Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ರೋಗಿಗಳನ್ನು ಉನ್ನತ ಮಟ್ಟದ ಆಸ್ಪತ್ರೆಗೆ ವರ್ಗಾಯಿಸಲು 1270 ಆಂಬ್ಯುಲೆನ್ಸ್ಗಳಿಗೆ `ಸಾಫ್ಟ್ ವೇರ್’ ಅಳವಡಿಕೆ : ಸರ್ಕಾರದಿಂದ ಮಹತ್ವದ ಆದೇಶ

12/11/2025 12:07 PM
Explosion in a car near the Red Fort in Delhi

ದೆಹಲಿ ಬಾಂಬ್ ಸ್ಫೋಟ: ಟ್ರಾಫಿಕ್ ಸಿಗ್ನಲ್ ಬಳಿ ಕಾರಿಗೆ ಬೆಂಕಿ ಹೊತ್ತಿಕೊಂಡ ಭಯಾನಕ ವೀಡಿಯೋ | Watch video

12/11/2025 12:02 PM

SHOCKING : ಕದ್ದುಮುಚ್ಚಿ ಮದ್ಯ ಸೇವಿಸಿದ 13 ವರ್ಷದ ಬಾಲಕ : ತಂದೆಗೆ ಹೆದರಿ ಆತ್ಮಹತ್ಯೆ.!

12/11/2025 11:50 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದೇವರ ದೀಪ ಹಚ್ಚುವ ದೇವರ ಕೋಣೆ ಹೀಗಿದ್ದರೆ ಮಾತ್ರ ಧನಾತ್ಮಕ ಶಕ್ತಿ ಹೆಚ್ಚುವುದು
KARNATAKA

ದೇವರ ದೀಪ ಹಚ್ಚುವ ದೇವರ ಕೋಣೆ ಹೀಗಿದ್ದರೆ ಮಾತ್ರ ಧನಾತ್ಮಕ ಶಕ್ತಿ ಹೆಚ್ಚುವುದು

By kannadanewsnow0721/05/2024 9:00 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮನೆಯಲ್ಲಿ ಬೆಳಗ್ಗೆ ಸಂಜೆ ದೀಪ ಬೆಳಗುತ್ತೇವೆ. ಹೀಗೆ ದೀಪ ಬೆಳಗುವುದರಿಂದ ಧನಾತ್ಮಕ ಶಕ್ತಿ ಆ ಮನೆಗೆ ಬರುವುದು, ಋಣಾತ್ಮಕ ಶಕ್ತಿ ಹೊರ ಹೋಗುವುದು. ಹಾಗಾಗಿ ಮನೆಗಳಲ್ಲಿ ದೀಪ ಹಚ್ಚಿ ದೇವರಿಗೆ ಕೈ ಮುಗಿಯುತ್ತೇವೆ.

ದೀಪಕ್ಕೆ ತುಪ್ಪ, ಎಳ್ಳೆಣ್ಣೆ ಅಥವಾ ಸಾಸಿವೆಯೆಣ್ಣೆ ಹಚ್ಚಿ ದೀಪವನ್ನು ಬೆಳಗುತ್ತಾರೆ, ದೇವರಿಗೆ ನೀವು ಈ ಎಣ್ಣೆಗಳನ್ನು ಬಳಸುವುದರಿಂದ ಋಣಾತ್ಮಕ ಶಕ್ತಿ ದೂರಾಗುವುದು ಎಂದು ಹೇಳಲಾಗುವುದು. ಇನ್ನು ಮನೆಯಲ್ಲಿ ದೇವರ ಕೋಣೆ ಈ ರೀತಿಯಿದ್ದರೆ ಆ ಮನೆಯಲ್ಲಿ ಸಂತೋಷ ಹೆಚ್ಚಾಗುವುದು ಎಂಬ ನಂಬಿಕೆಯಿದೆ:

