Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘RCB-CSK’ ಪಂದ್ಯದ ವೇಳೆ ಬ್ಲಾಕ್ ನಲ್ಲಿ ಟಿಕೆಟ್ ಮಾರಾಟ : 7 ಆರೋಪಿಗಳ ವಿರುದ್ಧ 3 ಪ್ರತ್ಯೇಕ ‘FIR’ ದಾಖಲು!

06/04/2026 4:27 PM

BREAKING : ಗ್ಯಾಸ್ ಸಿಲಿಂಡರ್ ‘OTP’ ಇಂದ ಬದುಕಿತು ವೃದ್ಧನ ಜೀವ : ಉಡುಪಿಯಲ್ಲೊಂದು ಅಚ್ಚರಿ ಘಟನೆ!

06/04/2026 4:19 PM

ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ: ಸೆನ್ಸೆಕ್ಸ್ 787 ಪಾಯಿಂಟ್ಸ್ ಜಿಗಿತ, ಸಾರ್ವಕಾಲಿಕ ದಾಖಲೆಯತ್ತ ನಿಫ್ಟಿ!

06/04/2026 4:11 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘PWD ಚೀಫ್ ಇಂಜಿನಿಯರ್’ ಮನೆ ಮೇಲೆ ಲೋಕಾಯುಕ್ತ ದಾಳಿ: ‘ಚಿನ್ನಾಭರಣ’ ಕಂಡು ಪೊಲೀಸರೇ ಶಾಕ್ | Lokayukta Raid
KARNATAKA

‘PWD ಚೀಫ್ ಇಂಜಿನಿಯರ್’ ಮನೆ ಮೇಲೆ ಲೋಕಾಯುಕ್ತ ದಾಳಿ: ‘ಚಿನ್ನಾಭರಣ’ ಕಂಡು ಪೊಲೀಸರೇ ಶಾಕ್ | Lokayukta Raid

By kannadanewsnow0906/03/2025 4:54 PM

ಕಲಬುರ್ಗಿ: ಜಿಲ್ಲೆಯ ಲೋಕೋಪಯೋಗಿ ಮುಖ್ಯ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆಯಲ್ಲಿ ಪತ್ತೆಯಾದಂತ ಚಿನ್ನಾಭರಣ ಕಂಡು ಲೋಕಾಯುಕ್ತ ಪೊಲೀಸರೇ ಶಾಕ್ ಆಗಿದ್ದಾರೆ.

ಹೌದು.. ಕಲಬುರ್ಗಿಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಇಲಾಖೆ ಮುಖ್ಯ ಯೋಜನಾಧಿಕಾರಿ ಜಗನ್ನಾಥ್ ಹಲಿಂಗೆ ಅವರ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಎನ್ ಜಿ ಒ ಕಾಲೋನಿಯಲ್ಲಿನ ಮನೆ ಸೇರಿದಂತೆ 6 ಕಡೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದ್ದಾರೆ.

ಬೆಂಗಳೂರನಲ್ಲಿನ ಮನೆ, ಬೀದರ್ ಮನೆ ಹಾಗೂ ದನ್ನುರ್ ಕೆ ಫಾರ್ಮ್ ಹೌಸ್ ಸೇರಿದಂತೆ 6 ಕಡೆಯಲ್ಲಿ ಲೋಕಾಯುಕ್ತ ಎಸ್ ಪಿ ಉಮೇಶ್, ಡಿವೈಎಸ್ಪಿ ಗೀತಾ ಬೆನಾಳ್ ನೇತೃತ್ವದಲ್ಲಿ ದಾಳಿಯನ್ನು ನಡೆಸಲಾಗಿದೆ.

ಈ ದಾಳಿಯ ಸಂದರ್ಭದಲ್ಲಿ ಎರಡು ಕೆಜಿಗೂ ಅಧಿಕ ಬೆಳ್ಳಿ ಪತ್ತೆಯಾಗಿದ್ದರೇ, ಕೀ ಇಲ್ಲದ ಹಿನ್ನಲೆಯಲ್ಲಿ ಲಾಕರ್ ಒಡೆದು ನೋಡಿದಾಗ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ. ಜೊತೆಗೆ ಅಳಂದದಲ್ಲಿ 30 ಎಕರೆ ಜಮೀನು, ಕಲಬುರ್ಗಿ ಹೊರವಲಯದ ತಾವರಗೆರೆಯಲ್ಲಿ ಜಮೀನು, ಬೀದರ್, ಬಸವಕಲ್ಯಾಣದಲ್ಲಿ ಆಸ್ತಿಯ ದಾಖಲೆ ಪತ್ರಗಳು ಪತ್ತೆಯಾಗಿದ್ದಾವೆ.

ಇನ್ನೂ ಪತ್ತೆಯಾದಂತ ದಾಖಲೆಗಳಂತೆ ಎಲ್ಲಾ ಆಸ್ತಿ ಸ್ವಯಾರ್ಜಿತವಾಗಿದ್ದೇ ಹೊರತು, ಪಿತ್ರಾರ್ಜಿತ ಆಸ್ತಿ ಅಲ್ಲ ಎಂಬುದಾಗಿ ತನಿಖೆಯ ವೇಳೆ ತಿಳಿದು ಬಂದಿದೆ.

ಲಾಕರ್ ನಲ್ಲಿ ಚಿನ್ನಾಭರಣ, ಗೋಲ್ಡ್ ಕಾಯಿನ್, ಡೈಮಂಡ್ ರಿಂಗ್ ಸೇರಿದಂತೆ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದ್ದು, ತನಿಖೆಯನ್ನು ಲೋಕಾಯುಕ್ತ ಪೊಲೀಸರು ಮುಂದುವರೆಸಿದ್ದಾರೆ.

