Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಲ್ಲಿ ನಿಲ್ಲದ ಪುಂಡರ ಅಟ್ಟಹಾಸ : 10ಕ್ಕೂ ಹೆಚ್ಚು ಬೈಕ್ ಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

28/07/2025 11:16 AM

BREAKING : ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ರೆ ಕ್ರಮ ಕೈಗೊಳ್ತೆವೆ : ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ

28/07/2025 11:14 AM

ನಟ ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಸಂದೇಶ ವಿಚಾರ : ಇಂದು ಸೈಬರ್ ಕ್ರೈಂಗೆ ದೂರು ನೀಡಲಿರುವ ನಟಿ ರಮ್ಯಾ

28/07/2025 10:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಭ್ರಷ್ಠರನ್ನ ಜೈಲಿಗೆ ಕಳುಹಿಸುವುದೇ ನನ್ನ ಗ್ಯಾರೆಂಟಿ : ಛತ್ತೀಸ್ಗಢದಲ್ಲಿ ‘ಪ್ರಧಾನಿ ಮೋದಿ’ ಘರ್ಜನೆ
INDIA

ಭ್ರಷ್ಠರನ್ನ ಜೈಲಿಗೆ ಕಳುಹಿಸುವುದೇ ನನ್ನ ಗ್ಯಾರೆಂಟಿ : ಛತ್ತೀಸ್ಗಢದಲ್ಲಿ ‘ಪ್ರಧಾನಿ ಮೋದಿ’ ಘರ್ಜನೆ

By KannadaNewsNow08/04/2024 3:18 PM

ನವದೆಹಲಿ : ಕಾಂಗ್ರೆಸ್ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಭಾರತದ ಗುರುತಾಗಿತ್ತು. ಆದ್ರೆ, ಭ್ರಷ್ಠರನ್ನ ಜೈಲಿಗೆ ಕಳುಹಿಸುವುದೇ ನನ್ನ ಗ್ಯಾರೆಂಟಿ ಎಂದು ಪ್ರಧಾನಿ ಮೋದಿ ಘರ್ಜಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಏಪ್ರಿಲ್ 8) ಛತ್ತೀಸ್ಗಢ ಮತ್ತು ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷದ ಲೋಕಸಭಾ 2024 ರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ಛತ್ತೀಸ್ ಗಢದ ಬಸ್ತಾರ್’ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಂತರ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಮತ್ತೊಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಛತ್ತೀಸ್ ಗಢದಲ್ಲಿ ಮೋದಿ.!
ಛತ್ತೀಸ್ ಗಢದ ಬಸ್ತಾರ್ ಲೋಕಸಭಾ ಕ್ಷೇತ್ರದ ಭಾನ್ಪುರಿಯ ಆಂಬಲ್ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕಶ್ಯಪ್ ಅವರನ್ನ ಬೆಂಬಲಿಸಲು ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ಮಾತನಾಡಿದರು.

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕಳೆದ 10 ವರ್ಷಗಳಲ್ಲಿ ನನ್ನ ಸರ್ಕಾರವನ್ನ ಬೆಂಬಲಿಸಿದ ಜನರಿಗೆ ಧನ್ಯವಾದ ಹೇಳಲು ಛತ್ತೀಸ್ ಗಢಕ್ಕೆ ಬಂದಿದ್ದೇನೆ ಎಂದರು.

“ಛತ್ತೀಸ್ಗಢ ನನಗೆ ಆಶೀರ್ವಾದ ನೀಡುವಲ್ಲಿ ಯಾವುದೇ ಅವಕಾಶವನ್ನ ಬಿಟ್ಟುಕೊಟ್ಟಿಲ್ಲ… ಇಂದು ನಮ್ಮನ್ನು ಆಶೀರ್ವದಿಸಲು ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬಂದಿದ್ದೀರಿ. ನೀವು ಇಲ್ಲಿ ಬಿಜೆಪಿ ಸರ್ಕಾರವನ್ನು ರಚಿಸಿದ್ದೀರಿ ಮಾತ್ರವಲ್ಲ, ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯವನ್ನು ಬಲಪಡಿಸಿದ್ದೀರಿ” ಎಂದು ಅವರು ಹೇಳಿದರು.

