Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರ ತಾಲ್ಲೂಕಿನ ಜನತೆ ಗಮನಕ್ಕೆ: ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

28/10/2025 7:04 PM

ಕಾಂಗ್ರೆಸ್ ಪಕ್ಷ, ಈ ಸರಕಾರವನ್ನು ಯಾರೂ ನಂಬುತ್ತಿಲ್ಲ: MLC ಛಲವಾದಿ ನಾರಾಯಣಸ್ವಾಮಿ

28/10/2025 6:56 PM

ಇನ್ಮುಂದೆ ಆಧಾರ್ ಕೇಂದ್ರಗಳಿಗೆ ಹೋಗುವ ಅಗತ್ಯವಿಲ್ಲ, ನ.1ರಿಂದ ಮನೆಯಲ್ಲೇ ಎಲ್ಲವೂ ಸಾಧ್ಯ!

28/10/2025 6:55 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಾಂಗ್ರೆಸ್ ಪಕ್ಷ, ಈ ಸರಕಾರವನ್ನು ಯಾರೂ ನಂಬುತ್ತಿಲ್ಲ: MLC ಛಲವಾದಿ ನಾರಾಯಣಸ್ವಾಮಿ
KARNATAKA

ಕಾಂಗ್ರೆಸ್ ಪಕ್ಷ, ಈ ಸರಕಾರವನ್ನು ಯಾರೂ ನಂಬುತ್ತಿಲ್ಲ: MLC ಛಲವಾದಿ ನಾರಾಯಣಸ್ವಾಮಿ

By kannadanewsnow0928/10/2025 6:56 PM

ಬೆಂಗಳೂರು: ರಾಜ್ಯದ ಬಡವರನ್ನು ಭಿಕ್ಷುಕರನ್ನಾಗಿ ಮಾಡುವ ಹೇಳಿಕೆಗಳನ್ನು ಕೊಟ್ಟು, ಮತಬ್ಯಾಂಕ್ ಮಾಡಿ ನೀವು ಲೂಟಿ ಮಾಡಲು ಈ ಸರಕಾರ ಉಳಕೊಂಡಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರಿಸಿದರು. ನಾನು ಏಳೆಂಟು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಇಂಥ ಭ್ರಷ್ಟ ಸಿಎಂ ನೋಡಿಯೇ ಇಲ್ಲ ಎಂದು ತಿಳಿಸಿದರು. ಲೂಟಿಯಲ್ಲಿ ಸದಾ ತೊಡಗಿದ್ದಾರೆ ಎಂದು ಆರೋಪಿಸಿದರು.

ಶಿವಕುಮಾರ್ ಸಿಎಂ ಆದರೆ ಕೆಪಿಸಿಸಿಗೆ ದೊಡ್ಡ ಬೀಗ ಹಾಕಬೇಕೆಂಬ ರಾಜಣ್ಣ ಹೇಳಿಕೆ ಕುರಿತು ಕೇಳಿದಾಗ, ಅದು ಅವರ ಪಕ್ಷದ ಒಳಗಿನ ವಿಚಾರ. ಈಗಲೂ ಇನ್ನೆರಡು ವರ್ಷದ ಬಳಿಕ ಅವರು ದೊಡ್ಡ ಬೀಗವನ್ನೇ ತರಬೇಕು. ಶಿವಕುಮಾರ್ ಮುಖ್ಯಮಂತ್ರಿ ಆದರೆ ಮಾತ್ರವಲ್ಲ; ಸಿದ್ದರಾಮಯ್ಯ ಈಗ ಮುಖ್ಯಮಂತ್ರಿ ಆಗಿದ್ದಾರೆ. ಅವರು ಇಳಿದು ಹೋಗುವಾಗ ಅವರು ಬೀಗ ತೆಗೆದುಕೊಟ್ಟೇ ಹೋಗಬೇಕು. ಈ ಸರಕಾರ, ಕಾಂಗ್ರೆಸ್ ಪಕ್ಷವನ್ನು ಇನ್ನು ಯಾರೂ ನಂಬುವುದಿಲ್ಲ ಎಂದು ನುಡಿದರು.

ಹೈಕೋರ್ಟ್ ಸ್ಟೇ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ತಡೆಯಾಜ್ಞೆ ತೆರವಿಗೆ ಮುಂದಾಗಲಿ. ಯಾರು ಬೇಡ ಎಂದಿದ್ದಾರೆ. ನೀವೇನು ಮಾಡಿದರೂ ದೇಶದ ಕಾನೂನು ಎಲ್ಲರಿಗೂ ಒಂದೇ, ಅದು ಎಲ್ಲರನ್ನೂ ರಕ್ಷಿಸುತ್ತದೆ ಎಂದು ತಿಳಿಸಿದರು.

