Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವರಲಕ್ಷ್ಮೀ ವ್ರತವೋ ಯಾವ ದಿನ ಮಾಡಬೇಕು.?

03/08/2025 6:39 PM

ಇದು ‘ವರಮಹಾಲಕ್ಷ್ಮಿ ಹಬ್ಬ’ದ ಪೂಜೆಯಲ್ಲಿ ಹಣ ವೃದ್ಧಿಗೆ ಪರಿಹಾರ

03/08/2025 6:36 PM

‘ಬಿಂದಿ’ ಇಟ್ಟಿದ್ದೇ ತಪ್ಪಾಯ್ತು ; ‘ಟ್ರೋಲ್’ಗೆ ಒಳಗಾದ ಭಾರತ ಮೂಲದ ಅಮೆರಿಕದ ಸಾಲಿಸಿಟರ್ ಜನರಲ್ ಮಥುರಾ

03/08/2025 6:15 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » LIFE STYLE: ಟೂತ್‌ಪೇಸ್ಟ್‌ ಅನ್ನೂ ಹೀಗೂ ಬಳಬಹುದು! ನಿಮಗೆ ಗೊತ್ತಾ..?
LIFE STYLE

LIFE STYLE: ಟೂತ್‌ಪೇಸ್ಟ್‌ ಅನ್ನೂ ಹೀಗೂ ಬಳಬಹುದು! ನಿಮಗೆ ಗೊತ್ತಾ..?

By kannadanewsnow0726/02/2024 11:50 AM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಟೂತ್‌ಪೇಸ್ಟ್‌ ಇರೋದು ಹಲ್ಲು ಉಜ್ಜೋಕೆ ಆದರೂ ಇದನ್ನು ಅನೇಕ ಬಾರಿ ಅನೇಕ ಕೆಲಸಗಳಲ್ಲಿ ಬಳಕೆ ಮಾಡಲಾಗುತ್ತದೆ. ಬಟ್ಟೆಯ ಮೇಲಿನ ಕರೆ ಹೋಗಲಾಡಿಸಲು ಹೀಗೆ ಅನೇಕ ರೀತಿಯಲ್ಲಿ ಟೂತ್‌ಪೇಸ್ಟ್‌ ಬಳಕೆ ಆಗುತ್ತದೆ. ಮುಖದ ಮೇಲಿನ ಮೊಡವೆ ಅಥವಾ ಮೊಡವೆಯ ಕಲೆಗಳನ್ನೂ ಹೋಗಲಾಡಿಸಲು ಟೂತ್‌ಪೇಸ್ಟ್‌ ಉಪಯೋಗಿಸಬಹುದು. ಅದು ಹೇಗೆ ಅಂತ ತಿಳಿದುಕೊಳ್ಳಲು ಮುಂದಿನ ಸಾಲುಗಳನ್ನು ಓದಿ,

ಮುಖದ ಮೇಲೆ ಮೊಡವೆ ಇದ್ದವರು. ಸ್ವಲ್ಪ ಟೂತ್‌ಪೇಸ್ಟ್‌ಗೆ ಒಂದು ಸ್ಪೂನ್‌ ನಿಂಬೆರಸ ಹಾಕಿ ಕಲಿಸಿ, ಮುಖದ ಮೇಲೆ ಮೊಡವೆ ಇದ್ದಲ್ಲಿ ಮಾತ್ರ ತೆಳುವಾಗಿ ಹಚ್ಚಿಕೊಳ್ಳಿ. ಇಪ್ಪತ್ತು ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ವಾರಕ್ಕೆ ಒಂದು ಬಾರಿ ಹೀಗೆ ಮಾಡಿ, ಮೊಡವೆಗಳು ಕ್ರಮೇಣ ಮಾಯವಾಗುತ್ತವೆ. ದಿನವೂ ಈ ಅಭ್ಯಾಸ ಒಳ್ಳೆಯದಲ್ಲ.

ಟೊಮೆಟೊ ರಸಕ್ಕೆ ಸ್ವಲ್ಪ ಪೇಸ್ಟ್‌ ಕಲಿಸಿ ಮುಖಕ್ಕೆ ಹಚ್ಚಿ, ಇದರಿಂದಾಗಿ ಚರ್ಮದ ಕಾಂತಿ ಹೆಚ್ಚುತ್ತದೆ. ಇನ್ನು ಸನ್‌ ಬರ್ನ್‌ ಆದಾಗ ಇದನ್ನು ಹಚ್ಚಿದರೆ ಮುಖದ ಚರ್ಮ ಮತ್ತೇ ಸಹಜ ಸ್ಥಿತಿಗೆ ಬರುತ್ತದೆ.

ಟೂತ್‌ಪೇಸ್ಟ್‌ಅನ್ನು ಸ್ಕ್ರಬ್‌ ರೀತಿಯಲ್ಲೂ ಬಳಸಬಹುದು. ಪೇಸ್ಟ್‌ಗೆ ಒಂದು ಸ್ಪೂನ್‌ ರೋಸ್‌ ವಾಟರ್‌, ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಬೆರಸಿ. ಇದನ್ನು ಮುಖಕ್ಕೆ ಸ್ಕ್ರಬ್‌ ಮಾಡಿಕೊಳ್ಳಿ. ಹೀಗೆ ಸೌಮ್ಯವಾಗಿ ಸ್ಕ್ರಬ್‌ ಮಾಡಿದರೆ ಮುಖದ ಕಾಂತಿ ಹೆಚ್ಚುತ್ತದೆ. ಮುಖದ ಮೇಲಿನ ಕಪ್ಪು ಕಲೆಗಳು ಮಾಯವಾಗುತ್ತವೆ.

