Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗಮನಿಸಿ : ಒಂದು ದಿನದ `ಭಾರತ್ ಬಂದ್’ ನಿಂದ ದೇಶಕ್ಕೆ ಎಷ್ಟು ನಷ್ಟ ಗೊತ್ತಾ? 

09/07/2025 9:16 AM

ಮಾನಸಿಕ ಭಯ ಹೋಗಲಾಡಿಸಲು `ಆಂಜನೇಯ’ ಮಂತ್ರ.!

09/07/2025 9:11 AM

BREAKING : ರಾಜ್ಯದಲ್ಲಿ 15000 ‘ಪೊಲೀಸ್ ಕಾನ್ಸ್ ಟೇಬಲ್’ ಹುದ್ದೆಗಳ ಭರ್ತಿ : ಗೃಹ ಸಚಿವ ಜಿ. ಪರಮೇಶ್ವರ್

09/07/2025 9:05 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಭಾರತದ ತಪ್ಪು ನಕ್ಷೆ ತೋರಿಸಿದ್ಕೆ ಇಸ್ರೇಲ್ ಮೇಲೆ ನೆಟ್ಟಿಗರ ಮುನಿಸು ; “ತಪ್ಪಾಗಿದೆ ಕ್ಷಮಿಸಿ” ಎಂದು ಪೋಸ್ಟ್
INDIA

ಭಾರತದ ತಪ್ಪು ನಕ್ಷೆ ತೋರಿಸಿದ್ಕೆ ಇಸ್ರೇಲ್ ಮೇಲೆ ನೆಟ್ಟಿಗರ ಮುನಿಸು ; “ತಪ್ಪಾಗಿದೆ ಕ್ಷಮಿಸಿ” ಎಂದು ಪೋಸ್ಟ್

By KannadaNewsNow14/06/2025 4:46 PM

ನವದೆಹಲಿ : ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯ ನಡುವೆ, ಇಸ್ರೇಲ್ ಸೇನೆಯು ಇರಾನಿನ ಕ್ಷಿಪಣಿ ಶ್ರೇಣಿಯ ನಕ್ಷೆಯನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿತ್ತು. ಇದರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನ ಪಾಕಿಸ್ತಾನದ ಭಾಗವಾಗಿ ಮತ್ತು ಈಶಾನ್ಯ ರಾಜ್ಯಗಳನ್ನ ನೇಪಾಳದ ಭಾಗವಾಗಿ ತೋರಿಸಲಾಗಿತ್ತು. ಈಗ ಇಸ್ರೇಲ್ ಸೇನೆ ಇದಕ್ಕಾಗಿ ಕ್ಷಮೆಯಾಚಿಸಿದೆ.

ಜಮ್ಮು ಮತ್ತು ಕಾಶ್ಮೀರವನ್ನ ಪಾಕಿಸ್ತಾನದ ಭಾಗವಾಗಿ ಮತ್ತು ಈಶಾನ್ಯ ಭಾರತವನ್ನ ನೇಪಾಳದ ಭಾಗವಾಗಿ ತಪ್ಪಾಗಿ ಚಿತ್ರಿಸಿರುವ ಇರಾನ್‌’ನ ಕ್ಷಿಪಣಿಗಳ ವ್ಯಾಪ್ತಿಯ ನಕ್ಷೆಯನ್ನ ಬಿಡುಗಡೆ ಮಾಡಿದ ಒಂದು ದಿನದ ನಂತರ ಇಸ್ರೇಲಿ ರಕ್ಷಣಾ ಪಡೆಗಳು ಶನಿವಾರ ಕ್ಷಮೆಯಾಚಿಸಿದವು.

ಇಸ್ರೇಲಿ ಸೇನೆಯು ಶನಿವಾರ ಕ್ಷಮೆಯಾಚಿಸಿದೆ. ನಕ್ಷೆಯು ನಿಖರವಾದ ರಾಷ್ಟ್ರೀಯ ಗಡಿಗಳನ್ನ ಪ್ರತಿನಿಧಿಸುವ ಉದ್ದೇಶವನ್ನ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಮಿಲಿಟರಿ ಸಂಘರ್ಷದ ಮಧ್ಯೆ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಯಾದ ತಪ್ಪು ನಕ್ಷೆಯ ಬಗ್ಗೆ ಭಾರತದಲ್ಲಿ ಪ್ರಶ್ನೆಗಳು ಏಳಲು ಪ್ರಾರಂಭಿಸಿದಾಗ ಮತ್ತು ಅನೇಕ ಭಾರತೀಯ ಬಳಕೆದಾರರು IDF (ಇಸ್ರೇಲ್ ರಕ್ಷಣಾ ಪಡೆ) ಪೋಸ್ಟ್‌’ನಲ್ಲಿ ಈ ಪ್ರಶ್ನೆಗಳನ್ನು ಎತ್ತಿದಾಗ, IDF ಕ್ಷಮೆಯಾಚಿಸಿತು.

