Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ನೇಪಾಳದಲ್ಲಿ ತೀವ್ರಗೊಂಡ ಪ್ರತಿಭಟನೆ: ರಾಷ್ಟ್ರವ್ಯಾಪಿ ಕರ್ಫ್ಯೂ ವಿಸ್ತರಿಸಿ ನಿಷೇಧಾಜ್ಞೆ ಹೇರಿದ ಸೇನೆ

10/09/2025 11:30 AM

ALERT : ನಿಮ್ಮ ಮೊಬೈಲ್ ಗೆ ಬರುವ `SMS’ ಅಸಲಿಯೋ, ನಕಲಿಯೋ? ಜಸ್ಟ್ ಈ ರೀತಿ ಗುರುತಿಸಿ

10/09/2025 11:24 AM

BREAKING : ಮದ್ದೂರಲ್ಲಿ ಇಂದು ಸಹ ಸ್ವಯಂ ಘೋಷಿತ ಬಂದ್ ಬಂದ್ : ಭದ್ರತೆಗೆ 3 ಸಾವಿರಕ್ಕೂ ಹೆಚ್ಚು ಪೋಲೀಸರ ನಿಯೋಜನೆ

10/09/2025 11:22 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಲೋಕಸಭಾ ಚುನಾವಣೆ : ಕರ್ತವ್ಯನಿರತ ನೌಕರರು ನಮೂನೆ 12 ಮತ್ತು 12ಎ ಇಡಿಸಿ ಸಲ್ಲಿಕೆಗೆ ನಾಳೆಯವರೆಗೆ ಅವಕಾಶ
KARNATAKA

ಲೋಕಸಭಾ ಚುನಾವಣೆ : ಕರ್ತವ್ಯನಿರತ ನೌಕರರು ನಮೂನೆ 12 ಮತ್ತು 12ಎ ಇಡಿಸಿ ಸಲ್ಲಿಕೆಗೆ ನಾಳೆಯವರೆಗೆ ಅವಕಾಶ

By kannadanewsnow5725/04/2024 5:23 AM

ಶಿವಮೊಗ್ಗ : ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಹಿನ್ನೆಲೆಯಲ್ಲಿ 3ನೇ ಹಂತದಲ್ಲಿ ಚುನಾವಣೆ ನಡೆಯುವ ಇತರೆ ಕ್ಷೇತ್ರದ ಮತದಾರರಾಗಿದ್ದು ಶಿವಮೊಗ್ಗ ಕ್ಷೇತ್ರದಲ್ಲಿ ಚನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿ, ಸಿಬ್ಬಂದಿಗಳಿಗೆ ಅಂಚೆ ಮತಪತ್ರಕ್ಕಾಗಿ ನಮೂನೆ-12 ಸಲ್ಲಿಸಲು ಮತ್ತು ಶಿವಮೊಗ್ಗ ಕ್ಷೇತ್ರದ ಮತದಾರರಾಗಿದ್ದಲ್ಲಿ ನಮೂನೆ 12ಎ ಇಡಿಸಿ(ಎಲೆಕ್ಷನ್ ಡ್ಯೂಟಿ ಸರ್ಟಿಫಿಕೇಟ್) ಸಲ್ಲಿಸಿ, ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ನೌಕರರು ನಮೂನೆ 12 ಮತ್ತು 12ಎ ಇಡಿಸಿ ಸಲ್ಲಿಸಲು ಏ.26ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ಪಿಆರ್‍ಓ, ಎಪಿಆರ್‍ಓ, ಪಿಓ, ಪೊಲೀಸ್ ಸಿಬ್ಬಂದಿಗಳು, ಹೋಂ ಗಾಡ್ರ್ಸ್, ಸೆಕ್ಟರ್ ಆಫೀಸರ್, ಎಫ್‍ಎಸ್.ಟಿ, ಎಸ್‍ಎಸ್‍ಟಿ, ವಾಹನ ಚಾಲಕರು, ಸ್ವಚ್ಚತಾಗಾರರು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳಿಗೆ ಈ ಅವಕಾಶ ಕಲ್ಪಿಸಲಾಗಿದೆ.

