Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾರ್ವಜನಿಕರೇ ನೀವು ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು? `IT’ ಇಲಾಖೆಯ ನಿಯಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

03/03/2026 9:40 AM

ನಿಲ್ಲದ ಗುಂಡಿನ ಮೊಳಗು: ಪಾಕಿಸ್ತಾನ-ತಾಲಿಬಾನ್‌ ನಡುವೆ 6ನೇ ದಿನವೂ ಮುಂದುವರಿದ ಭೀಕರ ಯುದ್ಧ!

03/03/2026 9:25 AM

BIG NEWS : `AI’ ಸೃಷ್ಟಿತ ನಕಲಿ ತೀರ್ಪುಗಳ ಬಳಕೆ ಇನ್ನು ಮುಂದೆ ‘ಗಂಭೀರ ನ್ಯಾಯಾಂಗ ದುರ್ನಡತೆ’ : ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು !

03/03/2026 9:22 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನ.12ರಂದು ಸಾಗರದಲ್ಲಿ ಕಾಪು ಹೊಸ ಮಾರಿಗುಡಿ ಸಮಿತಿಯಿಂದ ‘ನವದುರ್ಗಾ ಲೇಖನ ಯಜ್ಞ’ ಸ್ಪರ್ಧೆ: ಸುಧೀರ್ ಶೆಟ್ಟಿ
KARNATAKA

ನ.12ರಂದು ಸಾಗರದಲ್ಲಿ ಕಾಪು ಹೊಸ ಮಾರಿಗುಡಿ ಸಮಿತಿಯಿಂದ ‘ನವದುರ್ಗಾ ಲೇಖನ ಯಜ್ಞ’ ಸ್ಪರ್ಧೆ: ಸುಧೀರ್ ಶೆಟ್ಟಿ

By kannadanewsnow0909/11/2024 6:19 PM

ಶಿವಮೊಗ್ಗ: ನವೆಂಬರ್.12, 2024ರಂದು ಸಾಗರದಲ್ಲಿ ಉಡುಪಿಯ ಕಾಪುವಿನಲ್ಲಿರುವಂತ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ವತಿಯಿಂದ ನವದುರ್ಗಾ ಲೇಖನ ಯಜ್ಞ ಸಮಿತಿಯಿಂದ ನವದುರ್ಗಾ ಲೇಖನ ಯಜ್ಞ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಅಂತ ಸಾಗರ ಭಂಟರ ಸಂಘದ ಅಧ್ಯಕ್ಷ ಸುಧೀರ್ ಶೆಟ್ಟಿ ತಿಳಿಸಿದ್ದಾರೆ.

ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಹಳೆಯ ಮಾರಿಗುಡಿಯನ್ನು ಕೆಡವಿ, ಹೊಸ ಮಾರಿಗುಡಿ ದೇವಸ್ಥಾವನ್ನು ಕಟ್ಟಲಾಗುತ್ತಿದೆ. ಸುಮಾರು 30 ಕೋಟಿ ವೆಚ್ಚದಲ್ಲಿ ಹೊಸ ಮಾರಿಗುಡಿ ದೇವಸ್ಥಾನವನ್ನು ನಿರ್ಮಿಸಲಾಗುತ್ತಿದೆ. ಮುಂದಿನ ಫೆಬ್ರವರಿ ವೇಳೆಗೆ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ. ಕಾಪು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕಾಪು ವಾಸುದೇವ ಶೆಟ್ಟಿಯವರು ಕೆಲಸ ಮಾಡುತ್ತಿದ್ದಾರೆ ಎಂದರು.

