Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Good News ; ಪತಿ-ಪತ್ನಿಗೆ ಸಿಹಿ ಸುದ್ದಿ ; ಈ ಯೋಜನೆಯಲ್ಲಿ ಠೇವಣಿ ಇಟ್ಟರೆ ಪ್ರತಿ ತಿಂಗಳು 9000 ರೂಪಾಯಿ ಲಭ್ಯ

25/07/2025 5:06 PM

ಪ್ರಯಾಣಿಕರ ಗಮನಕ್ಕೆ: ನೈರುತ್ಯ ರೈಲ್ವೆಯಿಂದ ವೇಲಂಕಣಿ ಜಾತ್ರೆಗೆ ವಿಶೇಷ ರೈಲು ಸಂಚಾರದ ವ್ಯವಸ್ಥೆ

25/07/2025 5:06 PM

‘BMTC ನೌಕರ’ರ ಒಳಿತಿಗಾಗಿ ‘ಸಚಿವ ರಾಮಲಿಂಗಾರೆಡ್ಡಿ’ ಮಹತ್ವದ ಹೆಜ್ಜೆ: BOB ಜೊತೆಗೆ ‘ವಿಮಾ ಒಡಂಬಡಿಕೆ’

25/07/2025 4:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘BMTC ನೌಕರ’ರ ಒಳಿತಿಗಾಗಿ ‘ಸಚಿವ ರಾಮಲಿಂಗಾರೆಡ್ಡಿ’ ಮಹತ್ವದ ಹೆಜ್ಜೆ: BOB ಜೊತೆಗೆ ‘ವಿಮಾ ಒಡಂಬಡಿಕೆ’
KARNATAKA

‘BMTC ನೌಕರ’ರ ಒಳಿತಿಗಾಗಿ ‘ಸಚಿವ ರಾಮಲಿಂಗಾರೆಡ್ಡಿ’ ಮಹತ್ವದ ಹೆಜ್ಜೆ: BOB ಜೊತೆಗೆ ‘ವಿಮಾ ಒಡಂಬಡಿಕೆ’

By kannadanewsnow0925/07/2025 4:59 PM

ಬೆಂಗಳೂರು: ಬಿಎಂಟಿಸಿ ನೌಕರರ ಒಳಿತಿಗಾಗಿ ಕಾರ್ಮಿಕ ಕಲ್ಯಾಣದತ್ತ ಮತ್ತೊಂದು ಪ್ರಗತಿ ಹೆಜ್ಜೆಯನ್ನು ಸಚಿವ ರಾಮಲಿಂಗಾರೆಡ್ಡಿ ಇರಿಸಿದ್ದಾರೆ. ಬಿಎಂಟಿಸಿ ನೌಕರರ ಏಳಿಗೆಗಾಗಿ ಬ್ಯಾಂಕ್ ಆಫ್ ಬರೋಡಾ ಜತೆ ಐದು ವರ್ಷಗಳ ವಿಮಾ ಒಡಂಬಡಿಕೆ ಮಾಡಿಕೊಂಡಿದ್ದಾರೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೌಕರರ ಭದ್ರತೆ ಮತ್ತು ಕಲ್ಯಾಣಕ್ಕೆ ಬದ್ಧವಾಗಿದೆ. ಈ ನಿಟ್ಟಿನಲ್ಲಿ, ನೌಕರರು ತಮ್ಮ ಕರ್ತವ್ಯ ನಿರ್ವಹಣೆಯ ವೇಳೆ ಅಥವಾ ವ್ಯಕ್ತಿಗತ ಅಪಘಾತದಿಂದ ಮೃತಪಟ್ಟರೆ ಅವರ ಕುಟುಂಬದವರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ, ಸಂಸ್ಥೆಯು ಬ್ಯಾಂಕ್ ಆಫ್ ಬರೋಡಾದೊಂದಿಗೆ ಐದು ವರ್ಷಗಳ ಅವಧಿಗೆ ವಿಮಾ ಸೇವೆಗಳ ಒಡಂಬಡಿಕೆ ಮಾಡಿಕೊಂಡಿದೆ.

