Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ `ಮಾಹಿತಿ ಹಕ್ಕು’ ದುರುಪಯೋಗ ಪಡಿಸಿಕೊಂಡವರ ವಿರುದ್ಧ ಕಠಿಣ ಕ್ರಮ : ಸಚಿವ ಹೆಚ್.ಕೆ.ಪಾಟೀಲ್

13/08/2025 8:53 AM

ಬೆಂಗಳೂರಿಗರಿಗೆ ಶಾಕಿಂಗ್​ ನ್ಯೂಸ್​! ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕೈತಪ್ಪಿದ ಮಹಿಳಾ ವಿಶ್ವಕಪ್‌ ಆತಿಥ್ಯ | CHINNASWAMY STADIUM

13/08/2025 8:43 AM

BREAKING : ಬಾಗಲಕೋಟೆಯಲ್ಲಿ ಕರ್ತವ್ಯ ನಿರತ `ASI’ ಹೃದಯಾಘಾತದಿಂದ ಸಾವು.!

13/08/2025 8:42 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಲೋಕಸಭಾ ಚುನಾವಣೆ: ಕರ್ನಾಟಕದ 13 ಕ್ಷೇತ್ರಗಳ 276 ಕ್ರಮಬದ್ಧ, 60 ತಿರಸ್ಕೃತ!
KARNATAKA

ಲೋಕಸಭಾ ಚುನಾವಣೆ: ಕರ್ನಾಟಕದ 13 ಕ್ಷೇತ್ರಗಳ 276 ಕ್ರಮಬದ್ಧ, 60 ತಿರಸ್ಕೃತ!

By kannadanewsnow0706/04/2024 8:45 AM

ಬೆಂಗಳೂರು: ರಾಜ್ಯದ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಸದ್ಯ 14 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳ ನಾಮಪತ್ರಗಳ ಪರಿಶೀಲನೆ ಕಾರ್ಯ ಮುಗಿದಿದ್ದು, ಒಟ್ಟು 276 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎನ್ನಲಾಗಿದೆ.ಈ ನಡುವೆ 14 ಕ್ಷೇತ್ರಗಳಲ್ಲಿಒಟ್ಟು 358 ಅಭ್ಯರ್ಥಿಗಳಿಂದ 492 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಆ ಪೈಕಿ 276 ಅಭ್ಯರ್ಥಿಗಳ 384 ನಾಮಪತ್ರಗಳು ಕ್ರಮಬದ್ಧವಾಗಿದ್ದು, 60 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಮುಖ್ಯ ಚುನಾವಣಾಧಿಕಾರಿಗಳು (ಸಿಇಒ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಏ.8ರಂದು ನಾಮಪತ್ರ ವಾಪಸ್‌ ಪಡೆಯಲು ಕೊನೆದಿನವಾಗಿದೆ.    

ಪಾನಿಪುರಿ ಮಾರಾಟಗಾರನ ಮಗನ ‘MBBS’ ಪ್ರವೇಶ ರದ್ದುಗೊಳಿಸಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಜನವರಿಯಲ್ಲಿ 8.7 ಟನ್‌ ಗೋಲ್ಡ್‌ ಖರೀದಿಸಿ ಇಟ್ಟ ಆರ್‌ಬಿಐ! ಕಾರಣ ಏನು ಗೊತ್ತಾ?

ಪತ್ನಿ ಪದೇ ಪದೇ ಅತ್ತೆ-ಮಾವನ ಮನೆಯಿಂದ ಹೋಗುವುದು ಪತಿಗೆ ಹಿಂಸೆ ನೀಡಿದಂತೆ: ಹೈಕೋರ್ಟ್

.ಕ್ಷೇತ್ರವಾರು ಮಾಹಿತಿ ಈ ಕೆಳಗಿನಂತಿದೆ.

