಆರ್ ನಗರ ಪ್ರಕರಣದ ತೀರ್ಪು ಪ್ರಕಟ

29/07/2025 6:17 PM1 Min Read

ಇಂದಿನ ಮೈಸೂರು ಸಚಿವರು, ಶಾಸಕರ ಜೊತೆಗಿನ ಸಿಎಂ ಸಿದ್ಧರಾಮಯ್ಯ ಸಭೆಯ ಪ್ರಮುಖ ಹೈಲೈಟ್ಸ್

29/07/2025 6:12 PM1 Min Read
Recent News
15-Month-Old Boy Abandoned At Nalgonda Bus Stand

ಪ್ರಿಯಕರನೊಂದಿಗೆ ತಾಯಿ ಓಡಿ ಹೋಗಲು 15 ತಿಂಗಳ ಮಗನನ್ನು ಬಿಟ್ಟು ಹೋದ ತಾಯಿ: ಸಿಸಿಟಿವಿಯಲ್ಲಿ ಅಘಾತಕಾರಿ ದೃಶ್ಯ ಸೆರೆ

29/07/2025 7:05 PM

ಆಪರೇಷನ್ ‘ಸಿಂಧೂರ್’ : ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತಿನ ಹೈಲೆಟ್ಸ್‌ ಇಲ್ಲಿದೆ..!

29/07/2025 6:59 PM
Actor Shivaraj Kumar expresses support for actress Ramya

“ನಾವು ನಿಮ್ಮೊಂದಿಗೆ ಇದ್ದೇವೆ”: ನಟಿ ರಮ್ಯಾಗೆ ಬೆಂಬಲ ವ್ಯಕ್ತಪಡಿಸಿದ ನಟ ಶಿವರಾಜ್‌ ಕುಮಾರ್

29/07/2025 6:40 PM

Watch Video: ನಾವು ಪಾಕಿಸ್ತಾನದ ಮೂಲೆ ಮೂಲೆಗಳಲ್ಲಿನ ಭಯೋತ್ಪಾದಕ ನೆಲೆಗಳನ್ನು ನಾಶ: ಪ್ರಧಾನಿ ಮೋದಿ

29/07/2025 6:37 PM
State News
15-Month-Old Boy Abandoned At Nalgonda Bus Stand KARNATAKA

ಪ್ರಿಯಕರನೊಂದಿಗೆ ತಾಯಿ ಓಡಿ ಹೋಗಲು 15 ತಿಂಗಳ ಮಗನನ್ನು ಬಿಟ್ಟು ಹೋದ ತಾಯಿ: ಸಿಸಿಟಿವಿಯಲ್ಲಿ ಅಘಾತಕಾರಿ ದೃಶ್ಯ ಸೆರೆ

By kannadanewsnow0729/07/2025 7:05 PM KARNATAKA 1 Min Read

ನಲ್ಗೊಂಡ (ತೆಲಂಗಾಣ): ಭಾನುವಾರ ನಲ್ಗೊಂಡ ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, 15 ತಿಂಗಳ ಗಂಡು ಮಗುವನ್ನು ತಾಯಿ…

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಅತ್ಯಾಚಾರ ಕೇಸ್: ನಾಳೆ ಕೆ.ಆರ್ ನಗರ ಪ್ರಕರಣದ ತೀರ್ಪು ಪ್ರಕಟ

29/07/2025 6:17 PM

ಇಂದಿನ ಮೈಸೂರು ಸಚಿವರು, ಶಾಸಕರ ಜೊತೆಗಿನ ಸಿಎಂ ಸಿದ್ಧರಾಮಯ್ಯ ಸಭೆಯ ಪ್ರಮುಖ ಹೈಲೈಟ್ಸ್

29/07/2025 6:12 PM

ಯಾವುದೇ ಹುದ್ದೆಯ ಆಕಾಂಕ್ಷಿ ನಾನಲ್ಲ, ಜನಸೇವೆಯೇ ನನ್ನ ಧ್ಯೇಯ: ಶಾಸಕ ಕೆ.ಎಂ.ಉದಯ್

29/07/2025 6:03 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.