ದೇವರ ಕೋಣೆ ದೇವರ ಕೋಣೆಯ ಬಾಗಿಲು ಈಶಾನ್ಯ ದಿಕ್ಕಿಲ್ಲಿರಬೇಕು ನೀವು ದೇವರ ಕೋಣೆಯನ್ನು ಈಶಾನ್ಯ ದಿಕ್ಕಿನಲ್ಲಿ ನಿರ್ಮಿಸಬೇಕು. ವಾಸ್ತು ಶಾಸ್ತ್ರದಲ್ಲಿ ಈಸಾನ್ಯ ದಿಕ್ಕು ತುಂಬಾನೇ ಒಳ್ಳೆಯದು ಎಂದು ಹೇಳಲಾಗುವುದು. ಈಶಾನ್ಯ ದಿಕ್ಕಿನಲ್ಲಿ ದೇವರ ಕೋಣೆ ಇದ್ದರೆ ಮನೆಗೆ ತುಂಬಾ ಒಳ್ಳೆಯದು, ಮನೆಯಲ್ಲಿ ಸಂಪತ್ತು, ಸಂತೋಷ ಇರುತ್ತದೆ ಎಂದು ಹೇಳಲಾಗುವುದು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ದೇವರ ಮೂರ್ತಿಗಳು ಅಥವಾ ಫೋಟೋಗಳನ್ನು ಕೂಡ ಈಶಾನ್ಯ ದಿಕ್ಕಿನಲ್ಲಿಡಬೇಕು ಎಲ್ಲಾ ದೇವರುಗಳನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಅಲ್ಲದೆ ಮೂರ್ತಿಗಳನ್ನು ಗೋಡೆಗೆ ತಟ್ಟಿದಂತೆ ಇಡಬಾರದು. ಕೆಲವು ಇಂಚುಗಳು ದೂರ ಇರಬೇಕು. ಅಲ್ಲದೆ ದೇವರ ಪೋಟೋಗಳನ್ನು ಕೂಡ ಒಂದಕ್ಕೊಂದು ಅಂಟಿಕೊಂಡಂತೆ ಇಡಬಾರದು. ಅಲ್ಲದೆ ದೇವರ ಮೂರ್ತಿಗಳನ್ನು ನೆಲದಿಂದ ಸ್ವಲ್ಪ ಎತ್ತರದಲ್ಲಿ ಇಡಬೇಕು. ದೇವರಿಗೆ ಬಳಸುವ ಎಣ್ಣೆ, ಬತ್ತಿ, ಕರ್ಪೂರ ಎಲ್ಲಿಡಬೇಕು? ನೀವು ದೇವರಿಗೆ ಬಳಸುವ ವಸ್ತುಗಳನ್ನು ಮಂಟಪದ ಮೇಲೆ ಇಡಬಾರದು ಅಥವಾ ಪಕ್ಕದಲ್ಲಿಯೂ ಇಡಬೇಕು. ಸ್ವಲ್ಪ ದೂರದಲ್ಲಿ ಆಗ್ನೇಯ ದಿಕ್ಕಿನಲ್ಲಿ ಇಡಿ. ಸೂರ್ಯನ ಕಿರಣಗಳು ದೇವರ ಮೂರ್ತಿ ಮೇಲೆ ಬೀಳುವಂತೆ ಇದ್ದರೆ ಇನ್ನೂ ಒಳ್ಳೆಯದು

