Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಿರತ್ ನಲ್ಲಿ ಭಯಾನಕ `ನಗ್ನ ಗ್ಯಾಂಗ್’ : ಬೆತ್ತಲೆಯಾಗಿ ಬಂದು ಮಹಿಳೆಯರನ್ನು ಹೊತ್ತೊಯ್ದು ಹಲ್ಲೆ.!

06/09/2025 6:11 PM

ಪ್ರತಿದಿನ ಬಾದಾಮಿ ತಿನ್ನಿ, ಈ ಆರೋಗ್ಯ ಪ್ರಯೋಜನ ಪಡೆಯಿರಿ | Almond Benefits

06/09/2025 6:08 PM
vidhana soudha

ಪರಿಶಿಷ್ಟ ಜಾತಿ ಒಳಮೀಸಲಾತಿ ಅಳವಡಿಸಿಕೊಂಡು ಹೊಸದಾಗಿ ನೇಮಕಾತಿ ಅಧಿಸೂಚನೆ : ರಾಜ್ಯ ಸರ್ಕಾರ ಸೂಚನೆ

06/09/2025 5:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗಮನಿಸಿ : ಹಿಂದೂ ವಿವಾಹ ಕಾಯ್ದೆಯಡಿ `ವಿವಾಹ ನೋಂದಣಿ’ಗೆ ಈ ದಾಖಲೆಗಳು ಕಡ್ಡಾಯ
KARNATAKA

ಗಮನಿಸಿ : ಹಿಂದೂ ವಿವಾಹ ಕಾಯ್ದೆಯಡಿ `ವಿವಾಹ ನೋಂದಣಿ’ಗೆ ಈ ದಾಖಲೆಗಳು ಕಡ್ಡಾಯ

By kannadanewsnow5706/09/2025 3:00 PM

ಬೆಂಗಳೂರು : ಹಿಂದು ವಿವಾಹ ಕಾಯ್ದೆ 1955ರಡಿಯಲ್ಲಿ ವಿವಾಹ ನೊಂದಣಿ ದಾಖಲೆಗಳನ್ನು ಸಲ್ಲಿಸುವ ಬಗ್ಗೆ ಸರ್ಕಾರವು ಮಹತ್ವದ ಆದೇಶ ಪ್ರಕಟಿಸಿದ್ದು,  REGISTRATION OF HINDU MARRIAGE (KARNATAKA) RULES, 1966 ರ ನಿಯಮ 4 ರನ್ವಯ ವಿವಾಹ ನೋಂದಣಿಗಾಗಿ ಅರ್ಜಿ ಸಲ್ಲಿಸುವ ಅರ್ಜಿದಾರರಿಂದ ಈ ಕೆಳಕಂಡ ದಾಖಲೆಗಳ ಪ್ರತಿಯನ್ನು ಮಾತ್ರ ಪಡೆಯತಕ್ಕದ್ದು.

1) ವಧುವರರರು ಸಹಿ ಹಾಕಿದ ಭರ್ತಿ ಮಾಡಿದ ಅರ್ಜಿ.

