ಮೈಸೂರು : ಸಿದ್ದರಾಮಯ್ಯ ಅಮೃತಮಹೋತ್ಸವದಿಂದ ಬಿಜೆಪಿಯವರಿಗೆ ನಮ್ಮ ಬಗ್ಗೆ ಭಯ ಶುರುವಾಗಿದೆ ಎಂದು ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ʻತಪ್ಪಿತಸ್ಥʼ ಎಂದು ತೀರ್ಪು ನೀಡುತ್ತಿದ್ದಂತೇ ಕೋರ್ಟ್‌ನಿಂದ ಎಸ್ಕೇಪ್‌ ಆದ ಉತ್ತರ ಪ್ರದೇಶದ ಸಚಿವ ʻರಾಕೇಶ್ ಸಚನ್ʼ!

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಹರ್ ಘರ್ ತಿರಂಗ ಎಂದು ನಾಟಕವಾಡುತ್ತಿದ್ದಾರೆ. ನಾವು ಗೌರವದಿಂದ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ. ಆತ್ಮನಿರ್ಭರ ಎಂದರೇನು?ಆಮದು ಹೆಚ್ಚಾಗಿದೆಯಾ? ರಪ್ತು ಹೆಚ್ಚಾಗಿದೆಯಾ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಮಳೆಹಾನಿ ಬಗ್ಗೆ ಸರ್ವೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಮಳೆಯಿಂದ ಅಪಾರ ಹಾನಿಯಾಗಿದೆ. ಭಾರತದಲ್ಲೂ ಶ್ರೀಲಂಕಾ ಪರಿಸ್ಥಿತಿ ಎದುರಾದ್ರು ಆಶ್ಚರ್ಯವಿಲ್ಲ .ಈಗ ಬಿಜೆಪಿಯವರು ಹರ್ ಘರ್ ತಿರಂಗ ಎಂದು ನಾಟಕ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಆಂಧ್ರಪ್ರದೇಶದಲ್ಲಿ ಭಾರಿ ಮಳೆ: ಪ್ರವಾಹದಲ್ಲಿ ಸಿಲುಕಿ ವಿಲ ವಿಲ ಒದ್ದಾಡುತ್ತಿದ್ದ ಇಬ್ಬರು ಯವಕರನ್ನು ರಕ್ಷಣೆ ಮಾಡಿದ VIDEO ವೈರಲ್|‌ Watch

Share.
Exit mobile version