Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಿರುನಾಲೆಗೆ ಕಾರಿ ಬಿದ್ದು ಓರ್ವ ನಾಪತ್ತೆ, ಮೂವರಿಗೆ ಗಾಯ

09/11/2025 9:48 PM

ಕಾಲೇಜುಗಳು ತಮ್ಮ ಪ್ರವೇಶ ರದ್ದುಗೊಳಿಸುವ ವಿದ್ಯಾರ್ಥಿಗಳಿಗೆ ‘ಶುಲ್ಕ’ ಮರು ಪಾವತಿಸುವುದು ಕಡ್ಡಾಯ ; UGC

09/11/2025 9:48 PM

SHOCKING: ವಿಶ್ವದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ 9 ವಿದ್ಯಾರ್ಥಿಗಳಲ್ಲಿ ಭಾರತದಲ್ಲಿ ಒಬ್ಬರು ಸೇರಿದ್ದಾರೆ: ಅಧ್ಯಯನ

09/11/2025 9:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನ ಸಬ್ ರಿಜಿಸ್ಟಾರ್ ಕಚೇರಿ ಮೇಲೆ ಲೋಕಾ ರೈಡ್: ನಗದು ಹಣ ಪತ್ತೆ, ಪೋನ್ ಪೇಯಲ್ಲಿ ಲಕ್ಷ ಲಕ್ಷ ಲಂಚ ಸ್ವೀಕಾರ
KARNATAKA

ಬೆಂಗಳೂರಿನ ಸಬ್ ರಿಜಿಸ್ಟಾರ್ ಕಚೇರಿ ಮೇಲೆ ಲೋಕಾ ರೈಡ್: ನಗದು ಹಣ ಪತ್ತೆ, ಪೋನ್ ಪೇಯಲ್ಲಿ ಲಕ್ಷ ಲಕ್ಷ ಲಂಚ ಸ್ವೀಕಾರ

By kannadanewsnow0906/03/2025 9:23 PM

ಬೆಂಗಳೂರು: ನಗರದ ಸಬ್ ರಿಜಿಸ್ಟಾರ್ ಕಚೇರಿಯ ಮೇಲೆ ಲೋಕಾಯುತ್ತ ಹಾಗೂ ಉಪ ಲೋಕಾಯುಕ್ತ ಅಧಿಕಾರಿಗಳು ಖುದ್ದಾಗಿ ದಾಳಿ ನಡೆಸಿದ್ದಾರೆ. ನಗರದು ಹಣ ಪತ್ತೆಯಾಗಿದ್ದರೇ, ಹಲವು ಸಬ್ ರಿಜಿಸ್ಟಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕರಂತು ಪೋನ್ ಪೇ, ಜೀ ಪೇ ಮೂಲಕ ಲಕ್ಷ ಲಕ್ಷ ಲಂಚವನ್ನು ಪಡೆದಿರುವುದನ್ನು ಪತ್ತೆ ಹಚ್ಚಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಲೋಕಾಯುಕ್ತದಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಈ ದಿನ ಅಂದರೆ ವಿನಾಂಕ: 06.03.2025ರಂದು ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ 25 ಉಪ ನೋಂದಣಾಧಿಕಾರಿಗಳ ಕಛೇರಿಗಳಿಗೆ ಏಕ ಕಾಲಕ್ಕೆ ಅನಿರೀಕ್ಷಿತ ತಪಾಸಣೆಯನ್ನು ನಡೆಸಲಾಯಿತು. ಈ ದಿನ ತಪಾಸಣೆ ನಡೆಸಲಾದ ಉಪನೋಂದಣಾಧಿಕಾರಿಗಳ ಕಛೇಲಿಗಳ ಪೈಕಿ ಅನೇಕ ಉಪ ನೋಂದಣಾಧಿಕಾರಿಗಳ ಕಛೇರಿಗಳಿಗೆ 2022ನೇ ಸಾಅನಲ್ಲಿಯೂ ಸಹಾ ತಪಾಸಣೆ ನಡೆಸಲಾಗಿತ್ತು ಎಂದಿದೆ.

