Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ : ಕ್ಯಾಂಡಿಯಲ್ಲಿ ಡ್ರಗ್ಸ್ ಇಟ್ಟು ಕಳ್ಳಸಾಗಣೆ, ಇಬ್ಬರು ಅರೆಸ್ಟ್!

08/04/2026 10:11 AM

​’ಪಠ್ಯ ತೆಗೆದುಹಾಕುವ ನಿರ್ಧಾರ ಒಬ್ಬರದಲ್ಲ, ಅದು ಸಾಮೂಹಿಕ ಪ್ರಯತ್ನ’: ಸುಪ್ರೀಂ ಕೋರ್ಟ್‌ನಲ್ಲಿ ಎನ್‌ಸಿಇಆರ್ಟಿ ಪರ ಪ್ರೊಫೆಸರ್ ಹೇಳಿಕೆ!

08/04/2026 10:06 AM

BREAKING : ಕೆಂಪೇಗೌಡ ಏರ್ಪೋರ್ಟ್ ನಲ್ಲಿ 5 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಚಿನ್ನ ಸಾಗಾಣೆ : ಐವರು ಆರೋಪಿಗಳು ಅರೆಸ್ಟ್!

08/04/2026 10:02 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಟ್ಟೂರು ಗ್ರಾಮ ಪಂಚಾಯ್ತಿ ಸದಸ್ಯನ ಮೇಲೆ ಹಲ್ಲೆ: ಆರೋಪಿ ಬಂಧಿಸಿ, ಗೂಂಡಾ ಕಾಯ್ದೆ ಜಾರಿಗೆ ಪೊಲೀಸರಿಗೆ ಮನವಿ
KARNATAKA

ನಿಟ್ಟೂರು ಗ್ರಾಮ ಪಂಚಾಯ್ತಿ ಸದಸ್ಯನ ಮೇಲೆ ಹಲ್ಲೆ: ಆರೋಪಿ ಬಂಧಿಸಿ, ಗೂಂಡಾ ಕಾಯ್ದೆ ಜಾರಿಗೆ ಪೊಲೀಸರಿಗೆ ಮನವಿ

By kannadanewsnow0916/12/2024 4:17 PM

ಹೊಸನಗರ: ಹಳೇ ದ್ವೇಷ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ನಿಟ್ಟೂರು ಗ್ರಾಮ ಪಂಚಾಯ್ತಿ ಸದಸ್ಯ ನಾಗೋಡಿ ವಿಶ್ವನಾಥ್ ಮೇಲೆ ಹಡಹಗಲೇ ಮಾರಣಾಂತಿಕ ಹಲ್ಲೆಯನ್ನು ದೇವರಾಜ್ ಎಂಬುವರು ನಡೆಸಿದ್ದರು. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆರೋಪಿ ದೇವರಾಜ್ ಬಂಧಿಸಬೇಕು. ಈತನ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಬೇಕು ಎಂಬುದಾಗಿ ನಗರ ಠಾಣೆಯ ಪೊಲೀಸರಿಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಬಿಜೆಪಿ ಕಾರ್ಯಕರ್ತ ದೇವರಾಜ್ ಎಂಬಾತ ಹೊಸನಗರ ತಾಲ್ಲೂಕಿನ ನಿಟ್ಟೂರಿನ ಗ್ರಾಮ ಪಂಚಾಯ್ತಿ ಸದಸ್ಯ ನಾಗೋಡಿ ವಿಶ್ವನಾಥ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೇ ಮರ್ಮಾಂಗ ಹಿಸುಕಿ ಕೊಲೆಗೂ ಯತ್ನಿಸಿದ್ದರು. ಈ ಸಂಬಂಧ ನಾಗೋಡಿ ವಿಶ್ವನಾಥ್ ನೀಡಿದಂತ ದೂರಿನ ಹಿನ್ನಲೆಯಲ್ಲಿ ಹೊಸನಗರ ಪೊಲೀಸ್ ಠಾಣೆಯಲ್ಲಿ ದೇವರಾಜ್ ವಿರುದ್ಧ ಕೇಸ್ ದಾಖಲಾಗಿದೆ.