ತೆಳು ಬಣ್ಣದ ಪೇಯಿಂಟ್ ಬಳಸಿ ನೀವು ಯಾವತ್ತೂ ದೇವರ ಕೋಣೆಗೆ ತೆಳು ಬಣ್ಣದ ಪೇಯಿಂಟ್ ಮಾಡಿಸಬೇಕು, ಬಿಳಿ, ತೆಳು ಹಸಿರು ಅಥವಾ ಗೋಲ್ಡನ್‌ ಬಣ್ಣದ ಪೇಯಿಂಟ್ ಹಚ್ಚಿ. ದೇವರ ಕೋಣೆಯಲ್ಲಿ ತಾಮ್ರದ ಜೊಂಬಿನಲ್ಲಿ ನೀರು ಇರಬೇಕು ದೇವರ ಕೋಣೆಯಲ್ಲಿ ತಾಮ್ರದ ಚೊಂಬಿನಲ್ಲಿ ನೀರು ತುಂಬಿ ಇಡಬೇಕು, ಅದರಲ್ಲಿ ನಾಣ್ಯಗಳನ್ನು ಹಾಕಿಡಬಹುದು, ಆದರೆ ಈ ನೀರನ್ನು ಪ್ರತಿದಿನ ಬದಲಾಯಿಸಬೇಕು. ಯಾವ ಸಮಯ ದೇವರ ದೀಪ ಹಚ್ಚಲು ಒಳ್ಳೆಯದು? ಬೆಳಗ್ಗೆ 5 ಗಂಟೆಯಿಂದ 7.30 ಒಳಗಡೆ ದೀಪ ಹಚ್ಚಿದರೆ ಒಳ್ಳೆಯದು, ಸಂಜೆ 6-7 ಗಂಟೆಯ ಒಳಗಡೆ ದೀಪ ಹಚ್ಚಿದರೆ ಒಳ್ಳೆಯದು

ದೇವರ ದೀಪ ಹಚ್ಚಿದ ಮೇಲೆ ಏನು ಮಾಡಬೇಕು? ಮೊದಲಿಗೆ ಗಣೇಶನ ಆರಾಧಿಸಬೇಕು, ನಂತರ ಇಷ್ಟ ದೇವರನ್ನು ನೆನೆಸಿಕೊಂಡು ಆರಾಧನೆ ಮಾಡಿ, ದೀಪ ಹಚ್ಚಿ ಮಂತ್ರಗಳನ್ನು ಹೇಳುವುದು ಒಳ್ಳೆಯದು.

ಮಡಿಯಿಂದ ಪೂಜೆ ಮಾಡಬೇಕು ಪೂಜೆಯ ಫಲ ಸಿಗಬೇಕೆಂದರೆ ನೀವು ಮಡಿಯಿಂದ ಪೂಜೆಯನ್ನು ಮಾಡಬೇಕು.

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Only if this is god's room where god's lamp is lit will the positive energy increase. ದೇವರ ದೀಪ ಹಚ್ಚುವ ದೇವರ ಕೋಣೆ ಹೀಗಿದ್ದರೆ ಮಾತ್ರ ಧನಾತ್ಮಕ ಶಕ್ತಿ ಹೆಚ್ಚುವುದು
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ರೋಗಿಗಳನ್ನು ಉನ್ನತ ಮಟ್ಟದ ಆಸ್ಪತ್ರೆಗೆ ವರ್ಗಾಯಿಸಲು 1270 ಆಂಬ್ಯುಲೆನ್ಸ್ಗಳಿಗೆ `ಸಾಫ್ಟ್ ವೇರ್’ ಅಳವಡಿಕೆ : ಸರ್ಕಾರದಿಂದ ಮಹತ್ವದ ಆದೇಶ

12/11/2025 12:07 PM2 Mins Read

SHOCKING : ಕದ್ದುಮುಚ್ಚಿ ಮದ್ಯ ಸೇವಿಸಿದ 13 ವರ್ಷದ ಬಾಲಕ : ತಂದೆಗೆ ಹೆದರಿ ಆತ್ಮಹತ್ಯೆ.!

12/11/2025 11:50 AM1 Min Read

ವಾಹನ ಸವಾರರೇ ಗಮನಿಸಿ : ನೀವು `ಪೆಟ್ರೋಲ್ ಬಂಕ್’ ಗಳಲ್ಲಿ ಈ 6 ಉಚಿತ ಸೇವೆಗಳನ್ನು ಪಡೆಯಬಹುದು.!

