Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬುರಾರಿಯಲ್ಲಿ ಮೋಡ ಬಿತ್ತನೆ ಯಶಸ್ವಿ, ಅಕ್ಟೋಬರ್ 29ರಂದು ದೆಹಲಿಯಲ್ಲಿ ‘ಕೃತಕ ಮಳೆ’

23/10/2025 9:59 PM

ಬ್ಯಾಂಕ್ ಗ್ರಾಹಕರೇ ಗಮನಿಸಿ ; ‘ನಾಮಿನಿ’ ನಿಯಮ ಬದಲಾವಣೆ, ನ.1ರಿಂದ ಹೊಸ ರೂಲ್ಸ್, ನಿಮ್ಮ ಮೇಲೆ ನೇರ ಪರಿಣಾಮ

23/10/2025 9:50 PM

BREAKING : ಗ್ರೀಕೋ-ರೋಮನ್ ಕುಸ್ತಿಪಟು ‘ಸಂಜೀವ್’ ಅಮಾನತುಗೊಳಿಸಿದ ‘WFI’ ; ತನಿಖೆ ಆರಂಭ

23/10/2025 9:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪೋಷಕರೇ, ಮಕ್ಕಳಿಗೆ ‘ಪ್ಲಾಸ್ಟಿಕ್ ಬಾಟಲಿ’ಗಳಲ್ಲಿ ಹಾಲು ನೀಡ್ತೀರಾ.? ಅದಕ್ಕೂ ಮೊದ್ಲು ಈ ಸುದ್ದಿ ಓದಿ!
INDIA

ಪೋಷಕರೇ, ಮಕ್ಕಳಿಗೆ ‘ಪ್ಲಾಸ್ಟಿಕ್ ಬಾಟಲಿ’ಗಳಲ್ಲಿ ಹಾಲು ನೀಡ್ತೀರಾ.? ಅದಕ್ಕೂ ಮೊದ್ಲು ಈ ಸುದ್ದಿ ಓದಿ!

By KannadaNewsNow12/09/2024 10:20 PM

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಪ್ಲಾಸ್ಟಿಕ್ ಬಾಟಲಿಗಳನ್ನ ಬಳಸುವವರ ಸಂಖ್ಯೆ ಹೆಚ್ಚುತ್ತಿದೆ. ಆದ್ರೆ, ಪ್ಲಾಸ್ಟಿಕ್ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಲೇ ಇದ್ದಾರೆ. ಆದರೆ ಪ್ಲಾಸ್ಟಿಕ್ ಬಾಟಲಿಗಳು ವಯಸ್ಕರಿಗಿಂತ ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಮಕ್ಕಳಿಗೆ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಹಾಲು, ನೀರು ಕೊಡುವುದು ಒಳ್ಳೆಯದಲ್ಲ ಎಂದು ಸಲಹೆ ನೀಡಿದ್ದಾರೆ.