ನಿಟ್ಟೂರು ಗ್ರಾಮ ಪಂಚಾಯ್ತಿ ಸದಸ್ಯ ನಾಗೋಡಿ ವಿಶ್ವನಾಥ್ ಮೇಲೆ ದೇವರಾಜ್ ಹಲ್ಲೆ ಮಾಡಿದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಂತಗ ಗೂಂಡಾಗಿರಿ ವರ್ತನೆ ತೋರಿದಂತ ದೇವರಾಜ್ ವಿರುದ್ಧ ಸಾರ್ವಜನಿಕರು ಆಕ್ರೋಶವನ್ನು ಹೊರ ಹಾಕಿದ್ದಾರೆ.

ಇಂದು ನಗರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದಂತ ಹೊಸನಗರ ತಾಲ್ಲೂಕು ಕೆಡಿಪಿ ಸದಸ್ಯರು, ಸಾರ್ವಜನಿಕರು, ನಿಟ್ಟೂರು ಗ್ರಾಮ ಪಂಚಾಯ್ತಿ ಸದಸ್ಯರು, ಗ್ರಾಮಸ್ಥರು ಪೊಲೀಸರನ್ನು ಭೇಟಿಯಾಗಿ ದೇವರಾಜ್ ಬಂಧಿಸುವಂತೆ ಒತ್ತಾಯಿಸಿದರು. ಜೊತೆಗೆ ಗೂಂಡಾ ಕಾಯ್ದೆಯಡಿ ರೌಡಿ ಶೀಟ್ ತೆರೆಯುವಂತೆ ಆಗ್ರಹಿಸಿ, ಮನವಿ ಪತ್ರ ಸಲ್ಲಿಸಿದರು.

ದೇವರಾಜ್ ಗುಂಡಾಗಿರಿ ಇದೇನು ಮೊದಲಲ್ಲ. ಕಳೆದ 4-5 ವರ್ಷಗಳಿಂದ ದೇವರಾಜ್ ಜನರನ್ನು ಬೆದರಿಸಿ, ಗುಂಡಾಗಿರಿ ನಡೆಸುತ್ತಿದ್ದಾನೆ. ಈತನ ವಿರುದ್ಧ ಈಗಾಗಲೇ ಹಲವು ಕೇಸ್ ಗಳು ದಾಖಲಾಗಿದ್ದಾವೆ. ಈತನ ದಬ್ಬಾಳಿಕೆ, ದೌರ್ಜನ್ಯ ಹೆಚ್ಚಾಗಿದೆ. ಈತನ ರೌಡಿಸಂಗೆ ಬ್ರೇಕ್ ಹಾಕುವಂತೆ ನಿಟ್ಟೂರು ಪಂಚಾಯ್ತಿ ವ್ಯಾಪ್ತಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಪ್ರತಿಭಟನೆಯ ವೇಳೆ ಹೊಸನಗರ ತಾಲ್ಲೂಕು ಕೆಡಿಪಿ ಸದಸ್ಯ ನಾಗೇಂದ್ರ ಜೋಗಿ, ಗ್ರಾಮ ಪಂಚಾಯ್ತಿ ಸದಸ್ಯ ಅಶೋಕ್ ಕುಂಬ್ಳೆ, ಶೋಭಾ ಉದಯ್, ರಾಘವೇಂದ್ರ ಆಚಾರ್, ಕಾಂಗ್ರೆಸ್ ಮುಖಂಡರಾದಂತ ಸತ್ಯನಾರಾಯಣ ಕೊಳಕಿ, ಮಂಜಪ್ಪ ಬೆನ್ನಟ್ಟೇ, ರವಿ ಚನ್ನಪ್ಪ ಸೇರಿದಂತೆ ಇತರರು ಹಾಜರಿದ್ದರು.

ಸಿಸೇರಿಯನ್ ಹೆರಿಗೆಗಳಿಗೆ ಕಡಿವಾಣ ಹಾಕಲು ನೂತನ ಕಾರ್ಯಕ್ರಮ ಜಾರಿ: ಸಚಿವ ದಿನೇಶ್ ಗುಂಡೂರಾವ್

ALERT : ಸಾರ್ವಜನಿಕರೇ ಎಚ್ಚರ : ಮೊಬೈಲ್ ನಲ್ಲಿ ಈ `ಗೇಮ್’ ಆಡಿದ್ರೆ ನಿಮ್ಮ ಖಾತೆಯಲ್ಲಿ ಹಣ ಖಾಲಿಯಾಗೋದು ಗ್ಯಾರಂಟಿ.!