12/11/2025 11:43 AM2 Mins Read
Recent News

ರಾಜ್ಯದಲ್ಲಿ ರೋಗಿಗಳನ್ನು ಉನ್ನತ ಮಟ್ಟದ ಆಸ್ಪತ್ರೆಗೆ ವರ್ಗಾಯಿಸಲು 1270 ಆಂಬ್ಯುಲೆನ್ಸ್ಗಳಿಗೆ `ಸಾಫ್ಟ್ ವೇರ್’ ಅಳವಡಿಕೆ : ಸರ್ಕಾರದಿಂದ ಮಹತ್ವದ ಆದೇಶ

12/11/2025 12:07 PM
Explosion in a car near the Red Fort in Delhi

ದೆಹಲಿ ಬಾಂಬ್ ಸ್ಫೋಟ: ಟ್ರಾಫಿಕ್ ಸಿಗ್ನಲ್ ಬಳಿ ಕಾರಿಗೆ ಬೆಂಕಿ ಹೊತ್ತಿಕೊಂಡ ಭಯಾನಕ ವೀಡಿಯೋ | Watch video

12/11/2025 12:02 PM

SHOCKING : ಕದ್ದುಮುಚ್ಚಿ ಮದ್ಯ ಸೇವಿಸಿದ 13 ವರ್ಷದ ಬಾಲಕ : ತಂದೆಗೆ ಹೆದರಿ ಆತ್ಮಹತ್ಯೆ.!

12/11/2025 11:50 AM

ದೆಹಲಿ ಸ್ಫೋಟ: ಸ್ಥಳದಿಂದ 2 ಗುಂಡುಗಳು, ಸ್ಫೋಟಕಗಳು ಸೇರಿದಂತೆ 40 ಕ್ಕೂ ಹೆಚ್ಚು ಮಾದರಿಗಳ ಸಂಗ್ರಹ

12/11/2025 11:44 AM
State News
KARNATAKA

ರಾಜ್ಯದಲ್ಲಿ ರೋಗಿಗಳನ್ನು ಉನ್ನತ ಮಟ್ಟದ ಆಸ್ಪತ್ರೆಗೆ ವರ್ಗಾಯಿಸಲು 1270 ಆಂಬ್ಯುಲೆನ್ಸ್ಗಳಿಗೆ `ಸಾಫ್ಟ್ ವೇರ್’ ಅಳವಡಿಕೆ : ಸರ್ಕಾರದಿಂದ ಮಹತ್ವದ ಆದೇಶ

By kannadanewsnow5712/11/2025 12:07 PM KARNATAKA 2 Mins Read

ಬೆಂಗಳೂರು : ರಾಜ್ಯದಲ್ಲಿನ ಸುಮಾರು 1270 ರಾಜ್ಯ ಆಂಬುಲೆನ್ಸ್ಗಳನ್ನು ನಿಗಾವಹಿಸುವ ಹಾಗೂ ತುರ್ತು ಪ್ರಕರಣಗಳನ್ನು ಸಾಗಿಸಲು ಹಾಗೂ ಆಸ್ಪತ್ರೆಯಿಂದ ಮೇಲ್ದರ್ಜೆ…

SHOCKING : ಕದ್ದುಮುಚ್ಚಿ ಮದ್ಯ ಸೇವಿಸಿದ 13 ವರ್ಷದ ಬಾಲಕ : ತಂದೆಗೆ ಹೆದರಿ ಆತ್ಮಹತ್ಯೆ.!

12/11/2025 11:50 AM

ವಾಹನ ಸವಾರರೇ ಗಮನಿಸಿ : ನೀವು `ಪೆಟ್ರೋಲ್ ಬಂಕ್’ ಗಳಲ್ಲಿ ಈ 6 ಉಚಿತ ಸೇವೆಗಳನ್ನು ಪಡೆಯಬಹುದು.!

12/11/2025 11:43 AM

BREAKING : ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಪರಿಹಾರ : ಎಂದಿನಂತೆ ರೈಲು ಸಂಚಾರ ಪುನಾರಂಭ

12/11/2025 11:41 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.