Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯಾದಗಿರಿಯಲ್ಲಿ ಮತ್ತೊಂದು ಪರಶುರಾಮ ಪ್ರಕರಣವಾಗದಿರಲಿ: ಸಿಎಂಗೆ ಪತ್ರ ಬರೆದ ರಾಜಕುಮಾರ್ ತೇಲ್ಕೂರ

11/07/2025 7:18 PM

ನಿಮಗೆ ವಿಪರೀತ ಕಷ್ಟವೇ.? ಆಂಜನೇಯ ಸ್ವಾಮಿಗೆ ಈ ವಸ್ತು ಕೊಡುವುದಾಗಿ ಹರಕೆ ಮಾಡಿ, ಮೂರು ವಾರದಲ್ಲಿ ದೂರ

11/07/2025 7:13 PM

ಮಾಧ್ಯಮದವರು ಎಷ್ಟೇ ತಿರುಗಿಸಿ ಕೇಳಿದರೂ ನಾಯಕತ್ವ ಬದಲಾವಣೆ ವಿಚಾರದಲ್ಲಿ ಪ್ರತಿಕ್ರಿಯೆ ನೀಡಲ್ಲ: ಡಿಕೆಶಿ

11/07/2025 7:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ನಮ್ಮ ಮೆಟ್ರೋ ಪ್ರಯಾಣದ ದರ ಸ್ಟೇಜ್ ಆಧಾರದಲ್ಲಿ ಇಳಿಕೆ: BMRCL ಎಂ.ಡಿ ಮಹೇಶ್ವರ ರಾವ್ | Namma Metro
KARNATAKA

GOOD NEWS: ನಮ್ಮ ಮೆಟ್ರೋ ಪ್ರಯಾಣದ ದರ ಸ್ಟೇಜ್ ಆಧಾರದಲ್ಲಿ ಇಳಿಕೆ: BMRCL ಎಂ.ಡಿ ಮಹೇಶ್ವರ ರಾವ್ | Namma Metro

By kannadanewsnow0913/02/2025 2:58 PM

ಬೆಂಗಳೂರು: ಶೆ.45ರಿಂದ 50ರಷ್ಟು ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳವಾಗಿರುವ ಕಡೆ ಇಳಿಕೆ ಮಾಡಲಾಗುತ್ತದೆ. ನಮ್ಮ ಮೆಟ್ರೋ ಪ್ರಯಾಣದ ದರ ಸ್ಟೇಜ್ ಆಧಾರದಲ್ಲಿ ಇಳಿಕೆ ಮಾಡುವುದಾಗಿ BMRCL ಎಂ.ಡಿ ಮಹೇಶ್ವರ ರಾವ್ ಘೋಷಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಸಂಬಂಧ ಕಳೆದ ಮೂರು ದಿನಗಳ ಹಿಂದೆ ಬೋರ್ಡ್ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ದರ ಏರಿಕೆಯ ನಿರ್ಧಾರವನ್ನು ಮಾಡಲಾಗಿತ್ತು. ಆದರೇ ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ದರ ಇಳಿಕೆ ಮಾಡಲು ಎಲ್ಲಿ ಸಾಧ್ಯವಿದೆಯೋ ಅಲ್ಲಿ ಮಾಡುತ್ತೇವೆ ಎಂದರು.

ಮೆಟ್ರೋ ಪ್ರಯಾಣದ ದರ ಏರಿಕೆ ನಂತ್ರ ಮಾಧ್ಯಮಗಳು, ಜಾಲತಾಣಗಳಲ್ಲಿ, ಪತ್ರಿಕೆಗಳಲ್ಲಿ ಜನಾಭಿಪ್ರಾಯ ವ್ಯಕ್ತವಾಗಿದೆ. ಈ ಜನಾಭಿಪ್ರಾಯದ ಮೇಲೆ ಮೆಟ್ರೋ ದರ ಇಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದಾಗಿ ತಿಳಿಸಿದರು.

ಮೆಟ್ರೋದಲ್ಲಿ ಸಾಕಷ್ಟು ಹೂಡಿಕೆ ಮಾಡಲಾಗಿದೆ. ನಮ್ಮ ಮೆಟ್ರೋ ಸಿಬ್ಬಂದಿಗಳಿಗೆ ವೇತನ ನೀಡಬೇಕಾಗಿದೆ. ಮೆಟ್ರೋ ದರದಲ್ಲಿ ಶೇ.45 ರಿಂದ 50ರಷ್ಟು ಹೆಚ್ಚಳವಾದ ಕಡೆಯಲ್ಲಿ ಇಳಿಕೆ ಮಾಡಲಾಗುತ್ತದೆ. ನಮ್ಮ ಮೆಟ್ರೋ ಪ್ರಯಾಣದ ದರ ಸ್ಟೇಜ್ ಆಧಾರದಲ್ಲಿ ಇಳಿಕೆ ಮಾಡುವುದಾಗಿ ಪ್ರಕಟಿಸಿದರು.

