Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇನ್ಮುಂದೆ ‘ಬೆಳ್ಳಿ’ಯೂ ಚಿನ್ನದಂತೆ ಪರಿಗಣನೆ ; ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ, ಸೆ. 1ರಿಂದ ಜಾರಿ

28/08/2025 3:11 PM

ಆ.30ರಂದು ಚಿತ್ರದುರ್ಗದಲ್ಲಿ ‘ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್‌ ದೃಷ್ಟಿಕೋನ’ ವಿಚಾರಸಂಕಿರಣ

28/08/2025 3:10 PM

SHOCKING : ರಸ್ತೆ ದಾಟುತ್ತಿದ್ದ ಯುವತಿಯರನ್ನು ಮುಟ್ಟಿ ಕಿರುಕುಳ : ಕಿಡಿಗೇಡಿಗಳ ವಿಡಿಯೋ ವೈರಲ್ | WATCH VIDEO

28/08/2025 3:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಾಹನ ಸವಾರರೇ ಗಮನಿಸಿ : ನಾಳೆಯಿಂದ 3 ದಿನ ಬೆಂಗಳೂರಿನ ಈ ಮಾರ್ಗಗಳಲ್ಲಿ ಸಂಚಾರ ಬಂದ್
KARNATAKA

ವಾಹನ ಸವಾರರೇ ಗಮನಿಸಿ : ನಾಳೆಯಿಂದ 3 ದಿನ ಬೆಂಗಳೂರಿನ ಈ ಮಾರ್ಗಗಳಲ್ಲಿ ಸಂಚಾರ ಬಂದ್

By kannadanewsnow5720/10/2024 10:38 AM

ಬೆಂಗಳೂರು :ರಾಜಾಜಿನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ 10ನೇ ಮುಖ್ಯರಸ್ತೆ, ರಾಮಮಂದಿರ ರಸ್ತೆಯಲ್ಲಿರುವ ಶ್ರೀರಾಮಮಂದಿರ ದೇವಸ್ಥಾನದ ಬಳಿ ಶ್ರೀರಾಮಾಂಜನೇಯ ಪ್ರತಿಮೆಯ ಚರ ಪ್ರತಿಷ್ಠಾಪನಾ ಮಹೋತ್ಸವ ಇರುವುದರಿಂದ ನಾಳೆಯಿಂದ 3 ದಿನ ಹಲವು ಸಂಚಾರ ಮಾರ್ಗಗಳಲ್ಲಿ ಬಂದ್ ಮಾಡಲಾಗಿದೆ.

ದಿನಾಂಕ: 21.10.2024 ರಿಂದ 23-10-2024 ರವರೆಗೆ ರಾಜಾಜಿನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ 10ನೇ ಮುಖ್ಯರಸ್ತೆ, ರಾಮಮಂದಿರ ರಸ್ತೆಯಲ್ಲಿರುವ ಶ್ರೀರಾಮಮಂದಿರ ದೇವಸ್ಥಾನದ ಬಳಿ ಶ್ರೀರಾಮಾಂಜನೇಯ ಪ್ರತಿಮೆಯ ಚರ ಪ್ರತಿಷ್ಠಾಪನಾ ಮಹೋತ್ಸವ ಇರುವುದರಿಂದ ಸುಮಾರು 20.000 ಭಕ್ತಾದಿಗಳು ಸೇರುವುದರಿಂದ ರಾಜಾಜಿನಗರದ ಹಳೇ ಪೊಲೀಸ್ ಠಾಣಾ ಸರ್ಕಲ್ ಕಡೆಯಿಂದ ರಾಮಮಂದಿರದ ಕಡೆಗೆ (10ನೇ ಮುಖ್ಯ ರಸ್ತೆ, 3ನೇ ಬ್ಲಾಕ್ ರಾಜಾಜಿನಗರ) ಹೋಗುವ ಹಾಗೂ ರಾಜಾಜಿನಗರ ಎಂಟ್ರೆನ್ಸ್ ಕಡೆಯಿಂದ ರಾಮಮಂದಿರದ ಕಡೆಗೆ ಬರುವ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಭಂದಿಸಲಾಗಿದ್ದು, ಈ ಕೆಳಕಂಡಂತೆ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ.

> ಇ.ಎಸ್.ಐ ಸಿಗ್ನಲ್ ಕಡೆಯಿಂದ ಬರುವ ಬಸ್‌ಗಳು/ವಾಹನಗಳು ಹಳೇ ಪೊಲೀಸ್ ಠಾಣಾ ಸರ್ಕಲ್ ಬಳಿ ಬಲ ತಿರುವು ಪಡೆದುಕೊಳ್ಳದೇ ಮುಂದೆ ಚಲಿಸಿ ಡಾ||ರಾಜ್ ಕುಮಾರ್ ರಸ್ತೆಗೆ ಸೇರುವುದು.