ಈ ಒಡಂಬಡಿಕೆ 2025ರ ಜುಲೈ 25 ರಂದು ಬೆಂ.ಮ.ಸಾ.ಸಂಸ್ಥೆ ಹಾಗೂ ಬ್ಯಾಂಕ್ ಆಫ್ ಬರೋಡಾ ನಡುವಿನ ಸಹಕಾರದ ಒಂದು ಹೊಸ ಅಧ್ಯಾಯವಾಗಿದೆ. ಈ ವಿಶೇಷ ಸಂದರ್ಭದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವರು ರಾಮಲಿಂಗಾರೆಡ್ಡಿ ಅವರು ಹಾಗೂ ಬ್ಯಾಂಕ್ ಆಫ್ ಬರೋಡಾದ ಮನೋಜ್ ಚಾಯಾಣಿ, ಪ್ರಧಾನ ಮಹಾಪ್ರಬಂಧಕರು ಹಾಗೂ ಬೆಂಗಳೂರು ವಲಯದ ವಲಯಾಧಿಕಾರಿಗಳು ಒಡಂಬಡಿಕೆಯ ಪತ್ರವನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ಒಡಂಬಡಿಕೆಯ ಮುಖ್ಯ ಅಂಶಗಳು:

ವಿತರಣಾ ಬ್ಯಾಂಕ್: ಬ್ಯಾಂಕ್ ಆಫ್ ಬರೋಡಾ
ಅರ್ಹತೆ: ಈ ಬ್ಯಾಂಕಿನಲ್ಲಿ ವೇತನ ಖಾತೆ ಹೊಂದಿರುವ ಬಿಎಂಟಿಸಿ ನೌಕರರು/ಅಧಿಕಾರಿಗಳು

ಪ್ರಮುಖ ವಿಮಾ ಸೌಲಭ್ಯಗಳು:

1. ✅ ವೈಯಕ್ತಿಕ ಅಪಘಾತದ ಮರಣ – ₹1.00 ಕೋಟಿ ಪರಿಹಾರ
2. ✅ ಕರ್ತವ್ಯ ನಿರ್ವಹಣೆ ವೇಳೆ ಅಪಘಾತ ಮರಣ – ₹1.25 ಕೋಟಿ ಪರಿಹಾರ
3. ✅ ವಿಮಾನ ಅಪಘಾತದ ಮರಣ – ₹1.00 ಕೋಟಿ ಪರಿಹಾರ
4. ✅ ಶಾಶ್ವತ ಪೂರ್ಣ ಅಂಗವಿಕಲತೆ (PTD) – ₹1.00 ಕೋಟಿ ಪರಿಹಾರ
5. ✅ ಶಾಶ್ವತ ಭಾಗಶಃ ಅಂಗವಿಕಲತೆ (PPD) – ₹75 ಲಕ್ಷ ಪರಿಹಾರ
6. ✅ ಸ್ವಾಭಾವಿಕ ಮರಣ – ₹10 ಲಕ್ಷ ಪರಿಹಾರ

ಈ ಒಡಂಬಡಿಕೆಯು ಬಿಎಂಟಿಸಿ ನೌಕರರಿಗೆ ಬದ್ಧತೆಯಿಂದ ಭದ್ರತೆಯ ಬಲ ನೀಡುವ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ಸಂಸ್ಥೆಯು ತನ್ನ ನೌಕರರ ಸೌಭಾಗ್ಯ ಮತ್ತು ಭದ್ರತೆಗೆ ಪ್ರಾಮುಖ್ಯತೆ ನೀಡುತ್ತಲೇ ಮುಂದಿನ ದಿನಗಳಲ್ಲೂ ಇಂತಹ ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತರಲು ನಿರಂತರವಾಗಿ ಶ್ರಮಿಸಲಿದೆ.

ಈ ಸಂದರ್ಭದಲ್ಲಿ ರಾಮಚಂದ್ರನ್.ಆರ್., ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ, ಮೊಹಮ್ಮದ್ ರಿಜ್ವಾನ್ ನವಾಬ್, ಉಪಾಧ್ಯಕ್ಷರು, ಕರಾರಸನಿಗಮ, ಅಕ್ರಂ ಪಾಷ, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ಕರಾರಸನಿಗಮ, ಶೈಲೆಂದ್ರಕುಮಾರ ಸಿಂಗ್, ಉಪ ಮಹಾಪ್ರಬಂಧಕರು, ಬೆಂಗಳೂರು ದಕ್ಷಿಣ ವಲಯ, ಸುಮಿತ್ ಕುಮಾರ್ ಮಿಶ್ರಾ, ಉಪ ಮಹಾಪ್ರಬಂಧಕರು, ಬೆಂಗಳೂರು ವಲಯ, ವೆಂಕಟ್ರಮಣಿ ಶ್ರೀಪೂರ್ಣಾ, ಉಪ ಮಹಾಪ್ರಬಂಧಕರು, ದಕ್ಷಿಣ ಕ್ಲಸ್ಟರ್ ಹಾಗೂ ಸಂಸ್ಥೆಯ ಅಧಿಕಾರಿ/ಸಿಬ್ಬಂದಿಗಳು  ಉಪಸ್ಥಿತರಿದ್ದರು.