‘ಮೈಕ್ರೋ ಫೈನಾನ್ಸ್’ ಕಿರುಕುಳ ತಡೆಯ ‘ಸುಗ್ರೀವಾಜ್ಞೆ’ಯಲ್ಲಿ ಏನಿದೆ.? ಇಲ್ಲಿದೆ ಪ್ರಮುಖ ಹೈಲೈಟ್ಸ್

BREAKING: ಲೋಕಸಭೆಯಲ್ಲಿ ಹೊಸ ಆದಾಯ ತೆರಿಗೆ ಮಸೂದೆಯನ್ನು ಮಂಡನೆ | New Income Tax Bill

Share. Facebook Twitter LinkedIn WhatsApp Email

Related Posts

ಯಾದಗಿರಿಯಲ್ಲಿ ಮತ್ತೊಂದು ಪರಶುರಾಮ ಪ್ರಕರಣವಾಗದಿರಲಿ: ಸಿಎಂಗೆ ಪತ್ರ ಬರೆದ ರಾಜಕುಮಾರ್ ತೇಲ್ಕೂರ

11/07/2025 7:18 PM2 Mins Read

ನಿಮಗೆ ವಿಪರೀತ ಕಷ್ಟವೇ.? ಆಂಜನೇಯ ಸ್ವಾಮಿಗೆ ಈ ವಸ್ತು ಕೊಡುವುದಾಗಿ ಹರಕೆ ಮಾಡಿ, ಮೂರು ವಾರದಲ್ಲಿ ದೂರ

11/07/2025 7:13 PM3 Mins Read

ಮಾಧ್ಯಮದವರು ಎಷ್ಟೇ ತಿರುಗಿಸಿ ಕೇಳಿದರೂ ನಾಯಕತ್ವ ಬದಲಾವಣೆ ವಿಚಾರದಲ್ಲಿ ಪ್ರತಿಕ್ರಿಯೆ ನೀಡಲ್ಲ: ಡಿಕೆಶಿ

11/07/2025 7:09 PM2 Mins Read
Recent News

ಯಾದಗಿರಿಯಲ್ಲಿ ಮತ್ತೊಂದು ಪರಶುರಾಮ ಪ್ರಕರಣವಾಗದಿರಲಿ: ಸಿಎಂಗೆ ಪತ್ರ ಬರೆದ ರಾಜಕುಮಾರ್ ತೇಲ್ಕೂರ

11/07/2025 7:18 PM

ನಿಮಗೆ ವಿಪರೀತ ಕಷ್ಟವೇ.? ಆಂಜನೇಯ ಸ್ವಾಮಿಗೆ ಈ ವಸ್ತು ಕೊಡುವುದಾಗಿ ಹರಕೆ ಮಾಡಿ, ಮೂರು ವಾರದಲ್ಲಿ ದೂರ

11/07/2025 7:13 PM

ಮಾಧ್ಯಮದವರು ಎಷ್ಟೇ ತಿರುಗಿಸಿ ಕೇಳಿದರೂ ನಾಯಕತ್ವ ಬದಲಾವಣೆ ವಿಚಾರದಲ್ಲಿ ಪ್ರತಿಕ್ರಿಯೆ ನೀಡಲ್ಲ: ಡಿಕೆಶಿ

11/07/2025 7:09 PM

ನಿಮ್ಮ ಖಾಸಗಿ ‘ಪೋಟೋ, ವೀಡಿಯೋ’ಗಳು ಸೋರಿಕೆಯಾದ್ರೆ ಚಿಂತಿಸ್ಭೇಡಿ, ಗಾಬರಿಯಾಗದೇ ಹೀಗೆ ಮಾಡಿ

11/07/2025 7:04 PM
State News
KARNATAKA

ಯಾದಗಿರಿಯಲ್ಲಿ ಮತ್ತೊಂದು ಪರಶುರಾಮ ಪ್ರಕರಣವಾಗದಿರಲಿ: ಸಿಎಂಗೆ ಪತ್ರ ಬರೆದ ರಾಜಕುಮಾರ್ ತೇಲ್ಕೂರ

By kannadanewsnow0911/07/2025 7:18 PM KARNATAKA 2 Mins Read

ಕಲಬುರಗಿ: ಹಣ ನೀಡುವಂತೆ ಬೇಡಿಕೆ ಇಟ್ಟಿರುವ ಪರಿಣಾಮ ಪಿಎಸ್‌ಐ ಪರಶುರಾಮ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಯಾದಗಿರಿ ಡಿವೈಎಸ್ಪಿ ಹುದ್ದೆಗೆ…

ನಿಮಗೆ ವಿಪರೀತ ಕಷ್ಟವೇ.? ಆಂಜನೇಯ ಸ್ವಾಮಿಗೆ ಈ ವಸ್ತು ಕೊಡುವುದಾಗಿ ಹರಕೆ ಮಾಡಿ, ಮೂರು ವಾರದಲ್ಲಿ ದೂರ

11/07/2025 7:13 PM

ಮಾಧ್ಯಮದವರು ಎಷ್ಟೇ ತಿರುಗಿಸಿ ಕೇಳಿದರೂ ನಾಯಕತ್ವ ಬದಲಾವಣೆ ವಿಚಾರದಲ್ಲಿ ಪ್ರತಿಕ್ರಿಯೆ ನೀಡಲ್ಲ: ಡಿಕೆಶಿ

11/07/2025 7:09 PM

ವಕೀಲರ ಸಂಘಕ್ಕೆ 5 ಕೋಟಿ, ಕೆಂಪೇಗೌಡ ಜಯಂತಿಗೆ ವಾರ್ಷಿಕ 5 ಲಕ್ಷ ಅನುದಾನ: DKS ಘೋಷಣೆ

11/07/2025 6:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.