Share. Facebook Twitter LinkedIn WhatsApp Email

Related Posts

ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ : ಕ್ಯಾಂಡಿಯಲ್ಲಿ ಡ್ರಗ್ಸ್ ಇಟ್ಟು ಕಳ್ಳಸಾಗಣೆ, ಇಬ್ಬರು ಅರೆಸ್ಟ್!

08/04/2026 10:11 AM1 Min Read

BREAKING : ಕೆಂಪೇಗೌಡ ಏರ್ಪೋರ್ಟ್ ನಲ್ಲಿ 5 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಚಿನ್ನ ಸಾಗಾಣೆ : ಐವರು ಆರೋಪಿಗಳು ಅರೆಸ್ಟ್!

08/04/2026 10:02 AM1 Min Read

BREAKING : ಶರಣ್ಯ ಪತ್ತೆಯಾದ ಬೆನ್ನಲ್ಲೆ, ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಕೇರಳದ ಬಾಲಕಿ ನಾಪತ್ತೆ!

08/04/2026 9:54 AM1 Min Read
Recent News

ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ : ಕ್ಯಾಂಡಿಯಲ್ಲಿ ಡ್ರಗ್ಸ್ ಇಟ್ಟು ಕಳ್ಳಸಾಗಣೆ, ಇಬ್ಬರು ಅರೆಸ್ಟ್!

08/04/2026 10:11 AM

​’ಪಠ್ಯ ತೆಗೆದುಹಾಕುವ ನಿರ್ಧಾರ ಒಬ್ಬರದಲ್ಲ, ಅದು ಸಾಮೂಹಿಕ ಪ್ರಯತ್ನ’: ಸುಪ್ರೀಂ ಕೋರ್ಟ್‌ನಲ್ಲಿ ಎನ್‌ಸಿಇಆರ್ಟಿ ಪರ ಪ್ರೊಫೆಸರ್ ಹೇಳಿಕೆ!

08/04/2026 10:06 AM

BREAKING : ಕೆಂಪೇಗೌಡ ಏರ್ಪೋರ್ಟ್ ನಲ್ಲಿ 5 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಚಿನ್ನ ಸಾಗಾಣೆ : ಐವರು ಆರೋಪಿಗಳು ಅರೆಸ್ಟ್!

08/04/2026 10:02 AM

ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಹಬ್ಬ: ಸೆನ್ಸೆಕ್ಸ್ 2700 ಅಂಕಗಳ ಬೃಹತ್ ಜಿಗಿತ; 24,000 ಗಡಿಯತ್ತ ನಿಫ್ಟಿ ಓಟ!

08/04/2026 9:57 AM
State News
KARNATAKA

ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ : ಕ್ಯಾಂಡಿಯಲ್ಲಿ ಡ್ರಗ್ಸ್ ಇಟ್ಟು ಕಳ್ಳಸಾಗಣೆ, ಇಬ್ಬರು ಅರೆಸ್ಟ್!

By kannadanewsnow0508/04/2026 10:11 AM KARNATAKA 1 Min Read

ಬೆಂಗಳೂರು : ನಿನ್ನೆ ಹೆಬ್ಬಗೋಡಿ ಠಾಣೆ ಪೊಲೀಸರು ಕಳೆದ 12 ವರ್ಷಗಳಿಂದ ಬೆಂಗಳೂರಿನಲ್ಲಿ ಇದ್ದು ಟ್ರಕ್ಸ್ ದಂತೆ ಮಾಡುತ್ತಿದ್ದ ನೈಜೀರಿಯಾ…

BREAKING : ಕೆಂಪೇಗೌಡ ಏರ್ಪೋರ್ಟ್ ನಲ್ಲಿ 5 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಚಿನ್ನ ಸಾಗಾಣೆ : ಐವರು ಆರೋಪಿಗಳು ಅರೆಸ್ಟ್!

08/04/2026 10:02 AM

BREAKING : ಶರಣ್ಯ ಪತ್ತೆಯಾದ ಬೆನ್ನಲ್ಲೆ, ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಕೇರಳದ ಬಾಲಕಿ ನಾಪತ್ತೆ!

08/04/2026 9:54 AM

ಹೆಚ್ಚುತ್ತಿರುವ ಸೈಬರ್ ಕ್ರೈಂ : ನಿಮ್ಮ `ಡಿಜಿಟಲ್ ಪಾಸ್‌ವರ್ಡ್’ ಸುರಕ್ಷಿತವಾಗಿರಲು ಈ ನಿಯಮಗಳನ್ನು ಪಾಲಿಸಿ

08/04/2026 9:40 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.