12ಎ ಸಲ್ಲಿಸಬೇಕಾದ ಅಧಿಕಾರಿ/ನೌಕರರು:
ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರಾಗಿ ನೋಂದಣಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿ ನೌಕರರು

ನಮೂನೆ-12ಎ ರೊಂದಿಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಆದೇಶ ಮತ್ತು ಎಪಿಕ್ ಕಾರ್ಡ್ ನೊಂದಿಗೆ ಅವರು ಕರ್ತವ್ಯ ನಿರ್ವಹಿಸುತ್ತಿರುವ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಗೆ ದಿನಾಂಕ : 26.04.2024 ರೊಳಗೆ ಸಲ್ಲಿಸುವುದು.
ಸಂಬಂಧಿಸಿದ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಂದ ಇಡಿಸಿ(ಎಲೆಕ್ಷನ್ ಡ್ಯೂಟಿ ಸರ್ಟಿಫಿಕೇಟ್) ಯನ್ನು ಪಡೆದು ಚುನಾವಣೆಗೆ ನಿಯೋಜಿಸಿದ ಮತಗಟ್ಟೆಯಲ್ಲಿ ಮತ್ತು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಸಿಬ್ಬಂದಿಗಳು ಅವರು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದ ಹತ್ತಿರವಿರುವ ಮತಗಟ್ಟೆಯಲ್ಲಿ ಆಯಾ ಪಿಆರ್‍ಓ ರವರಿಗೆ ಸಲ್ಲಿಸಿ ಮತದಾನ ಮಾಡುವುದು.

ನಮೂನೆ 12 ಸಲ್ಲಿಸಬೇಕಾದ ಅಧಿಕಾರಿ ನೌಕರರು:
3ನೇ ಹಂತದಲ್ಲಿ ಮತದಾನ ನಡೆಯುತ್ತಿರುವ ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದು, ಬೇರೆ ಲೋಕಸಭಾ ಕ್ಷೇತ್ರದ ಮತಪಟ್ಟಿಯಲ್ಲಿ ನೊಂದಾಯಿತ ನಿಯೋಜಿತ ಚುನಾವಣಾ ಸಿಬ್ಬಂದಿಗಳು ನಮೂನೆ 12 ಸಲ್ಲಿಸಿ ಅಂಚೆಮತ್ರ ಪಡೆಯಬಹುದು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ನೋಂದಣಿಯಾಗಿ ಬೇರೆ ಲೋಕಸಭಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿಯೋಜಿತ ಚುನಾವಣಾ ಸಿಬ್ಬಂದಿಗಳು ನಮೂನೆ-12 ರೊಂದಿಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಆದೇಶ ಮತ್ತು ಎಪಿಕ್ ಕಾರ್ಡ್ ನೊಂದಿಗೆ ಅವರು ಕರ್ತವ್ಯ ನಿರ್ವಹಿಸುತ್ತಿರುವ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಗೆ ದಿನಾಂಕ : 26.04.2024ರೊಳಗೆ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.

Lok Sabha elections: Employees on duty allowed to submit Form 12 and 12A EDC till tomorrow ಲೋಕಸಭಾ ಚುನಾವಣೆ : ಕರ್ತವ್ಯನಿರತ ನೌಕರರು ನಮೂನೆ 12 ಮತ್ತು 12ಎ ಇಡಿಸಿ ಸಲ್ಲಿಕೆಗೆ ನಾಳೆಯವರೆಗೆ ಅವಕಾಶ
Share. Facebook Twitter LinkedIn WhatsApp Email

Related Posts

ALERT : ನಿಮ್ಮ ಮೊಬೈಲ್ ಗೆ ಬರುವ `SMS’ ಅಸಲಿಯೋ, ನಕಲಿಯೋ? ಜಸ್ಟ್ ಈ ರೀತಿ ಗುರುತಿಸಿ

10/09/2025 11:24 AM2 Mins Read

BREAKING : ಮದ್ದೂರಲ್ಲಿ ಇಂದು ಸಹ ಸ್ವಯಂ ಘೋಷಿತ ಬಂದ್ ಬಂದ್ : ಭದ್ರತೆಗೆ 3 ಸಾವಿರಕ್ಕೂ ಹೆಚ್ಚು ಪೋಲೀಸರ ನಿಯೋಜನೆ

10/09/2025 11:22 AM1 Min Read

BREAKING : ಮಂಗಳೂರಲ್ಲಿ ಭೀಕರ ಅಗ್ನಿ ದುರಂತಕ್ಕೆ ಆಮೇಜಾನ್ ಸೆಂಟ್ ಫ್ಯಾಕ್ಟರಿ ಸುಟ್ಟು ಭಸ್ಮ : ಕಾರ್ಮಿಕರು ಬಚಾವ್!