ಅನಿರೀಕ್ಷಿತ ತಪಾಸಣೆ ನಡೆಸಿದ ಪೊಲೀಸ್ ಹಾಗೂ ನ್ಯಾಯಾಂಗ ಅಧಿಕಾರಿಗಳ ತಂಡವು ಅನೇಕ ನ್ಯೂನ್ಯತೆಗಳನ್ನು ದಿನಾಂಕ: 19.07.2022ರ ಆದೇಶದ ರೀತ್ಯಾ ಪತ್ತೆ ಹಚ್ಚಿದ್ದರು. ಈ ನ್ಯೂನ್ಯತೆಗಳನ್ನು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ನೋಂದಣಿ ಇಲಾಖೆಯ ಮಹಾ ಪರಿವೀಕ್ಷಕರು, ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಉಪ ನೋಂದಣಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಅವರುಗಳು ಅನುಸರಣಾ ವರದಿಗಳನ್ನು ಸಲ್ಲಿಸಿದ್ದರು ಎಂದಿದೆ.

ಆದರೆ, ಈ ದಿನದ ತಪಾಸಣಾ ಸಮಯದಲ್ಲಿ ಈ ಹಿಂದೆ ಗಮನಿಸಿದ್ದ ನ್ಯೂನ್ಯತೆಗಳು ಮತ್ತೆ ಮರುಕಳಿಸಿರುತ್ತದೆ. ಉದಾಹರಣೆಗೆ ಹೇಳುವುದಾದರೆ, ಹಾಜರಾತಿ ವಹಿ, ಚಲನ-ವಲನ ವಹಿ, ತಪಾಸಣಾ ವಹಿ, ನಗದು ಘೋಷಣಾ ವಹಿಗಳನ್ನು ನಿರ್ವಹಣೆ ಮಾಡಿರುವುದಿಲ್ಲ, ಮಾಡಿದ್ದರೂ ಸಹಾ ಸರಿಯಾಗಿ ನಿರ್ವಹಿಸಿರುವುದಿಲ್ಲ ಎಂದು ಹೇಳಿದೆ.

