Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದಲ್ಲಿ ಧರ್ಮಸ್ಥಳ ಕ್ಷೇತ್ರದ ಗೌರವ, ಘನತೆ ಕುಗ್ಗಿಸುವವರ ವಿರುದ್ಧ ಸೂಕ್ತ ಕ್ರಮಕ್ಕೆ ನಾಗರೀಕ ಸಮಿತಿ ಒತ್ತಾಯ

11/08/2025 8:40 PM

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾಗಿ ‘MLC ದಿನೇಶ್ ಗೂಳಿಗೌಡ’ ನೇಮಕ

11/08/2025 8:37 PM

ಕಾಂಗ್ರೆಸ್ ಪಕ್ಷದಲ್ಲಿ ಸತ್ಯ ಹೇಳೋರಿಗೆ ಸ್ಥಳವಿಲ್ಲ: ಸಂಸದ ಬಸವರಾಜ ಬೊಮ್ಮಾಯಿ

11/08/2025 8:27 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ನನ್ನ ಭಾರತ, ನನ್ನ ಪರಿವಾರ’ : ಲಾಲು ಪ್ರಸಾದ್ ‘ಪ್ರಧಾನಿಗೆ ಕುಟುಂಬವಿಲ್ಲ’ ಹೇಳಿಕೆಗೆ ‘ಮೋದಿ’ ತಿರುಗೇಟು
INDIA

‘ನನ್ನ ಭಾರತ, ನನ್ನ ಪರಿವಾರ’ : ಲಾಲು ಪ್ರಸಾದ್ ‘ಪ್ರಧಾನಿಗೆ ಕುಟುಂಬವಿಲ್ಲ’ ಹೇಳಿಕೆಗೆ ‘ಮೋದಿ’ ತಿರುಗೇಟು

By KannadaNewsNow04/03/2024 3:33 PM

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮೋದಿ ಅವರಿಗೆ ಕುಟುಂಬವಿಲ್ಲ, ನನ್ನ ದೇಶವೇ ನನ್ನ ಕುಟುಂಬ. ದೇಶದ 140 ಕೋಟಿ ಜನರು ನನ್ನ ಪರಿವಾರ, ನನ್ನ ಜೀವನ ನಿಮ್ಮ ಸೇವೆಗೆ ಮುಡಿಪಾಗಿದೆ. ನಿಮ್ಮ ಕನಸು ನನ್ನ ಇಚ್ಛೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ “ನನ್ನ ಜೀವನವು ತೆರೆದ ಪುಸ್ತಕವಾಗಿದೆ ಮತ್ತು ಅವರ ಜೀವನವು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮನೆ ಬಿಟ್ಟು ಒಂದು ಗುರಿಗಾಗಿ ಬಂದಿದ್ದೇನೆ, ಮೋದಿ ಎಂದರೆ ಗ್ಯಾರಂಟಿ ಅಭಿವೃದ್ಧಿ. ಜನತೆಯ ಕನಸುಗಳನ್ನ ನನಸು ಮಾಡುವುದೇ ನನ್ನ ಗುರಿ” ಎಂದು ಹೇಳಿದರು.

ಸೋಮವಾರ, ಪ್ರಧಾನಮಂತ್ರಿ ಅವರು ಆದಿಲಾಬಾದ್‌’ನಲ್ಲಿ ಕೋಟ್ಯಂತರ ಮೌಲ್ಯದ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಬಳಿಕ ಬಿಜೆಪಿ ವಿಜಯೋತ್ಸವ ಸಭೆಯಲ್ಲಿ ಮಾತನಾಡಿದರು.

