Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆಭರಣ ಪ್ರಿಯರಿಗೆ ಕೊಂಚ ರಿಲೀಫ್ ; ಚಿನ್ನದ ಬೆಲೆ ಸ್ಪಲ್ಪ ಇಳಿಕೆ, ಇಂದಿನ ದರವೆಷ್ಟು ಗೊತ್ತಾ?

17/10/2025 3:35 PM

ಹುಲಿ ದಾಳಿಗೆ ತುತ್ತಾದ ಮಹದೇವಗೌಡ ಸಂಪೂರ್ಣ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿದೆ: ಸಿಎಂ ಸಿದ್ಧರಾಮಯ್ಯ

17/10/2025 3:34 PM

ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಉದ್ಯೋಗ ಮೇಳ: ಸಿಎಂ ಸಿದ್ದರಾಮಯ್ಯ ಘೋಷಣೆ

17/10/2025 3:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಲೋಕೋ ಪೈಲಟ್ ಸಿಗ್ನಲ್ ‘ನಿರ್ಲಕ್ಷ್ಯ’ವೇ ಪಶ್ಚಿಮ ಬಂಗಾಳ ರೈಲು ಅಪಘಾತಕ್ಕೆ ಕಾರಣ : ರೈಲ್ವೆ ಅಧಿಕಾರಿ
INDIA

ಲೋಕೋ ಪೈಲಟ್ ಸಿಗ್ನಲ್ ‘ನಿರ್ಲಕ್ಷ್ಯ’ವೇ ಪಶ್ಚಿಮ ಬಂಗಾಳ ರೈಲು ಅಪಘಾತಕ್ಕೆ ಕಾರಣ : ರೈಲ್ವೆ ಅಧಿಕಾರಿ

By KannadaNewsNow17/06/2024 5:23 PM

ನವದೆಹಲಿ : ಕಾಂಚನಜುಂಗಾ ಎಕ್ಸ್ಪ್ರೆಸ್ ಮತ್ತು ಗೂಡ್ಸ್ ರೈಲು ನಡುವೆ ಡಿಕ್ಕಿ ಸಂಭವಿಸಿದ್ದು, ಮಾನವ ದೋಷದಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ರೈಲ್ವೆಯ ಉನ್ನತ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಗೂಡ್ಸ್ ರೈಲಿನ ಲೋಕೋ ಪೈಲಟ್ ಸಿಗ್ನಲ್ ಅನ್ನು ನಿರ್ಲಕ್ಷಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

“ಇಂದು ಬೆಳಿಗ್ಗೆ ಅಪಘಾತ ಸಂಭವಿಸಿದೆ. ಕಾಂಚನಜುಂಗಾ ಎಕ್ಸ್ಪ್ರೆಸ್ ಅಗರ್ತಲಾದಿಂದ ಸೀಲ್ಡಾಗೆ ಪ್ರಯಾಣಿಸುತ್ತಿತ್ತು. ಸಿಗ್ನಲ್ ನಿರ್ಲಕ್ಷಿಸಿದ ಗೂಡ್ಸ್ ರೈಲು ರೈಲಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಸಿಇಒ ಜಯವರ್ಮ ಸಿನ್ಹಾ ತಿಳಿಸಿದ್ದಾರೆ.

ಅಪಘಾತದಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಸ್ಥಳೀಯ ವರದಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ಸಾವಿನ ಸಂಖ್ಯೆ 15 ರಷ್ಟಿರಬಹುದು ಎಂದು ಹೇಳಿದೆ.

ಸೀಲ್ಡಾಗೆ ತೆರಳುತ್ತಿದ್ದ ರೈಲಿಗೆ ಹಿಂದಿನಿಂದ ಗೂಡ್ಸ್ ರೈಲು ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಗೂಡ್ಸ್ ರೈಲಿನ ಚಾಲಕ ಮತ್ತು ಎಕ್ಸ್ ಪ್ರೆಸ್ ರೈಲಿನ ಗಾರ್ಡ್ ಸಹ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಿನ್ಹಾ ಹೇಳಿದರು.

“ಗೂಡ್ಸ್ ರೈಲಿನ ಲೋಕೋ ಪೈಲಟ್ ಮತ್ತು ಕಾಂಚನಜುಂಗಾ ಎಕ್ಸ್ಪ್ರೆಸ್ನ ಗಾರ್ಡ್ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು ಐವತ್ತು ಪ್ರಯಾಣಿಕರು ಗಾಯಗೊಂಡಿದ್ದಾರೆ ಮತ್ತು ಅವರನ್ನ ಉತ್ತರ ಬಂಗಾಳ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ” ಎಂದು ಸಿನ್ಹಾ ಹೇಳಿದರು.

