ಬೆಳಗಾವಿ  :  ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಗೆ  ಶಿವಾಜಿನಗರದ ಪಂಜಿಬಾಬಾ ಮೊಹಲ್ಲಾ ಜಲಾವೃತಗೊಂಡಿದ್ದು, 30ಕ್ಕೂ ಹೆಚ್ಚು ಮನೆಗಳಿಗೆ ನೀರು ಆವರಿಸಿಕೊಂಡಿದೆ.

BIGG NEWS : ಅಮೃತಮಹೋತ್ಸವದಿಂದ ಬಿಜೆಪಿಯವರಿಗೆ ಭಯ ಶುರುವಾಗಿದೆ : ಮಾಜಿ ಸಿಎಂ ಸಿದ್ದರಾಮಯ್ಯ

ಮನೆಯಲ್ಲಿದ್ದ ದಿನಸಿಗಳು ನೀರುಪಾಲಾಗಿದ್ದು, ಜನರು ಒಪ್ಪಿನ ಊಟಕ್ಕೂ ಪರದಾಡುವಂತಹ  ಪರಿಸ್ಥಿತಿ ನಿರ್ಮಾಣವಾಗಿದೆ. ಕೊಟಕೆರೆ ಹೋಗಬೇಕಾಗಿದ್ದನೀರು ಕಾಲೋನಿಗೆ ಎಂಟ್ರಿಯಾಗಿ 3 ಅಡಿ ನೀರು ನಿಂತಲ್ಲೇ ನಿಂತಿದ್ದು,  ಬೆಳಗಾವಿ ಜಿಲ್ಲಾಡಳಿತದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

BIGG NEWS : ಅಮೃತಮಹೋತ್ಸವದಿಂದ ಬಿಜೆಪಿಯವರಿಗೆ ಭಯ ಶುರುವಾಗಿದೆ : ಮಾಜಿ ಸಿಎಂ ಸಿದ್ದರಾಮಯ್ಯ

ಪ್ರತಿ ನೀರು ಬಂದಾಗಲೂ ಈ ರೀತಿ ಸಮಸ್ಯೆ ನಿರ್ಮಾಣವಾಗುತ್ತಿದೆ ಈ ಬಗ್ಗೆ ಅಧಿಕಾರಿಗಳು ಯೋಚಿಸುತ್ತಿಲ್ಲ ಎಂದು ಗ್ರಾಮಸ್ಥರು ಕಿಡಿಕಾರುತ್ತಿದ್ದಾರೆ

Share.
Exit mobile version