ಪ್ರಧಾನಿ ಮೋದಿ “ನನ್ನ ತೆಲಂಗಾಣ ಕುಟುಂಬ ಸದಸ್ಯರಿಗೆ ನಮಸ್ಕಾರ’ ಎಂದು ತೆಲುಗಿನಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ‘ಇದು ಚುನಾವಣಾ ಸಭೆಯಲ್ಲ. ಚುನಾವಣಾ ದಿನಾಂಕಗಳು ಇನ್ನಷ್ಟೇ ಘೋಷಣೆಯಾಗಬೇಕಿದೆ. ವಿಕಾಸ ಭಾರತಕ್ಕಾಗಿ ನೀವೆಲ್ಲರೂ ಬಂದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಿಮ್ಮ ಪ್ರೀತಿಗೆ ವಿಶೇಷ ಧನ್ಯವಾದಗಳು. ದೇಶದ ಅಭಿವೃದ್ಧಿಗಾಗಿ ನಮ್ಮ ಸರ್ಕಾರ 100 ಕೋಟಿ ರೂ.ಗಳ ಕಾಮಗಾರಿಗಳನ್ನ ಕೈಗೆತ್ತಿಕೊಂಡಿದೆ. ತೆಲಂಗಾಣದಲ್ಲೂ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನ ಕೈಗೊಳ್ಳಲಾಗಿದೆ. ವಿಕಾಸ್ ಭಾರತ್ ಕುರಿತು ನಾವು ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದೇವೆ. ಬಿಜೆಪಿಯಿಂದ ತೆಲಂಗಾಣದ ಅಭಿವೃದ್ಧಿ ಸಾಧ್ಯ” ಎಂದರು.

“ಕುಟುಂಬ ಪಕ್ಷಗಳಲ್ಲಿ ನಂಬಿಕೆ ಇಲ್ಲ. ಕುಟುಂಬ ಪಕ್ಷದಲ್ಲಿ ಎರಡು ಅಂಶಗಳಿವೆ. ಒಬ್ಬರು ಕದಿಯುತ್ತಾರೆ, ಇನ್ನೊಬ್ಬರು ಸುಳ್ಳು ಹೇಳುತ್ತಾರೆ. ಬಿಆರ್ ಎಸ್ ಆಡಳಿತದಲ್ಲಿ ತೆಲಂಗಾಣದ ಜನತೆಗೆ ಏನೂ ಆಗಿಲ್ಲ. ಕಾಂಗ್ರೆಸ್ ಆಡಳಿತದಲ್ಲಿಯೂ ಜನರಿಗೆ ಏನೂ ಆಗಿಲ್ಲ. ಕಾಳೇಶ್ವರಂ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿರುವ ಕಾಂಗ್ರೆಸ್ ಈಗ ಏನು ಮಾಡುತ್ತಿದೆ.? ಕಾಂಗ್ರೆಸ್ ಮತ್ತು ಬಿಆರ್‌ಎಸ್ ಎರಡೂ ಒಂದೇ. ನೀವೆಲ್ಲರೂ ಕೊಮುರಂ ಭೀಮನ ವಂಶಸ್ಥರು. ಬಿಜೆಪಿ ಆಡಳಿತಾವಧಿಯಲ್ಲಿ ಆದಿವಾಸಿ ಮಹಿಳೆಯೊಬ್ಬರು ರಾಷ್ಟ್ರಪತಿಯಾಗಿದ್ದರು. ಆದಿವಾಸಿಗಳ ಅಭಿವೃದ್ಧಿಗೆ ಬಿಜೆಪಿ ಸರಕಾರ ಬದ್ಧವಾಗಿದೆ. ಸಮ್ಮಕ್ಕ ಸಾರಕ್ಕ ಬುಡಕಟ್ಟು ವಿಶ್ವವಿದ್ಯಾಲಯ ನೀಡಿದ್ದೇವೆ. ತೆಲಂಗಾಣದಲ್ಲಿ ಹಳದಿ ಬೋರ್ಡ್ ಹಾಕುವ ಭರವಸೆ ನೀಡಿದ್ದೇವೆ. ಅದು ಈಡೇರಿದೆ” ಎಂದು ಮೋದಿ ಹೇಳಿದರು.

