Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
vidhana soudha

ರಾಜ್ಯದ `ಆಸ್ತಿ ಮಾಲೀಕರಿಗೆ’ ಗುಡ್ ನ್ಯೂಸ್ : ಇನ್ಮುಂದೆ `ನಾಡ ಕಚೇರಿ’ಯಲ್ಲೂ ಸಿಗಲಿದೆ `ಆಸ್ತಿ ಡಿಜಿಟಲ್ ದಾಖಲೆ’.!

21/07/2025 2:16 PM

ದೇಶದಲ್ಲಿ ಹೊಸ `ಟೋಲ್ ಟ್ಯಾಕ್ಸ್’ ನಿಯಮ ಜಾರಿ : ಇನ್ಮುಂದೆ `ಟೋಲ್ ತೆರಿಗೆ’ ಬಾಕಿ ಇರುವ ವಾಹನ ಮಾರಾಟ ಅಸಾಧ್ಯ.!

21/07/2025 2:15 PM

ಗಮನಿಸಿ : ಅಪ್ಡೇಟ್ ಮಾಡಿಸದಿದ್ದರೆ 7 ವರ್ಷ ಮೀರಿದ ಮಕ್ಕಳ ‘ಆಧಾರ್ ಕಾರ್ಡ್’ ರದ್ದು : UIDAI ಎಚ್ಚರಿಕೆ

21/07/2025 2:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » LIFE STYLE: ಒಣ ಅಂಜೂರ ತಿಂದರೆ ನಮಗೇನು ಲಾಭ ಗೊತ್ತಾ? ಇಲ್ಲಿದೆ ಮಾಹಿತಿ
LIFE STYLE

LIFE STYLE: ಒಣ ಅಂಜೂರ ತಿಂದರೆ ನಮಗೇನು ಲಾಭ ಗೊತ್ತಾ? ಇಲ್ಲಿದೆ ಮಾಹಿತಿ

By kannadanewsnow0727/02/2024 12:32 PM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಅಂಜೂರ ಒಂದು ಹಣ್ಣು. ಇದನ್ನು ಒಣಗಿಸಿದರೆ ಒಣ ಅಂಜೂರ ಡ್ರೈ ಫ್ರೂಟ್ಸ್‌ ಕೆಟಗರಿಗೆ ಸೇರುತ್ತದೆ. ಹಣ್ಣಿನಷ್ಟೇ ಒಣ ಅಂಜೂರ ಸೇವನೆ ದೇಹಕ್ಕೆ ತುಂಬಾ ಒಳ್ಳೆಯದು. ಒಣ ಅಂಜೂರದಲ್ಲಿ ಕೊಬ್ಬು, ನಾರಿನಾಂಶ, ಕ್ಯಾಲಿಸಿಯಂ, ಪ್ರೋಟೀನ್‌, ಕಬ್ಬಿಣಾಂಶ ಹೀಗೆ ದೇಹದ ಆರೋಗ್ಯ ಕಾಪಾಡಲು ಬೇಕಾದ ಅನೇಕ ಅಂಶಗಳು ಒದಗಿಸುತ್ತದೆ. ಉಪವಾಸ ಅಥವಾ ಡಯಟ್‌ ಮಾಡುವವರಿಗೆ ಒಣ ಅಂಜೂರ ದೇಹಕ್ಕೆ ಶಕ್ತಿ ನೀಡುತ್ತದೆ.

ಒಣ ಅಂಜೂರ ದೇಹದ ತೂಕ ನಿಯಂತ್ರಣ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ತೂಕ ಇಳಿಸುವವರು ದಿನವೂ ಒಂದರೆಡು ಒಣ ಅಂಜೂರ ಸೇವಿಸಿ ನೋಡಿ. ಒಳ್ಳೆಯ ರಿಸಲ್ಟ್‌ ನಿಮಗೆ ಸಿಗುತ್ತದೆ.

