Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Rain In Karnataka: ಇಂದಿನಿಂದ ಆಗಸ್ಟ್.13ರವರೆಗೆ ಭಾರಿ ಮಳೆ: ಈ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

09/08/2025 8:38 PM

ಬೆಂಗಳೂರಿನ ‘ಲಾಲ್ ಬಾಗ್ ಪ್ಲವರ್ ಶೋ’ಗೆ ಭರ್ಜರಿ ರೆಸ್ಪಾನ್ಸ್: ನಿನ್ನೆ ಒಂದೇ ದಿನ 32,16,720 ಮಂದಿ ಭೇಟಿ

09/08/2025 8:33 PM

BREAKING : ರಷ್ಯಾದಲ್ಲಿ 6.4 ತೀವ್ರತೆಯ ಪ್ರಭಲ ಭೂಕಂಪ, ಸುನಾಮಿ ಎಚ್ಚರಿಕೆ |Earthquake

09/08/2025 8:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » “ಕಾಂಗ್ರೆಸ್’ಗೆ ಪಾಪಾ ಈ ಸ್ಥಿತಿ ಬರಬಾರದಿತ್ತು” : ಡಿಕೆಶಿ ಜೊತೆಗಿನ ಪೋಟೋ ವೈರಲ್’ಗೆ ಮಾಜಿ ಸಚಿವ ‘ಪುಟ್ಟರಾಜು’ ಲೇವಡಿ
KARNATAKA

“ಕಾಂಗ್ರೆಸ್’ಗೆ ಪಾಪಾ ಈ ಸ್ಥಿತಿ ಬರಬಾರದಿತ್ತು” : ಡಿಕೆಶಿ ಜೊತೆಗಿನ ಪೋಟೋ ವೈರಲ್’ಗೆ ಮಾಜಿ ಸಚಿವ ‘ಪುಟ್ಟರಾಜು’ ಲೇವಡಿ

By KannadaNewsNow24/02/2024 4:30 PM

ಮಂಡ್ಯ : ರಾಜ್ಯ ಸರ್ಕಾರದಿಂದ ಮಂಡ್ಯಕ್ಕೆ ಕೃತಕ ಬರ ನಿರ್ವಹಣೆಯಾಗಿದೆ ಎಂದು ಮಾಜಿ ಸಚಿವ ಸಿಎಸ್ ಪುಟ್ಟರಾಜು ಆಕ್ರೋಶ ವ್ಯಕ್ತ ಪಡೆಸಿದ್ದಾರೆ.

ಪಾಂಡವಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಸಿಎಸ್ “ರಾಜ್ಯದಲ್ಲೆ ಬರದ ಪರಿಸ್ಥಿತಿ ಇದ್ದು, ಸರ್ಕಾರ ಮಂಡ್ಯಕ್ಕೆ ಕೃತಕ ಬರವನ್ನ ನಿರ್ವಹಣೆ ಮಾಡಿದೆ. KRS ನಲ್ಲಿ 60ಅಡಿ ಇದ್ದ ಸಂದರ್ಭದಲ್ಲೂ ಬೆಳೆಗಳಿಗೆ ನಾಲೆಗಳ ಮೂಲಕ ನೀರು ಕೊಟಿದ್ವಿ‌. ನೀರಾವರಿ ಇಲಾಖೆ ಅಧಿಕಾರಿಗಳು ಇಡೀ ವ್ಯವಸ್ಥೆಯನ್ನು ಹಾಳುಮಾಡಿದ್ದಾರೆ. ಇದಕ್ಕೆಲ್ಲ ರಾಜ್ಯ ಸರ್ಕಾರವೇ ನೇರ ಹೊಣೆ” ಎಂದು ಕಿಡಿಕಾರಿದ್ರು.

