Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಪಕ್ಷದಲ್ಲಿ ಯಾವುದೇ ಪವರ್ ಸೆಂಟರ್ ಇಲ್ಲ, ಯಾವ ಕ್ರಾಂತಿನೂ ಆಗಲ್ಲ : ಗೃಹ ಸಚಿವ ಜಿ ಪರಮೇಶ್ವರ್

27/06/2025 1:05 PM

BREAKING : `KRS’ ಡ್ಯಾಂ ಸಂಪೂರ್ಣ ಭರ್ತಿ : ಜೂ.29ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ  ಡಿಕೆಶಿ ಬಾಗಿನ ಅರ್ಪಣೆ | KRS Dam

27/06/2025 12:48 PM

ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಅಸಹಜ ಸಾವು ಪ್ರಕರಣ : ಇದು ಕರ್ನಾಟಕ ರಾಜ್ಯಕ್ಕೆ ಕಪ್ಪು ಚುಕ್ಕೆ : HD ಕುಮಾರಸ್ವಾಮಿ

27/06/2025 12:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಾಟ ಮಂತ್ರ ಭೂತ ಪ್ರೇತ ಭಾನಾಮತಿ ಅಂತಹ ಘೋರ ಸಮಸ್ಯೆಗಳಿಗೆ ಆಂಜನೇಯ ಸ್ವಾಮಿಯ ಮೂರ್ತಿ ಇರುವ ಗಂಟೆಯನ್ನು ಮನೆಯಲ್ಲಿ ಇಟ್ಟು ನೋಡಿ!
KARNATAKA

ಮಾಟ ಮಂತ್ರ ಭೂತ ಪ್ರೇತ ಭಾನಾಮತಿ ಅಂತಹ ಘೋರ ಸಮಸ್ಯೆಗಳಿಗೆ ಆಂಜನೇಯ ಸ್ವಾಮಿಯ ಮೂರ್ತಿ ಇರುವ ಗಂಟೆಯನ್ನು ಮನೆಯಲ್ಲಿ ಇಟ್ಟು ನೋಡಿ!

By kannadanewsnow5726/03/2024 8:31 AM
kannada astrology ganapathi

ಮಾಟ ಮಂತ್ರ ಭೂತ ಪ್ರೇತ ಭಾನಾಮತಿ ಅಂತಹ ಘೋರ ಸಮಸ್ಯೆಗಳಿಗೆ ಆಂಜನೇಯ ಸ್ವಾಮಿಯ ಮೂರ್ತಿ ಇರುವ ಗಂಟೆಯನ್ನು ಮನೆಯಲ್ಲಿ ಇಟ್ಟು ನೋಡಿ!

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಒಂದು ವೇಳೆ ಜೀವನದಲ್ಲಿ ಏನಾದರೂ ಸಮಸ್ಯೆಗಳಿದ್ದರೆ, ಮನೆಯಲ್ಲಿ ಕಲಹ , ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ, ದಾಂಪತ್ಯದಲ್ಲಿ ಯಾವಾಗಲೂ ಏನಾದರೊಂದು ಕಿರಿಕಿರಿ ಯಾಗುತ್ತಿದ್ದರೆ ಈ ಗಂಟೆಯನ್ನು ಮನೆಯಲ್ಲಿಟ್ಟು ಬಳಸಿ. ದೇವರ ಕೋಣೆಯಲ್ಲಿ ಈ ಗಂಟೆಯನ್ನು ಇಟ್ಟು ಉಪಯೋಗಿಸುವುದರಿಂದ ಜೀವನದಲ್ಲಿರುವ ನಾನಾ ರೀತಿಯ ಸಂಕಷ್ಟಗಳು ದೂರವಾಗುವುದು ಖಚಿತ. ಯಾವ ರೀತಿಯ ಗಂಟೆಗಳನ್ನು ಯಾವ ವಿಧವಾಗಿ ಬಳಸಿದರೆ ಯಾವ ರೀತಿಯ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಆಂಜನೇಯ ಸ್ವಾಮಿಯ ಗಂಟೆ ಆಂಜನೇಯಸ್ವಾಮಿಯ ಗಂಟೆಯು ಸರ್ವಶ್ರೇಷ್ಠವಾಗಿರುತ್ತದೆ. ಯಾರು ಆಂಜನೇಯಸ್ವಾಮಿಯ ಗಂಟೆಯನ್ನು ಉಪಯೋಗಿಸುತ್ತಾರೋ ಅವರು ಸರಿಯಾದ ಮಾರ್ಗದಲ್ಲಿ ನಡೆಯುತ್ತಾರೆ, ಇಷ್ಟೇ ಅಲ್ಲದೆ ಆ ಮನೆಯ ಮೇಲೆ ಯಾವ ದುಷ್ಟ ಶಕ್ತಿಗಳ ಪ್ರಭಾವವು ಬೀಳುವುದಿಲ್ಲ, ಮಾಟ ಮಂತ್ರ , ದುಷ್ಟಶಕ್ತಿಗಳ ಕೆಟ್ಟ ದೃಷ್ಟಿಯು ಆ ಮನೆಯ ಮೇಲೆ ಬೀಳುವುದಿಲ್ಲ. ಇದರ ಜೊತೆಗೆ ಮನೆಯ ಯಜಮಾನನಿಗೆ ಶಕ್ತಿ ಜಾಸ್ತಿಯಾಗಿ ಕುಟುಂಬದಲ್ಲಿ ಯಾವುದೇ ತೊಂದರೆಯಿಲ್ಲದೆ ಕುಟುಂಬವನ್ನು ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋಗುತ್ತಾನೆ.

