Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೀವು ಪ್ರತಿದಿನ ಪುದೀನಾ ನೀರು ಕುಡಿದರೆ… ನಿಮ್ಮ ದೇಹದಲ್ಲಿ ನಡೆಯುವ ಅದ್ಭುತಗಳು ಇಲ್ಲಿವೆ!

16/03/2026 9:00 AM

ALERT : `ವಯಾಗ್ರ’ ಬಳಸುವ ಮುನ್ನ ಎಚ್ಚರ: ಯಾರಿಗೆ ಇದು ವರದಾನ? ಯಾರಿಗೆ ಪ್ರಾಣಾಪಾಯ?

16/03/2026 8:52 AM

BREAKING : ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ ಕ್ಷಿಪಣಿ ದಾಳಿ – ವಿಮಾನ ಸಂಚಾರ ಸಂಪೂರ್ಣ ಸ್ಥಗಿತ!

16/03/2026 8:51 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಲೋಕಸಭಾ ಚುನಾವಣೆ: ‘ಶೇ.100ರಷ್ಟು ಮತದಾನ’ ಮಾಡಿದ ಮತಗಟ್ಟೆಗೆ ಸಿಗಲಿದೆ ‘ಪ್ರಶಸ್ತಿ’
KARNATAKA

ಲೋಕಸಭಾ ಚುನಾವಣೆ: ‘ಶೇ.100ರಷ್ಟು ಮತದಾನ’ ಮಾಡಿದ ಮತಗಟ್ಟೆಗೆ ಸಿಗಲಿದೆ ‘ಪ್ರಶಸ್ತಿ’

By kannadanewsnow0924/04/2024 7:56 PM

ಬೆಂಗಳೂರು: ಏಪ್ರಿಲ್.26ರಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದೆ. 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಶೇ.100ರಷ್ಟು ಮತದಾನ ಮಾಡಿರುವ ಮತಗಟ್ಟೆಗಳಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂಬುದಾಗಿ ರಾಜ್ಯ ಚುನಾವಣಾ ಆಯೋಗ ಘೋಷಣೆ ಮಾಡಿದೆ.

ಈ ಕುರಿತಂತೆ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಎಸ್ ವಿಇಇಪಿ ನೋಡಲ್ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅದರಲ್ಲಿ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ, ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಮತದಾನವು ದಿನಾಂಕ: 26.04.2024 ರಂದು (ಎರಡನೇ ಹಂತ) ಹಾಗೂ ದಿನಾಂಕ: 07.05.2024 ರಂದು (ಮೂರನೇ ಹಂತ) ನಡೆಯಲಿದೆ, ಈ ಸಂಬಂಧ ಮತದಾರರಲ್ಲಿ ಜಾಗೃತಿ ಮೂಡಿಸಲು ಅಗತ್ಯ ಪ್ರಚಾರ/SVEEP ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ/ಆಯೋಜಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಲು ಭಾರತ ಚುನಾವಣಾ ಆಯೋಗವು ನಿರ್ದೇಶನಗಳನ್ನು ನೀಡಿರುತ್ತದೆ ಎಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ (AC no 110 booth no 15 yelnir guthyadka, AC no 200 booth no 86Banjarumale) 2 ಮತಗಟ್ಟೆಗಳಲ್ಲಿ ಶೇ. 100% ರಷ್ಟು ಮತದಾನ ಮಾಡಲು ನಿರ್ಧರಿಸಲಾಗಿರುತ್ತದೆ ಎಂದು ತಿಳಿಸಿರುತ್ತಾರೆ.

ಈ ನಿಟ್ಟಿನಲ್ಲಿ ರಾಜ್ಯದಲ್ಲಿ ನಡೆಯುವ 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಶೇ. 100% ರಷ್ಟು ಮತದಾನವಾಗುವ ಮತಗಟ್ಟೆಗಳಿಗೆ ಪ್ರಶಸ್ತಿ & ಪುರಸ್ಕಾರವನ್ನು ನೀಡಲು ಹಾಗೂ ಪುರಸ್ಕೃತ ಜಿಲ್ಲೆಗೆ SVEEP ವತಿಯಿಂದ ಹೆಚ್ಚುವರಿ ಅನುದಾನ ಒದಗಿಸಲು ನಿರ್ಧರಿಸಲಾಗಿದೆ ಎಂದು ಹೇಳಿದೆ.

ಆದ್ದರಿಂದ, ಶೇಕಡವಾರು ಮತದಾನ ಹೆಚ್ಚಿಸಲು ಎಲ್ಲಾ ರೀತಿಯ ಅಗತ್ಯ ಪ್ರಚಾರ/SVEEP ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದಾಖಲೆ ಪ್ರಮಾಣದ ಶೇ. 100% ಮತದಾನ ಯಶಸ್ವಿಯಾಗುವಂತೆ ಪ್ರಯತ್ನಿಸಲು ತಿಳಿಸಿದೆ. ತಮ್ಮ ಜಿಲ್ಲೆಗೆ ಸಂಬಂಧಿಸಿದ ಶೇ. 100% ಮತದಾನವಾಗಿರುವ ಮತಗಟ್ಟೆಗಳ ಮಾಹಿತಿಯನ್ನು ಈ ಕಛೇರಿಯ ಇ- ಮೇಲ್ ವಿಳಾಸ consveep@gmail.com ಗೆ ಹಾಗೂ ಭೌತಿಕ ಪ್ರತಿಗಳನ್ನು ಈ ಕಛೇರಿಗೆ ಕಳುಹಿಸಿಕೊಡುವಂತೆ ಕೋರಲು ನಿರ್ದೇಶಿಸಿದ್ದಾರೆ.