ಹಾಲನ್ನು ಬಿಸಿ ಮಾಡಿ ಪ್ಲಾಸ್ಟಿಕ್ ಬಾಟಲ್’ಗಳಲ್ಲಿ ಸುರಿಯುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಅದರಲ್ಲೂ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಬಿಸಿ ಹಾಲನ್ನ ಸುರಿದರೆ ಮಕ್ಕಳ ದೇಹಕ್ಕೆ ಮೈಕ್ರೋಪ್ಲಾಸ್ಟಿಕ್ ಸೇರುತ್ತದೆ ಎನ್ನುತ್ತಾರೆ ತಜ್ಞರು. ಮಕ್ಕಳ ಹೊಟ್ಟೆಗೆ ಸೇರುವ ಮೈಕ್ರೋಪ್ಲಾಸ್ಟಿಕ್’ನಿಂದಾಗಿ ಮಕ್ಕಳ ಮೆದುಳಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಜೀರ್ಣಕ್ರಿಯೆಗೆ ತೊಂದರೆಯಾಗುವ ಸಾಧ್ಯತೆಯೂ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಇದು ಮಕ್ಕಳ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಮೈಕ್ರೋಪ್ಲಾಸ್ಟಿಕ್ ಮಗುವಿನ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದಲೇ ಮಕ್ಕಳಿಗೆ ಹಾಲು ಕೊಡುವ ಬಗ್ಗೆ ಎಚ್ಚರ ವಹಿಸಿ ಎನ್ನುತ್ತಾರೆ. ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಕೂಡ ಈ ವಿಷಯಗಳನ್ನು ಸ್ಪಷ್ಟಪಡಿಸಿದೆ. ಇವುಗಳ ಪ್ರಕಾರ, ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಬಾರದು ಎಂದು ಹೇಳಲಾಗುತ್ತದೆ. ಪ್ಲಾಸ್ಟಿಕ್ ಬಾಟಲಿಗಳ ಬದಲಾಗಿ ಸ್ಟೀಲ್ ಅಥವಾ ಗಾಜಿನ ಬಾಟಲಿಗಳು ಅಥವಾ ಲೋಟಗಳಲ್ಲಿ ಮಕ್ಕಳಿಗೆ ಹಾಲು ನೀಡಲು ಸೂಚಿಸಲಾಗಿದೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ಹಾಲನ್ನು ಬಡಿಸುವುದರಿಂದ ಹಾಲಿನ ರುಚಿಯೂ ಬದಲಾಗುತ್ತದೆ ಎನ್ನುತ್ತಾರೆ ತಜ್ಞರು.

 

5 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ‘ಜೀವಾವಧಿ ಶಿಕ್ಷೆ’ ವಿಧಿಸಿದ ಕೋರ್ಟ್

Watch Video : ಮತ್ತೆ ಮನಗೆದ್ದ ‘ಮೋದಿ’ ; ನೆಲದ ಮೇಲೆ ಕುಳಿತು ‘ಜಾವೆಲಿನ್ ಸ್ಟಾರ್’ ಕೈಯಿಂದ ಕ್ಯಾಪ್ ಹಾಕಿಸಿಕೊಂಡ ಪ್ರಧಾನಿ

ಯುದ್ಧದ ಸಮಯದಲ್ಲಿ ಭಾರತದ ಉದ್ದೇಶ ಒಟ್ಟಾಗಿ ಸಾಗುವುದು, ಪರಸ್ಪರ ಸಹಕಾರ ಹೆಚ್ಚಿಸುವುದು : ರಾಜನಾಥ್ ಸಿಂಗ್

do you give milk to your children in plastic bottles? Read this news before that! Parents ಪೋಷಕರೇ ಮಕ್ಕಳಿಗೆ 'ಪ್ಲಾಸ್ಟಿಕ್ ಬಾಟಲಿ'ಗಳಲ್ಲಿ ಹಾಲು ನೀಡ್ತೀರಾ.? ಅದಕ್ಕೂ ಮೊದ್ಲು ಈ ಸುದ್ದಿ ಓದಿ!
Share. Facebook Twitter LinkedIn WhatsApp Email

Related Posts

BREAKING : ಬುರಾರಿಯಲ್ಲಿ ಮೋಡ ಬಿತ್ತನೆ ಯಶಸ್ವಿ, ಅಕ್ಟೋಬರ್ 29ರಂದು ದೆಹಲಿಯಲ್ಲಿ ‘ಕೃತಕ ಮಳೆ’

23/10/2025 9:59 PM1 Min Read

ಬ್ಯಾಂಕ್ ಗ್ರಾಹಕರೇ ಗಮನಿಸಿ ; ‘ನಾಮಿನಿ’ ನಿಯಮ ಬದಲಾವಣೆ, ನ.1ರಿಂದ ಹೊಸ ರೂಲ್ಸ್, ನಿಮ್ಮ ಮೇಲೆ ನೇರ ಪರಿಣಾಮ