ಇದರಲ್ಲಿ ಹೆಚ್ಚು ನಾರಿನಾಂಶ ಮತ್ತು ಪ್ರೋಟೀನ್‌ ಇದ್ದು, ಹಸಿವನ್ನು ಕಂಟ್ರೋಲ್‌ ಮಾಡಿ ಹೆಚ್ಚಿನ ಆಹಾರ ಸೇವನೆ ಮಾಡದಂತೆ ತಡೆಯುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಇದ್ದವರು ಒಣ ಅಂಜೂರನ್ನು ರಾತ್ರಿ ನೀರಿನಲ್ಲಿ ನೆನಸಿ ಬೆಳಗ್ಗೆ ಅದರ ನೀರಿನೊಂದಿಗೆ ಸೇವಿಸಿದರೆ ಜೀರ್ಣಕ್ರಿಯೆ ಸಮಸ್ಯೆ ಕಡಿಮೆಯಾಗುತ್ತದೆ. ಇದರ ಸೇವನೆಯಿಂದ ಮಲಬದ್ಧತೆಯನ್ನೂ ಸಹ ಹೋಗಲಾಡಿಸಬಹುದು.

ಒಣ ಅಂಜೂರನ್ನು ಹಾಲಿನೊಂದಿಗೆ ಕುದಿಸಿ ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು. ಇದು ಸಹ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವಲ್ಲಿ ನೆರವಾಗುತ್ತದೆ.

ದೈಹಿವಾಗಿ ದಣಿದಾಗ ಅಥವಾ ಹೆಚ್ಚು ದೈಹಿಕ ವ್ಯಾಯಾಮ ಮಾಡಿದಾಗ ಒಣ ಅಂಜೂರ ಸೇವಿಸದರೆ ದೇಹಕ್ಕೆ ಶಕ್ತಿ ದೊರೆಯುತ್ತದೆ. ಜಿಮ್‌ ಮಾಡುವವರು ಇದನ್ನು ಹೆಚ್ಚು ಸೇವಿಸುತ್ತಾರೆ. ದೇಹಕ್ಕೆ ಅತಿಯಾಗಿ ಸುಸ್ತು ಆಯಾಸವಾದಾಗ ಒಂದು ಲೋಟ ಹಾಲಜ ಜೊತೆ ಇದನ್ನು ಸೇವಿಸಿದರೆ ದೇಹಕ್ಕೆ ನವಚೈತ್ನಯ ದೊರೆಯುತ್ತದೆ.

LIFE STYLE: DO YOU KNOW WHAT WE BENEFIT FROM EATING DRY FIGS? Here's the information LIFE STYLE: ಒಣ ಅಂಜೂರ ತಿಂದರೆ ನಮಗೇನು ಲಾಭ ಗೊತ್ತಾ? ಇಲ್ಲಿದೆ ಮಾಹಿತಿ
Share. Facebook Twitter LinkedIn WhatsApp Email

Related Posts

ನೀವು ‘ಹಸಿ ಬೆಳ್ಳುಳ್ಳಿ’ ತಿನ್ನುತ್ತಿದ್ದೀರಾ.? ಹಾಗಿದ್ರೆ, ಈ ವಿಷಯ ತಿಳಿಯಲೇಬೇಕು

19/07/2025 10:02 PM2 Mins Read

ವಾರಕ್ಕೆ 2 ‘ಬಿಯರ್’ ಕುಡಿದ್ರೆ ಎಷ್ಟೆಲ್ಲಾ ಪ್ರಯೋಜನ ಗೊತ್ತಾ.? ತಿಳಿದ್ರೆ, ನೀವೇ ಶಾಕ್ ಆಗ್ತೀರಾ.!