ಉದ್ಯೋಗಿಗಳೇ ಗಮನಿಸಿ ; ಡಿಎ, ಪಿಂಚಣಿ, ಗ್ರಾಚ್ಯುಟಿ ಸೇರಿ ನಿವೃತ್ತಿ ನಿಯಮಗಳಲ್ಲಿ 5 ಬದಲಾವಣೆ!

ಕರ್ನಾಟಕ ಪೊಲೀಸರ ಆತ್ಮಸ್ಥೈರ್ಯವನ್ನು ‘ಪಿ-ಕ್ಯಾಪ್’ ಹೆಚ್ಚಿಸಲಿದೆ: ಗೃಹ ಸಚಿವ ಡಾ.ಜಿ ಪರಮೇಶ್ವರ್

Share. Facebook Twitter LinkedIn WhatsApp Email

Related Posts

ಸಾಗರ ತಾಲ್ಲೂಕಿನ ಜನತೆ ಗಮನಕ್ಕೆ: ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

28/10/2025 7:04 PM1 Min Read

GOOD NEWS: ಶೀಘ್ರವೇ 8,500 ಕಾನ್‌ ಸ್ಟೇಬಲ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ: ಗೃಹ ಸಚಿವ ಪರಮೇಶ್ವರ್

28/10/2025 6:53 PM2 Mins Read

ಕರ್ನಾಟಕ ಪೊಲೀಸರ ಆತ್ಮಸ್ಥೈರ್ಯವನ್ನು ‘ಪಿ-ಕ್ಯಾಪ್’ ಹೆಚ್ಚಿಸಲಿದೆ: ಗೃಹ ಸಚಿವ ಡಾ.ಜಿ ಪರಮೇಶ್ವರ್

28/10/2025 6:46 PM2 Mins Read
Recent News

ಸಾಗರ ತಾಲ್ಲೂಕಿನ ಜನತೆ ಗಮನಕ್ಕೆ: ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

28/10/2025 7:04 PM

ಕಾಂಗ್ರೆಸ್ ಪಕ್ಷ, ಈ ಸರಕಾರವನ್ನು ಯಾರೂ ನಂಬುತ್ತಿಲ್ಲ: MLC ಛಲವಾದಿ ನಾರಾಯಣಸ್ವಾಮಿ

28/10/2025 6:56 PM

ಇನ್ಮುಂದೆ ಆಧಾರ್ ಕೇಂದ್ರಗಳಿಗೆ ಹೋಗುವ ಅಗತ್ಯವಿಲ್ಲ, ನ.1ರಿಂದ ಮನೆಯಲ್ಲೇ ಎಲ್ಲವೂ ಸಾಧ್ಯ!

28/10/2025 6:55 PM

GOOD NEWS: ಶೀಘ್ರವೇ 8,500 ಕಾನ್‌ ಸ್ಟೇಬಲ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ: ಗೃಹ ಸಚಿವ ಪರಮೇಶ್ವರ್

28/10/2025 6:53 PM
State News
KARNATAKA

ಸಾಗರ ತಾಲ್ಲೂಕಿನ ಜನತೆ ಗಮನಕ್ಕೆ: ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

By kannadanewsnow0928/10/2025 7:04 PM KARNATAKA 1 Min Read

ಶಿವಮೊಗ್ಗ: ಸಾಗರದಲ್ಲಿ ಬಿಹೆಚ್ ರಸ್ತೆ ಅಗಲೀಕರಣ ಕಾಮಗಾರಿಯ ಹಿನ್ನಲೆಯಲ್ಲಿ ದಿನಾಂಕ: 29.10.2025ರ ನಾಳೆ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ…

ಕಾಂಗ್ರೆಸ್ ಪಕ್ಷ, ಈ ಸರಕಾರವನ್ನು ಯಾರೂ ನಂಬುತ್ತಿಲ್ಲ: MLC ಛಲವಾದಿ ನಾರಾಯಣಸ್ವಾಮಿ

28/10/2025 6:56 PM

GOOD NEWS: ಶೀಘ್ರವೇ 8,500 ಕಾನ್‌ ಸ್ಟೇಬಲ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ: ಗೃಹ ಸಚಿವ ಪರಮೇಶ್ವರ್

28/10/2025 6:53 PM

ಕರ್ನಾಟಕ ಪೊಲೀಸರ ಆತ್ಮಸ್ಥೈರ್ಯವನ್ನು ‘ಪಿ-ಕ್ಯಾಪ್’ ಹೆಚ್ಚಿಸಲಿದೆ: ಗೃಹ ಸಚಿವ ಡಾ.ಜಿ ಪರಮೇಶ್ವರ್

28/10/2025 6:46 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.