ಪೂಜೆಯ ಕೋಣೆಯಲ್ಲಿ ಆಂಜನೇಯಸ್ವಾಮಿಗೆ ಗಂಧವನ್ನು ಇಟ್ಟು ರಾಮದೇವರ ಅಥವಾ ವಿಷ್ಣು ದೇವರ ಪ್ರಸಾದವಾಗಿ ತುಳಸಿ ಎಲೆಯನ್ನು ಆಂಜನೇಯ ಸ್ವಾಮಿಯ ತಲೆಯ ಮೇಲೆ ಇಡಬೇಕು. ಈ ರೀತಿ ಮಾಡುವುದರಿಂದ ಆಂಜನೇಯಸ್ವಾಮಿಯ ಸಂಪೂರ್ಣವಾದ ಅನುಗ್ರಹ ಇಡೀ ಮನೆಯ ಮೇಲೆ ಇರುತ್ತದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಗರುಡ ದೇವನ ಗಂಟೆ ಈ ಗಂಟೆಯನ್ನು ಮಾಟ ಮಂತ್ರ ಮಾಡುವವರು ಹೆಚ್ಚಾಗಿ ಉಪಯೋಗಿಸುತ್ತಾರೆ. ಈ ಗಂಟೆಯನ್ನು ಮನೆಯಲ್ಲಿ ಉಪಯೋಗಿಸಿದರೆ ಸ್ವಲ್ಪ ಜಗಳಗಳು ಜಾಸ್ತಿಯಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಗರುಡದೇವರು ಇರುವ ಗಂಟೆಯನ್ನು ಮನೆಯಲ್ಲಿ ಬಳಸಬಾರದು.

ಬಸವ ದೇವರ ಗಂಟೆ ಈ ಗಂಟೆಯನ್ನು ಶೈವರು ಬಳಸುತ್ತಾರೆ, ಈ ಗಂಟೆಯನ್ನು ಹೆಚ್ಚಾಗಿ ಶೈವರು ಪೂಜೆಯ ಸಮಯದಲ್ಲಿ ಬಳಸುತ್ತಾರೆ.

6ನರಸಿಂಹಸ್ವಾಮಿಯ ಗಂಟೆ ಈ ಗಂಟೆಯನ್ನು ಉಪಯೋಗಿಸಿದರೆ ಶತ್ರು ಕಾಟ ನಿವಾರಣೆಯಾಗುತ್ತದೆ. ಈ ಗಂಟೆಯನ್ನು ಮನೆಯಲ್ಲಿ ಉಪಯೋಗಿಸುವುದರಿಂದ ಮನೆಗೆ ಮಾಟ ಮಂತ್ರದ ಶಕ್ತಿಯು ತಟ್ಟುವುದಿಲ್ಲ. ಆದರೆ ಈ ಗಂಟೆಯನ್ನು ಉಪಯೋಗಿಸುವುದರಿಂದ ಮನೆಯಲ್ಲಿರುವ ಹಿರಿಯರಿಗೆ ಹಾಗೂ ಮಕ್ಕಳಿಗೆ ಸ್ವಲ್ಪ ಕೋಪವೂ ಜಾಸ್ತಿಯಾಗುತ್ತದೆ. ಆದ್ದರಿಂದ ಮನೆಯಲ್ಲಿ ಈ ಗಂಟೆಯನ್ನು ಉಪಯೋಗಿಸುವುದು ಸ್ವಲ್ಪ ಕಡಿಮೆ

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Astrology
Share. Facebook Twitter LinkedIn WhatsApp Email