  • ದಾಸನಪುರ ಸಬ್ ಲಿಜಿಸ್ಟಾರ್ ಕಛೇರಿಗೆ ಬೇಟಿ ನೀಡಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ರೂ.20,000/- ಹಣವನ್ನು ರಜ್ಜನ ಡಸ್ಟ್ ಇನ್‌ನಲ್ಲಿ ಕರ್ಚೀಫ್‌ನಲ್ಲಿ ಸುತ್ತಿ ಹಾಕಿರುವುದು ಕಂಡು ಬಂದಿರುತ್ತದೆ.
  • ದಾಸನಪುರ ಸಬ್ ರಿಜಿಸ್ಟಾರ್ ಕಛೇರಿಯಲ್ಲಿಯ ಎರಡನೇ ದರ್ಜೆ ಗುಮಾಸ್ತನ ಫೋನ್‌ ಅಕೌಂಟ್‌ ಪರಿಶೀಲಿಸಲಾಗಿ, ಅವರ ಫೋನ್‌ಪೇಗೆ ಪ್ರತಿ ದಿನ ಸುಮಾರು ಹಣ ಬಂದಿರುವುದು ಕಂಡು ಬಂದಿರುತ್ತದೆ. ವಿಚಾಲಿಸಲಾಗಿ, ಪಡೆಯುವವರು ಪೇ ಫೋನ್ ಗೆ ಹಣ ಹಾಕುತ್ತಿರುತ್ತಾರೆಂದು ತಿಳಿಸಿರುತ್ತಾರೆ.
  • ದೇವನಹಳ್ಳಿ ಸಬ್ ಲಿಸ್ಟಾರ್ ಕಛೇರಿಯ ಎರಡನೇ ದರ್ಜೆ ಸಹಾಯಕ ಬಳಿ ರೂ.20,000/- ದೊರೆತಿದ್ದು, ಸದಲಿ ಮೊತ್ತವನ್ನು ನಗದು ಘೋಷಣಾ ವಹಿಯಲ್ಲಿ ನಮೂದಿಸಿರುವುದಿಲ್ಲ.
  • ದೇವನಹಳ್ಳಿ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಓರ್ವ ವ್ಯಕ್ತಿ ತನ್ನಲ್ಲಿದ್ದ ಬ್ಯಾಗ್‌ನ್ನು ಬಿಟ್ಟು ಓಡಿ ಹೋಗಿದ್ದು, ಬ್ಯಾಗ್‌ನ್ನು ಪರಿಶೀಲಿಸಲಾಗಿ, ಡೈಲಿ ದೊರೆತಿದ್ದು, ಸದಲಿ ಡೈಲಿಯಲ್ಲಿ ಹಳ್ಳಿಗಳ ಹೆಸರು ಹಾಗೂ ಹಣ ಸಂದಾಯದ ವಿವರಗಳು ಲಭಿಸಿದ್ದು, ಆ ವ್ಯಕ್ತಿಯನ್ನು ಪತ್ತೆ ಮಾಡಿ, ತನಿಖೆಗೊಳಪಡಿಸಿ, ಮುಂದಿನ ಕ್ರಮ ಜರುಗಿಸಲಾಗುವುದು.
  • ವಿಜಯನಗರ ಸಬ್ ರಿಜಿಸ್ಟಾರ್ ಕಛೇಲಿಯ ಓರ್ವ ದ್ವಿತೀಯ ದರ್ಜೆ ಸಹಾಯಕರು ಇ.ಸಿ. ನೀಡಲು ಹಣವನ್ನು ತನ್ನ ಪತಿಯ ಫೋನ್‌ಪೇ ಅಕೌಂಟ್‌ಗೆ ಹಾಕುತ್ತಿದ್ದುದನ್ನು ಪತ್ತೆ ಹಚ್ಚಲಾಗಿರುತ್ತದೆ. ಆಕೆಯ ಕಡೆಯಿಂದ ಪತಿಗೆ ದೂರವಾಣಿ ಮೂಲಕ ಸಂಪರ್ಕಿಸಲಾಗಿ, ಆತನು ಈ ದಿನ ರೂ.950/- ಫೋನ್‌ ಮೂಲಕ ಬಂದಿರುವುದಾಗಿ ತಿಳಿಸಿರುತ್ತಾನೆ.
  • ವಿಜಯನಗರ ಸಬ್ ರಿಜಿಸ್ಟಾರ್ ಕಛೇಲಿಯ ಮತ್ತೋರ್ವ ದ್ವಿತೀಯ ದರ್ಜೆ ಸಹಾಯಕನ ಫೋನ್‌ ಪರಿಶೀಲಿಸಲಾಗಿ, ಪ್ರತಿ ತಿಂಗಳು ಲಕ್ಷಾಂತರ ಹಣದ ವ್ಯವಹಾರವನ್ನು ಮಾಡಿರುವುದು ಪತ್ತೆ ಮಾಡಲಾಗಿರುತ್ತದೆ. ಬಿಜಯನಗರ ಸಬ್ ಅಜಿಸ್ಟಾರ್ ಕಛೇಲಿಯಲ್ಲಿ ನೋಂದಣಿ ದಾಖಲಾತಿಗಳನ್ನು ಪರಿಶೀಲಿಸಲಾಗಿ, ಪ್ಯಾನ್ ಕಾರ್ಡ್ ನಮೂದಿಸದೇ ಹೆಚ್ಚು ಮೊತ್ತದ ನೋಂದಣಿ ದಾಖಲೆಯನ್ನು ನೋಂದಾಯಿಸಿರುವುದು ಕಂಡು ಬಂದಿರುತ್ತದೆ.
  • ನೋಂದಣಿ ನಿಯಮದ ಜೆ-ಸ್ಲಿಪ್‌ನ್ನು ಕಡ್ಡಾಯವಾಗಿ ಖಾತಾ ವಿತರಣೆ ಸಲುವಾಗಿ ಕಂದಾಯ ಇಲಾಖೆಗೆ ಕಳುಹಿಸಬೇಕಾಗಿದ್ದರೂ ಸಹಾ ಬಿಜಯ ನಗರ ಸಬ್ ಲಜಿಸ್ಟಾರ್ ಕಛೇಲಿಯಲ್ಲಿ ಜೆ-ಸ್ಲಿಪ್ ಕಳುಹಿಸದೇ ಇರುವುದು ಕಂಡು ಬಂದಿರುತ್ತದೆ.
  • ಜೆ.ಪಿ. ನಗರ ಸಬ್ ಲಜಿಸ್ಟಾರ್ ಕಛೇರಿಯ ಓರ್ವ ಸಿಬ್ಬಂದಿಯ ಬಳ ದೊರೆತಿದ್ದು, ನಗದು ಘೋಷಣಾ ವಹಿಯಲ್ಲಿ ರೂ.1.900/-ನಮೂದಿಸಿರುವುದಿಲ್ಲ.
  • ಜೆ.ಪಿ. ನಗರ ಸಬ್ ಜಿಸ್ಟಾರ್‌ಗೆ ಸಂಬಂಧಿಸಿದ ಕಾಲಿನಲ್ಲಿ ಮೈಕೆಲ್ ಕೋಲಿಸ್ ವಾಚ್ ದೊರೆತಿರುತ್ತದೆ.

