Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ತುರ್ತು ಪರಿಸ್ಥಿತಿಯಲ್ಲಿ ಸಂಜಯ್ ಗಾಂಧಿ 1.7 ಕೋಟಿ ಜನರಿಗೆ ‘ಸಂತಾನಹರಣ’ ಚಿಕಿತ್ಸೆ ಮಾಡಿಸಿದ್ದರು : ಪ್ರಹ್ಲಾದ್ ಜೋಶಿ

06/07/2025 7:41 PM

BREAKING : ಪುತ್ತೂರಿನ ಬೀರಮಲೆ ಬೆಟ್ಟದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ : ಇಬ್ಬರು ಆರೋಪಿಗಳು ಅರೆಸ್ಟ್

06/07/2025 7:13 PM

BREAKING : ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ಗೆ ನಿಷೇಧ : ಗ್ಯಾಂಬ್ಲಿಂಗ್​ಗೆ ಕಡಿವಾಣ ಹಾಕಲು ಹೊಸ ಮಸೂದೆ ಸಿದ್ದಪಡಿಸಿದ ರಾಜ್ಯ ಸರ್ಕಾರ

06/07/2025 7:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಈ 12 ರಾಶಿಗಳಲ್ಲಿ ಯಾರಿಗೆ ಕೋಪ ಜಾಸ್ತಿ ಇರುತ್ತೆ
KARNATAKA

ಈ 12 ರಾಶಿಗಳಲ್ಲಿ ಯಾರಿಗೆ ಕೋಪ ಜಾಸ್ತಿ ಇರುತ್ತೆ

By kannadanewsnow0718/05/2024 10:03 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಕೋಪ ಕೆಟ್ಟದ್ದು ನಿಜ, ಆದರೂ ಕೋಪ ಎಲ್ಲರಿಗೂ ಬರುತ್ತದೆ. ಕೆಲವರಿಗೆ ಜಾಸ್ತಿ ಬರುತ್ತದೆ, ಮತ್ತೆ ಕೆಲವರಿಗೆ ಕೊಂಚ ಕಡಿಮೆ ಇರುತ್ತದೆ. ಕೆಲವರು ಪ್ರತಿ ಬಾರಿಯೂ ತಮ್ಮ ಕೋಪವನ್ನು ತೋರಿಸಿಕೊಂಡರೆ, ಮತ್ತೆ ಕೆಲವರು ಕೋಪ ನಿಯಂತ್ರಿಸಿಕೊಳ್ಳುವುದನ್ನು ಕಲಿತಿರುತ್ತಾರೆ. ಕೋಪ ಬಂದಾಗ ಮೌನಕ್ಕೆ ಮೊರೆ ಹೋಗುವುದು ಕೆಲವರ ಜಾಯಮಾನ. ಕೂಗಾಡಿ ಕಿರುಚಾಡಿ ರಂಪ ಮಾಡುವವರು ಮತ್ತೆ ಕೆಲವರು. ಅಷ್ಟಾದರೇ ಅವರಿಗೆ ಸಮಾಧಾನ. ಕೆಲವರು ಕೋಪ ಬಂದಾಗ ಜಮದಗ್ನಿ ಮುನಿಯ ಅಪರಾವತರಾಗಳು. ಅವರ ಜೊತೆಯಿರುವವರ ಕೈ ಕಾಲ ಚಳಿ ಬಿಡಿಸಿ ಬಿಡುತ್ತಾರೆ. ಮತ್ತೆ ಕೆಲವೊಬ್ಬರು ಕೋಪದಲ್ಲಿ ಮೂಗು ಕೊಯ್ದುಕೊಂಡು ನಂತರ ಪೇಚಾಡುವವರೂ ಇದ್ದಾರೆ. ಮೂಗಿನ ಮೇಲೇ ಕೋಪ ಎನ್ನುವುದು ಇಂಥವರನ್ನು ನೋಡಿಯೇ. ಸಿಟ್ಟು ನಕಾರಾತ್ಮಕ ಭಾವನೆಯಾದರೂ ಅದನ್ನು ವ್ಯಕ್ತಪಡಿಸದೆ ಬಿಟ್ಟರೆ ಸಾಕಷ್ಟು ಸಮಸ್ಯೆಗಳಾಗುತ್ತವೆ. ಹಾಗಂಥ ವ್ಯಕ್ತಪಡಿಸುವ ರೀತಿಯೂ ಸಾಧುವಾಗಿರಬೇಕು. ಇಲ್ಲದಿದ್ದಲ್ಲಿ ಸಾಕಷ್ಟು ಕಷ್ಟ ನಷ್ಟ ಅನುಭವಿಸಬೇಕಾಗುತ್ತದೆ.
ಜ್ಯೋತಿಷ್ಯದ ಪ್ರಕಾರ, ನಾಲ್ಕು ರಾಶಿಗಳಿಗೆ ಕೋಪ ಬಂದಾಗ ಸುತ್ತಲಿದ್ದವರು ಭಯ ಬಿದ್ದು ಹೋಗುತ್ತಾರೆ. ಯಾವುದಾ ರಾಶಿಗಳು ನೋಡೋಣ.