‘ಮೋದಿ ಅವರಿಗೆ ಕುಟುಂಬವಿಲ್ಲ.. ಜನರೇ ಕುಟುಂಬ. ನನ್ನ ಜೀವನ ನಿಮ್ಮ ಸೇವೆಗೆ ಮುಡಿಪಾಗಿದೆ. ನಿಮ್ಮ ಕನಸು ನನ್ನ ಇಚ್ಛೆ. ದೇಶದ ಲಕ್ಷಾಂತರ ಜನರು ನನ್ನ ಕುಟುಂಬ. ತೆಲಂಗಾಣ ಜನತೆಗೆ ಒಂದು ವಿಷಯ ಹೇಳುತ್ತೇನೆ. ಅಯೋಧ್ಯೆ ರಾಮಮಂದಿರದಲ್ಲಿ ತೆಲಂಗಾಣ ಭಾಗಿಯಾಗಿದೆ. ಅಯೋಧ್ಯೆಯಲ್ಲಿ ರಾಮನ ಆಶೀರ್ವಾದ ಇಡೀ ತೆಲಂಗಾಣ ಜನತೆಯ ಮೇಲಿದೆ. ನನಗೆ ನಿಮ್ಮ ಆಶೀರ್ವಾದ ಪ್ರೀತಿ ಬೇಕು. ಮೋದಿ ಎಂದರೆ ಗ್ಯಾರಂಟಿ ಅಭಿವೃದ್ಧಿ. ಮುಂದಿನ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನ ಗೆಲ್ಲುವುದು ನಮ್ಮ ಗುರಿ” ಎಂದು ಪ್ರಧಾನಿ ಹೇಳಿದರು.

 

ಬಿಜೆಪಿಯಿಂದ ‘ಮೋದಿಯ ಪರಿವಾರ’ ಅಭಿಯಾನ ಆರಂಭ ; ವಿಪಕ್ಷಗಳ ‘ಪ್ರಧಾನಿಗೆ ಕುಟುಂಬವಿಲ್ಲ’ ಹೇಳಿಕೆಗೆ ಟಾಂಗ್

BREAKING: ನಾಳೆ ‘ಬರ ನಿರ್ವಹಣೆ’ ಪರಿಶೀಲನೆ ಕುರಿತಂತೆ ‘ಸಿಎಂ ಸಿದ್ಧರಾಮಯ್ಯ’ ಮಹತ್ವದ ವೀಡಿಯೋ ಸಂವಾದ

BREAKING : ತಮಿಳುನಾಡಿನ 2 ಶಾಲೆಗಳಿಗೆ ‘ಬಾಂಬ್ ಬೆದರಿಕೆ’, ಸ್ಥಳದಲ್ಲಿ ಬಿಗುವಿನ ವಾತಾವರಣ, ಪೋಷಕರಲ್ಲಿ ಆತಂಕ

'My India 'ನನ್ನ ಭಾರತ my family': PM Modi hits back at Lalu Prasad for 'PM has no family' remark ನನ್ನ ಪರಿವಾರ' : ಲಾಲು ಪ್ರಸಾದ್ 'ಪ್ರಧಾನಿಗೆ ಕುಟುಂಬವಿಲ್ಲ' ಹೇಳಿಕೆಗೆ 'ಮೋದಿ' ತಿರುಗೇಟು
Share. Facebook Twitter LinkedIn WhatsApp Email

Related Posts

BREAKING : ಆಪರೇಷನ್ ಸಿಂಧೂರ್ ದಾಳಿಯಿಂದ ನಲುಗಿದ ಪಾಕ್, ಭಾರತೀಯ ರಾಜತಾಂತ್ರಿಕರಿಗೆ ಸರಬರಾಜು ಸ್ಥಗಿತ, ಕಣ್ಗಾವಲು ಹೆಚ್ಚಳ

11/08/2025 7:58 PM1 Min Read

ಲೋಕಸಭೆಯಲ್ಲಿ ರಾಷ್ಟ್ರೀಯ ಕ್ರೀಡಾ ಆಡಳಿತ, ಡೋಪಿಂಗ್ ವಿರೋಧಿ ತಿದ್ದುಪಡಿ ಮಸೂದೆ ಅಂಗೀಕಾರ

11/08/2025 7:54 PM2 Mins Read

BREAKING : ಲೋಕಸಭೆಯಲ್ಲಿ ‘ರಾಷ್ಟ್ರೀಯ ಕ್ರೀಡಾ ಮಸೂದೆ’ ಅಂಗೀಕಾರ, ‘BCCI’ ಕೂಡ ಇದರ ವ್ಯಾಪ್ತಿಗೆ, ಪರಿಣಾಮವೇನು ಗೊತ್ತಾ?

