Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೀವೂ ನಿಮ್ಮ ಉದುರಿದ ‘ಕೂದಲು’ ಮಾರಾಟ ಮಾಡ್ತಿದ್ದೀರಾ.? ಎಚ್ಚರ, ಅಪಾಯ ತಪ್ಪಿದ್ದಲ್ಲ!

26/12/2025 5:38 PM

ಶಾಮನೂರು ಒಬ್ಬ ಜಾತ್ಯಾತೀತ ಹಾಗೂ ಜನಪ್ರಿಯ ನಾಯಕ: ಸಿಎಂ ಸಿದ್ದರಾಮಯ್ಯ

26/12/2025 5:24 PM

ಬೆಂಗಳೂರು ಜನತೆ ಗಮನಕ್ಕೆ: ಡಿ.27, 28, 29ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

26/12/2025 5:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯಸಭೆಯಿಂದ ‘ವಿಪಕ್ಷ ನಾಯಕರು’ ವಾಕ್ ಔಟ್ ; “ಚರ್ಚಿಸಲು ಧೈರ್ಯವಿಲ್ಲದೆ ಓಡಿಹೋದ್ರು” ಎಂದ ಪ್ರಧಾನಿ ಮೋದಿ
INDIA

ರಾಜ್ಯಸಭೆಯಿಂದ ‘ವಿಪಕ್ಷ ನಾಯಕರು’ ವಾಕ್ ಔಟ್ ; “ಚರ್ಚಿಸಲು ಧೈರ್ಯವಿಲ್ಲದೆ ಓಡಿಹೋದ್ರು” ಎಂದ ಪ್ರಧಾನಿ ಮೋದಿ

By KannadaNewsNow03/07/2024 3:05 PM

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅಧ್ಯಕ್ಷರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕರಿಸಲಾಯಿತು. ಈ ವೇಳೆ ಜನರು ಮೂರನೇ ಬಾರಿಗೆ ಎನ್‌ಡಿಎಗೆ ಮತ ಹಾಕಿದ್ದಾರೆ ಪ್ರಧಾನಿ ಮೋದಿ ಹೇಳಿದರು.

ಸಾರ್ವಜನಿಕರ ತೀರ್ಪನ್ನು ಒಪ್ಪಿಕೊಳ್ಳಲು ಪ್ರತಿಪಕ್ಷಗಳಿಗೆ ಸಾಧ್ಯವಾಗುತ್ತಿಲ್ಲ. ನಮ್ಮ ಯಶಸ್ಸನ್ನು ಅರಗಿಸಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು. ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಚುನಾವಣಾ ಫಲಿತಾಂಶಕ್ಕೆ ಸಾಕ್ಷಿ ಎಂದರು. ಇನ್ನು ಇದೇ ವೇಳೆ ಸಂವಿಧಾನ ನನಗೆ ಅತ್ಯಂತ ಪವಿತ್ರವಾದುದು ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಹಿಂದೆ ಅತಂತ್ರ ಸರ್ಕಾರ ನಡೆಸಿದೆ ಎಂದು ವ್ಯಂಗ್ಯವಾಡಿದ ಪ್ರಧಾನಿ ಮೋದಿ, ಜನ ಸೋಲಿಸಿದರೂ ಪಕ್ಷದಲ್ಲಿ ಇನ್ನೂ ಬದಲಾವಣೆ ಆಗಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ ಎಂದು ಬಹಿರಂಗಪಡಿಸಿದರು. ಆದ್ರೆ, ಇದೆಲ್ಲ ಕೇವಲ ಸ್ಯಾಂಪಲ್ ಆಗಿದ್ದು, ವಾಸ್ತವಿಕ ಬೆಳವಣಿಗೆ ಭವಿಷ್ಯದಲ್ಲಿ ಗೋಚರಿಸಲಿದೆ. ಮೋದಿ ಮಾತನಾಡುವಾಗ ವಿರೋಧ ಪಕ್ಷದ ನಾಯಕರು ಟೀಕಿಸಿದರು. ಅವರ ಮಾತಿಗೆ ಅಡ್ಡಿಪಡಿಸಿದರು. ಬಳಿಕ ಸಭೆಯಿಂದ ಹೊರ ನಡೆದರು. ಇದನ್ನೂ ಪ್ರಧಾನಿ ಟೀಕಿಸಿದ್ದು, ಚರ್ಚೆಯಲ್ಲಿ ಭಾಗವಹಿಸುವ ಧೈರ್ಯವಿಲ್ಲದೇ ಓಡಿಹೋದರು ಎಂದರು.