ಕುಂಭ ರಾಶಿ ಸಾಮಾನ್ಯವಾಗಿ ಆಕ್ರಮಣಕಾರಿ ಸ್ವಭಾವವನ್ನು ಹೊಂದಿರುವುದಿಲ್ಲ, ಆದರೆ ಅವರಿಗೇನಾದರೂ ತಡೆಯಲಾಗದಷ್ಟು ಕೋಪ ಬಂದರೆ ಮಾತ್ರ ಸುತ್ತಲಿರುವವರು ಹೆದರಿ ಹೋಗುತ್ತಾರೆ. ಅವರು ಕಿರುಚುವುದಿಲ್ಲ ಅಥವಾ ಆಕ್ರಮಣಕಾರಿಯಾಗುವುದಿಲ್ಲ. ಆದರೂ, ಅವರ ಕೋಪವು ವ್ಯಕ್ತವಾಗಿಯೇ ತೀರುತ್ತದೆ. ಅವರು ಕೋಪಗೊಂಡಾಗ, ಅವರು ಅತ್ಯಂತ ಭಯಾನಕ ಎನಿಸುತ್ತಾರೆ. ಅಂಥ ಸಂದರ್ಭದಲ್ಲಿ ಅವರು 100 ಜನರ ಗುಂಪಿನಲ್ಲಿಯೂ ಸಹ ತಮ್ಮ ಉಪಸ್ಥಿತಿಯನ್ನು ತೋರಿಸುತ್ತಾರೆ. ಮೀನವು ಸಾಮಾನ್ಯವಾಗಿ ಶಾಂತ ಮತ್ತು ಗಂಭೀರವಾಗಿರುತ್ತದೆ. ಆದರೂ ಅವರ ಕೋಪವು ಎಲ್ಲರನ್ನು ಹೆದರಿಸುತ್ತದೆ. ಕೋಪ ಬಂದಾಗ ಮಾತು ನಿಲ್ಲಿಸಿ ಬಿಡುತ್ತಾರೆ, ಯಾರ ಮೇಲೆ ಕೋಪ ಬಂದಿದೆಯೋ ಅವರನ್ನು ಸಂಪೂರ್ಣ ಕಡೆಗಣಿಸಿ ಬಿಡುತ್ತಾರೆ. ಅದನ್ನು ತಡೆದುಕೊಳ್ಳುವುದು ಕಷ್ಟ. ನೀವು ಮೀನ ರಾಶಿಯವರನ್ನು ಕೆರಳಿಸಿದರೆ, ಅವನು ಅಥವಾ ಅವಳೊಂದಿಗೆ ಎಂದಿಗೂ ಮಾತನಾಡದಿರುವ ಸಾಧ್ಯತೆಯಿದೆ. ಮೀನ ರಾಶಿಯವರು ತಮ್ಮ ತಣ್ಣನೆ ಪ್ರತಿಕ್ರಿಯೆಯಲ್ಲಿಯೇ ಕೋಪದ ಶಾಖ ತೋರುವವರು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಕರ್ಕಾಟಕವು ಕೋಪಗೊಂಡಾಗ, ಅವನು ಅಥವಾ ಅವಳು ಆಕ್ರಮಣಕಾರಿಯಾಗಬಹುದು. ಸಮಸ್ಯೆ ಉಲ್ಬಣಗೊಳ್ಳದಂತೆ ತಡೆಯಲು ಅವರಿಂದ ದೂರವಿರುವುದು ಉತ್ತಮ. ಕರ್ಕ ರಾಶಿಯವರಿಗೆ ತಮ್ಮ ಕ್ರೋಧವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಆ ಸಮಯದಲ್ಲಿ ಅವರನ್ನು ಕೆರಳಿಸುವವರಿಗೆ ಹೊಡೆದು, ತಳ್ಳಿ ಏನಾದರೂ ಮಾಡಬಲ್ಲರು. ಕೋಪ ಬಂದಾಗ ಎಲ್ಲದರ ಮೇಲೆ ಆಗಾಗ್ಗೆ ಉದ್ಧಟತನ ತೋರುತ್ತಾರೆ. ಸಿಂಹ ರಾಶಿಯವರು ಸಣ್ಣ ವಿಷಯಗಳಿಂದ ಸುಲಭವಾಗಿ ಮನ ನೋಯುತ್ತಾರೆ. ಅವನ ಅಥವಾ ಅವಳ ಕೋಪವು ಇತರರನ್ನು ಹೆದರಿಸುತ್ತದೆ, ಆದರೆ ಅಲ್ಪಾವಧಿಗೆ ಮಾತ್ರ. ಅವರ ಕೋಪವು ಕೆಲವೇ ನಿಮಿಷಗಳಲ್ಲಿ ಕರಗುತ್ತದೆ, ಆದರೆ ಅವರು ಅಸಮಾಧಾನಗೊಂಡಾಗ, ಅವರು ತುಂಬಾ ಅಹಿತಕರ ಮತ್ತು ಅಸಭ್ಯರಾಗಬಹುದು. ಅವರ ಕಠೋರವಾದ ಮಾತುಗಳಿಂದ ಅವರು ನಿಮ್ಮನ್ನು ಇರಿದು ಹಾಕಬಹುದು. ಪರಿಣಾಮವಾಗಿ, ಅವನು ಅಥವಾ ಅವಳು ಕೋಪಗೊಂಡಾಗ ಸಿಂಹಕ್ಕೆ ಎದುರು ಹೇಳದೆ ಸುಮ್ಮನಿರುವುದು ಉತ್ತಮ