ಸಾಕಷ್ಟು ದಾನಿಗಳಿಂದ ನೆರವಿನಿಂದ ನಿರ್ಮಾಣವಾಗುತ್ತಿದೆ. ಸುಮಾರು 100 ಕೋಟಿಯ ವೆಚ್ಚದಲ್ಲಿ ಹೊಸ ಮಾರಿಗುಡಿ ದೇವಸ್ಥಾನ ನಿರ್ಮಣ ಮಾಡಲಾಗುತ್ತಿದೆ. ಈ ದೇವಸ್ಥಾನದ ನವದುರ್ಗಾ ಲೇಖನ ಯಜ್ಞ ಸಮಿತಿ ರಚಿಸಲಾಗಿದೆ. ಇದರ ಅಧ್ಯಕ್ಷರಾಗಿ ಭೂಪತಿ ಭಟ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ನವಲೇಖಾ ನವತುಂಗಾ ಲೇಖಾ ಯಜ್ಞ ಪುಸ್ತಕ ಯಾಗವನ್ನು ನಡೆಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ಸಾಗರದ ಶಂಕರಮಠದಲ್ಲಿ ನವೆಂಬರ್.12ರಂದು ಮಧ್ಯಾಹ್ನ 12 ಗಂಟೆಗೆ ಆಯೋಜಿಸಲಾಗುತ್ತಿದೆ ಎಂದರು.

ಈ ಸಮಿತಿಯ ಸದಸ್ಯರು ಸಾಗರಕ್ಕೆ ಭೇಟಿ ನೀಡಿ, ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ನಂಜುಂಡಸ್ವಾಮಿ, ಶರ್ಮಾಜಿ, ನಾಗರಾಜ ಬಾಳೆಕಾಯಿ, ಶ್ರೀನಿವಾಸ ಶೆಟ್ಟಿ, ಕುಮಾರ್ ಶೆಟ್ಟಿ, ಶಂಕರ್ ಶೆಟ್ಟಿ ಎಲ್ಲರೂ ಮಾತನಾಡಿ ಎಲ್ಲರೂ ಸೇರಿಕೊಂಡು ಮಾಡಲು ನಿರ್ಧರಿಸಲಾಗಿದೆ. ನಾಡಿದ್ದು ನವೆಂಬರ್.12ರಂದು ಚಿಂತನಾ ಹೆಗಡೆ ಅವರ ಮಹಿಳಾ ಭಾಗವತರ ಯಜ್ಞಗಾನ ಆಯೋಜಿಸಲಾಗಿದೆ. 5.30ರ ನಂತ್ರ ವಾಗೇಶ್ವರಿ ಪೂಜೆ ಆದಮೇಲೆ ಲೇಖನ ಯಜ್ಞ ಸ್ಪರ್ಧೆ ನಡೆಯಲಿದೆ. ಶಶಾಂಕ್ ದೇವಾಡಿಗ ಅವರ ಸ್ಯಾಕ್ಸೋ ಫೋನ್ ವಾದನವನ್ನು ಆಯೋಜಿಸಲಾಗಿದೆ ಎಂದರು.

ಈ ಕಾರ್ಯಕ್ರಮಕ್ಕೆ ಕಾಪು ಹೊಸ ಮಾರಿಗುಡಿ ಸಮಿತಿಯ ಅಧ್ಯಕ್ಷರಾದಂತ ಕೆ.ವಾಸುದೇವಶೆಟ್ಟಿ ಅವರು ಆಗಮಿಸುತ್ತಿದ್ದಾರೆ. ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್, ನವದುರ್ಗ ಲೇಖನಾ ಸಮಿತಿಯ ಕಾರ್ಕಳದ ವಿಜಯ್ ಕುಮಾರ್ ಶೆಟ್ಟಿ, ಕಾಪು ದೇವಸ್ಥಾನಕ್ಕೆ ಸಂಬಂಧಪಟ್ಟಂತ ತಂತ್ರಿಗಳು ಆಗಮಿಸಲಿದ್ದಾರೆ. ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಕೂಡ ಆಗಮಿಸುವುದಾಗಿ ತಿಳಿಸಿದ್ದಾರೆ ಎಂದರು.

ವರದಿ: ವಸಂತ ಬಿ ಈಶ್ವರಗೆರೆ

ಉಪ ಚುನಾವಣೆ ಬಳಿಕ ಸಿಎಂ ಸ್ಧಾನಕ್ಕೆ ಸಿದ್ಧರಾಮಯ್ಯ ರಾಜೀನಾಮೆ: ಬಿವೈ ವಿಜಯೇಂದ್ರ

ಬೆಳಿಗ್ಗೆ ‘ಅರಿಶಿನ ನೀರ’ನ್ನು ಏಕೆ ಕುಡಿಯಬೇಕು? ಹೀಗಿದೆ ಪ್ರಯೋಜನಗಳ ಗುಟ್ಟು | Haldi Water Drinking Benefits

Share. Facebook Twitter LinkedIn WhatsApp Email

Related Posts

ಸಾರ್ವಜನಿಕರೇ ನೀವು ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು? `IT’ ಇಲಾಖೆಯ ನಿಯಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

03/03/2026 9:40 AM2 Mins Read

ಬಿಕ್ಕಳಿಕೆ ಏಕೆ ಬರುತ್ತದೆ? ಇದನ್ನು ತಡೆಯುವ ಮಾರ್ಗಗಳೇನು? ಇಲ್ಲಿದೆ ಮಾಹಿತಿ

03/03/2026 8:53 AM2 Mins Read

ದೇಹದ ಕಲ್ಮಶಗಳನ್ನು ಹೊರಹಾಕುವ ಅದ್ಭುತ ಪಾನೀಯ: ದಿನಕ್ಕೊಂದು ಕಪ್ ಕುಡಿದರೆ ಈ ಕಾಯಿಲೆಗಳೆಲ್ಲ ಮಾಯ !

03/03/2026 8:10 AM2 Mins Read
Recent News

ಸಾರ್ವಜನಿಕರೇ ನೀವು ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು? `IT’ ಇಲಾಖೆಯ ನಿಯಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

03/03/2026 9:40 AM

ನಿಲ್ಲದ ಗುಂಡಿನ ಮೊಳಗು: ಪಾಕಿಸ್ತಾನ-ತಾಲಿಬಾನ್‌ ನಡುವೆ 6ನೇ ದಿನವೂ ಮುಂದುವರಿದ ಭೀಕರ ಯುದ್ಧ!

03/03/2026 9:25 AM

BIG NEWS : `AI’ ಸೃಷ್ಟಿತ ನಕಲಿ ತೀರ್ಪುಗಳ ಬಳಕೆ ಇನ್ನು ಮುಂದೆ ‘ಗಂಭೀರ ನ್ಯಾಯಾಂಗ ದುರ್ನಡತೆ’ : ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು !

03/03/2026 9:22 AM

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು: 14 ರಾಷ್ಟ್ರಗಳನ್ನು ತೊರೆಯುವಂತೆ ನಾಗರಿಕರಿಗೆ ಅಮೇರಿಕಾ ತಾಕೀತು!

03/03/2026 9:15 AM
State News
KARNATAKA

ಸಾರ್ವಜನಿಕರೇ ನೀವು ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು? `IT’ ಇಲಾಖೆಯ ನಿಯಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow5703/03/2026 9:40 AM KARNATAKA 2 Mins Read

ಬೆಂಗಳೂರು: ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಕೇವಲ ಆಭರಣದ ಸ್ಥಾನವಲ್ಲ, ಅದೊಂದು ಭಾವನಾತ್ಮಕ ಹೂಡಿಕೆ. ಮದುವೆ, ಹಬ್ಬ ಹರಿದಿನಗಳು ಅಥವಾ ಮಗುವಿನ…

ಬಿಕ್ಕಳಿಕೆ ಏಕೆ ಬರುತ್ತದೆ? ಇದನ್ನು ತಡೆಯುವ ಮಾರ್ಗಗಳೇನು? ಇಲ್ಲಿದೆ ಮಾಹಿತಿ

03/03/2026 8:53 AM

ದೇಹದ ಕಲ್ಮಶಗಳನ್ನು ಹೊರಹಾಕುವ ಅದ್ಭುತ ಪಾನೀಯ: ದಿನಕ್ಕೊಂದು ಕಪ್ ಕುಡಿದರೆ ಈ ಕಾಯಿಲೆಗಳೆಲ್ಲ ಮಾಯ !

03/03/2026 8:10 AM

ರಾಹು–ಕೇತುಗಳ ಜನನ ಮತ್ತು ಗ್ರಹಣದ ಆಧ್ಯಾತ್ಮಿಕ ಅರ್ಥ: ಖಂಡ ಗ್ರಾಸ ಚಂದ್ರ ಗ್ರಹಣ ಕುರಿತು ಮಾಹಿತಿ

03/03/2026 7:57 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.