 

ದೇಶದ ರೈತರಿಗೆ ಗುಡ್ ನ್ಯೂಸ್ ; ನಾಳೆ ‘ಪಿಎಂ ಕಿಸಾನ್ 17ನೇ ಕಂತು’ ಬಿಡುಗಡೆ, ಅನ್ನದಾತರ ಖಾತೆಗೆ ₹2000 ಜಮೆ

ನುಂಗಣ್ಣ ಸಿಎಂ ಸಿದ್ದರಾಮಯ್ಯ ಜನರನ್ನು ಲೂಟಿ ಮಾಡುತ್ತಿದ್ದಾರೆ, ದಂಗೆ ಎದ್ದು ಸರ್ಕಾರವನ್ನು ಕಿತ್ತು ಹಾಕಬೇಕಿದೆ: ಆರ್‌.ಅಶೋಕ್

UPSC ಪರೀಕ್ಷೆಗೆ ಮಗಳ ಪ್ರವೇಶ ನಿರಾಕರಣೆ ; ಮೂರ್ಛೆ ಹೋದ ತಾಯಿ, ಅಳುತ್ತಾ ಶಪಿಸಿದ ತಂದೆಯ ವಿಡಿಯೋ ವೈರಲ್

'Negligence' of loco pilot signal was responsible for West Bengal train accident: Railway official ಲೋಕೋ ಪೈಲಟ್ ಸಿಗ್ನಲ್ 'ನಿರ್ಲಕ್ಷ್ಯ'ವೇ ಪಶ್ಚಿಮ ಬಂಗಾಳ ರೈಲು ಅಪಘಾತಕ್ಕೆ ಕಾರಣ : ರೈಲ್ವೆ ಅಧಿಕಾರಿ
Share. Facebook Twitter LinkedIn WhatsApp Email

Related Posts

ಆಭರಣ ಪ್ರಿಯರಿಗೆ ಕೊಂಚ ರಿಲೀಫ್ ; ಚಿನ್ನದ ಬೆಲೆ ಸ್ಪಲ್ಪ ಇಳಿಕೆ, ಇಂದಿನ ದರವೆಷ್ಟು ಗೊತ್ತಾ?

17/10/2025 3:35 PM2 Mins Read

BREAKING : 2027ರ ‘ಜನಗಣತಿ’ ಪ್ರಕ್ರಿಯೆ ಆರಂಭ ; ನ.1-7ರವರೆಗೆ ನಾಗರಿಕರು ತಮ್ಮ ‘ವೈಯಕ್ತಿಕ ಡೇಟಾ’ ಸಲ್ಲಿಸ್ಬೋದು!

17/10/2025 3:01 PM1 Min Read

Good News ; ಇನ್ಮುಂದೆ ಮಕ್ಕಳ ಆಧಾರ್ ‘ಬಯೋಮೆಟ್ರಿಕ್ ನವೀಕರಣ’ಕ್ಕೆ ಹಣ ಪಾವತಿಸ್ಬೇಕಿಲ್ಲ; ‘UIDAI’ ಮಹತ್ವದ ಘೋಷಣೆ

17/10/2025 2:49 PM1 Min Read
Recent News

ಆಭರಣ ಪ್ರಿಯರಿಗೆ ಕೊಂಚ ರಿಲೀಫ್ ; ಚಿನ್ನದ ಬೆಲೆ ಸ್ಪಲ್ಪ ಇಳಿಕೆ, ಇಂದಿನ ದರವೆಷ್ಟು ಗೊತ್ತಾ?

17/10/2025 3:35 PM

ಹುಲಿ ದಾಳಿಗೆ ತುತ್ತಾದ ಮಹದೇವಗೌಡ ಸಂಪೂರ್ಣ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿದೆ: ಸಿಎಂ ಸಿದ್ಧರಾಮಯ್ಯ

17/10/2025 3:34 PM

ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಉದ್ಯೋಗ ಮೇಳ: ಸಿಎಂ ಸಿದ್ದರಾಮಯ್ಯ ಘೋಷಣೆ

17/10/2025 3:32 PM

BREAKING : 2027ರ ‘ಜನಗಣತಿ’ ಪ್ರಕ್ರಿಯೆ ಆರಂಭ ; ನ.1-7ರವರೆಗೆ ನಾಗರಿಕರು ತಮ್ಮ ‘ವೈಯಕ್ತಿಕ ಡೇಟಾ’ ಸಲ್ಲಿಸ್ಬೋದು!

17/10/2025 3:01 PM
State News
KARNATAKA

ಹುಲಿ ದಾಳಿಗೆ ತುತ್ತಾದ ಮಹದೇವಗೌಡ ಸಂಪೂರ್ಣ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿದೆ: ಸಿಎಂ ಸಿದ್ಧರಾಮಯ್ಯ

By kannadanewsnow0917/10/2025 3:34 PM KARNATAKA 1 Min Read

ಮೈಸೂರು : ಬಡಗಲಾಪುರದಲ್ಲಿ ಹುಲಿ ದಾಳಿಗೆ ತುತ್ತಾದ ಮಹದೇವಗೌಡ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಕುಟುಂಬಕ್ಕೆ ಸಂಪೂರ್ಣ ಪರಿಹಾರದ…

ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಉದ್ಯೋಗ ಮೇಳ: ಸಿಎಂ ಸಿದ್ದರಾಮಯ್ಯ ಘೋಷಣೆ

17/10/2025 3:32 PM

BREAKING : ಉಡುಪಿಯಲ್ಲಿ ಘೋರ ದುರಂತ : ಮನೆಯಲ್ಲೇ ಅಪ್ರಾಪ್ತ ಬಾಲಕಿ, ಯುವಕ ಆತ್ಮಹತ್ಯೆಗೆ ಶರಣು!

17/10/2025 2:00 PM

BREAKING : ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವ : ಬ್ರಹ್ಮಕುಂಡಿಕೆಯಲ್ಲಿ ಭಕ್ತರಿಗೆ ತೀರ್ಥರೂಪಿಣಿಯಾಗಿ ದರ್ಶನ

17/10/2025 1:46 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.