10/09/2025 11:08 AM1 Min Read
Recent News

BREAKING: ನೇಪಾಳದಲ್ಲಿ ತೀವ್ರಗೊಂಡ ಪ್ರತಿಭಟನೆ: ರಾಷ್ಟ್ರವ್ಯಾಪಿ ಕರ್ಫ್ಯೂ ವಿಸ್ತರಿಸಿ ನಿಷೇಧಾಜ್ಞೆ ಹೇರಿದ ಸೇನೆ

10/09/2025 11:30 AM

ALERT : ನಿಮ್ಮ ಮೊಬೈಲ್ ಗೆ ಬರುವ `SMS’ ಅಸಲಿಯೋ, ನಕಲಿಯೋ? ಜಸ್ಟ್ ಈ ರೀತಿ ಗುರುತಿಸಿ

10/09/2025 11:24 AM

BREAKING : ಮದ್ದೂರಲ್ಲಿ ಇಂದು ಸಹ ಸ್ವಯಂ ಘೋಷಿತ ಬಂದ್ ಬಂದ್ : ಭದ್ರತೆಗೆ 3 ಸಾವಿರಕ್ಕೂ ಹೆಚ್ಚು ಪೋಲೀಸರ ನಿಯೋಜನೆ

10/09/2025 11:22 AM

‘ಸಂವಿಧಾನವನ್ನು ಪುನಃ ಬರೆಯಿರಿ, 3 ದಶಕಗಳ ಲೂಟಿ ತನಿಖೆ ಮಾಡಿ’: ನೇಪಾಳ ಜನರಲ್ ಝಡ್ ಪ್ರತಿಭಟನಾಕಾರರ ಬೇಡಿಕೆ

10/09/2025 11:17 AM
State News
KARNATAKA

ALERT : ನಿಮ್ಮ ಮೊಬೈಲ್ ಗೆ ಬರುವ `SMS’ ಅಸಲಿಯೋ, ನಕಲಿಯೋ? ಜಸ್ಟ್ ಈ ರೀತಿ ಗುರುತಿಸಿ

By kannadanewsnow5710/09/2025 11:24 AM KARNATAKA 2 Mins Read

ನವದೆಹಲಿ: ಇಂದಿನ ಡಿಜಿಟಲ್ ಯುಗದಲ್ಲಿ, ಮೊಬೈಲ್ ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಅದೇ ಸಮಯದಲ್ಲಿ, ಇದು ನಮಗೆ…

BREAKING : ಮದ್ದೂರಲ್ಲಿ ಇಂದು ಸಹ ಸ್ವಯಂ ಘೋಷಿತ ಬಂದ್ ಬಂದ್ : ಭದ್ರತೆಗೆ 3 ಸಾವಿರಕ್ಕೂ ಹೆಚ್ಚು ಪೋಲೀಸರ ನಿಯೋಜನೆ

10/09/2025 11:22 AM

BREAKING : ಮಂಗಳೂರಲ್ಲಿ ಭೀಕರ ಅಗ್ನಿ ದುರಂತಕ್ಕೆ ಆಮೇಜಾನ್ ಸೆಂಟ್ ಫ್ಯಾಕ್ಟರಿ ಸುಟ್ಟು ಭಸ್ಮ : ಕಾರ್ಮಿಕರು ಬಚಾವ್!

10/09/2025 11:08 AM

ಸಾಮೂಹಿಕ ಗಣೇಶ ವಿಸರ್ಜನಾ ಕಾರ್ಯಕ್ರಮ ಹಿನ್ನಲೆ : ಇಂದು ಮದ್ದೂರಿಗೆ ಬಿಜೆಪಿ ನಿಯೋಗ ಭೇಟಿ

10/09/2025 10:53 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.