ಇನ್ನು ಒಂದು ವಾರದಲ್ಲಿ ಕಟ್ಟು ನೀರನ್ನ ಬಿಟ್ಟು ಬೆಳೆ ಉಳಿಸಬೇಕು‌. ಇಲ್ಲದಿದ್ದರೆ ರೈತರಿಂದ ಜಿಲ್ಲಾಧ್ಯಂತ ಉಗ್ರ ಹೋರಾಟ ಮಾಡುತ್ತೇವೆ. ಸರ್ಕಾರ ತಕ್ಷಣವೇ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಇನ್ನು ಇದೇ ವೇಳೆ ಡಿಕೆಶಿ ಜೊತೆಗಿನ ತಮ್ಮ ಫೋಟೊ ವೈರಲ್ ವಿಚಾರಕ್ಕೆ ಪ್ರತಿಯಿಸಿದ್ದು, “ಈ ಫೋಟೊ ವೈರಲ್ ಮಾಡಿ ಸಣ್ಣ ತನದ ರಾಜಕಾರಣ ಅರ್ಥವಾಗುತ್ತದೆ. ನಾನು ಡಿಕೆ ಶಿವಕುಮಾರ್ ಕುಮಾರಸ್ವಾಮಿ ಅವರ ಕ್ಯಾಬಿನೆಟ್’ನಲ್ಲಿ ಕೆಲಸ ಮಾಡಿದ್ದೇವೆ. ಕಳೆದ ನಿಖಿಲ್ ಚುನಾವಣೆಯಲ್ಲೂ ಜೊತೆಗೆ ಇದ್ದು ಚುನಾವಣೆ ಮಾಡಿದ್ವಿ. ವಿಶ್ವಾಸದಲ್ಲಿ ಅವರು ಕೆಪಿಸಿಸಿ ಅಧ್ಯಕ್ಷರಾದ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದೆ. ಅದನ್ನೆ ಇವಾಗ ವೈರಲ್ ಮಾಡ್ತಿದ್ದಾರೆ. ಕಾಂಗ್ರೆಸ್’ಗೆ ಪಾಪಾ ಈ ಸ್ಥಿತಿ ಬರಬಾರದಿತ್ತು. ನಾನು ಡಿಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿ ಎರಡೂ ವರ್ಷ ಆಗಿದೆ. ಯಾವುದಾದರೂ ಮದುವೆಯಲ್ಲಿ ಎದರುಬದರು ಭೇಟಿ ಬಿಟ್ರೆ ಇನ್ನೇಲ್ಲು ಇಲ್ಲ. ಇದನ್ನ ಅಪಪ್ರಚಾರ ಮಾಡ್ತಿದ್ದಾರೆ ಅಷ್ಟೆ” ಎಂದರು.

ಇನ್ನು ಲೋಕಸಭೆ ಚುನಾವಣೆ ಬಗ್ಗೆ ಬಹುತೇಕ ನೂರಕ್ಕೆ ನೂರು ಭಾಗ ಜಿಲ್ಲೆಯ ಜನ ತೀರ್ಮಾನ ತೆಗೆದುಕೊಂಡಿದ್ದಾರೆ‌. ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಚಂಡ ಬಹುಮತದಿಂದ ಗೆಲ್ಲುವ ವಾತಾವರಣ ಇದೆ‌. ಶ್ರೀರಾಮನ ಆಶೀರ್ವಾದದಿಂದ ಪ್ರಧಾನಿ ಮೋದಿ,ಹಾಗೂ ದೇವೇಗೌಡ್ರುನ ಬೆಂಬಲಿಸಲು ತೀರ್ಮಾನ ಮಾಡಿದ್ದಾರೆ. 28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ತಾರೆ” ಎಂದು ಪುಟ್ಟರಾಜು ಹೇಳಿದರು.

 

‘ಸಮುದ್ರದ ಕೆಳಗಿರುವ ಸುರಂಗವು 320 ವೇಗ ಹೊಂದಿರುತ್ತೆ’ : ಹೈಸ್ಪೀಡ್ ರೈಲಿನ ಕುರಿತು ರೈಲ್ವೆ ಸಚಿವರಿಂದ ಮಹತ್ವದ ಮಾಹಿತಿ

‘ಬಿಜೆಪಿ’ ಟಿಕೆಟ್ ಸಿಗದಿದ್ರು ಮಂಡ್ಯದಲ್ಲೆ ‘ಸುಮಲತಾ’ ಸ್ಪರ್ಧೆ : ಆಪ್ತ ಶಶಿಕುಮಾರ್ ಶಾಕಿಂಗ್ ಹೇಳಿಕೆ

BREAKING : ಹಲ್ದ್ವಾನಿ ಹಿಂಸಾಚಾರದ ಮಾಸ್ಟರ್ ಮೈಂಡ್ ‘ಅಬ್ದುಲ್ ಮಲಿಕ್’ ಬಂಧನ

'Papa should not have happened to Congress': Former minister Puttaraju on photo with DK Shivakumar goes viral "ಕಾಂಗ್ರೆಸ್'ಗೆ ಪಾಪಾ ಈ ಸ್ಥಿತಿ ಬರಬಾರದಿತ್ತು" : ಡಿಕೆಶಿ ಜೊತೆಗಿನ ಪೋಟೋ ವೈರಲ್'ಗೆ ಮಾಜಿ ಸಚಿವ 'ಪುಟ್ಟರಾಜು' ಲೇವಡಿ
Share. Facebook Twitter LinkedIn WhatsApp Email