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Out of these 12 signs which one is the most angry? ಈ 12 ರಾಶಿಗಳಲ್ಲಿ ಯಾರಿಗೆ ಕೋಪ ಜಾಸ್ತಿ ಇರುತ್ತೆ
Share. Facebook Twitter LinkedIn WhatsApp Email

Related Posts

BREAKING : ತುರ್ತು ಪರಿಸ್ಥಿತಿಯಲ್ಲಿ ಸಂಜಯ್ ಗಾಂಧಿ 1.7 ಕೋಟಿ ಜನರಿಗೆ ‘ಸಂತಾನಹರಣ’ ಚಿಕಿತ್ಸೆ ಮಾಡಿಸಿದ್ದರು : ಪ್ರಹ್ಲಾದ್ ಜೋಶಿ

06/07/2025 7:41 PM2 Mins Read

BREAKING : ಪುತ್ತೂರಿನ ಬೀರಮಲೆ ಬೆಟ್ಟದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ : ಇಬ್ಬರು ಆರೋಪಿಗಳು ಅರೆಸ್ಟ್

06/07/2025 7:13 PM1 Min Read

BREAKING : ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ಗೆ ನಿಷೇಧ : ಗ್ಯಾಂಬ್ಲಿಂಗ್​ಗೆ ಕಡಿವಾಣ ಹಾಕಲು ಹೊಸ ಮಸೂದೆ ಸಿದ್ದಪಡಿಸಿದ ರಾಜ್ಯ ಸರ್ಕಾರ

06/07/2025 7:06 PM1 Min Read
Recent News

BREAKING : ತುರ್ತು ಪರಿಸ್ಥಿತಿಯಲ್ಲಿ ಸಂಜಯ್ ಗಾಂಧಿ 1.7 ಕೋಟಿ ಜನರಿಗೆ ‘ಸಂತಾನಹರಣ’ ಚಿಕಿತ್ಸೆ ಮಾಡಿಸಿದ್ದರು : ಪ್ರಹ್ಲಾದ್ ಜೋಶಿ

06/07/2025 7:41 PM

BREAKING : ಪುತ್ತೂರಿನ ಬೀರಮಲೆ ಬೆಟ್ಟದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ : ಇಬ್ಬರು ಆರೋಪಿಗಳು ಅರೆಸ್ಟ್

06/07/2025 7:13 PM

BREAKING : ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ಗೆ ನಿಷೇಧ : ಗ್ಯಾಂಬ್ಲಿಂಗ್​ಗೆ ಕಡಿವಾಣ ಹಾಕಲು ಹೊಸ ಮಸೂದೆ ಸಿದ್ದಪಡಿಸಿದ ರಾಜ್ಯ ಸರ್ಕಾರ

06/07/2025 7:06 PM

BREAKING : ಚಿಕ್ಕಮಗಳೂರು : ತೋಟದಲ್ಲಿ ಕೆಲಸ ಮಾಡುವಾಗ, ಕಾಡುಕೋಣ ದಾಳಿಗೆ ವ್ಯಕ್ತಿ ಬಲಿ!

06/07/2025 6:26 PM
State News
KARNATAKA

BREAKING : ತುರ್ತು ಪರಿಸ್ಥಿತಿಯಲ್ಲಿ ಸಂಜಯ್ ಗಾಂಧಿ 1.7 ಕೋಟಿ ಜನರಿಗೆ ‘ಸಂತಾನಹರಣ’ ಚಿಕಿತ್ಸೆ ಮಾಡಿಸಿದ್ದರು : ಪ್ರಹ್ಲಾದ್ ಜೋಶಿ

By kannadanewsnow0506/07/2025 7:41 PM KARNATAKA 2 Mins Read

ಧಾರವಾಡ : ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಾರ್ಜ್ ಫರ್ನಾಂಡಿಸ್ ಅವರ ಸಹೋದರನಿಗೆ ಬಹಳಷ್ಟು ಚಿತ್ರಹಿಂಸೆ ಕೊಟ್ಟಿದ್ದಾರೆ. ಅವರ ಬೆರಳಿಂದ ಉಗುರು…

BREAKING : ಪುತ್ತೂರಿನ ಬೀರಮಲೆ ಬೆಟ್ಟದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ : ಇಬ್ಬರು ಆರೋಪಿಗಳು ಅರೆಸ್ಟ್

06/07/2025 7:13 PM

BREAKING : ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ಗೆ ನಿಷೇಧ : ಗ್ಯಾಂಬ್ಲಿಂಗ್​ಗೆ ಕಡಿವಾಣ ಹಾಕಲು ಹೊಸ ಮಸೂದೆ ಸಿದ್ದಪಡಿಸಿದ ರಾಜ್ಯ ಸರ್ಕಾರ

06/07/2025 7:06 PM

BREAKING : ಚಿಕ್ಕಮಗಳೂರು : ತೋಟದಲ್ಲಿ ಕೆಲಸ ಮಾಡುವಾಗ, ಕಾಡುಕೋಣ ದಾಳಿಗೆ ವ್ಯಕ್ತಿ ಬಲಿ!

06/07/2025 6:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.