Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Ganesh Chaturthi 2025: ಗಣಪತಿ ಎದುರು ಬಸ್ಕಿ ಹೊಡೆಯುವುದು ಏಕೆ?

27/08/2025 5:42 PM

ಮೈಸೂರು ದಸರಾ ಹಿಂದೂ ಹಬ್ಬ: ಡಿಸಿಎಂ ಡಿಕೆಶಿಗೆ ಯದುವೀರ ಒಡೆಯರ್ ತಿರುಗೇಟು

27/08/2025 5:34 PM

SHOCKING: ಸಾಲ ಬಾಧೆಯಿಂದ ಬೇಸತ್ತು 4 ತಿಂಗಳ ಮಗುವಿಗೆ ವಿಶವಿಕ್ಕಿ, ತಾವು ಆತ್ಮಹತ್ಯೆಗೆ ಶರಣಾದ ದಂಪತಿ

27/08/2025 5:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೈಸೂರು ದಸರಾ ಹಿಂದೂ ಹಬ್ಬ: ಡಿಸಿಎಂ ಡಿಕೆಶಿಗೆ ಯದುವೀರ ಒಡೆಯರ್ ತಿರುಗೇಟು
KARNATAKA

ಮೈಸೂರು ದಸರಾ ಹಿಂದೂ ಹಬ್ಬ: ಡಿಸಿಎಂ ಡಿಕೆಶಿಗೆ ಯದುವೀರ ಒಡೆಯರ್ ತಿರುಗೇಟು

By kannadanewsnow0927/08/2025 5:34 PM

ಮೈಸೂರು: ದಸರಾ ನಮ್ಮ ನಾಡಿನ ಅತಿದೊಡ್ಡ ಸಾಂಸ್ಕೃತಿಕ ಸಂಭ್ರಮ. ಎಲ್ಲ ಧರ್ಮದವರು ಪಾಲ್ಗೊಳ್ಳಬಹುದು, ಆದರೆ ಮೂಲತಃ ಅದು ಹಿಂದೂ ಹಬ್ಬ. ಅದರ ದಿನಾಂಕವನ್ನು ನಿಗದಿಪಡಿಸುವುದು ಹಿಂದೂ ಪಂಚಾಂಗ. ಯಾರದೋ ಇಚ್ಛೆ-ಮನೋಭಾವಕ್ಕೆ ಅನುಗುಣವಾಗಿ ಬದಲಾಯಿಸುವ ಹಬ್ಬವಲ್ಲ ಎಂಬುದಾಗಿ ಸಂಸದ ಯದುವೀರ್ ಒಡೆಯರ್ ಹೇಳುವ ಮೂಲಕ, ಡಿಸಿಎಂ ಡಿ.ಕೆ ಶಿವಕುಮಾರ್ ಗೆ ತಿರುಗೇಟು ನೀಡಿದ್ದಾರೆ.

ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಚಾಮುಂಡಿ ಬೆಟ್ಟ ಎಲ್ಲ ಧರ್ಮ–ಸಮುದಾಯದವರಿಗೂ ಮುಕ್ತವಾಗಿ ತೆರೆದಿದೆ. ತಾಯಿಯನ್ನು ಆರಾಧಿಸುವವರು, ನಂಬುವವರು, ಗೌರವಿಸುವವರು ಎಲ್ಲ ಜಾತಿ-ಧರ್ಮಗಳಲ್ಲಿದ್ದಾರೆ ಎಂದಿದ್ದಾರೆ.

ಆದರೆ, ಚಾಮುಂಡಿ ಬೆಟ್ಟ ಒಂದು ಶಕ್ತಿಪೀಠ. ತಾಯಿ ಚಾಮುಂಡೇಶ್ವರಿ ಹಿಂದೂ ದೇವಿ – ಆಕೆಯ ಉಲ್ಲೇಖ ಹಿಂದೂ ಗ್ರಂಥವಾದ ಮಾರ್ಕಂಡೇಯ ಪುರಾಣದ ದೇವಿ ಮಹಾತ್ಮ್ಯದಲ್ಲಿದೆ; ಬೇರೆ ಧರ್ಮಗಳ ಗ್ರಂಥಗಳಲ್ಲಿ ಇಲ್ಲ. ಪ್ರತಿದಿನವೂ ಹಿಂದೂ ಶಾಸ್ತ್ರಾನುಸಾರವೇ ಪೂಜೆ–ಪರಂಪರೆ ನಡೆಯುತ್ತಿವೆ. ಇಲ್ಲಿಗೆ ಬರುವ ಎಲ್ಲರೂ ಆಕೆಯನ್ನು ಹಿಂದೂ ದೇವಿಯಾಗಿಯೇ ಆರಾಧಿಸುತ್ತಾರೆ ತಿಳಿಸಿದ್ದಾರೆ.

