Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಬೆಂಗಳೂರಿನ ಸಮಸ್ಯೆ’ಗಳಿಗೆ ಪರಿಹಾರ ಸೂಚಿಸಿ, ಬರೋಬ್ಬರಿ ’25 ಲಕ್ಷ ಬಹುಮಾನ’ ಗೆಲ್ಲಿ

21/11/2025 5:50 AM

BIG NEWS : ರಾಜ್ಯದಲ್ಲಿ ಸಂಚಾರ ಪೊಲೀಸ್ ದಂಡಕ್ಕೆ ಮತ್ತೆ 50% ರಿಯಾಯಿತಿ ಪ್ರಕಟ : ಇಂದಿನಿಂದಲೇ ಡಿಸ್ಕೌಂಟ್ ಜಾರಿ.!

21/11/2025 5:48 AM

BIG NEWS : `ಬೆಂಗಳೂರು ಟೆಕ್ ಸಮ್ಮಿಟ್’ನಲ್ಲಿ 2,600 ಕೋಟಿ ರೂ. ಮೌಲ್ಯದ ಒಡಂಬಡಿಕೆ : 3,500 ಉದ್ಯೋಗ ಸೃಷ್ಟಿ

21/11/2025 5:47 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಸಚಿವೆ ಲಕ್ಷ್ಮೀ ಹೆಬ್ಬಾಳಕರ್’ ಅವರು ‘ಮಾರ್ಡನ್ ಇಂದಿರಾಗಾಂಧಿ’: ವಿನಯ ಗುರೂಜಿ ಶ್ಲಾಘನೆ
KARNATAKA

‘ಸಚಿವೆ ಲಕ್ಷ್ಮೀ ಹೆಬ್ಬಾಳಕರ್’ ಅವರು ‘ಮಾರ್ಡನ್ ಇಂದಿರಾಗಾಂಧಿ’: ವಿನಯ ಗುರೂಜಿ ಶ್ಲಾಘನೆ

By kannadanewsnow0929/06/2024 2:39 PM

ಉಡುಪಿ : ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ನಾನು ನೋಡಿದ ದಿಟ್ಟ ಮಹಿಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್. ಮಾರ್ಡನ್ ಇಂದಿರಾ ಗಾಂಧಿ ಸ್ವರೂಪ ಹೊಂದಿರುವವರು ಅವರು. ಹತ್ತು ಜನ ಪುರುಷ ರಾಜಕಾರಣಿಗಳ ಶಕ್ತಿ ಅವರಿಗಿದೆ ಎಂದು ಗೌರಿಗದ್ದೆ ಆಶ್ರಮದ ಅವಧೂತರಾದ ವಿನಯ್ ಗುರೂಜಿ ಶ್ಲಾಘಿಸಿದರು.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಹೇರಂಜಾಲುವಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೆಫ್ ಟಾಕ್ ನ್ಯೂಟ್ರಿಫುಡ್ಸ್ ಪ್ರೈವೇಟ್‌ ಲಿಮಿಟೆಡ್‌ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕಾರ್ಯವೈಖರಿಯನ್ನು ಹೊಗಳಿದರು.

ಸಚಿವರ ಕಾಳಜಿಯಿಂದಲೇ ಕರ್ನಾಟಕ ಸರ್ಕಾರದ ಬಹುನಿರೀಕ್ಷಿತ ಯೋಜನೆ ಗೃಹಲಕ್ಷ್ಮಿ ಇಂದು ಮನೆ ಮನೆಗೆ ತಲುಪುತ್ತಿದೆ. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೇ ಇಂದು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ಅವರ ಆಡಳಿತ ವೈಖರಿ ಇತರರಿಗೂ ಮಾದರಿಯಾಗಿದೆ ಎಂದು ವಿನಯ್ ಗುರೂಜಿ ಹೇಳಿದರು.