ಸಾರ್ವಜನಿಕರಿಗೆ ಮಹತ್ವದ ಮಾಹಿತಿ: ‘ಎ, ಬಿ-ಖಾತಾ’ ಅಂದ್ರೆ ಏನು? ಪಡೆಯೋದು ಹೇಗೆ.?

ಜಾರ್ಖಂಡ್ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಬಾಬುಲಾಲ್ ಮರಾಂಡಿ ನೇಮಕ | Babulal Marandi

GOOD NEWS : ಇನ್ಮುಂದೆ ಹರಟೆ ಹೊಡೆಯಲು ಶಾಸಕರಿಗೂ ‘ಕ್ಲಬ್’ ವ್ಯವಸ್ಥೆ : ಸ್ಪೀಕರ್ ಯುಟಿ ಖಾದರ್ ಹೇಳಿಕೆ

Share. Facebook Twitter LinkedIn WhatsApp Email

Related Posts

‘RCB-CSK’ ಪಂದ್ಯದ ವೇಳೆ ಬ್ಲಾಕ್ ನಲ್ಲಿ ಟಿಕೆಟ್ ಮಾರಾಟ : 7 ಆರೋಪಿಗಳ ವಿರುದ್ಧ 3 ಪ್ರತ್ಯೇಕ ‘FIR’ ದಾಖಲು!

06/04/2026 4:27 PM1 Min Read

BREAKING : ಗ್ಯಾಸ್ ಸಿಲಿಂಡರ್ ‘OTP’ ಇಂದ ಬದುಕಿತು ವೃದ್ಧನ ಜೀವ : ಉಡುಪಿಯಲ್ಲೊಂದು ಅಚ್ಚರಿ ಘಟನೆ!

06/04/2026 4:19 PM1 Min Read

ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಆಯ್ಕೆ ಪ್ರಶ್ನಿಸಿ ಅರ್ಜಿ: 279 ಅಂಚೆ ಮತಗಳ ಮರುಪರಿಶೀಲನೆಗೆ ಹೈಕೋರ್ಟ್ ಆದೇಶ

06/04/2026 4:05 PM1 Min Read
Recent News

‘RCB-CSK’ ಪಂದ್ಯದ ವೇಳೆ ಬ್ಲಾಕ್ ನಲ್ಲಿ ಟಿಕೆಟ್ ಮಾರಾಟ : 7 ಆರೋಪಿಗಳ ವಿರುದ್ಧ 3 ಪ್ರತ್ಯೇಕ ‘FIR’ ದಾಖಲು!

06/04/2026 4:27 PM

BREAKING : ಗ್ಯಾಸ್ ಸಿಲಿಂಡರ್ ‘OTP’ ಇಂದ ಬದುಕಿತು ವೃದ್ಧನ ಜೀವ : ಉಡುಪಿಯಲ್ಲೊಂದು ಅಚ್ಚರಿ ಘಟನೆ!

06/04/2026 4:19 PM

ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ: ಸೆನ್ಸೆಕ್ಸ್ 787 ಪಾಯಿಂಟ್ಸ್ ಜಿಗಿತ, ಸಾರ್ವಕಾಲಿಕ ದಾಖಲೆಯತ್ತ ನಿಫ್ಟಿ!

06/04/2026 4:11 PM

BREAKING: ದೆಹಲಿ ವಿಧಾನಸಭೆಯಲ್ಲಿ ಭೀಕರ ಭದ್ರತಾ ವೈಫಲ್ಯ: ಸ್ಪೀಕರ್ ಕಾರಿಗೆ ಇಂಕ್ ಎರಚಿ ಅಪರಿಚಿತ ಪರಾರಿ!

06/04/2026 4:07 PM
State News
KARNATAKA

‘RCB-CSK’ ಪಂದ್ಯದ ವೇಳೆ ಬ್ಲಾಕ್ ನಲ್ಲಿ ಟಿಕೆಟ್ ಮಾರಾಟ : 7 ಆರೋಪಿಗಳ ವಿರುದ್ಧ 3 ಪ್ರತ್ಯೇಕ ‘FIR’ ದಾಖಲು!

By kannadanewsnow0506/04/2026 4:27 PM KARNATAKA 1 Min Read

ಬೆಂಗಳೂರು : ನಿನ್ನೆ ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ಮತ್ತು ಸಿಎಸ್‌ಕೆ ಪಂದ್ಯಕ್ಕೂ ಮುನ್ನ ಟಿಕೆಟ್ ಬ್ಲಾಕ್ ನಲ್ಲಿ ಮಾರಾಟ ಮಾಡಲಾಗುತ್ತಿತ್ತು.…

BREAKING : ಗ್ಯಾಸ್ ಸಿಲಿಂಡರ್ ‘OTP’ ಇಂದ ಬದುಕಿತು ವೃದ್ಧನ ಜೀವ : ಉಡುಪಿಯಲ್ಲೊಂದು ಅಚ್ಚರಿ ಘಟನೆ!

06/04/2026 4:19 PM

ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಆಯ್ಕೆ ಪ್ರಶ್ನಿಸಿ ಅರ್ಜಿ: 279 ಅಂಚೆ ಮತಗಳ ಮರುಪರಿಶೀಲನೆಗೆ ಹೈಕೋರ್ಟ್ ಆದೇಶ

06/04/2026 4:05 PM

ರಾಜ್ಯದಲ್ಲಿ ಇಂದಿನಿಂದ 4 ದಿನಗಳ ಕಾಲ ಭಾರಿ ಮಳೆ : ಬೆಂಗಳೂರು ಸೇರಿ 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ!

06/04/2026 4:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.