19/07/2025 9:38 PM1 Min Read

‘ಹದ್ದಿ’ನಿಂದ ಕಲಿಯಬೇಕಾದ 5 ಬ್ಯುಸಿನೆಸ್ ಸೂತ್ರಗಳಿವು.! ಅನುಸರಿಸಿದ್ರೆ ನೀವು ಕೂಡ ಅಂಬಾನಿ ಆಗಬೋದು

19/07/2025 6:05 AM2 Mins Read
Recent News
vidhana soudha

ರಾಜ್ಯದ `ಆಸ್ತಿ ಮಾಲೀಕರಿಗೆ’ ಗುಡ್ ನ್ಯೂಸ್ : ಇನ್ಮುಂದೆ `ನಾಡ ಕಚೇರಿ’ಯಲ್ಲೂ ಸಿಗಲಿದೆ `ಆಸ್ತಿ ಡಿಜಿಟಲ್ ದಾಖಲೆ’.!

21/07/2025 2:16 PM

ದೇಶದಲ್ಲಿ ಹೊಸ `ಟೋಲ್ ಟ್ಯಾಕ್ಸ್’ ನಿಯಮ ಜಾರಿ : ಇನ್ಮುಂದೆ `ಟೋಲ್ ತೆರಿಗೆ’ ಬಾಕಿ ಇರುವ ವಾಹನ ಮಾರಾಟ ಅಸಾಧ್ಯ.!

21/07/2025 2:15 PM

ಗಮನಿಸಿ : ಅಪ್ಡೇಟ್ ಮಾಡಿಸದಿದ್ದರೆ 7 ವರ್ಷ ಮೀರಿದ ಮಕ್ಕಳ ‘ಆಧಾರ್ ಕಾರ್ಡ್’ ರದ್ದು : UIDAI ಎಚ್ಚರಿಕೆ

21/07/2025 2:09 PM

BREAKING : ಲ್ಯಾಂಡಿಂಗ್ ವೇಳೆ ರನ್ ವೇನಿಂದ ಬದಿಗೆ ಸರಿದ ಏರ್ ಇಂಡಿಯಾ ವಿಮಾನ | Air India flight

21/07/2025 2:06 PM
State News
vidhana soudha KARNATAKA

ರಾಜ್ಯದ `ಆಸ್ತಿ ಮಾಲೀಕರಿಗೆ’ ಗುಡ್ ನ್ಯೂಸ್ : ಇನ್ಮುಂದೆ `ನಾಡ ಕಚೇರಿ’ಯಲ್ಲೂ ಸಿಗಲಿದೆ `ಆಸ್ತಿ ಡಿಜಿಟಲ್ ದಾಖಲೆ’.!

By kannadanewsnow5721/07/2025 2:16 PM KARNATAKA 1 Min Read

ಬೆಂಗಳೂರು : ರಾಜ್ಯ ಸರ್ಕಾರವು ಆಸ್ತಿ ಮಾಲೀಕರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಇನ್ಮುಂದೆ ನಾಡ ಕಚೇರಿಯಲ್ಲೂ ಆಸ್ತಿ ಡಿಜಿಟಲ್ ದಾಖಲೆಗಳನ್ನು ನೀಡಲಾಗುವುದು…

ಗಮನಿಸಿ : ಅಪ್ಡೇಟ್ ಮಾಡಿಸದಿದ್ದರೆ 7 ವರ್ಷ ಮೀರಿದ ಮಕ್ಕಳ ‘ಆಧಾರ್ ಕಾರ್ಡ್’ ರದ್ದು : UIDAI ಎಚ್ಚರಿಕೆ

21/07/2025 2:09 PM

BREAKING : ‘ಮುಡಾ’ ಕೇಸ್ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು : ‘CM ಸಿದ್ದರಾಮಯ್ಯ’ ಫಸ್ಟ್ ರಿಯಾಕ್ಷನ್.!

21/07/2025 1:54 PM

ಸುಪ್ರಿಂಕೋರ್ಟ್ ಆದೇಶ ಕೇಂದ್ರ ಸರ್ಕಾರದ ಕಪಾಳಕ್ಕೆ ನ್ಯಾಯದಂಡ ಬಾರಿಸಿರುವ ತಪರಾಕಿಯಾಗಿದೆ : ಸಿಎಂ ಸಿದ್ದರಾಮಯ್ಯ 

21/07/2025 1:44 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.