ದಸರಾ ನಮ್ಮ ನಾಡಿನ ಅತಿದೊಡ್ಡ ಸಾಂಸ್ಕೃತಿಕ ಸಂಭ್ರಮ. ಎಲ್ಲ ಧರ್ಮದವರು ಪಾಲ್ಗೊಳ್ಳಬಹುದು, ಆದರೆ ಮೂಲತಃ ಅದು ಹಿಂದೂ ಹಬ್ಬ. ಅದರ ದಿನಾಂಕವನ್ನು ನಿಗದಿಪಡಿಸುವುದು ಹಿಂದೂ ಪಂಚಾಂಗ. ಯಾರದೋ ಇಚ್ಛೆ-ಮನೋಭಾವಕ್ಕೆ ಅನುಗುಣವಾಗಿ ಬದಲಾಯಿಸುವ ಹಬ್ಬವಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.

ನೀವು ಒಂದು ಕುಟುಂಬವನ್ನೇ ನಿಮ್ಮ ದೇವರನ್ನಾಗಿ ಮಾಡಿಕೊಂಡಿದ್ದೀರಿ. ಹೀಗಿರುವಾಗ, ದೇವಿಯ ಹಿಂದೂ ಸ್ವರೂಪವನ್ನೂ, ದಸರೆಯ ಧಾರ್ಮಿಕ ಪರಂಪರೆಯನ್ನೂ ನಿರಾಕರಿಸುವ ದುಸ್ಸಾಹಸ ಮಾಡಬೇಡಿ. ನಾವು ರಾಜಕೀಯ ಮಾಡುತ್ತಿಲ್ಲ. ನೀವು ಓಲೈಕೆ ರಾಜಕೀಯಕ್ಕಾಗಿ ನಮ್ಮ ಧರ್ಮದ ಮೇಲೆ ದಾಳಿ ಮಾಡಿದಾಗ, ಅದನ್ನು ರಕ್ಷಿಸಲು ನಾವು ಎದ್ದು ನಿಂತಿದ್ದೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಗುಡುಗಿದ್ದಾರೆ.

ಚಾಮುಂಡಿ ಬೆಟ್ಟ ಎಲ್ಲ ಧರ್ಮ–ಸಮುದಾಯದವರಿಗೂ ಮುಕ್ತವಾಗಿ ತೆರೆದಿದೆ. ತಾಯಿಯನ್ನು ಆರಾಧಿಸುವವರು, ನಂಬುವವರು, ಗೌರವಿಸುವವರು ಎಲ್ಲ ಜಾತಿ-ಧರ್ಮಗಳಲ್ಲಿದ್ದಾರೆ.

ಆದರೆ, ಚಾಮುಂಡಿ ಬೆಟ್ಟ ಒಂದು ಶಕ್ತಿಪೀಠ. ತಾಯಿ ಚಾಮುಂಡೇಶ್ವರಿ ಹಿಂದೂ ದೇವಿ – ಆಕೆಯ ಉಲ್ಲೇಖ ಹಿಂದೂ ಗ್ರಂಥವಾದ ಮಾರ್ಕಂಡೇಯ ಪುರಾಣದ ದೇವಿ ಮಹಾತ್ಮ್ಯದಲ್ಲಿದೆ; ಬೇರೆ ಧರ್ಮಗಳ… https://t.co/303zPivqnJ

— Yaduveer Wadiyar (@yaduveerwadiyar) August 27, 2025

BREAKING: ನಾನು ಹೇಳಿದ್ದೆಲ್ಲ ಸುಳ್ಳು, ತಪ್ಪಾಯ್ತು, ಕೇಸ್ ಹಿಂಪಡೆಯುತ್ತೇನೆ ನನ್ನ ಬಿಟ್ಟು ಬಿಡಿ: ಸುಜಾತ ಭಟ್ ಕಣ್ಣೀರು

SHOCKING: ಸಾಲ ಬಾಧೆಯಿಂದ ಬೇಸತ್ತು 4 ತಿಂಗಳ ಮಗುವಿಗೆ ವಿಶವಿಕ್ಕಿ, ತಾವು ಆತ್ಮಹತ್ಯೆಗೆ ಶರಣಾದ ದಂಪತಿ

Share. Facebook Twitter LinkedIn WhatsApp Email

Related Posts

Ganesh Chaturthi 2025: ಗಣಪತಿ ಎದುರು ಬಸ್ಕಿ ಹೊಡೆಯುವುದು ಏಕೆ?

