Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾಳೆ ಬಳ್ಳಾರಿ ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

28/06/2025 9:46 PM

ಪ್ರಯಾಣ ಮಾಡುವಾಗ ‘ವಾಂತಿ’ ಯಾಕೆ ಬರುತ್ತದೆ.? ತಡೆಯುವುದು ಹೇಗೆ ಗೊತ್ತಾ.?

28/06/2025 9:30 PM

ಮಂಡ್ಯದ ಚಿನಕುರುಳಿ ಗ್ರಾಮದಲ್ಲಿನ ಪೊಲೀಸ್ ಠಾಣೆ ಶಿಫ್ಟ್ ಮಾಡದಂತೆ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ

28/06/2025 9:15 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗಮನಿಸಿ : ಮನೆಯಲ್ಲಿ ಗ್ಯಾಸ್‌ ಸೋರಿಕೆಯಾಗುತ್ತಿದ್ದರೆ ತಕ್ಷಣ ಈ ಕೆಲಸ ಮಾಡಿ
KARNATAKA

ಗಮನಿಸಿ : ಮನೆಯಲ್ಲಿ ಗ್ಯಾಸ್‌ ಸೋರಿಕೆಯಾಗುತ್ತಿದ್ದರೆ ತಕ್ಷಣ ಈ ಕೆಲಸ ಮಾಡಿ

By kannadanewsnow5703/06/2024 9:56 AM

ಬೆಂಗಳೂರು : ಅಡುಗೆ ಮನೆಯಲ್ಲಿ ಗ್ಯಾಸ್‌ ಲೀಕ್‌ ಅಥವಾ ಸೋರಿಕೆ ವಾಸನೆ ಬಂದ ತಕ್ಷಣ ಗೊಂದಲವಾಗಬೇಡಿ. ಬದಲಾಗಿ ಈ ಕೆಳಗೆ ಸೂಚಿಸಿದಂತೆ ಕೆಲ ಸೂಕ್ಷ್ಮ ಜಾಗರೂಕವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ. ಇದರಿಂದ ಅಪಾವನ್ನು ತಡೆಯಬಹುದು.

ಗ್ಯಾಸ್‌ ಲೀಕ್‌ ಆಗುತ್ತಿದ್ದರೆ ಪ್ರಪ್ರಥಮ ಬಾರಿಗೆ ಮಾಡಬೇಕಾದ ಕೆಲಸ ಅಂದರೆ ಮನೆಯ ಮೇನ್‌ ವಿದ್ಯುತ್‌ ಸಂಪರ್ಕವನ್ನು ಕಡಿತ ಗೊಳಿಸಿ. ಅಂದರೆ ಮನೆಯ ಮೇನ್‌ ಸ್ವಿಚ್‌ ಆಫ್‌ ಮಾಡಿ. ವಿದ್ಯುತ್‌ ನಿಂತಾಗ ಬೆಂಕಿಯ ಕಿಡಿ ಹತ್ತುವುದು ತಪ್ಪುತ್ತದೆ.

ಮನೆಯ ಎಲ್ಲಾ ಕಿಟಕಿ ಬಾಗಿಲುಗಳನ್ನು ತೆರೆದಿಡಿ. ಮನೆಯ ತುಂಬೆಲ್ಲಾ ಗ್ಯಾಸ್‌ ವಾಸನೆ ಸೇರಿಕೊಂಡಿದ್ದರೆ, ಮನೆಯ ತುಂಬೆಲ್ಲಾ ಗ್ಯಾಸ್‌ ವಾಸನೆ ಸೇರಿಕೊಂಡಿದ್ದರೆ ಆಗ ಮನೆ ತುಂಬೆಲ್ಲಾ ಸರಿಯಾಗಿ ಗಾಳಿ ಆಡುವಂತೆ ನೋಡಿಕೊಳ್ಳಿ. ಸೋರಿಕೆಯಾದ ಗ್ಯಾಸ್‌ ಆಚೆ ಹೋಗಲು ಅನುಕೂಲ ಮಾಡಿಕೊಡಿ.

ಮನೆಯ ಮೇನ್‌ ವಿದ್ಯುತ್‌ ಸ್ವಿಚ್‌ ಆಫ್‌ ಮಾಡಿ, ಬಾಗಿಲು ಕಿಟಿಕಿಗಳನ್ನು ತೆರೆದ ನಂತರ ಕೂಡಲೇ ಮನೆಯಿಂದ ಆಚೆ ಬಂದುಬಿಡಿ. ಚಿಕ್ಕ ಮಕ್ಕಳು, ವಯಸ್ಕರನ್ನು ಮೊದಲು ಆಚೆ ಹೋಗಲು ಹೇಳಿ. ಮನೆಯಲ್ಲಿ ಗ್ಯಾಸ್‌ ವಾಸನೆ ಹರಡಿಕೊಂಡಿದ್ದು, ನೀವೂ ಸಹ ಅಲ್ಲೇ ಇದ್ದರೆ ಆ ವಾಸನೆ ಸೇವಿಸಿದರೆ ಉಸಿರಾಟದ ಮೇಲೆ ತೊಂದರೆಯುಂಟಾಗಬಹುದು. ಹಾಗು ಆ ವಾಸನೆಯಿಂದ ತಲೆಸುತ್ತು, ವಾಕರಿಕೆದಂತಹ ಸಮಸ್ಯೆ ಕಾಡಬಹುದು. ಕೆಲವೊಮ್ಮೆ ತಲೆಸುತ್ತು ಬಂದು ಅಲ್ಲಿಯೇ ಬೀಳುವ ಸಾಧ್ಯತೆ ಕೂಡ ಇರುತ್ತದೆ.