‘ಪ್ರಧಾನಿ ಮೋದಿ’ ಮುಂದೆ ಈ ಪ್ರಶ್ನೆಗಳನ್ನು ಇಟ್ಟ ‘ಸಿಎಂ ಸಿದ್ಧರಾಮಯ್ಯ’: ಉತ್ತರಿಸ್ತಾರಾ ‘ನಮೋ’?

‘ನಾನು ಆ ರೀತಿ ಹೇಳಿಲ್ಲ’ : ಸಂಪತ್ತಿನ ಮರುಹಂಚಿಕೆ ವಿವಾದದ ಕುರಿತು ‘ರಾಹುಲ್ ಗಾಂಧಿ’ ಸ್ಪಷ್ಟನೆ

Share. Facebook Twitter LinkedIn WhatsApp Email

Related Posts

ನೀವು ಪ್ರತಿದಿನ ಪುದೀನಾ ನೀರು ಕುಡಿದರೆ… ನಿಮ್ಮ ದೇಹದಲ್ಲಿ ನಡೆಯುವ ಅದ್ಭುತಗಳು ಇಲ್ಲಿವೆ!

16/03/2026 9:00 AM2 Mins Read

ALERT : `ವಯಾಗ್ರ’ ಬಳಸುವ ಮುನ್ನ ಎಚ್ಚರ: ಯಾರಿಗೆ ಇದು ವರದಾನ? ಯಾರಿಗೆ ಪ್ರಾಣಾಪಾಯ?

16/03/2026 8:52 AM1 Min Read

BREAKING : ಬೆಂಗಳೂರಲ್ಲಿ ಕತ್ತು ಕೊಯ್ದು ಪತ್ನಿಯ ಹತ್ಯೆಗೈದು ಪಾಪಿ ಪತಿ ಪರಾರಿ !

16/03/2026 8:45 AM1 Min Read
Recent News

ನೀವು ಪ್ರತಿದಿನ ಪುದೀನಾ ನೀರು ಕುಡಿದರೆ… ನಿಮ್ಮ ದೇಹದಲ್ಲಿ ನಡೆಯುವ ಅದ್ಭುತಗಳು ಇಲ್ಲಿವೆ!

16/03/2026 9:00 AM

ALERT : `ವಯಾಗ್ರ’ ಬಳಸುವ ಮುನ್ನ ಎಚ್ಚರ: ಯಾರಿಗೆ ಇದು ವರದಾನ? ಯಾರಿಗೆ ಪ್ರಾಣಾಪಾಯ?

16/03/2026 8:52 AM

BREAKING : ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ ಕ್ಷಿಪಣಿ ದಾಳಿ – ವಿಮಾನ ಸಂಚಾರ ಸಂಪೂರ್ಣ ಸ್ಥಗಿತ!

16/03/2026 8:51 AM

BREAKING : ಬೆಂಗಳೂರಲ್ಲಿ ಕತ್ತು ಕೊಯ್ದು ಪತ್ನಿಯ ಹತ್ಯೆಗೈದು ಪಾಪಿ ಪತಿ ಪರಾರಿ !

16/03/2026 8:45 AM
State News
KARNATAKA

ನೀವು ಪ್ರತಿದಿನ ಪುದೀನಾ ನೀರು ಕುಡಿದರೆ… ನಿಮ್ಮ ದೇಹದಲ್ಲಿ ನಡೆಯುವ ಅದ್ಭುತಗಳು ಇಲ್ಲಿವೆ!

By kannadanewsnow5716/03/2026 9:00 AM KARNATAKA 2 Mins Read

ಸಾಮಾನ್ಯವಾಗಿ ಅಡುಗೆಯ ರುಚಿ ಹೆಚ್ಚಿಸಲು ಅಥವಾ ಅಲಂಕಾರಕ್ಕಾಗಿ ಬಳಸುವ ಪುದೀನಾ ಸೊಪ್ಪು ಕೇವಲ ಒಂದು ಸಾಂಬಾರ ಪದಾರ್ಥವಲ್ಲ. ಆಯುರ್ವೇದದಲ್ಲಿ ಇದಕ್ಕೆ…

ALERT : `ವಯಾಗ್ರ’ ಬಳಸುವ ಮುನ್ನ ಎಚ್ಚರ: ಯಾರಿಗೆ ಇದು ವರದಾನ? ಯಾರಿಗೆ ಪ್ರಾಣಾಪಾಯ?

16/03/2026 8:52 AM

BREAKING : ಬೆಂಗಳೂರಲ್ಲಿ ಕತ್ತು ಕೊಯ್ದು ಪತ್ನಿಯ ಹತ್ಯೆಗೈದು ಪಾಪಿ ಪತಿ ಪರಾರಿ !

16/03/2026 8:45 AM

ALERT : ಕೇವಲ ಸ್ನಾನಕ್ಕಷ್ಟೇ ಅಲ್ಲ, ಆರೋಗ್ಯಕ್ಕೂ ಬೇಕು ಸರಿಯಾದ ಸಬೂನು; ಆಯ್ಕೆ ಮಾಡುವ ಮುನ್ನ ಈ ವಿಷಯ ತಿಳಿದಿರಲಿ!

16/03/2026 8:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.