27/08/2025 5:42 PM6 Mins Read

BREAKING: ನಾನು ಹೇಳಿದ್ದೆಲ್ಲ ಸುಳ್ಳು, ತಪ್ಪಾಯ್ತು, ಕೇಸ್ ಹಿಂಪಡೆಯುತ್ತೇನೆ ನನ್ನ ಬಿಟ್ಟು ಬಿಡಿ: SIT ಮುಂದೆ ಸುಜಾತ ಭಟ್ ಕಣ್ಣೀರು

27/08/2025 5:25 PM1 Min Read

ಕರ್ನಾಟಕದಲ್ಲಿ ದ್ವಿಭಾಷಾ ನೀತಿ: ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ 25,000 ಹಿಂದಿ ಶಿಕ್ಷಕರು | Hindi Teacher

27/08/2025 4:42 PM2 Mins Read
Recent News

Ganesh Chaturthi 2025: ಗಣಪತಿ ಎದುರು ಬಸ್ಕಿ ಹೊಡೆಯುವುದು ಏಕೆ?

27/08/2025 5:42 PM

ಮೈಸೂರು ದಸರಾ ಹಿಂದೂ ಹಬ್ಬ: ಡಿಸಿಎಂ ಡಿಕೆಶಿಗೆ ಯದುವೀರ ಒಡೆಯರ್ ತಿರುಗೇಟು

27/08/2025 5:34 PM

SHOCKING: ಸಾಲ ಬಾಧೆಯಿಂದ ಬೇಸತ್ತು 4 ತಿಂಗಳ ಮಗುವಿಗೆ ವಿಶವಿಕ್ಕಿ, ತಾವು ಆತ್ಮಹತ್ಯೆಗೆ ಶರಣಾದ ದಂಪತಿ

27/08/2025 5:26 PM

BREAKING: ನಾನು ಹೇಳಿದ್ದೆಲ್ಲ ಸುಳ್ಳು, ತಪ್ಪಾಯ್ತು, ಕೇಸ್ ಹಿಂಪಡೆಯುತ್ತೇನೆ ನನ್ನ ಬಿಟ್ಟು ಬಿಡಿ: SIT ಮುಂದೆ ಸುಜಾತ ಭಟ್ ಕಣ್ಣೀರು

27/08/2025 5:25 PM
State News
KARNATAKA

Ganesh Chaturthi 2025: ಗಣಪತಿ ಎದುರು ಬಸ್ಕಿ ಹೊಡೆಯುವುದು ಏಕೆ?

By kannadanewsnow0927/08/2025 5:42 PM KARNATAKA 6 Mins Read

ಕೆಎನ್ಎನ್ ಡಿಜಿಟಲ್ ಡೆಸ್ಕ್: ಇಂದು ಗಣೇಶ ಚತುರ್ಥಿಯ ಶುಭ ಸಂದರ್ಭ. ಗಣಪತಿಯ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಎನ್ನುವ ಸಂಪ್ರದಾಯವಿದೆ. ವಾಸ್ತವವಾಗಿ…

ಮೈಸೂರು ದಸರಾ ಹಿಂದೂ ಹಬ್ಬ: ಡಿಸಿಎಂ ಡಿಕೆಶಿಗೆ ಯದುವೀರ ಒಡೆಯರ್ ತಿರುಗೇಟು

27/08/2025 5:34 PM

BREAKING: ನಾನು ಹೇಳಿದ್ದೆಲ್ಲ ಸುಳ್ಳು, ತಪ್ಪಾಯ್ತು, ಕೇಸ್ ಹಿಂಪಡೆಯುತ್ತೇನೆ ನನ್ನ ಬಿಟ್ಟು ಬಿಡಿ: SIT ಮುಂದೆ ಸುಜಾತ ಭಟ್ ಕಣ್ಣೀರು

27/08/2025 5:25 PM

ಕರ್ನಾಟಕದಲ್ಲಿ ದ್ವಿಭಾಷಾ ನೀತಿ: ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ 25,000 ಹಿಂದಿ ಶಿಕ್ಷಕರು | Hindi Teacher

27/08/2025 4:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.