2) ವಧುವರರ ವಿಳಾಸದ ದಾಖಲೆಗಳು: ( ಆಧಾರ್ ಕಾರ್ಡ್ ಪ್ರತಿ/ ನೀರಿನ ಬಿಲ್ಲು/ ದೂರವಾಣಿ ಬಿಲ್‌ / ವಿದ್ಯುಚಕ್ತಿ ಬಿಲ್‌/ ಚುನಾವಣಾ ಗುರುತಿನ ಚೀಟಿ/ ಗ್ಯಾಸ್ ಕನೆಕ್ಷನ್ ಸರ್ಟಿಫಿಕೇಟ್/ ಬಾಡಿಗೆ ಕರಾರು ಪತ್ರದ ಪ್ರತಿ/ ಆದಾಯ ಮೌಲ್ಯಮಾಪನ ಆದೇಶ/ ಕೆಲಸ ಮಾಡುತ್ತಿರುವ ಸಂಸ್ಥೆಯಿಂದ ಪಡೆದ ದೃಢೀಕರಣ ಪತ್ರ/ ದಂಪತಿಗಳ ರಹದಾರಿ ಪರವಾನಗಿ (ಅರ್ಜಿದಾರರ ಹೆಸರನ್ನು ಕುಟುಂಬದ ವಿವರಗಳನ್ನು ಒಳಗೊಂಡಂತೆ ಮೂದಲ ಮತ್ತು ಕೊನೆಯ ಪುಟ, ಪಾಸ್‌ಪೋರ್ಟ್ ಸಂಗಾತಿಯಂತೆ ಅರ್ಜಿದಾರರು ಒದಗಿಸಿದ ಅರ್ಜಿದಾರರ ವಿಳಾಸವು ಸಂಗಾತಿಯ ಪಾಸ್‌ಪೋರ್ಟ್‌ನಲ್ಲಿ ತಿಳಿಸಲಾದ ವಿಳಾಸವನ್ನು ಹೋಲುವಂತಿರಬೇಕು) / ಬ್ಯಾಂಕ್ ಖಾತೆಯ ಪಾಸ್‌ಬುಕ್‌ನ ನಕಲು ಪ್ರತಿ ನಿಗದಿತ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳು – ನಿಗಧಿತ ಖಾಸಗಿ ವಲಯ ಭಾರತೀಯ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮಾತ್ರ

3) ವಧುವರರ ವಯೋಮಿತಿಯ ದಾಖಲೆ- 10ನೇ ತರಗತಿಯ ಅಂಕಪಟ್ಟಿ/ ಪಾಸ್‌ಪೋರ್ಟ್/ ಸ್ಥಳೀಯ ಪ್ರಾಧಿಕಾರದಿಂದ ಹೊರಡಿಸಿದ ಜನನ ನೋಂದಣೆ ಪ್ರಮಾಣ ಪತ್ರ

4) ವಧುವರರ ಗುರುತಿನ ದಾಖಲೆ-ಆಧಾರ್ ಕಾರ್ಡ್/ ಪಾಸ್‌ಪೋರ್ಟ್/ ಪ್ಯಾನ್ ಕಾರ್ಡ್/ ವೋಟರ್ ಐಡಿ/ಡ್ರೈವಿಂಗ್ ಲೈಸೆನ್ಸ್.

5) ವಧುವರರ ಜಂಟಿ ಭಾವಚಿತ್ರ

6) ವಿವಾಹ ನಂತರ ವಧುವಿನ ಹೆಸರು ಬದಲಾವಣೆ ಆಗಿದ್ದಲ್ಲಿ ಅಫಿಡೆವಿಟ್, ಸ್ಥಳೀಯ ದಿನಪತ್ರಿಕೆಗಳಲ್ಲಿ ಸದರಿ ಮಾಹಿತಿಯನ್ನು ಪ್ರಕಟಿಸಿರುವ ಬಗ್ಗೆ ದಾಖಲೆ.

ಸೂಚನೆ: ದಾಖಲಾತಿಗಳ ಎಲ್ಲಾ ಪ್ರತಿಗಳನ್ನು ಅರ್ಜಿದಾರರು ಸ್ವಯಂ ದೃಢೀಕರಿಸತಕ್ಕದ್ದು.

Note: These documents are mandatory for 'marriage registration' under the Hindu Marriage Act
Share. Facebook Twitter LinkedIn WhatsApp Email

Related Posts

vidhana soudha

ಪರಿಶಿಷ್ಟ ಜಾತಿ ಒಳಮೀಸಲಾತಿ ಅಳವಡಿಸಿಕೊಂಡು ಹೊಸದಾಗಿ ನೇಮಕಾತಿ ಅಧಿಸೂಚನೆ : ರಾಜ್ಯ ಸರ್ಕಾರ ಸೂಚನೆ