> ರಾಜಾಜಿನಗರ ಎಂಟ್ರೆನ್ಸ್ ಕಡೆಯಿಂದ ಬರುವ ಬಸ್‌ ಗಳು/ವಾಹನಗಳು ವಾಟಾಳ್ ನಾಗರಾಜ್ ರಸ್ತೆಯಲ್ಲಿ ಬಂದು ರಾಮಮಂದಿರದ ಬಳಿ (10ನೇ ಮುಖ್ಯ ರಸ್ತೆಯಲ್ಲಿ) ಬಲ ತಿರುವು ಪಡೆದುಕೊಳ್ಳದೆ ವಾಟಾಳ್ ನಾಗರಾಜ್ ರಸ್ತೆಯಲ್ಲಿ ಚಲಿಸಿ ಭಾಷ್ಯಂ ಸರ್ಕಲ್ ಕಡೆಗೆ ಚಲಿಸುವುದು.

 

Motorists note: Traffic closed on these routes in Bangalore for 3 days from tomorrow ವಾಹನ ಸವಾರರೇ ಗಮನಿಸಿ : ನಾಳೆಯೊಳಗೆ ʻHSRPʼ ನಂಬರ್‌ ಪ್ಲೇಟ್‌ ಹಾಕಿಸದಿದ್ರೆ ದಂಡ ಬೀಳುತ್ತೆ ಹುಷಾರು!
Share. Facebook Twitter LinkedIn WhatsApp Email

Related Posts

ಆ.30ರಂದು ಚಿತ್ರದುರ್ಗದಲ್ಲಿ ‘ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್‌ ದೃಷ್ಟಿಕೋನ’ ವಿಚಾರಸಂಕಿರಣ

28/08/2025 3:10 PM1 Min Read

BREAKING: ಮಂಗಳೂರಿನ ಉಳ್ಳಾಲ ತಲಪಾಡಿಯಲ್ಲಿ ಬಸ್-ಆಟೋ ರಿಕ್ಷಾ ನಡುವೆ ಭೀಕರ ಅಪಘಾತ: ಐವರು ಸಾವು

28/08/2025 3:04 PM1 Min Read

ಪತ್ರಿಕಾ ವಿತರಕರು-ಏಜೆಂಟರು ಪತ್ರಿಕೋದ್ಯಮದ ಬೆನ್ನುಮೂಳೆ: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್

28/08/2025 2:50 PM2 Mins Read
Recent News

ಇನ್ಮುಂದೆ ‘ಬೆಳ್ಳಿ’ಯೂ ಚಿನ್ನದಂತೆ ಪರಿಗಣನೆ ; ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ, ಸೆ. 1ರಿಂದ ಜಾರಿ

28/08/2025 3:11 PM

ಆ.30ರಂದು ಚಿತ್ರದುರ್ಗದಲ್ಲಿ ‘ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್‌ ದೃಷ್ಟಿಕೋನ’ ವಿಚಾರಸಂಕಿರಣ

28/08/2025 3:10 PM

SHOCKING : ರಸ್ತೆ ದಾಟುತ್ತಿದ್ದ ಯುವತಿಯರನ್ನು ಮುಟ್ಟಿ ಕಿರುಕುಳ : ಕಿಡಿಗೇಡಿಗಳ ವಿಡಿಯೋ ವೈರಲ್ | WATCH VIDEO

28/08/2025 3:09 PM

BREAKING: ಮಂಗಳೂರಿನ ಉಳ್ಳಾಲ ತಲಪಾಡಿಯಲ್ಲಿ ಬಸ್-ಆಟೋ ರಿಕ್ಷಾ ನಡುವೆ ಭೀಕರ ಅಪಘಾತ: ಐವರು ಸಾವು

28/08/2025 3:04 PM
State News
KARNATAKA

ಆ.30ರಂದು ಚಿತ್ರದುರ್ಗದಲ್ಲಿ ‘ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್‌ ದೃಷ್ಟಿಕೋನ’ ವಿಚಾರಸಂಕಿರಣ

By kannadanewsnow0928/08/2025 3:10 PM KARNATAKA 1 Min Read

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯು ಚಿತ್ರದುರ್ಗ ಪತ್ರಕರ್ತರ ಭವನದ ಡಾ. ಬಿ.ಆರ್.‌ ಅಂಬೇಡ್ಕರ್‌ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ…

BREAKING: ಮಂಗಳೂರಿನ ಉಳ್ಳಾಲ ತಲಪಾಡಿಯಲ್ಲಿ ಬಸ್-ಆಟೋ ರಿಕ್ಷಾ ನಡುವೆ ಭೀಕರ ಅಪಘಾತ: ಐವರು ಸಾವು

28/08/2025 3:04 PM

ಪತ್ರಿಕಾ ವಿತರಕರು-ಏಜೆಂಟರು ಪತ್ರಿಕೋದ್ಯಮದ ಬೆನ್ನುಮೂಳೆ: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್

28/08/2025 2:50 PM

ವಾರಂಟಿಯಿದ್ದರೂ ರಿಪೇರಿಗೆ ಹಣ ಕೇಳಿದ ‘ಓಲಾ ಸರ್ವಿಸ್ ಸೆಂಟರ್’ಗೆ 67,348 ಪರಿಹಾರ ನೀಡಲು ಕೋರ್ಟ್ ಆದೇಶ

28/08/2025 2:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.