ಶುಕ್ರವಾರ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿ ಐಡಿಎಫ್ ಒಂದು ನಕ್ಷೆಯನ್ನ ಪೋಸ್ಟ್ ಮಾಡಿದ್ದು, ಇರಾನ್ ಜಾಗತಿಕ ಬೆದರಿಕೆ ಮತ್ತು ಇಸ್ರೇಲ್ ಅಂತಿಮ ಗುರಿಯಲ್ಲ, ಇದು ಕೇವಲ ಆರಂಭ ಎಂದು ಹೇಳಿದೆ.

ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಗಮನ ಸೆಳೆದಾಗ, ಕ್ಷಮೆಯಾಚನೆ.!

ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ಅನೇಕ ಬಳಕೆದಾರರು ಬಿಡುಗಡೆಯಾದ ನಕ್ಷೆಯಲ್ಲಿ ಭಾರತದ ನಕ್ಷೆಯಲ್ಲಿನ ತಪ್ಪುಗಳನ್ನ ಎತ್ತಿ ತೋರಿಸಿದರು. ನಂತರ ಐಡಿಎಫ್ ಈ ಪೋಸ್ಟ್ ಕೇವಲ ಕ್ಷಿಪಣಿ ವ್ಯಾಪ್ತಿಯಲ್ಲಿ ಬರುವ ಪ್ರದೇಶದ ಚಿತ್ರಣವಾಗಿದ್ದು, ಇದು ಗಡಿಗಳನ್ನ ನಿಖರವಾಗಿ ಚಿತ್ರಿಸುವುದಿಲ್ಲ ಎಂದು ಹೇಳಿದೆ. ಇನ್ನು ಈ ಚಿತ್ರದಿಂದಾಗಿ ಯಾರ ಭಾವನೆಗಳಿಗೆ ನೋವಾಗಿದ್ದರೆ, ಅದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದಿದೆ.

ಇಸ್ರೇಲ್ ಮತ್ತು ಇರಾನ್ ನಡುವೆ ದ್ವಿಮುಖ ದಾಳಿ ಮುಂದುವರೆದಿದೆ.!

ಇಸ್ರೇಲ್ ಸೇನೆ ಹಂಚಿಕೊಂಡ ನಕ್ಷೆಯ ಪ್ರಕಾರ, ಭಾರತವನ್ನ ಹೊರತುಪಡಿಸಿ, ರಷ್ಯಾ, ಉಕ್ರೇನ್, ಚೀನಾ ಮತ್ತು ಸುಡಾನ್‌ನಂತಹ 15 ದೇಶಗಳು ಸಹ ಇರಾನಿನ ಕ್ಷಿಪಣಿಗಳ ವ್ಯಾಪ್ತಿಯಲ್ಲಿ ಬರುತ್ತಿವೆ. ಶುಕ್ರವಾರ ಇಸ್ರೇಲ್ ಟೆಹ್ರಾನ್ ಮೇಲೆ ದೊಡ್ಡ ಪ್ರಮಾಣದ ವಾಯುದಾಳಿ ನಡೆಸಿದೆ. ಇದರ ನಂತರ, ಇರಾನ್ ಕೂಡ ಇಸ್ರೇಲ್ ಮೇಲೆ ಪ್ರತೀಕಾರ ತೀರಿಸಿಕೊಂಡು ಕ್ಷಿಪಣಿಗಳನ್ನು ಹಾರಿಸಿತು.