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಹಾಗೂ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ, ಬಿ.ಬೀರಪ್ಪ ಅವರುಗಳು ಖುದ್ದಾಗಿ ಸಬ್ ಲಿಜಿಸ್ಟಾರ್ ಕಛೇರಿಗಳಿಗೆ ಬೇಟಿ ನೀಡಿ ತಪಾಸಣೆ ಕೈಗೊಂಡಿರುತ್ತಾರೆ ಎಂದು ತಿಳಿಸಿದೆ.

ನೋಂದಣಿ ಹಾಗೂ ಇತರೆ ಸೇವೆಗಳಗಾಗಿ ಆನ್ ಲೈನ್ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಿದ್ದರೂ ಸಹಾ, ಅಧಿಕಾರಿಗಳಿಗೆ ಸ್ಪಷ್ಟತೆ ಇಲ್ಲದೇ, ಅನೇಕ ಗೊಂದಲಗಳು ಹಾಗೆಯೇ ಮುಂದುವರೆದಿರುತ್ತದೆ. ತಪಾಸಣಾ ಸಮಯದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲಾಯಿತು. ತಪಾಸಣಾ ತಂಡದಿಂದ ತನಿಖಾ ವರದಿಗಳನ್ನು ಪಡೆದು, ಅವುಗಳನ್ನು ಕ್ರೋಢೀಕಲಿಸಿ, ಸಂಬಂಧಪಟ್ಟ ಅಧಿಕಾಲಿ/ಸಾರ್ವಜನಿಕರುಗಳನ್ನು ವಿಚಾರಣೆಗೊಳಪಡಿಸಿ, ಆದೇಶ/ಶಿಫಾರಸ್ಸುಗಳನ್ನು ಹೊರಡಿಸಲಾಗುವುದು ಹಾಗೂ ಅಧಿಕಾಲಿ/ನೌಕರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂಬುದಾಗಿ ತಿಳಿಸಿದೆ.

BREAKING NEWS: ಅಂತಾರಾಷ್ಟ್ರೀಯ ನಿವೃತ್ತಿಯಿಂದ ವಾಪಾಸ್ಸು ಬಂದ ಭಾರತದ ‘ಗೋಲ್ ಸ್ಕೋರರ್ ಸುನಿಲ್ ಛೆಟ್ರಿ’ | Sunil Chhetri

ಇಂದಿನ ‘ಲೋಕಾಯುಕ್ತ ದಾಳಿ’ಯಲ್ಲಿ ‘8 ಭ್ರಷ್ಟ ಅಧಿಕಾರಿ’ಗಳ ಬಳಿ ಪತ್ತೆಯಾದ ‘ಅಕ್ರಮ ಆಸ್ತಿ-ಪಾಸ್ತಿ’ ಎಷ್ಟು ಗೊತ್ತಾ? | Lokayukta Raid

Share. Facebook Twitter LinkedIn WhatsApp Email

Related Posts

BREAKING: ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಿರುನಾಲೆಗೆ ಕಾರಿ ಬಿದ್ದು ಓರ್ವ ನಾಪತ್ತೆ, ಮೂವರಿಗೆ ಗಾಯ