Related Posts

BIG NEWS : ಪಕ್ಷದಲ್ಲಿ ಯಾವುದೇ ಪವರ್ ಸೆಂಟರ್ ಇಲ್ಲ, ಯಾವ ಕ್ರಾಂತಿನೂ ಆಗಲ್ಲ : ಗೃಹ ಸಚಿವ ಜಿ ಪರಮೇಶ್ವರ್

27/06/2025 1:05 PM1 Min Read

BREAKING : `KRS’ ಡ್ಯಾಂ ಸಂಪೂರ್ಣ ಭರ್ತಿ : ಜೂ.29ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ  ಡಿಕೆಶಿ ಬಾಗಿನ ಅರ್ಪಣೆ | KRS Dam

27/06/2025 12:48 PM1 Min Read

ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಅಸಹಜ ಸಾವು ಪ್ರಕರಣ : ಇದು ಕರ್ನಾಟಕ ರಾಜ್ಯಕ್ಕೆ ಕಪ್ಪು ಚುಕ್ಕೆ : HD ಕುಮಾರಸ್ವಾಮಿ

27/06/2025 12:45 PM1 Min Read
Recent News

BIG NEWS : ಪಕ್ಷದಲ್ಲಿ ಯಾವುದೇ ಪವರ್ ಸೆಂಟರ್ ಇಲ್ಲ, ಯಾವ ಕ್ರಾಂತಿನೂ ಆಗಲ್ಲ : ಗೃಹ ಸಚಿವ ಜಿ ಪರಮೇಶ್ವರ್

27/06/2025 1:05 PM

BREAKING : `KRS’ ಡ್ಯಾಂ ಸಂಪೂರ್ಣ ಭರ್ತಿ : ಜೂ.29ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ  ಡಿಕೆಶಿ ಬಾಗಿನ ಅರ್ಪಣೆ | KRS Dam

27/06/2025 12:48 PM

ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಅಸಹಜ ಸಾವು ಪ್ರಕರಣ : ಇದು ಕರ್ನಾಟಕ ರಾಜ್ಯಕ್ಕೆ ಕಪ್ಪು ಚುಕ್ಕೆ : HD ಕುಮಾರಸ್ವಾಮಿ

27/06/2025 12:45 PM

BREAKING : ಕಾವೇರಿ ಆರತಿಗೆ ನಿರ್ಮಾಣ ಕಾಮಗಾರಿ : ರಾಜ್ಯ ಸರ್ಕಾರ, ಕಾವೇರಿ ನೀರಾವರಿ ನಿಗಮಕ್ಕೆ ಹೈಕೋರ್ಟ್ ನೋಟಿಸ್

27/06/2025 12:34 PM
State News
KARNATAKA

BIG NEWS : ಪಕ್ಷದಲ್ಲಿ ಯಾವುದೇ ಪವರ್ ಸೆಂಟರ್ ಇಲ್ಲ, ಯಾವ ಕ್ರಾಂತಿನೂ ಆಗಲ್ಲ : ಗೃಹ ಸಚಿವ ಜಿ ಪರಮೇಶ್ವರ್

By kannadanewsnow0527/06/2025 1:05 PM KARNATAKA 1 Min Read

ಬೆಂಗಳೂರು : ಸೆಪ್ಟಂಬರ್​ ನಂತರ ಭಾರಿ ಬದಲಾವಣೆ ಆಗಲಿದೆ ಎಂಬ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ವಿಚಾರವಾಗಿ, ರಾಜಣ್ಣ ಅವರಿಗೆ…

BREAKING : `KRS’ ಡ್ಯಾಂ ಸಂಪೂರ್ಣ ಭರ್ತಿ : ಜೂ.29ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ  ಡಿಕೆಶಿ ಬಾಗಿನ ಅರ್ಪಣೆ | KRS Dam

27/06/2025 12:48 PM

ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಅಸಹಜ ಸಾವು ಪ್ರಕರಣ : ಇದು ಕರ್ನಾಟಕ ರಾಜ್ಯಕ್ಕೆ ಕಪ್ಪು ಚುಕ್ಕೆ : HD ಕುಮಾರಸ್ವಾಮಿ

27/06/2025 12:45 PM

BREAKING : ಕಾವೇರಿ ಆರತಿಗೆ ನಿರ್ಮಾಣ ಕಾಮಗಾರಿ : ರಾಜ್ಯ ಸರ್ಕಾರ, ಕಾವೇರಿ ನೀರಾವರಿ ನಿಗಮಕ್ಕೆ ಹೈಕೋರ್ಟ್ ನೋಟಿಸ್

27/06/2025 12:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.