BREAKING: ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ

BREAKING : ರಾಜ್ಯದಲ್ಲಿ ಈ ಬಾರಿ ಹೆಚ್ಚುವರಿ 5 ಲಕ್ಷ ಹೆಕ್ಟರ್ ಬಿತ್ತನೆಯಿಂದ `ರಸಗೊಬ್ಬರ’ ಕೊರತೆ : ಸಚಿವ ಚಲುವರಾಯಸ್ವಾಮಿ

Share. Facebook Twitter LinkedIn WhatsApp Email

Related Posts

ಪ್ರಯಾಣಿಕರ ಗಮನಕ್ಕೆ: ನೈರುತ್ಯ ರೈಲ್ವೆಯಿಂದ ವೇಲಂಕಣಿ ಜಾತ್ರೆಗೆ ವಿಶೇಷ ರೈಲು ಸಂಚಾರದ ವ್ಯವಸ್ಥೆ

25/07/2025 5:06 PM2 Mins Read

BREAKING: ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ

25/07/2025 4:53 PM1 Min Read

ನಿಖಿಲ್ ನ ರಾಜ್ಯದ ಜನತೆ ಕಾಮಿಡಿ ಪೀಸ್ ತರ ನೋಡ್ತಿದ್ದಾರೆ: ಮದ್ದೂರು ಶಾಸಕ ಕೆ.ಎಂ.ಉದಯ್ ವ್ಯಂಗ್ಯ

25/07/2025 4:45 PM1 Min Read
Recent News

Good News ; ಪತಿ-ಪತ್ನಿಗೆ ಸಿಹಿ ಸುದ್ದಿ ; ಈ ಯೋಜನೆಯಲ್ಲಿ ಠೇವಣಿ ಇಟ್ಟರೆ ಪ್ರತಿ ತಿಂಗಳು 9000 ರೂಪಾಯಿ ಲಭ್ಯ

25/07/2025 5:06 PM

ಪ್ರಯಾಣಿಕರ ಗಮನಕ್ಕೆ: ನೈರುತ್ಯ ರೈಲ್ವೆಯಿಂದ ವೇಲಂಕಣಿ ಜಾತ್ರೆಗೆ ವಿಶೇಷ ರೈಲು ಸಂಚಾರದ ವ್ಯವಸ್ಥೆ

25/07/2025 5:06 PM

‘BMTC ನೌಕರ’ರ ಒಳಿತಿಗಾಗಿ ‘ಸಚಿವ ರಾಮಲಿಂಗಾರೆಡ್ಡಿ’ ಮಹತ್ವದ ಹೆಜ್ಜೆ: BOB ಜೊತೆಗೆ ‘ವಿಮಾ ಒಡಂಬಡಿಕೆ’

25/07/2025 4:59 PM

ನರೇಂದ್ರ ಮೋದಿ ದೊಡ್ಡ ಸಮಸ್ಯೆಯಲ್ಲ, ಕೇವಲ ಪ್ರದರ್ಶನ : ‘ರಾಹುಲ್ ಗಾಂಧಿ’ ವಾಗ್ದಾಳಿ

25/07/2025 4:55 PM
State News
KARNATAKA

ಪ್ರಯಾಣಿಕರ ಗಮನಕ್ಕೆ: ನೈರುತ್ಯ ರೈಲ್ವೆಯಿಂದ ವೇಲಂಕಣಿ ಜಾತ್ರೆಗೆ ವಿಶೇಷ ರೈಲು ಸಂಚಾರದ ವ್ಯವಸ್ಥೆ

By kannadanewsnow0925/07/2025 5:06 PM KARNATAKA 2 Mins Read

ಬೆಂಗಳೂರು: ದೇಶದ ಪ್ರಮುಖ ಕ್ರೈಸ್ತ ಯಾತ್ರಾ ಕೇಂದ್ರಗಳಲ್ಲಿ ಒಂದಾದ, ‘ಲೌರ್ಡ್ಸ್ ಆಫ್ ದಿ ಈಸ್ಟ್’ ಎಂದೇ ಖ್ಯಾತವಾಗಿರುವ ತಮಿಳುನಾಡಿನ ಬೆಸಿಲಿಕಾ ಆಫ್…

‘BMTC ನೌಕರ’ರ ಒಳಿತಿಗಾಗಿ ‘ಸಚಿವ ರಾಮಲಿಂಗಾರೆಡ್ಡಿ’ ಮಹತ್ವದ ಹೆಜ್ಜೆ: BOB ಜೊತೆಗೆ ‘ವಿಮಾ ಒಡಂಬಡಿಕೆ’

25/07/2025 4:59 PM

BREAKING: ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ

25/07/2025 4:53 PM

ನಿಖಿಲ್ ನ ರಾಜ್ಯದ ಜನತೆ ಕಾಮಿಡಿ ಪೀಸ್ ತರ ನೋಡ್ತಿದ್ದಾರೆ: ಮದ್ದೂರು ಶಾಸಕ ಕೆ.ಎಂ.ಉದಯ್ ವ್ಯಂಗ್ಯ

25/07/2025 4:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.