09/11/2025 9:48 PM1 Min Read

ಲೋಕಾಯುಕ್ತರ ಆಸ್ತಿ ಬಹಿರಂಗಕ್ಕೂ ಕಾಯ್ದೆ ತಿದ್ದುಪಡಿ ಮಾಡಿ: ಸಚಿವ ಹೆಚ್.ಕೆ ಪಾಟೀಲ್ ಗೆ MLC ರಮೇಶ್ ಬಾಬು ಪತ್ರ

09/11/2025 9:32 PM2 Mins Read

GOOD NEWS: ರಾಜ್ಯದಲ್ಲಿ 18,000 ಶಿಕ್ಷಕರ ನೇಮಕಾತಿಗೆ ಸರ್ಕಾರ ತೀರ್ಮಾನ: ಸಚಿವ ಮಧು ಬಂಗಾರಪ್ಪ

09/11/2025 9:01 PM1 Min Read
Recent News

BREAKING: ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಿರುನಾಲೆಗೆ ಕಾರಿ ಬಿದ್ದು ಓರ್ವ ನಾಪತ್ತೆ, ಮೂವರಿಗೆ ಗಾಯ

09/11/2025 9:48 PM

ಕಾಲೇಜುಗಳು ತಮ್ಮ ಪ್ರವೇಶ ರದ್ದುಗೊಳಿಸುವ ವಿದ್ಯಾರ್ಥಿಗಳಿಗೆ ‘ಶುಲ್ಕ’ ಮರು ಪಾವತಿಸುವುದು ಕಡ್ಡಾಯ ; UGC

09/11/2025 9:48 PM

SHOCKING: ವಿಶ್ವದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ 9 ವಿದ್ಯಾರ್ಥಿಗಳಲ್ಲಿ ಭಾರತದಲ್ಲಿ ಒಬ್ಬರು ಸೇರಿದ್ದಾರೆ: ಅಧ್ಯಯನ

09/11/2025 9:44 PM

ಲೋಕಾಯುಕ್ತರ ಆಸ್ತಿ ಬಹಿರಂಗಕ್ಕೂ ಕಾಯ್ದೆ ತಿದ್ದುಪಡಿ ಮಾಡಿ: ಸಚಿವ ಹೆಚ್.ಕೆ ಪಾಟೀಲ್ ಗೆ MLC ರಮೇಶ್ ಬಾಬು ಪತ್ರ

09/11/2025 9:32 PM
State News
KARNATAKA

BREAKING: ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಿರುನಾಲೆಗೆ ಕಾರಿ ಬಿದ್ದು ಓರ್ವ ನಾಪತ್ತೆ, ಮೂವರಿಗೆ ಗಾಯ

By kannadanewsnow0909/11/2025 9:48 PM KARNATAKA 1 Min Read

ಮಂಡ್ಯ: ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಿರುನಾಲೆಗೆ ಕಾರೊಂದು ಉರುಳಿ ಬಿದ್ದಿದೆ. ಈ ಪರಿಣಾಮ ಓರ್ವ ನೀರಲ್ಲಿ ಕೊಚ್ಚಿ…

ಲೋಕಾಯುಕ್ತರ ಆಸ್ತಿ ಬಹಿರಂಗಕ್ಕೂ ಕಾಯ್ದೆ ತಿದ್ದುಪಡಿ ಮಾಡಿ: ಸಚಿವ ಹೆಚ್.ಕೆ ಪಾಟೀಲ್ ಗೆ MLC ರಮೇಶ್ ಬಾಬು ಪತ್ರ

09/11/2025 9:32 PM

GOOD NEWS: ರಾಜ್ಯದಲ್ಲಿ 18,000 ಶಿಕ್ಷಕರ ನೇಮಕಾತಿಗೆ ಸರ್ಕಾರ ತೀರ್ಮಾನ: ಸಚಿವ ಮಧು ಬಂಗಾರಪ್ಪ

09/11/2025 9:01 PM

BREAKING: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಕೆ: ವಿಡಿಯೋ ವೈರಲ್ ಬೆನ್ನಲ್ಲೇ ಪ್ರಕರಣ ದಾಖಲು

09/11/2025 8:58 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.