ಸೂಕ್ಷ್ಮ ಚರ್ಮ ಇದ್ದವರು ಹಾಗು ಚರ್ಮದ ಅಲರ್ಜಿ ಇದ್ದವರು ಇದನ್ನು ಬಳಸುವ ಮುನ್ನ ಎಚ್ಚರ ವಹಿಸಿ. ಮುಖಕ್ಕೆ ಹಚ್ಚುವ ಮುನ್ನ ಕೈ ಮೇಲೆ ಪ್ರಯೋಗ ಮಾಡಿಕೊಂಡು ಏನು ತೊಂದರೆ ಇಲ್ಲದೇ ಇರುವುದನ್ನು ಖಾತ್ರಿ ಮಾಡಿಕೊಂಡು ಮುಖಕ್ಕೆ ಟೂತ್‌ಪೇಸ್ಟ್‌ ಹಚ್ಚಿಕೊಂಡು ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು.

ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.

LIFE STYLE: TOOTHPASTE CAN ALSO BE USED AS! Do you know...? ಟೂತ್‌ಪೇಸ್ಟ್‌ ಅನ್ನೂ ಹೀಗೂ ಬಳಬಹುದು! ನಿಮಗೆ ಗೊತ್ತಾ..?
Share. Facebook Twitter LinkedIn WhatsApp Email

Related Posts

ಈ ಗಿಡಗಳೆಂದ್ರೆ ಸೊಳ್ಳೆಗಳು ಗಡಗಡ ನಡುಗುತ್ವೆ, ಮನೆಯಲ್ಲಿದ್ರೆ ನಿಮ್ಮ ಹತ್ತಿರಕ್ಕೂ ಸುಳಿಯೋಲ್ಲ

02/08/2025 8:45 PM2 Mins Read

ಕೆಸರಿನಲ್ಲಿ ಹುಟ್ಟಿದ ಕಮಲದ ಹೂವಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ.? ತಿಳಿದ್ರೆ ಶಾಕ್ ಆಗ್ತೀರಾ

02/08/2025 8:12 PM2 Mins Read

ಟೀ, ಕಾಫಿ ಕುಡಿಯೋದ್ರಿಂದ ಬಿಪಿ ಹೆಚ್ಚಾಗುತ್ತಾ.? ನಿಮ್ಮ ಅನುಮಾನಗಳಿಗೆ ಫುಲ್ ಕ್ಲ್ಯಾರಿಟಿ ಇಲ್ಲಿದೆ!

02/08/2025 6:30 PM2 Mins Read
Recent News

ವರಲಕ್ಷ್ಮೀ ವ್ರತವೋ ಯಾವ ದಿನ ಮಾಡಬೇಕು.?

03/08/2025 6:39 PM

ಇದು ‘ವರಮಹಾಲಕ್ಷ್ಮಿ ಹಬ್ಬ’ದ ಪೂಜೆಯಲ್ಲಿ ಹಣ ವೃದ್ಧಿಗೆ ಪರಿಹಾರ

03/08/2025 6:36 PM

‘ಬಿಂದಿ’ ಇಟ್ಟಿದ್ದೇ ತಪ್ಪಾಯ್ತು ; ‘ಟ್ರೋಲ್’ಗೆ ಒಳಗಾದ ಭಾರತ ಮೂಲದ ಅಮೆರಿಕದ ಸಾಲಿಸಿಟರ್ ಜನರಲ್ ಮಥುರಾ

03/08/2025 6:15 PM

SHOCKING: ಧರ್ಮಸ್ಥಳದಲ್ಲಿ ಕೇಸ್: ಪಾಯಿಂಟ್ ನಂ.6ರಲ್ಲಿ ಸಿಕ್ಕ ಮೂಳೆ 40 ವರ್ಷ ಹಳೆಯದ್ದು

03/08/2025 5:54 PM
State News
KARNATAKA

ವರಲಕ್ಷ್ಮೀ ವ್ರತವೋ ಯಾವ ದಿನ ಮಾಡಬೇಕು.?

By kannadanewsnow0903/08/2025 6:39 PM KARNATAKA 2 Mins Read

ಎರಡನೇ ಶುಕ್ರವಾರ ಅಥವಾ ಮೂರನೇ ಶುಕ್ರವಾರ ಮಾಡಬೇಕಾ? ಎಂದು ಎಲ್ಲರಿಗೂ ಗೊಂದಲ ಉಂಟಾಗಿದೆ ಇದರಲ್ಲಿ ಯಾವುದೇ ತರ ಸಂಶಯವಿಲ್ಲ ಈ…

ಇದು ‘ವರಮಹಾಲಕ್ಷ್ಮಿ ಹಬ್ಬ’ದ ಪೂಜೆಯಲ್ಲಿ ಹಣ ವೃದ್ಧಿಗೆ ಪರಿಹಾರ

03/08/2025 6:36 PM

SHOCKING: ಧರ್ಮಸ್ಥಳದಲ್ಲಿ ಕೇಸ್: ಪಾಯಿಂಟ್ ನಂ.6ರಲ್ಲಿ ಸಿಕ್ಕ ಮೂಳೆ 40 ವರ್ಷ ಹಳೆಯದ್ದು

03/08/2025 5:54 PM

ಶಿವಮೊಗ್ಗ ಜೈಲಿನಲ್ಲಿ ವಿಚಾರಣಾಧೀನ ಖೈದಿ ನೇಣಿಗೆ ಶರಣು

03/08/2025 5:40 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.