23/10/2025 9:50 PM2 Mins Read

BREAKING : ಗ್ರೀಕೋ-ರೋಮನ್ ಕುಸ್ತಿಪಟು ‘ಸಂಜೀವ್’ ಅಮಾನತುಗೊಳಿಸಿದ ‘WFI’ ; ತನಿಖೆ ಆರಂಭ

23/10/2025 9:36 PM1 Min Read
Recent News

BREAKING : ಬುರಾರಿಯಲ್ಲಿ ಮೋಡ ಬಿತ್ತನೆ ಯಶಸ್ವಿ, ಅಕ್ಟೋಬರ್ 29ರಂದು ದೆಹಲಿಯಲ್ಲಿ ‘ಕೃತಕ ಮಳೆ’

23/10/2025 9:59 PM

ಬ್ಯಾಂಕ್ ಗ್ರಾಹಕರೇ ಗಮನಿಸಿ ; ‘ನಾಮಿನಿ’ ನಿಯಮ ಬದಲಾವಣೆ, ನ.1ರಿಂದ ಹೊಸ ರೂಲ್ಸ್, ನಿಮ್ಮ ಮೇಲೆ ನೇರ ಪರಿಣಾಮ

23/10/2025 9:50 PM

BREAKING : ಗ್ರೀಕೋ-ರೋಮನ್ ಕುಸ್ತಿಪಟು ‘ಸಂಜೀವ್’ ಅಮಾನತುಗೊಳಿಸಿದ ‘WFI’ ; ತನಿಖೆ ಆರಂಭ

23/10/2025 9:36 PM

ಮೈಸೂರು ರೈಲ್ವೆ ಸುರಕ್ಷತಾ ಪಡೆಯಿಂದ ಭರ್ಜರಿ ಕಾರ್ಯಾಚರಣೆ: 30 ನಿಮಿಷಗಳಲ್ಲೇ ಅಪಹರಿಸಿದ 6 ತಿಂಗಳ ಮಗು ರಕ್ಷಣೆ

23/10/2025 9:31 PM
State News
KARNATAKA

ಮೈಸೂರು ರೈಲ್ವೆ ಸುರಕ್ಷತಾ ಪಡೆಯಿಂದ ಭರ್ಜರಿ ಕಾರ್ಯಾಚರಣೆ: 30 ನಿಮಿಷಗಳಲ್ಲೇ ಅಪಹರಿಸಿದ 6 ತಿಂಗಳ ಮಗು ರಕ್ಷಣೆ

By kannadanewsnow0923/10/2025 9:31 PM KARNATAKA 2 Mins Read

ಮೈಸೂರು: ತ್ವರಿತ ಹಾಗೂ ಸಂಘಟಿತ ಕಾರ್ಯಾಚರಣೆಯ ಮೂಲಕ, ನೈಋತ್ಯ ರೈಲ್ವೆ ವ್ಯಾಪ್ತಿಯ ರೈಲ್ವೆ ಸಂರಕ್ಷಣಾ ಪಡೆಯು (ಆರ್.ಪಿ.ಎಫ್), ಮೈಸೂರು, ಆರು…

ಭವಿಷ್ಯದಲ್ಲಿ ‘ಆನೇಕಲ್’ ಭಾಗ ‘GBA ವ್ಯಾಪ್ತಿ’ಗೆ ಸೇರ್ಪಡೆ: ಡಿಸಿಎಂ ಡಿ.ಕೆ ಶಿವಕುಮಾರ್ ಘೋಷಣೆ

23/10/2025 8:59 PM

ಅ.30ರಂದು ಬೆಂಗಳೂರಿನಲ್ಲಿ ದಕ್ಷಿಣ ಭಾರತದ ನಗರಾಭಿವೃದ್ಧಿ ಸಚಿವರುಗಳ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

23/10/2025 8:57 PM

‘ಯತೀಂದ್ರ ಮೇಲೆ ಶಿಸ್ತು ಕ್ರಮ’ದ ಬಗ್ಗೆ ‘ಡಿಸಿಎಂ ಡಿ.ಕೆ ಶಿವಕುಮಾರ್’ ಹೇಳಿದ್ದೇನು ಗೊತ್ತಾ?

23/10/2025 8:56 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.