 

BREAKING: ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ: 6 ವರ್ಷದ ಬಾಲಿಕೆ ಮೇಲೆ ಅತ್ಯಾಚಾರವೆಸಗಿ ಕೊಲೆ

‘ಮುಡಾ’ ಅಕ್ರಮ ಆರೋಪ : ನಾನು ಯಾಕಪ್ಪ ರಾಜೀನಾಮೆ ಕೊಡಬೇಕು? ನನ್ನ ಪಾತ್ರವೇನಿದೆ? ಸಿಎಂ ಸಿದ್ದರಾಮಯ್ಯ

BREAKING: ‘T20 ರ್ಯಾಂಕಿಂಗ್’ನಲ್ಲಿ ನಂ.1 ಆಲ್ ರೌಂಡರ್ ಸ್ಥಾನಕ್ಕೇರಿದ ‘ಹಾರ್ದಿಕ್ ಪಾಂಡ್ಯ’ | Hardik Pandya

" PM Modi said 'Opposition leaders' walk out of Rajya Sabha; "He ran away without the courage to discuss ರಾಜ್ಯಸಭೆಯಿಂದ 'ವಿಪಕ್ಷ ನಾಯಕರು' ವಾಕ್ ಔಟ್ ; "ಚರ್ಚಿಸಲು ಧೈರ್ಯವಿಲ್ಲದೆ ಓಡಿಹೋದ್ರು" ಎಂದ ಪ್ರಧಾನಿ ಮೋದಿ
Share. Facebook Twitter LinkedIn WhatsApp Email

Related Posts

ನೀವೂ ನಿಮ್ಮ ಉದುರಿದ ‘ಕೂದಲು’ ಮಾರಾಟ ಮಾಡ್ತಿದ್ದೀರಾ.? ಎಚ್ಚರ, ಅಪಾಯ ತಪ್ಪಿದ್ದಲ್ಲ!

26/12/2025 5:38 PM1 Min Read

BREAKING ; ಭಯೋತ್ಪಾದಕ ಸಂಪರ್ಕ ಪತ್ತೆಗೆ ಭಾರತದಿಂದ ಮೊದಲ ‘ಸಂಘಟಿತ ಅಪರಾಧ ಜಾಲ ಡೇಟಾಬೇಸ್’ ಅನಾವರಣ

26/12/2025 4:55 PM2 Mins Read

BREAKING : ‘ನಿರ್ಲಕ್ಷಿಸಲು ಸಾಧ್ಯವಿಲ್ಲ’ : ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಹತ್ಯೆಗೆ ಭಾರತ ಖಂಡನೆ

26/12/2025 4:42 PM1 Min Read
Recent News

ನೀವೂ ನಿಮ್ಮ ಉದುರಿದ ‘ಕೂದಲು’ ಮಾರಾಟ ಮಾಡ್ತಿದ್ದೀರಾ.? ಎಚ್ಚರ, ಅಪಾಯ ತಪ್ಪಿದ್ದಲ್ಲ!

26/12/2025 5:38 PM

ಶಾಮನೂರು ಒಬ್ಬ ಜಾತ್ಯಾತೀತ ಹಾಗೂ ಜನಪ್ರಿಯ ನಾಯಕ: ಸಿಎಂ ಸಿದ್ದರಾಮಯ್ಯ

26/12/2025 5:24 PM

ಬೆಂಗಳೂರು ಜನತೆ ಗಮನಕ್ಕೆ: ಡಿ.27, 28, 29ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

26/12/2025 5:18 PM

BREAKING ; ಭಯೋತ್ಪಾದಕ ಸಂಪರ್ಕ ಪತ್ತೆಗೆ ಭಾರತದಿಂದ ಮೊದಲ ‘ಸಂಘಟಿತ ಅಪರಾಧ ಜಾಲ ಡೇಟಾಬೇಸ್’ ಅನಾವರಣ

26/12/2025 4:55 PM
State News
KARNATAKA

ಶಾಮನೂರು ಒಬ್ಬ ಜಾತ್ಯಾತೀತ ಹಾಗೂ ಜನಪ್ರಿಯ ನಾಯಕ: ಸಿಎಂ ಸಿದ್ದರಾಮಯ್ಯ

By kannadanewsnow0926/12/2025 5:24 PM KARNATAKA 2 Mins Read

ದಾವಣಗೆರೆ : ಜಾತ್ಯಾತೀತ ಹಾಗೂ ಜನಪ್ರಿಯ ನಾಯಕರೆನಿಸಿದ್ದ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ನಾಡಿಗೆ ಮತ್ತು ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು…

ಬೆಂಗಳೂರು ಜನತೆ ಗಮನಕ್ಕೆ: ಡಿ.27, 28, 29ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

26/12/2025 5:18 PM

BREAKING : ಮೈಸೂರಲ್ಲಿ ಸ್ಪೋಟ ಕೇಸ್ : ಚಿಕಿತ್ಸೆ ಫಲಿಸದೆ ಹೂವಿನ ವ್ಯಾಪಾರಿ ಮಂಜುಳಾ ಸಾವು, ಸಾವಿನ ಸಂಖ್ಯೆ 2ಕ್ಕೆ ಏರಿಕೆ!

26/12/2025 4:28 PM

ಮಂಡ್ಯದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಕ್ವಾರೆಯಲ್ಲಿ ಟಿಪ್ಪರ್ ಸಮೇತ ಕೆಳಗೆ ಬಿದ್ದು ಚಾಲಕ ಸಾವು

26/12/2025 4:25 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.