Related Posts

Rain In Karnataka: ಇಂದಿನಿಂದ ಆಗಸ್ಟ್.13ರವರೆಗೆ ಭಾರಿ ಮಳೆ: ಈ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

09/08/2025 8:38 PM1 Min Read

ಬೆಂಗಳೂರಿನ ‘ಲಾಲ್ ಬಾಗ್ ಪ್ಲವರ್ ಶೋ’ಗೆ ಭರ್ಜರಿ ರೆಸ್ಪಾನ್ಸ್: ನಿನ್ನೆ ಒಂದೇ ದಿನ 32,16,720 ಮಂದಿ ಭೇಟಿ

09/08/2025 8:33 PM1 Min Read

ಬೆಂಗಳೂರು ಜನತೆ ಗಮನಕ್ಕೆ: ಈ ಮಾರ್ಗದಲ್ಲಿ ಹೊಸದಾಗಿ ‘BMTC ಬಸ್ ಸಂಚಾರ’ ಆರಂಭ

09/08/2025 7:54 PM1 Min Read
Recent News

Rain In Karnataka: ಇಂದಿನಿಂದ ಆಗಸ್ಟ್.13ರವರೆಗೆ ಭಾರಿ ಮಳೆ: ಈ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

09/08/2025 8:38 PM

ಬೆಂಗಳೂರಿನ ‘ಲಾಲ್ ಬಾಗ್ ಪ್ಲವರ್ ಶೋ’ಗೆ ಭರ್ಜರಿ ರೆಸ್ಪಾನ್ಸ್: ನಿನ್ನೆ ಒಂದೇ ದಿನ 32,16,720 ಮಂದಿ ಭೇಟಿ

09/08/2025 8:33 PM

BREAKING : ರಷ್ಯಾದಲ್ಲಿ 6.4 ತೀವ್ರತೆಯ ಪ್ರಭಲ ಭೂಕಂಪ, ಸುನಾಮಿ ಎಚ್ಚರಿಕೆ |Earthquake

09/08/2025 8:30 PM

FASTag : ವಾಹನ ಸವಾರರಿಗೆ ಸಿಹಿ ಸುದ್ದಿ ; ಈಗ ಟೋಲ್ ಶುಲ್ಕ 15 ರೂ., ಆಗಸ್ಟ್ 15 ರಿಂದ ಜಾರಿ!

09/08/2025 8:06 PM
State News
KARNATAKA

Rain In Karnataka: ಇಂದಿನಿಂದ ಆಗಸ್ಟ್.13ರವರೆಗೆ ಭಾರಿ ಮಳೆ: ಈ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

By kannadanewsnow0909/08/2025 8:38 PM KARNATAKA 1 Min Read

ಬೆಂಗಳೂರು: ರಾಜ್ಯಾಧ್ಯಂತ ಕೊಂಚ ಮಳೆ ಬಿಡುವು ಕೊಟ್ಟಿತ್ತು. ಈಗ ಆಗಸ್ಟ್.13ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.…

ಬೆಂಗಳೂರಿನ ‘ಲಾಲ್ ಬಾಗ್ ಪ್ಲವರ್ ಶೋ’ಗೆ ಭರ್ಜರಿ ರೆಸ್ಪಾನ್ಸ್: ನಿನ್ನೆ ಒಂದೇ ದಿನ 32,16,720 ಮಂದಿ ಭೇಟಿ

09/08/2025 8:33 PM

ಬೆಂಗಳೂರು ಜನತೆ ಗಮನಕ್ಕೆ: ಈ ಮಾರ್ಗದಲ್ಲಿ ಹೊಸದಾಗಿ ‘BMTC ಬಸ್ ಸಂಚಾರ’ ಆರಂಭ

09/08/2025 7:54 PM

ರಾಜ್ಯದಲ್ಲಿ ‘ವೈದ್ಯಕೀಯ ಕೋರ್ಸ್’ಗಳ ಪ್ರವೇಶಕ್ಕೆ ಛಾಯ್ಸ್ ದಾಖಲಿಸಲು ಅವಕಾಶ: KEA

09/08/2025 7:48 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.