Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬ್ಯಾಂಕು-ವಿಮಾ ಕಂಪನಿಗಳಲ್ಲಿ ಹಕ್ಕುದಾರರೇ ಇಲ್ಲದೆ ಲಕ್ಷ ಕೋಟಿ ಹಣ ಉಳಿದಿದೆ ; ಸ್ವತಃ ‘ಪ್ರಧಾನಿ ಮೋದಿ’ಯಿಂದ ಈ ಮನವಿ!

10/12/2025 6:14 PM

BREAKING: ಸಾಗರದ ‘ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ’ದ ಚುನಾವಣೆಗೆ ನೀಡಿದ್ದ ತಡೆಯಾಜ್ಞೆ ಹೈಕೋರ್ಟ್ ತೆರವು

10/12/2025 6:12 PM

ಪಾಕ್ ಸೇನಾಧಿಕಾರಿಯ ವಕ್ರ ಬುದ್ಧಿ ; ‘ಮಹಿಳಾ ಪತ್ರಕರ್ತೆ’ಗೆ ಕಣ್ಣು ಹೊಡೆದು ಕಿಚಾಯಿಸಿದ ವಿಡಿಯೋ ವೈರಲ್

10/12/2025 5:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪಾಕ್ ಸೇನಾಧಿಕಾರಿಯ ವಕ್ರ ಬುದ್ಧಿ ; ‘ಮಹಿಳಾ ಪತ್ರಕರ್ತೆ’ಗೆ ಕಣ್ಣು ಹೊಡೆದು ಕಿಚಾಯಿಸಿದ ವಿಡಿಯೋ ವೈರಲ್
INDIA

ಪಾಕ್ ಸೇನಾಧಿಕಾರಿಯ ವಕ್ರ ಬುದ್ಧಿ ; ‘ಮಹಿಳಾ ಪತ್ರಕರ್ತೆ’ಗೆ ಕಣ್ಣು ಹೊಡೆದು ಕಿಚಾಯಿಸಿದ ವಿಡಿಯೋ ವೈರಲ್

By KannadaNewsNow10/12/2025 5:44 PM

ನವದೆಹಲಿ : ನಿರಂತರವಾಗಿ ಸುಳ್ಳುಗಳನ್ನ ಹರಡುತ್ತಿರುವ ಮತ್ತು ಅನಗತ್ಯ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಪಾಕಿಸ್ತಾನದಿಂದ ನಾವು ಇನ್ನೇನು ನಿರೀಕ್ಷಿಸಬಹುದು. ಇತ್ತೀಚೆಗೆ, ಪತ್ರಿಕಾಗೋಷ್ಠಿಯ ಸಮಯದಲ್ಲಿ ಪಾಕಿಸ್ತಾನಿ ಸೇನಾ ಪ್ರತಿನಿಧಿಯೊಬ್ಬರು ಮಹಿಳಾ ಪತ್ರಕರ್ತೆಯೊಬ್ಬರಿಗೆ “ಕಣ್ಣು ಮಿಟುಕಿಸುವ” ಘಟನೆ ವೈರಲ್ ಆಗಿದೆ.

ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಪತ್ರಿಕಾಗೋಷ್ಠಿಯ ಸಮಯದಲ್ಲಿ ಮಹಿಳಾ ಪತ್ರಕರ್ತೆಯೊಬ್ಬರಿಗೆ ಕಣ್ಣು ಹೊಡೆದಿದ್ದು, ಭಾರೀ ಟೀಕೆ ವ್ಯಕ್ತವಾಗ್ತಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿರುವ ಈ ವೀಡಿಯೊದಲ್ಲಿ, ಪತ್ರಕರ್ತೆ ಅಬ್ಸಾ ಕೋಮಲ್, ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಆರೋಪಗಳ ಕುರಿತು ಅಹ್ಮದ್ ಷರೀಫ್ ಚೌಧರಿ ಅವರ ಮೇಲೆ ಒತ್ತಡ ಹೇರುತ್ತಿರುವುದು ಕಂಡುಬರುತ್ತದೆ. ಸೇನಾ ವಕ್ತಾರರು ಇಮ್ರಾನ್ ಖಾನ್ ರಾಷ್ಟ್ರೀಯ ಭದ್ರತೆಗೆ ಬೆದರಿಕೆ, ರಾಷ್ಟ್ರವಿರೋಧಿ ಮತ್ತು ದೆಹಲಿಗೆ ಅನುಗುಣವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಹಂತದಲ್ಲಿ, ಅವರು ಪತ್ರಕರ್ತೆಯನ್ನ ನೋಡಿ, ಮುಗುಳ್ನಕ್ಕು “ಕಣ್ಣು ಮಿಟುಕಿಸಿದರು”.

Believe me, he is a top rank army officer in uniform…. pic.twitter.com/GDjduiCY8m

— OsintTV 📺 (@OsintTV) December 9, 2025

 

ಈ ಘಟನೆ ವಿಡಿಯೋ ವೈರಲ್ ಆಗುತ್ತಿದ್ದು, ಅಹ್ಮದ್ ಷರೀಫ್ ಚೌಧರಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. “ಸಮವಸ್ತ್ರದಲ್ಲಿರುವ ವ್ಯಕ್ತಿ ಇಂತಹ ಕೆಲಸಗಳನ್ನ ಮಾಡಬಹುದೇ?” ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆಪರೇಷನ್ ಸಿಂಧೂರ್ ಸಮಯದಿಂದಲೂ ಚೌಧರಿ ಪಾಕಿಸ್ತಾನ ಸೇನೆಯನ್ನ ಆಗಾಗ್ಗೆ ಹೊಗಳುವುನ್ನ ಕಾಣಬಹುದು. ಇನ್ನು ಅವ್ರು ಒಸಾಮಾ ಬಿನ್ ಲಾಡೆನ್‌’ಗೆ ಸಹಾಯಕನಾಗಿದ್ದ ಸುಲ್ತಾನ್ ಬಹಿರುದ್ದೀನ್ ಮಹಮೂದ್’ನ ಮಗ ಅನ್ನೋದು ಗಮನಾರ್ಹ.