 

‘ಸರಿಯಾಗಿ 1 ನಿಮಿಷದ ನಂತರ…’: ಏರ್ ಇಂಡಿಯಾ ದುರಂತ ಹೇಗಾಯ್ತು ಎಂಬುದರ ಕುರಿತು ‘ವಿಮಾನಯಾನ ಸಚಿವಾಲಯ’ ವಿವರಣೆ

BREAKING : ನಾಳೆಯಿಂದ ‘ಬೋಯಿಂಗ್ 787 ವಿಮಾನ’ಗಳ ಕಡ್ಡಾಯ ತಪಾಸಣೆ ; ವಿಳಂಬದ ಕುರಿತು ಪ್ರಯಾಣಿಕರಿಗೆ ‘ಏರ್ ಇಂಡಿಯಾ’ ಎಚ್ಚರಿಕೆ

BREAKING : ಒಂದು ವರ್ಷದಲ್ಲಿ ‘ಅನುಭವ ಮಂಟಪ’ ನಿರ್ಮಿಸುತ್ತೇವೆ : CM ಸಿದ್ದರಾಮಯ್ಯ ಘೋಷಣೆ

Share. Facebook Twitter LinkedIn WhatsApp Email

Related Posts

ಗಮನಿಸಿ : ಒಂದು ದಿನದ `ಭಾರತ್ ಬಂದ್’ ನಿಂದ ದೇಶಕ್ಕೆ ಎಷ್ಟು ನಷ್ಟ ಗೊತ್ತಾ? 

09/07/2025 9:16 AM2 Mins Read

ಕೇರಳದ ನರ್ಸ್ ಗೆ ಯೆಮೆನ್ ನಲ್ಲಿ ಗಲ್ಲು ಶಿಕ್ಷೆ : ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ

09/07/2025 8:52 AM2 Mins Read

BREAKING: ಅಕ್ರಮ ಹಣ ಪಡೆದ ಆರೋಪ: ಆಲಿಯಾ ಭಟ್ ಮಾಜಿ ಆಪ್ತ ಸಹಾಯಕಿಯ ಬಂಧನ

09/07/2025 8:47 AM1 Min Read
Recent News

ಗಮನಿಸಿ : ಒಂದು ದಿನದ `ಭಾರತ್ ಬಂದ್’ ನಿಂದ ದೇಶಕ್ಕೆ ಎಷ್ಟು ನಷ್ಟ ಗೊತ್ತಾ? 

09/07/2025 9:16 AM

ಮಾನಸಿಕ ಭಯ ಹೋಗಲಾಡಿಸಲು `ಆಂಜನೇಯ’ ಮಂತ್ರ.!

09/07/2025 9:11 AM

BREAKING : ರಾಜ್ಯದಲ್ಲಿ 15000 ‘ಪೊಲೀಸ್ ಕಾನ್ಸ್ ಟೇಬಲ್’ ಹುದ್ದೆಗಳ ಭರ್ತಿ : ಗೃಹ ಸಚಿವ ಜಿ. ಪರಮೇಶ್ವರ್

09/07/2025 9:05 AM

ಇಂದಿನ ದಿನ ಭವಿಷ್ಯ, ರಾಶಿಫಲ ನೋಡಿ : 09-07-2025 ಬುಧವಾರ

09/07/2025 9:01 AM
State News
KARNATAKA

ಮಾನಸಿಕ ಭಯ ಹೋಗಲಾಡಿಸಲು `ಆಂಜನೇಯ’ ಮಂತ್ರ.!

By kannadanewsnow5709/07/2025 9:11 AM KARNATAKA 3 Mins Read

ನೀವು ಏನೇ ಮಾಡಿದರೂ ಯಾವಾಗಲೂ ಒಂದು ರೀತಿಯ ಭಯ ಕಾಡುತ್ತದೆಯೇ? ನಿಮಗೆ ಧೈರ್ಯವಿಲ್ಲವೇ? ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ, ಆಂಜನೇಯನ…

BREAKING : ರಾಜ್ಯದಲ್ಲಿ 15000 ‘ಪೊಲೀಸ್ ಕಾನ್ಸ್ ಟೇಬಲ್’ ಹುದ್ದೆಗಳ ಭರ್ತಿ : ಗೃಹ ಸಚಿವ ಜಿ. ಪರಮೇಶ್ವರ್

09/07/2025 9:05 AM

ಇಂದಿನ ದಿನ ಭವಿಷ್ಯ, ರಾಶಿಫಲ ನೋಡಿ : 09-07-2025 ಬುಧವಾರ

09/07/2025 9:01 AM

BREAKING : ಖಾಸಗಿ ಫೈನಾನ್ಸ್ ಗಳಲ್ಲಿ `ಚಿನ್ನ’ ಅಡ ಇಡುವವರೇ ಹುಷಾರ್ : ‘ಗೋಲ್ಡ್ ಲೋನ್’ ಹೆಸರಲ್ಲಿ ಕೋಟ್ಯಾಂತರ ರೂ. ವಂಚನೆ.!

09/07/2025 8:57 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.