06/09/2025 5:58 PM1 Min Read

ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ : ಮಳಿಗೆ ಕಾಯ್ದಿರಿಸಲು ಆಹ್ವಾನ

06/09/2025 5:55 PM1 Min Read

‘ವ್ಯಾಜ್ಯ’ ಬಗೆಹರಿಸಿಕೊಳ್ಳಲು ಮತ್ತೊಂದು ಸುವರ್ಣಾವಕಾಶ : ಸೆ.13 ರಂದು ರಾಜ್ಯಾದ್ಯಂತ ‘ರಾಷ್ಟ್ರೀಯ ಲೋಕ್ ಅದಾಲತ್’

06/09/2025 5:50 PM2 Mins Read
Recent News

ಮಿರತ್ ನಲ್ಲಿ ಭಯಾನಕ `ನಗ್ನ ಗ್ಯಾಂಗ್’ : ಬೆತ್ತಲೆಯಾಗಿ ಬಂದು ಮಹಿಳೆಯರನ್ನು ಹೊತ್ತೊಯ್ದು ಹಲ್ಲೆ.!

06/09/2025 6:11 PM

ಪ್ರತಿದಿನ ಬಾದಾಮಿ ತಿನ್ನಿ, ಈ ಆರೋಗ್ಯ ಪ್ರಯೋಜನ ಪಡೆಯಿರಿ | Almond Benefits

06/09/2025 6:08 PM
vidhana soudha

ಪರಿಶಿಷ್ಟ ಜಾತಿ ಒಳಮೀಸಲಾತಿ ಅಳವಡಿಸಿಕೊಂಡು ಹೊಸದಾಗಿ ನೇಮಕಾತಿ ಅಧಿಸೂಚನೆ : ರಾಜ್ಯ ಸರ್ಕಾರ ಸೂಚನೆ

06/09/2025 5:58 PM

2030ರ ವೇಳೆಗೆ ಶೇ.99ರಷ್ಟು ಉದ್ಯೋಗಗಳನ್ನ ‘AI’ ಕಸಿದುಕೊಳ್ಳಲಿದೆ : ತಜ್ಞರ ಎಚ್ಚರಿಕೆ

06/09/2025 5:57 PM
State News
vidhana soudha KARNATAKA

ಪರಿಶಿಷ್ಟ ಜಾತಿ ಒಳಮೀಸಲಾತಿ ಅಳವಡಿಸಿಕೊಂಡು ಹೊಸದಾಗಿ ನೇಮಕಾತಿ ಅಧಿಸೂಚನೆ : ರಾಜ್ಯ ಸರ್ಕಾರ ಸೂಚನೆ

By kannadanewsnow5706/09/2025 5:58 PM KARNATAKA 1 Min Read

ಸೆ.04ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ದಿನಾಂಕ: 28.10.2024ರ ನಂತರ ಸರ್ಕಾರದ ಯಾವುದೇ ಇಲಾಖೆ/ಮಂಡಳಿ/ನಿಗಮ/ಸ್ವಾಯತ್ತ ಸಂಸ್ಥೆಗಳ ಹುದ್ದೆಗಳಿಗೆ…

ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ : ಮಳಿಗೆ ಕಾಯ್ದಿರಿಸಲು ಆಹ್ವಾನ

06/09/2025 5:55 PM

‘ವ್ಯಾಜ್ಯ’ ಬಗೆಹರಿಸಿಕೊಳ್ಳಲು ಮತ್ತೊಂದು ಸುವರ್ಣಾವಕಾಶ : ಸೆ.13 ರಂದು ರಾಜ್ಯಾದ್ಯಂತ ‘ರಾಷ್ಟ್ರೀಯ ಲೋಕ್ ಅದಾಲತ್’

06/09/2025 5:50 PM

ಲಾರಿ, ಕಾರು, ದ್ವಿಚಕ್ರ ವಾಹನದ ನಡುವೆ ಸರಣಿ ಅಪಘಾತ: ಓರ್ವ ಸಾವು, ಮೂವರ ಸ್ಥಿತಿ ಗಂಭೀರ

06/09/2025 5:44 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.