Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಏರ್ ಇಂಡಿಯಾ ವಿಮಾನ ಅಪಘಾತ ಪ್ರಕರಣ : ತನಿಖಾ ಮುಖ್ಯಸ್ಥರಿಗೆ ಎಕ್ಸ್-ವರ್ಗದ ಭದ್ರತೆ | Air India plane crash

28/06/2025 1:04 PM

SHOCKING : ಮನೆಯಲ್ಲಿರುವ `ಫ್ರಿಡ್ಜ್’ ಒಳಗೆ ಅಡಗಿ ಕೂತ `ನಾಗರಹಾವು’ : ಶಾಕಿಂಗ್ ವಿಡಿಯೋ ವೈರಲ್ | WATCH VIDEO

28/06/2025 1:02 PM

Big News: ಟೈರ್ ನಲ್ಲಿ ದೋಷ: ರಾಂಚಿಯಲ್ಲಿ ಇಂಡಿಗೋ ವಿಮಾನ ಹಾರಾಟ ಸ್ಥಗಿತ

28/06/2025 12:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗಮನಿಸಿ: ಈ ಕಾರಣಕ್ಕೆ ಅಪ್ಪಿತಪ್ಪಿಯೂ ಸೇಬಿನ ಬೀಜ ಸೇವಿಸಬೇಡಿ!
LIFE STYLE

ಗಮನಿಸಿ: ಈ ಕಾರಣಕ್ಕೆ ಅಪ್ಪಿತಪ್ಪಿಯೂ ಸೇಬಿನ ಬೀಜ ಸೇವಿಸಬೇಡಿ!

By kannadanewsnow0727/02/2024 3:45 PM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ದಿನಕ್ಕೊಂದು ಸೇಬಿನ ಸೇವನೆ ವೈದ್ಯರ ಭೇಟಿಯಿಂದ ದೂರವಿಸುತ್ತದೆ ಎಂಬ ಹೆಳೆಯ ಮಾತಿದೆ. ಅದು ನಿಜ ಕೂಡ ಹೌದು. ಸೇಬು ದೇಹದ ಆರೋಗ್ಯ ಕಾಪಾಡುವಲ್ಲಿ ಉತ್ತಮ ಕೆಲಸ ಮಾಡುತ್ತದೆ. ಆದರೆ ತಜ್ಞರು ಹೇಳುವ ಪ್ರಕಾರ ಸೇಬು ತಿನ್ನುವಾಗ ಅಪ್ಪಿತಪ್ಪಿಯೂ ಅದರ ಬೀಜವನ್ನು ಸೇವಿಸಬಾರದಂತೆ.

ಹೌದು. ಸೇಬಿನ ಬೀಜ ಸೇವೆ ಕೆಲವೊಮ್ಮ ಜೀವಕ್ಕೆ ಕುತ್ತು ತರಬಹುದಂತೆ. ಇದರ ಬೀಜದಲ್ಲಿ ವಿಷಕಾರಿ ಅಂಶ ಸೂಸುವ ಶಕ್ತಿ ಇದೆ ಎಂದು ತಜ್ಞರು ಹೇಳುತ್ತಾರೆ. ಸೇಬಿನ ಬೀಜದಲ್ಲಿರುವ ಅಮಿಗ್‌ ಡಾಲಿನ್‌ ಎಂಬ ಅಂಶವು ಮಾನವನ ಜೀರ್ಣ ಪ್ರಕ್ರಿಯೆಯೊಂದಿಗೆ ಸೇರಿದಾಗ ಸೈನೈಡ್‌ ಉತ್ಪತ್ತಿಯಾಗುವ ಸಾಧ್ಯತೆ ಇದೆ ಅಂತೆ.

ಸೈನೈಡ್‌ ಜೀವಕ್ಕೆ ಮಾರಣಾಂತಿಕ ಎಂಬ ಅಂಶ ಎಲ್ಲರಿಗೂ ಗೊತ್ತೇ ಇದೆ. ಸೈನೈಡ್‌ ಸಾವು ತರಬಲ್ಲದು ಎಂದು ತಜ್ಞರು ಸಂಶೋಧನೆ ಮೂಲಕ ಕಂಡುಕೊಂಡಿದ್ದಾರೆ. ಸೈನೈಡ್‌ ಎಷ್ಟು ಅಪಾಯಕಾರಿ ಎಂದರೆ ಇದು ದೇಹಕ್ಕೆ ಆಕ್ಸಿಜನ್‌ ಪೂರೈಕೆಯನ್ನು ನಿಲ್ಲಿಸಿಬಿಡುತ್ತದೆ. ಇದರಿಂದಾಗ ಜೀವಕ್ಕೆ ಅಪಾಯ ಉಂಟಾಗುತ್ತದೆ. ಹೀಗೆ ಸೇಬು ಸೇವನೆ ಮಾಡುವಾಗ ಆದಷ್ಟು ಜಾಗರೂಕರಾಗಿರಿ. ಸೇಬಿನಿಂದ ಬೀಜವನ್ನು ಸಂಪೂರ್ಣವಾಗಿ ತೆಗೆದು ಹಾಕಿಯೇ ತಿನ್ನಿ. ಸೇಬಿನ ಬೀಜ ಸೇವನೆಯಿಂದ ಜೀವಕ್ಕೆ ಅಪಾಯ ಕಾದಿದೆ ಎಂಬ ವಿಷಯದ ತರ್ಕಕ್ಕಿಂತ ನಮ್ಮ ಜೀವ ಜೀವನ ಆರೋಗ್ಯ ಮುಖ್ಯವಾಗುತ್ತದೆ. ಹಾಗಾಗಿ ಸೇಬು ತಿಂದು ಆರೋಗ್ಯವಾಗಿರಿ ಹೊರೆತಾಗಿ ಸೇಬಿನ ಬೀಜ ತಿಂದು ದೇಹದ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಸೂಚಿಸಲಾಗುತ್ತಿದೆ.

ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.

 

Note: Don't consume apple seeds for this reason! ಗಮನಿಸಿ: ಈ ಕಾರಣಕ್ಕೆ ಅಪ್ಪಿತಪ್ಪಿಯೂ ಸೇಬಿನ ಬೀಜ ಸೇವಿಸಬೇಡಿ!
Share. Facebook Twitter LinkedIn WhatsApp Email

Related Posts

ವಾರಕ್ಕೊಮ್ಮೆ ಈ ಎಣ್ಣೆಯನ್ನು ಹಚ್ಚುವುದರಿಂದ ಕೂದಲು ಉದುರುವುದು ಸಂಪೂರ್ಣವಾಗಿ ನಿಲ್ಲುತ್ತದೆ

27/06/2025 6:16 PM3 Mins Read

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಗೆ ‘ತುಳಸಿ ಟೀ’ ಅತ್ಯುತ್ತಮ ಔಷಧ.! ಯಾವಾಗ, ಹೇಗೆ ಕುಡಿಯಬೇಕು ಗೊತ್ತಾ?

26/06/2025 10:06 PM2 Mins Read

ಅಡುಗೆಮನೆಯಲ್ಲಿ ‘ಗ್ಯಾಸ್ ಸ್ಟೌವ್’ ಪಕ್ಕ ಈ ‘ವಸ್ತು’ಗಳನ್ನ ಇಡುತ್ತೀರಾ.? ಎಷ್ಟು ಅಪಾಯಕಾರಿ ಗೊತ್ತಾ?

26/06/2025 9:45 PM2 Mins Read
Recent News

ಏರ್ ಇಂಡಿಯಾ ವಿಮಾನ ಅಪಘಾತ ಪ್ರಕರಣ : ತನಿಖಾ ಮುಖ್ಯಸ್ಥರಿಗೆ ಎಕ್ಸ್-ವರ್ಗದ ಭದ್ರತೆ | Air India plane crash

28/06/2025 1:04 PM

SHOCKING : ಮನೆಯಲ್ಲಿರುವ `ಫ್ರಿಡ್ಜ್’ ಒಳಗೆ ಅಡಗಿ ಕೂತ `ನಾಗರಹಾವು’ : ಶಾಕಿಂಗ್ ವಿಡಿಯೋ ವೈರಲ್ | WATCH VIDEO

28/06/2025 1:02 PM

Big News: ಟೈರ್ ನಲ್ಲಿ ದೋಷ: ರಾಂಚಿಯಲ್ಲಿ ಇಂಡಿಗೋ ವಿಮಾನ ಹಾರಾಟ ಸ್ಥಗಿತ

28/06/2025 12:46 PM

BREAKING : ಈ ಬಾರಿ ಸಿದ್ದರಾಮಯ್ಯ ದಸರಾ ಮಾಡಲ್ಲ ಹೊಸ ‘CM’ ಮಾಡ್ತಾರೆ : ಆರ್.ಅಶೋಕ್ ಸ್ಪೋಟಕ ಹೇಳಿಕೆ

28/06/2025 12:41 PM
State News
KARNATAKA

SHOCKING : ಮನೆಯಲ್ಲಿರುವ `ಫ್ರಿಡ್ಜ್’ ಒಳಗೆ ಅಡಗಿ ಕೂತ `ನಾಗರಹಾವು’ : ಶಾಕಿಂಗ್ ವಿಡಿಯೋ ವೈರಲ್ | WATCH VIDEO

By kannadanewsnow5728/06/2025 1:02 PM KARNATAKA 1 Min Read

ಒಬ್ಬ ಮಹಿಳೆ ತನ್ನ ಮನೆಯಲ್ಲಿ ಫ್ರಿಡ್ಜ್‌ನಲ್ಲಿರುವ ತಣ್ಣೀರನ್ನು ಕುಡಿಯಲು ರೆಫ್ರಿಜರೇಟರ್ ಬಾಗಿಲು ತೆರೆದ ತಕ್ಷಣ ಫ್ರಿಡ್ಜ್ ನಲ್ಲಿ ನಾಗರಹಾವನ್ನು ನೋಡಿ…

BREAKING : ಈ ಬಾರಿ ಸಿದ್ದರಾಮಯ್ಯ ದಸರಾ ಮಾಡಲ್ಲ ಹೊಸ ‘CM’ ಮಾಡ್ತಾರೆ : ಆರ್.ಅಶೋಕ್ ಸ್ಪೋಟಕ ಹೇಳಿಕೆ

28/06/2025 12:41 PM

BIG NEWS : ನನ್ನ ಅವಧಿಯಲ್ಲೆ ಮಧುಗಿರಿಯನ್ನು ಜಿಲ್ಲೆಯನ್ನಾಗಿ ಮಾಡುತ್ತೇನೆ : ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ.

28/06/2025 12:36 PM

ALERT : ಮನೆಯಲ್ಲಿ `ಸೊಳ್ಳೆ ಬತ್ತಿ’ ಹಚ್ಚಿ ಮಲಗುವವರೇ ಎಚ್ಚರ : ಈ ಗಂಭೀರ ಕಾಯಿಲೆ ಬರಬಹುದು ಹುಷಾರ್.!

28/06/2025 12:24 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.