  • ಉಡುಪಿ-ಚಿಕ್ಕಮಗಳೂರು: 13 ಅಭ್ಯರ್ಥಿಗಳು – 19 ಉಮೇದುವಾರಿಕೆ ಸಲ್ಲಿಕೆ – 10 ನಾಮಪತ್ರಗಳು ಕ್ರಮಬದ್ಧ – 4 ತಿರಸ್ಕೃತ
  • ಹಾಸನ: 21 ಅಭ್ಯರ್ಥಿಗಳು – 29 ನಾಮಪತ್ರ ಸಲ್ಲಿಕೆ – 18 ಕ್ರಮಬದ್ಧ – 3 ತಿರಸ್ಕೃತ
  • ದಕ್ಷಿಣ ಕನ್ನಡ: 11 ಅಭ್ಯರ್ಥಿಗಳು – 21 ನಾಮಪತ್ರ ಸಲ್ಲಿಕೆ – 10 ಕ್ರಮಬದ್ಧ – 2 ತಿರಸ್ಕೃತ
  • ಚಿತ್ರದುರ್ಗ: 28 ಅಭ್ಯರ್ಥಿಗಳು – 36 ನಾಮಪತ್ರ ಸಲ್ಲಿಕೆ – 24 ಕ್ರಮಬದ್ಧ – 4 ತಿರಸ್ಕೃತ
  • ತುಮಕೂರು: 22 ಅಭ್ಯರ್ಥಿಗಳು – 31 ಉಮೇದುವಾರಿಕೆ – 22 ಕ್ರಮಬದ್ಧ
  • ಮಂಡ್ಯ: 27 ಅಭ್ಯರ್ಥಿಗಳು – 37 ನಾಮಪತ್ರ ಸಲ್ಲಿಕೆ – 10 ತಿರಸ್ಕೃತ – 19 ಕ್ರಮಬದ್ಧ
  • ಮೈಸೂರು: 28 ಅಭ್ಯರ್ಥಿಗಳು – 37 ನಾಮಪತ್ರ ಸಲ್ಲಿಕೆ – 5 ತಿರಸ್ಕೃತ – 24 ಕ್ರಮಬದ್ಧ
  • ಚಾಮರಾಜನಗರ: 25 ಅಭ್ಯರ್ಥಿಗಳು – 36 ಉಮೇದುವಾರಿಕೆ – 22 ಕ್ರಮಬದ್ಧ – 5 ತಿರಸ್ಕೃತ
  • ಬೆಂಗಳೂರು ಗ್ರಾಮಾಂತರ: 31 ಅಭ್ಯರ್ಥಿಗಳು – 45 ನಾಮಪತ್ರ ಸಲ್ಲಿಕೆ – 7 ತಿರಸ್ಕೃತ – 27 ಕ್ರಮಬದ್ಧ
  • ಬೆಂಗಳೂರು ಉತ್ತರ: 25 ಅಭ್ಯರ್ಥಿಗಳು – 36 ನಾಮಪತ್ರ ಸಲ್ಲಿಕೆ – 6 ತಿರಸ್ಕೃತ – 21 ಕ್ರಮಬದ್ಧ
  • ಬೆಂಗಳೂರು ಕೇಂದ್ರ: 32 ಅಭ್ಯರ್ಥಿಗಳು – 40 ಉಮೇದುವಾರಿಕೆ ಸಲ್ಲಿಕೆ – 28 ಕ್ರಮಬದ್ಧ – 4 ತಿರಸ್ಕೃತ
  • ಚಿಕ್ಕಬಳ್ಳಾಪುರ: 36 ಅಭ್ಯರ್ಥಿಗಳು – 43 ನಾಮಪತ್ರ ಸಲ್ಲಿಕೆ – 4 ತಿರಸ್ಕೃತ – 32 ಕ್ರಮಬದ್ಧ
  • ಕೋಲಾರ: 25 ಅಭ್ಯರ್ಥಿಗಳು – 33 ಉಮೇದುವಾರಿಕೆ ಸಲ್ಲಿಕೆ – 6 ತಿರಸ್ಕೃತ – 19 ನಾಮಪತ್ರಗಳು ಕ್ರಮಬದ್ಧವಾಗಿವೆ.

ದಿನಾಂಕ 05-04-2024 ರ ಪತ್ರಿಕಾ ಪ್ರಕಟಣೆ. #ceokarnataka #LokaSabhaElection2024 #Election2024 #seizure #management #illegal #saynotoinducements #beafairvoter pic.twitter.com/cjFxYS1ETY

— Chief Electoral Officer, Karnataka (@ceo_karnataka) April 5, 2024

60 rejected in 13 constituencies in Karnataka 60 ತಿರಸ್ಕೃತ Lok Sabha elections 2019: 276 valid ಲೋಕಸಭಾ ಚುನಾವಣೆ: ಕರ್ನಾಟಕದ 13 ಕ್ಷೇತ್ರಗಳ 276 ಕ್ರಮಬದ್ಧ
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ `ಮಾಹಿತಿ ಹಕ್ಕು’ ದುರುಪಯೋಗ ಪಡಿಸಿಕೊಂಡವರ ವಿರುದ್ಧ ಕಠಿಣ ಕ್ರಮ : ಸಚಿವ ಹೆಚ್.ಕೆ.ಪಾಟೀಲ್