ಹೀಗೆ ಮನೆಯೊಳಗೆ ಗ್ಯಾಸ್‌ ಲೀಕಾದಾಗ ಕೆಲವೊಮ್ಮೆ ಯಾವ ಕ್ಷಣದಲ್ಲಾದರೂ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇರುತ್ತದೆ ಹಾಗಾಗಿ ಯಾವುದೇ ಬೆಂಕಿ ಹತ್ತಿಕೊಳ್ಳುವಂತಹ ಸಾಧನಗಳನ್ನು ಇರಿಸದಂತೆ ನೋಡಿಕೊಳ್ಳಿ. ಅಂದರೆ ಲೈಟರ್‌, ಬೆಂಕಿ ಪೊಟ್ಟಣ, ಏರ್‌ ಫ್ರೆಶ್ನರ್‌, ಡಿಯೋಟ್ರೆಂಟ್‌ ಇವುಗಳನ್ನು ಆದಷ್ಟು ಮನೆಯಿಂದ ಹೊರಹಾಕಿ.

ಈ ಎಲ್ಲಾ ಮುಂಜಾಗೃತೆಗಳನ್ನು ಮಾಡುತ್ತಾ ಫೈಯರ್‌ ಇಂಜಿನ್‌ಗೆ ಕಾಲ್‌ ಮಾಡಿ. ಹಾಗು ತಜ್ಞರನ್ನು ಕರೆಸಿ ಗ್ಯಾಸ್‌ ಬಳಕೆ ಹಾಗು ಅದರ ಸುರಕ್ಷತೆಯ ಕುರಿತು ಮನೆಮಂದಿಯಲ್ಲಾ ತಿಳಿದುಕೊಳ್ಳಿ.

do this immediately. Note: If there is a gas leak in the house ಗಮನಿಸಿ : ಮನೆಯಲ್ಲಿ ಗ್ಯಾಸ್‌ ಸೋರಿಕೆಯಾಗುತ್ತಿದ್ದರೆ ತಕ್ಷಣ ಈ ಕೆಲಸ ಮಾಡಿ
Share. Facebook Twitter LinkedIn WhatsApp Email

Related Posts

ನಾಳೆ ಬಳ್ಳಾರಿ ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

28/06/2025 9:46 PM1 Min Read

ಮಂಡ್ಯದ ಚಿನಕುರುಳಿ ಗ್ರಾಮದಲ್ಲಿನ ಪೊಲೀಸ್ ಠಾಣೆ ಶಿಫ್ಟ್ ಮಾಡದಂತೆ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ

28/06/2025 9:15 PM1 Min Read

ಜೂನ್.30ರಂದು ಬೆಂಗಳೂರಲ್ಲಿ ಈ ಪ್ರದೇಶಗಳಲ್ಲಿ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಕರೆಂಟ್ ಇರಲ್ಲ | Power Cut

28/06/2025 8:14 PM1 Min Read
Recent News

ಹಿಂದುಳಿದ ವರ್ಗದ ಕಾನೂನು ಪದವೀಧರರಿಗೆ ಗುಡ್ ನ್ಯೂಸ್: ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ

28/06/2025 9:49 PM

ನಾಳೆ ಬಳ್ಳಾರಿ ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

28/06/2025 9:46 PM

ಪ್ರಯಾಣ ಮಾಡುವಾಗ ‘ವಾಂತಿ’ ಯಾಕೆ ಬರುತ್ತದೆ.? ತಡೆಯುವುದು ಹೇಗೆ ಗೊತ್ತಾ.?

28/06/2025 9:30 PM

ಮಂಡ್ಯದ ಚಿನಕುರುಳಿ ಗ್ರಾಮದಲ್ಲಿನ ಪೊಲೀಸ್ ಠಾಣೆ ಶಿಫ್ಟ್ ಮಾಡದಂತೆ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ

28/06/2025 9:15 PM
State News

ಹಿಂದುಳಿದ ವರ್ಗದ ಕಾನೂನು ಪದವೀಧರರಿಗೆ ಗುಡ್ ನ್ಯೂಸ್: ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ

By kannadanewsnow0928/06/2025 9:49 PM KARNATAKA 1 Min Read

ಬೆಂಗಳೂರು: 2025-26 ನೇ ಸಾಲಿನಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಧಾರವಾಡ ಜಿಲ್ಲೆಗೆ ಸೇರಿದ ಹಿಂದುಳಿದ ವರ್ಗಗಳ ಪ್ರವರ್ಗ-1,…

ನಾಳೆ ಬಳ್ಳಾರಿ ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

28/06/2025 9:46 PM

ಮಂಡ್ಯದ ಚಿನಕುರುಳಿ ಗ್ರಾಮದಲ್ಲಿನ ಪೊಲೀಸ್ ಠಾಣೆ ಶಿಫ್ಟ್ ಮಾಡದಂತೆ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ

28/06/2025 9:15 PM

ಜೂನ್.30ರಂದು ಬೆಂಗಳೂರಲ್ಲಿ ಈ ಪ್ರದೇಶಗಳಲ್ಲಿ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಕರೆಂಟ್ ಇರಲ್ಲ | Power Cut

28/06/2025 8:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.