 

 

Good News ; ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ; ಹೊಸ ‘CGHS ನಿಯಮ’ ಬಿಡುಗಡೆ, ಪ್ರಯೋಜನಗಳು ತಿಳಿಯಿರಿ

ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಗೆ ಅಡ್ಡಿಯಲ್ಲ, ಜನರ ಬದುಕಿನ ಆಧಾರ: MLC ದಿನೇಶ್‌ ಗೂಳಿಗೌಡ

BREAKING : ಇಂಡಿಗೋ ಕಾರ್ಪೊರೇಟ್ ಕಚೇರಿಯಲ್ಲಿ ‘DGCA’ ಮೇಲ್ವಿಚಾರಣೆ, ಪರಿಶೀಲನೆಗಾಗಿ ತಂಡ ನಿಯೋಜಿನೆ

Share. Facebook Twitter LinkedIn WhatsApp Email

Related Posts

ಬ್ಯಾಂಕು-ವಿಮಾ ಕಂಪನಿಗಳಲ್ಲಿ ಹಕ್ಕುದಾರರೇ ಇಲ್ಲದೆ ಲಕ್ಷ ಕೋಟಿ ಹಣ ಉಳಿದಿದೆ ; ಸ್ವತಃ ‘ಪ್ರಧಾನಿ ಮೋದಿ’ಯಿಂದ ಈ ಮನವಿ!

10/12/2025 6:14 PM1 Min Read

BREAKING : ಇಂಡಿಗೋ ಕಾರ್ಪೊರೇಟ್ ಕಚೇರಿಯಲ್ಲಿ ‘DGCA’ ಮೇಲ್ವಿಚಾರಣೆ, ಪರಿಶೀಲನೆಗಾಗಿ ತಂಡ ನಿಯೋಜಿನೆ

10/12/2025 5:07 PM1 Min Read

Good News ; ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ; ಹೊಸ ‘CGHS ನಿಯಮ’ ಬಿಡುಗಡೆ, ಪ್ರಯೋಜನಗಳು ತಿಳಿಯಿರಿ

10/12/2025 4:51 PM2 Mins Read
Recent News

ಬ್ಯಾಂಕು-ವಿಮಾ ಕಂಪನಿಗಳಲ್ಲಿ ಹಕ್ಕುದಾರರೇ ಇಲ್ಲದೆ ಲಕ್ಷ ಕೋಟಿ ಹಣ ಉಳಿದಿದೆ ; ಸ್ವತಃ ‘ಪ್ರಧಾನಿ ಮೋದಿ’ಯಿಂದ ಈ ಮನವಿ!

10/12/2025 6:14 PM

BREAKING: ಸಾಗರದ ‘ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ’ದ ಚುನಾವಣೆಗೆ ನೀಡಿದ್ದ ತಡೆಯಾಜ್ಞೆ ಹೈಕೋರ್ಟ್ ತೆರವು

10/12/2025 6:12 PM

ಪಾಕ್ ಸೇನಾಧಿಕಾರಿಯ ವಕ್ರ ಬುದ್ಧಿ ; ‘ಮಹಿಳಾ ಪತ್ರಕರ್ತೆ’ಗೆ ಕಣ್ಣು ಹೊಡೆದು ಕಿಚಾಯಿಸಿದ ವಿಡಿಯೋ ವೈರಲ್

10/12/2025 5:44 PM

ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಗೆ ಅಡ್ಡಿಯಲ್ಲ, ಜನರ ಬದುಕಿನ ಆಧಾರ: MLC ದಿನೇಶ್‌ ಗೂಳಿಗೌಡ

10/12/2025 5:20 PM
State News
KARNATAKA

BREAKING: ಸಾಗರದ ‘ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ’ದ ಚುನಾವಣೆಗೆ ನೀಡಿದ್ದ ತಡೆಯಾಜ್ಞೆ ಹೈಕೋರ್ಟ್ ತೆರವು

By kannadanewsnow0910/12/2025 6:12 PM KARNATAKA 2 Mins Read

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಾಗರದ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾದನದ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆ ತೆರವುಕೋರಿ…

ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಗೆ ಅಡ್ಡಿಯಲ್ಲ, ಜನರ ಬದುಕಿನ ಆಧಾರ: MLC ದಿನೇಶ್‌ ಗೂಳಿಗೌಡ

10/12/2025 5:20 PM

BIG NEWS : ಇನ್ಮುಂದೆ ದ್ವೇಷ ಭಾಷಣ ಮಾಡಿದ್ರೆ 10 ವರ್ಷ ಜೈಲು ಫಿಕ್ಸ್ : ಪ್ರತಿಬಂಧಕ ಮಸೂದೆ ಸೇರಿ 12 ವಿಧೇಯಕ ಮಂಡನೆ

10/12/2025 5:01 PM

ರಾಜ್ಯ ಸರಕಾರದಿಂದ ಪೊಲೀಸ್ ಇಲಾಖೆಯ ದುರ್ಬಳಕೆ: ಬಿವೈ ವಿಜಯೇಂದ್ರ ಕಿಡಿ

10/12/2025 4:49 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.