ಗ್ರಾಮೀಣ ಪ್ರದೇಶದ ಉದ್ಯಮಿಗಳಿಗೆ ಬೆಂಬಲ

ಮನುಷ್ಯ ಕಷ್ಟಪಟ್ಟು ಮುಂದೆ ಬಂದಿದ್ದರಷ್ಟೇ ಆತನಿಗೆ ಕಷ್ಟಪಟ್ಟವರ ಬೆಲೆ ಗೊತ್ತಿರುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಉದ್ಯಮಗಳು ಸ್ಥಾಪನೆಯಾಗಬೇಕು. ಇಂಥ ಉದ್ಯಮಿಗಳನ್ನು ಬೆಂಬಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಫ್ಯಾಕ್ಟರಿ ಉದ್ಘಾಟಿಸಿದ್ದು ನನಗೆ ತುಂಬಾ ಖುಷಿ ನೀಡಿತು. ಫ್ಯಾಕ್ಟರಿ ಕಟ್ಟೋದು ಅಷ್ಟು ಸುಲಭವಲ್ಲ, ಇದಕ್ಕೆ ಅಡ್ಡಿಪಡಿಸೋರೆ ಜಾಸ್ತಿ. ಪುಟ್ಟ ಹಳ್ಳಿಯಿಂದ ದೆಹಲಿವರೆಗೂ ಉದ್ಯಮ ಹೊಂದಿರುವ ಗೋವಿಂದ ಪೂಜಾರಿ ಅವರ ಸಾಧನೆ ನಿಜಕ್ಕೂ ಮೆಚ್ಚುವಂತದ್ದು ಎಂದರು.

ಈ ವೇಳೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಕೋಟಾ ಶ್ರೀನಿವಾಸ್ ಪೂಜಾರಿ, ಶೆಫ್ ಟಾಕ್ ನ್ಯೂಟ್ರಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಮಾಲೀಕರಾದ ಗೋವಿಂದ ಬಾಬು ಪೂಜಾರಿ, ರಾಜು ಪೂಜಾರಿ, ವಿಜಯ್ ಶೆಟ್ಟಿ, ಸಂಜೀವ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗಮ್ಮ ದೇವಾಡಿಗ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಸಿದ್ಧರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಜುಲೈ.3ರಂದು ಸಿಎಂ ಮನೆಗೆ BJP ಮುತ್ತಿಗೆ: ಬಿ.ವೈ ವಿಜಯೇಂದ್ರ

ಭಾರತ-ಅಮೆರಿಕ ನಡುವಿನ ‘ಸಮತೂಕದ ತೆರಿಗೆ ಒಪ್ಪಂದ’ ಜೂನ್ 30ರವರೆಗೆ ವಿಸ್ತರಣೆ

Share. Facebook Twitter LinkedIn WhatsApp Email

Related Posts

‘ಬೆಂಗಳೂರಿನ ಸಮಸ್ಯೆ’ಗಳಿಗೆ ಪರಿಹಾರ ಸೂಚಿಸಿ, ಬರೋಬ್ಬರಿ ’25 ಲಕ್ಷ ಬಹುಮಾನ’ ಗೆಲ್ಲಿ

21/11/2025 5:50 AM1 Min Read

BIG NEWS : ರಾಜ್ಯದಲ್ಲಿ ಸಂಚಾರ ಪೊಲೀಸ್ ದಂಡಕ್ಕೆ ಮತ್ತೆ 50% ರಿಯಾಯಿತಿ ಪ್ರಕಟ : ಇಂದಿನಿಂದಲೇ ಡಿಸ್ಕೌಂಟ್ ಜಾರಿ.!