ಲೋಕಸಭಾ ಚುನಾವಣೆ 2024 ರ ಮೊದಲ ಹಂತದ ಮತದಾನವು ಹತ್ತಿರದಲ್ಲಿದ್ದು, ಬಿಜೆಪಿ ಕೇಂದ್ರದಲ್ಲಿ ಮೂರನೇ ಅವಧಿಗೆ ಅಧಿಕಾರಕ್ಕೇರಲು ಎದುರು ನೋಡುತ್ತಿದೆ ಎಂದರು.

ಬಡವರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಾಂಗ್ರೆಸ್ ಎಂದಿಗೂ ಅರ್ಥಮಾಡಿಕೊಳ್ಳಲಿಲ್ಲ ಮತ್ತು ಅದರ ಆಡಳಿತಾವಧಿಯಲ್ಲಿ ಭ್ರಷ್ಟಾಚಾರವು ದೇಶದ ಗುರುತಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು.

“ಹಲವು ದಶಕಗಳ ನಂತರ ದೇಶವು ಬಿಜೆಪಿಯ ಸ್ಥಿರ ಮತ್ತು ಬಲವಾದ ಸರ್ಕಾರವನ್ನ ನೋಡಿದೆ. ನಮ್ಮ ಸರ್ಕಾರದ ಅತಿದೊಡ್ಡ ಆದ್ಯತೆ ಬಡವರ ಕಲ್ಯಾಣವಾಗಿತ್ತು. ಸ್ವಾತಂತ್ರ್ಯದ ನಂತರ, ಕಾಂಗ್ರೆಸ್ ಸರ್ಕಾರವು ದಶಕಗಳ ಕಾಲ ಬಡವರ ಅಗತ್ಯಗಳನ್ನು ನಿರ್ಲಕ್ಷಿಸಿತು, ಕಾಂಗ್ರೆಸ್ ಎಂದಿಗೂ ಬಡವರ ಬಗ್ಗೆ ಕಾಳಜಿ ವಹಿಸಲಿಲ್ಲ ಮತ್ತು ಅವರ ಸಮಸ್ಯೆಗಳನ್ನ ಸಹ ಅರ್ಥಮಾಡಿಕೊಳ್ಳಲಿಲ್ಲ… ನನ್ನ ಸರ್ಕಾರದ ಪ್ರಯತ್ನದಿಂದಾಗಿ 25 ಕೋಟಿ ಜನರು ಬಡತನ ರೇಖೆಗಿಂತ ಮೇಲಕ್ಕೆ ಏರಿದ್ದಾರೆ” ಎಂದು ಅವರು ಹೇಳಿದರು.

ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್ ನ ಛಾಪು ಇದೆ ಎಂಬ ತಮ್ಮ ಹಿಂದಿನ ಹೇಳಿಕೆಯನ್ನ ಅವರು ಪುನರುಚ್ಚರಿಸಿದರು.

ಸ್ವಾತಂತ್ರ್ಯದ ನಂತರ, ದೇಶವನ್ನ ಲೂಟಿ ಮಾಡಲು ಪರವಾನಗಿ ಇದೆ ಎಂದು ಕಾಂಗ್ರೆಸ್ ಭಾವಿಸಿತ್ತು, ಆದರೆ 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ಮೋದಿ ಕಾಂಗ್ರೆಸ್ನ ಲೂಟಿ ಪರವಾನಗಿಯನ್ನ ರದ್ದುಗೊಳಿಸಿದರು ಎಂದು ಅವರು ಹೇಳಿದರು.

 

ಮೋದಿಯವರ ಶಾಶ್ವತ ಗ್ಯಾರಂಟಿ ಮುಂದೆ ಸಿದ್ದರಾಮಯ್ಯ ಗ್ಯಾರಂಟಿ ಏನೂ ಅಲ್ಲ- ಬೊಮ್ಮಾಯಿ

ಐಫೋನ್ ಮಾತ್ರವಲ್ಲ, ಭಾರತದಲ್ಲಿ 78,000 ಮನೆಗಳನ್ನು ನಿರ್ಮಿಸಲು ಆಪಲ್ ಎಕೋ ಸಿಸ್ಟಂ ಸಹಾಯ- ವರದಿ | Apple Ecosystem