11/08/2025 7:47 PM2 Mins Read
Recent News

ಸಾಗರದಲ್ಲಿ ಧರ್ಮಸ್ಥಳ ಕ್ಷೇತ್ರದ ಗೌರವ, ಘನತೆ ಕುಗ್ಗಿಸುವವರ ವಿರುದ್ಧ ಸೂಕ್ತ ಕ್ರಮಕ್ಕೆ ನಾಗರೀಕ ಸಮಿತಿ ಒತ್ತಾಯ

11/08/2025 8:40 PM

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾಗಿ ‘MLC ದಿನೇಶ್ ಗೂಳಿಗೌಡ’ ನೇಮಕ

11/08/2025 8:37 PM

ಕಾಂಗ್ರೆಸ್ ಪಕ್ಷದಲ್ಲಿ ಸತ್ಯ ಹೇಳೋರಿಗೆ ಸ್ಥಳವಿಲ್ಲ: ಸಂಸದ ಬಸವರಾಜ ಬೊಮ್ಮಾಯಿ

11/08/2025 8:27 PM

ಐವಾನ್ ಡಿಸೋಜಾ ಪರಿಷತ್ ಸ್ಥಾನದಿಂದ ವಜಾಗೊಳಿಸುವಂತೆ ಬಿಜೆಪಿ-ಜೆಡಿಎಸ್ ಸದಸ್ಯರಿಂದ ಸಭಾಪತಿಗಳಿಗೆ ಒತ್ತಾಯ

11/08/2025 8:22 PM
State News
KARNATAKA

ಸಾಗರದಲ್ಲಿ ಧರ್ಮಸ್ಥಳ ಕ್ಷೇತ್ರದ ಗೌರವ, ಘನತೆ ಕುಗ್ಗಿಸುವವರ ವಿರುದ್ಧ ಸೂಕ್ತ ಕ್ರಮಕ್ಕೆ ನಾಗರೀಕ ಸಮಿತಿ ಒತ್ತಾಯ

By kannadanewsnow0911/08/2025 8:40 PM KARNATAKA 2 Mins Read

ಶಿವಮೊಗ್ಗ : ಧರ್ಮಸ್ಥಳ ಕ್ಷೇತ್ರದ ಗೌರವ ಮತ್ತು ಘನತೆಯನ್ನು ಕುಗ್ಗಿಸಲು ಪ್ರಯತ್ನಿಸುತ್ತಿರುವವರ ವಿರುದ್ದ ಸೂಕ್ತಕ್ರಮ ಜರುಗಿಸಲು ಒತ್ತಾಯಿಸಿ ಸೋಮವಾರ ನಾಗರಿಕ…

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾಗಿ ‘MLC ದಿನೇಶ್ ಗೂಳಿಗೌಡ’ ನೇಮಕ

11/08/2025 8:37 PM

ಕಾಂಗ್ರೆಸ್ ಪಕ್ಷದಲ್ಲಿ ಸತ್ಯ ಹೇಳೋರಿಗೆ ಸ್ಥಳವಿಲ್ಲ: ಸಂಸದ ಬಸವರಾಜ ಬೊಮ್ಮಾಯಿ

11/08/2025 8:27 PM

ಐವಾನ್ ಡಿಸೋಜಾ ಪರಿಷತ್ ಸ್ಥಾನದಿಂದ ವಜಾಗೊಳಿಸುವಂತೆ ಬಿಜೆಪಿ-ಜೆಡಿಎಸ್ ಸದಸ್ಯರಿಂದ ಸಭಾಪತಿಗಳಿಗೆ ಒತ್ತಾಯ

11/08/2025 8:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.