13/08/2025 8:53 AM1 Min Read

ಬೆಂಗಳೂರಿಗರಿಗೆ ಶಾಕಿಂಗ್​ ನ್ಯೂಸ್​! ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕೈತಪ್ಪಿದ ಮಹಿಳಾ ವಿಶ್ವಕಪ್‌ ಆತಿಥ್ಯ | CHINNASWAMY STADIUM

13/08/2025 8:43 AM1 Min Read

BREAKING : ಬಾಗಲಕೋಟೆಯಲ್ಲಿ ಕರ್ತವ್ಯ ನಿರತ `ASI’ ಹೃದಯಾಘಾತದಿಂದ ಸಾವು.!

13/08/2025 8:42 AM1 Min Read
Recent News

ರಾಜ್ಯದಲ್ಲಿ `ಮಾಹಿತಿ ಹಕ್ಕು’ ದುರುಪಯೋಗ ಪಡಿಸಿಕೊಂಡವರ ವಿರುದ್ಧ ಕಠಿಣ ಕ್ರಮ : ಸಚಿವ ಹೆಚ್.ಕೆ.ಪಾಟೀಲ್

13/08/2025 8:53 AM

ಬೆಂಗಳೂರಿಗರಿಗೆ ಶಾಕಿಂಗ್​ ನ್ಯೂಸ್​! ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕೈತಪ್ಪಿದ ಮಹಿಳಾ ವಿಶ್ವಕಪ್‌ ಆತಿಥ್ಯ | CHINNASWAMY STADIUM

13/08/2025 8:43 AM

BREAKING : ಬಾಗಲಕೋಟೆಯಲ್ಲಿ ಕರ್ತವ್ಯ ನಿರತ `ASI’ ಹೃದಯಾಘಾತದಿಂದ ಸಾವು.!

13/08/2025 8:42 AM

Shocking: `ದಿವ್ಯಾಂಗ ಮಹಿಳೆ’ಯನ್ನು ಬೈಕ್​​ನಲ್ಲಿ ಬೆನ್ನಟ್ಟಿ `ಸಾಮೂಹಿಕ ಅತ್ಯಾಚಾರ’ : ವೀಡಿಯೋ ವೈರಲ್ |WATCH VIDEO

13/08/2025 8:38 AM
State News
KARNATAKA

ರಾಜ್ಯದಲ್ಲಿ `ಮಾಹಿತಿ ಹಕ್ಕು’ ದುರುಪಯೋಗ ಪಡಿಸಿಕೊಂಡವರ ವಿರುದ್ಧ ಕಠಿಣ ಕ್ರಮ : ಸಚಿವ ಹೆಚ್.ಕೆ.ಪಾಟೀಲ್

By kannadanewsnow5713/08/2025 8:53 AM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ದುರುಪಯೋಗ ಪಡಿಸಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ…

ಬೆಂಗಳೂರಿಗರಿಗೆ ಶಾಕಿಂಗ್​ ನ್ಯೂಸ್​! ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕೈತಪ್ಪಿದ ಮಹಿಳಾ ವಿಶ್ವಕಪ್‌ ಆತಿಥ್ಯ | CHINNASWAMY STADIUM

13/08/2025 8:43 AM

BREAKING : ಬಾಗಲಕೋಟೆಯಲ್ಲಿ ಕರ್ತವ್ಯ ನಿರತ `ASI’ ಹೃದಯಾಘಾತದಿಂದ ಸಾವು.!

13/08/2025 8:42 AM

BREAKING : ಬೆಂಗಳೂರಲ್ಲಿ ನಿವೃತ್ತ ಐಜಿ & ಡಿಜಿಪಿ `ಓಂ ಪ್ರಕಾಶ್ ಹತ್ಯೆ’ ಕೇಸ್ : `CCB’ ಯಿಂದ ಪುತ್ರಿ `ಕೃತಿಕಾ’ಗೆ ಕ್ಲೀನ್ ಚಿಟ್.!

13/08/2025 8:31 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.