ಹಿಂದೂ ವಿವಾಹ ಕಾಯ್ದೆಯಡಿ ‘ಕನ್ಯಾದಾನ’ ಕಡ್ಡಾಯವಲ್ಲ, ಸಪ್ತಪದಿ ಕಡ್ಡಾಯ : ಹೈಕೋರ್ಟ್

My guarantee is to send the corrupt to jail: PM Modi in Chhattisgarh ಭ್ರಷ್ಠರನ್ನ ಜೈಲಿಗೆ ಕಳುಹಿಸುವುದೇ ನನ್ನ ಗ್ಯಾರೆಂಟಿ : ಛತ್ತೀಸ್ಗಢದಲ್ಲಿ 'ಪ್ರಧಾನಿ ಮೋದಿ' ಘರ್ಜನೆ
Share. Facebook Twitter LinkedIn WhatsApp Email

Related Posts

Breaking:ಸೆನ್ಸೆಕ್ಸ್ 300 ಅಂಕಗಳ ಕುಸಿತ, 24,800ಕ್ಕಿಂತ ಕೆಳಗಿಳಿದ ನಿಫ್ಟಿ, ಕೋಟಕ್ ಬ್ಯಾಂಕ್ ಶೇ.4ರಷ್ಟು ಕುಸಿತ

28/07/2025 10:14 AM1 Min Read

BREAKING: ಹಿಂಡನ್ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ದೋಷ: ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ 12 ಗಂಟೆಗಳ ಕಾಲ ವಿಳಂಬ

28/07/2025 10:09 AM1 Min Read

Shocking: ಜಲಂಧರ್ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ಕಡಿತ, 3 ರೋಗಿಗಳ ಸಾವು

28/07/2025 9:52 AM1 Min Read
Recent News

BREAKING : ಬೆಂಗಳೂರಲ್ಲಿ ನಿಲ್ಲದ ಪುಂಡರ ಅಟ್ಟಹಾಸ : 10ಕ್ಕೂ ಹೆಚ್ಚು ಬೈಕ್ ಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

28/07/2025 11:16 AM

BREAKING : ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ರೆ ಕ್ರಮ ಕೈಗೊಳ್ತೆವೆ : ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ

28/07/2025 11:14 AM

ನಟ ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಸಂದೇಶ ವಿಚಾರ : ಇಂದು ಸೈಬರ್ ಕ್ರೈಂಗೆ ದೂರು ನೀಡಲಿರುವ ನಟಿ ರಮ್ಯಾ

28/07/2025 10:33 AM

BIG NEWS : ಜನರ ಮಾನಸಿಕ ಆರೋಗ್ಯ ನೋಡೋಕೆ ಸಾಧ್ಯವಿಲ್ಲ : ನಟಿ ರಮ್ಯಾಗೆ ರಕ್ಷಿತಾ ಪ್ರೇಮ್ ಟಾಂಗ್!

28/07/2025 10:20 AM
State News
KARNATAKA

BREAKING : ಬೆಂಗಳೂರಲ್ಲಿ ನಿಲ್ಲದ ಪುಂಡರ ಅಟ್ಟಹಾಸ : 10ಕ್ಕೂ ಹೆಚ್ಚು ಬೈಕ್ ಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

By kannadanewsnow0528/07/2025 11:16 AM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮಿತಿ ಮೀರುತ್ತಿದೆ. ಪೊಲೀಸರು ಎಷ್ಟೇ ಕಠಿಣವಾದ ಕ್ರಮ ತೆಗೆದುಕೊಂಡರು ಸಹ ಕಿಡಿಗೇಡಿಗಳು ತಮ್ಮ…

BREAKING : ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ರೆ ಕ್ರಮ ಕೈಗೊಳ್ತೆವೆ : ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ

28/07/2025 11:14 AM

ನಟ ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಸಂದೇಶ ವಿಚಾರ : ಇಂದು ಸೈಬರ್ ಕ್ರೈಂಗೆ ದೂರು ನೀಡಲಿರುವ ನಟಿ ರಮ್ಯಾ

28/07/2025 10:33 AM

BIG NEWS : ಜನರ ಮಾನಸಿಕ ಆರೋಗ್ಯ ನೋಡೋಕೆ ಸಾಧ್ಯವಿಲ್ಲ : ನಟಿ ರಮ್ಯಾಗೆ ರಕ್ಷಿತಾ ಪ್ರೇಮ್ ಟಾಂಗ್!

28/07/2025 10:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.