21/11/2025 5:48 AM2 Mins Read

BIG NEWS : `ಬೆಂಗಳೂರು ಟೆಕ್ ಸಮ್ಮಿಟ್’ನಲ್ಲಿ 2,600 ಕೋಟಿ ರೂ. ಮೌಲ್ಯದ ಒಡಂಬಡಿಕೆ : 3,500 ಉದ್ಯೋಗ ಸೃಷ್ಟಿ

21/11/2025 5:47 AM1 Min Read
Recent News

‘ಬೆಂಗಳೂರಿನ ಸಮಸ್ಯೆ’ಗಳಿಗೆ ಪರಿಹಾರ ಸೂಚಿಸಿ, ಬರೋಬ್ಬರಿ ’25 ಲಕ್ಷ ಬಹುಮಾನ’ ಗೆಲ್ಲಿ

21/11/2025 5:50 AM

BIG NEWS : ರಾಜ್ಯದಲ್ಲಿ ಸಂಚಾರ ಪೊಲೀಸ್ ದಂಡಕ್ಕೆ ಮತ್ತೆ 50% ರಿಯಾಯಿತಿ ಪ್ರಕಟ : ಇಂದಿನಿಂದಲೇ ಡಿಸ್ಕೌಂಟ್ ಜಾರಿ.!

21/11/2025 5:48 AM

BIG NEWS : `ಬೆಂಗಳೂರು ಟೆಕ್ ಸಮ್ಮಿಟ್’ನಲ್ಲಿ 2,600 ಕೋಟಿ ರೂ. ಮೌಲ್ಯದ ಒಡಂಬಡಿಕೆ : 3,500 ಉದ್ಯೋಗ ಸೃಷ್ಟಿ

21/11/2025 5:47 AM

BIG NEWS: ‘BMTC ಬಸ್ ನಿರ್ವಾಹಕ’ರೇ ಎಚ್ಚರ: ಇನ್ಮುಂದೆ ‘ಶಕ್ತಿ ಯೋಜನೆ ಟಿಕೆಟ್’ ಅನಧಿಕೃತವಾಗಿ ಕೊಟ್ರೆ ಈ ಕ್ರಮ ಫಿಕ್ಸ್

21/11/2025 5:45 AM
State News
KARNATAKA

‘ಬೆಂಗಳೂರಿನ ಸಮಸ್ಯೆ’ಗಳಿಗೆ ಪರಿಹಾರ ಸೂಚಿಸಿ, ಬರೋಬ್ಬರಿ ’25 ಲಕ್ಷ ಬಹುಮಾನ’ ಗೆಲ್ಲಿ

By kannadanewsnow0921/11/2025 5:50 AM KARNATAKA 1 Min Read

ಬೆಂಗಳೂರು: ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ಎದುರಿಸುತ್ತಿರುವ ಟ್ರಾಫಿಕ್‌, ತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವು ಸಮಸ್ಯೆಗಳಿಗೆ ನಿಮ್ಮ ಬಳಿಕ ಉತ್ತಮ…

BIG NEWS : ರಾಜ್ಯದಲ್ಲಿ ಸಂಚಾರ ಪೊಲೀಸ್ ದಂಡಕ್ಕೆ ಮತ್ತೆ 50% ರಿಯಾಯಿತಿ ಪ್ರಕಟ : ಇಂದಿನಿಂದಲೇ ಡಿಸ್ಕೌಂಟ್ ಜಾರಿ.!

21/11/2025 5:48 AM

BIG NEWS : `ಬೆಂಗಳೂರು ಟೆಕ್ ಸಮ್ಮಿಟ್’ನಲ್ಲಿ 2,600 ಕೋಟಿ ರೂ. ಮೌಲ್ಯದ ಒಡಂಬಡಿಕೆ : 3,500 ಉದ್ಯೋಗ ಸೃಷ್ಟಿ

21/11/2025 5:47 AM

BIG NEWS: ‘BMTC ಬಸ್ ನಿರ್ವಾಹಕ’ರೇ ಎಚ್ಚರ: ಇನ್ಮುಂದೆ ‘ಶಕ್ತಿ ಯೋಜನೆ ಟಿಕೆಟ್’ ಅನಧಿಕೃತವಾಗಿ ಕೊಟ್ರೆ ಈ ಕ್ರಮ ಫಿಕ್ಸ್

21/11/2025 5:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.