Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BR|EAKING: ರಾಜ್ಯಾದ್ಯಂತ ಮದ್ಯ, ಬಿಯರ್ ಮಾರಾಟ ಕುಸಿತ : ಮಳಿಗೆಗಳಲ್ಲಿ `MRP’ ಸ್ಟಿಕ್ಕರ್ ಕಡ್ಡಾಯ.!

14/08/2025 9:12 AM

ಗ್ರಾಹಕರಿಗೆ ಗುಡ್ ನ್ಯೂಸ್ : ಅಕ್ಟೋಬರ್ 4ರಿಂದ ಕೆಲವೇ ಗಂಟೆಗಳಲ್ಲಿ ಚೆಕ್ ವಿಲೇವಾರಿ : RBI

14/08/2025 9:11 AM

SHOCKING : ವಾಹನ ತಪಾಸಣೆ ವೇಳೆ ಮಹಿಳೆಯನ್ನು ಎಳೆದಾಡಿ `ಪೊಲೀಸರ’ ಅನುಚಿತ ವರ್ತನೆ : ವಿಡಿಯೋ ವೈರಲ್ | WATCH VIDEO

14/08/2025 9:07 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » LIFE STYLE: ಮೆಂತ್ಯೆ ಸೊಪ್ಪಿನ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ..?
LIFE STYLE

LIFE STYLE: ಮೆಂತ್ಯೆ ಸೊಪ್ಪಿನ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ..?

By kannadanewsnow0726/02/2024 12:51 PM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಆರೋಗ್ಯ ಸಮತೋಲನದಲ್ಲಿರಿಸಲು ಹಸಿ ತರಕಾರಿ, ಸೊಪ್ಪು, ಹಣ್ಣುಗಳನ್ನು ನಿತ್ಯದ ಆಹಾರದಲ್ಲಿ ಸೇವನೆ ಮಾಡಬೇಕು. ಅದರಲ್ಲೂ ತರಕಾರಿ ಮತ್ತು ಸೊಪ್ಪುಗಳ ಸೇವೆನೆ ತುಸು ಹೆಚ್ಚೇ ಮಾಡಿದರೆ ಒಳಿತು. ಇದರಿಂದಾಗಿ ಖಾಯಿಲೆ ಬೀಳುವ ಪ್ರಸಂಗ ಕಡಿಮೆ ಎಂದು ವೈದ್ಯರು ಹೇಳುತ್ತಾರೆ. ಈ ನಿಟ್ಟಿನಲ್ಲಿ ಮೆಂತ್ಯೆ ಸೊಪ್ಪಿನ ಸೇವನೆಯಿಂದಾಗುವ ಪ್ರಯೋಜನಗಳೇನು ಎಂದು ಒಂದೊಂದಾಗಿ ತಿಳಿದುಕೊಳ್ಳೋಣ ಬನ್ನಿ.

ಮೆಂತ್ಯೆ ಸೊಪ್ಪು ಸೇವನೆಯಿಂದಾಗಿ ಹಿಮೋಗ್ಲೋಬಿನ್‌ ಪ್ರಮಾಣ ಹೆಚ್ಚಾಗುತ್ತದೆ. ಇದರಲ್ಲಿ ಕಬ್ಬಿಣದ ಅಂಶ ಹೇರಲಾಗಿರುತ್ತದೆ. ಇದು ರಕ್ತ ಹೀನತೆ ಸಮಸ್ಯೆಯನ್ನು ಪರಿಹರಿಸುತ್ತದೆ. ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಮೆಂತ್ಯೆ ಸೊಪ್ಪನ್ನು ನಿತ್ಯದ ಆಹಾರದಲ್ಲಿ ಸೇವಿಸಿದರೆ ಹಿಮೋಗ್ಲೋಬಿನ್‌ ಪ್ರಮಾಣ ಏರಿಕೆ ಆಗುತ್ತದೆ. ಮೆಂತ್ಯೆ ಸೊಪ್ಪು ನಿತ್ಯವೂ ಸೇವಿಸಿದರೆ ಉರಿಯೂತ ಖಾಯಿಲೆ ನಿವಾರಣೆಯಾಗುತ್ತದೆ. ಸಲಾಡ್‌ ರೂಪದಲ್ಲಿ ಈ ಸೊಪ್ಪು ಸೇವಿಸಬಹುದು. ಅಥವಾ ಅಡುಗೆಯಲ್ಲೂ ಹಾಕಿ ಸೇವಿಸಬಹುದು.

ಬ್ರಾಂಕ್ರೈಟಿಸ್‌ ಹಾಗು ಇನ್ನಿತರ ಚರ್ಮಕ್ಕೆ ಸಂಬಂಧಿಸಿದ ಖಾಯಿಲೆಗಳಿಗೆ ಮೆಂತ್ಯೆ ಸೊಪ್ಪಿನ ಸೇವನೆ ತುಂಬಾ ಪರಿಣಾಮಕಾರಿ ಎಂದು ವೈದ್ಯರು ಹೇಳುತ್ತಾರೆ. ದೀರ್ಘಕಾಲದಿಂದಲೂ ಇದ್ದ ಕೆಮ್ಮು ನಿವಾರಣೆಗೆ ಮೆಂತ್ಯೆ ಸೊಪ್ಪನ್ನು ಹೇರಳವಾಗಿ ಸೇವಿಸಬೇಕು. ಮೈ ಕೈ ನೋವು, ಕಿಡ್ನಿ ಸಮಸ್ಯೆ ಮತ್ತು ಕಿಡ್ನಿ ಊತವನ್ನು ಮೆಂತ್ಯೆ ಸೊಪ್ಪು ಕಡಿಮೆ ಮಾಡುತ್ತದೆ.

ಮೆಂತ್ಯೆ ಸೊಪ್ಪಿನಲ್ಲಿ ದೇಹಕ್ಕೆ ಬೇಕಾಗುವ ನಾರಿನಾಂಶ ಅತೀ ಹೆಚ್ಚು ಪ್ರಮಾಣದಲ್ಲಿರುತ್ತದೆ. ನಾರಿನಾಂಶ ಹೇರಳವಾಗಿರುವ ಮೆಂತ್ಯೆ ಸೊಪ್ಪನ್ನು ತಿಂದರೆ ಪಚನ ಕ್ರಿಯೆ ಸರಾಗವಾಗಿ ಆಗುತ್ತದೆ ಹಾಗು ಮಲಬದ್ಧತೆ ನಿವಾರಿಸಿ, ಕರುಳನ್ನು ಇನ್ನಷ್ಟು ಆರೋಗ್ಯವಾಗಿರಿಸುತ್ತದೆ. ಮೆಂತ್ಯೆ ಸೊಪ್ಪು ಸೇವನೆಯಿಂದಾಗಿ ಪುರುಷರಲ್ಲಿ ಲೈಂಗಿಕ ಹಾರ್ಮೋನ್‌ಗಳು ಉತ್ಪತ್ತಿಯಾಗುತ್ತವೆ. ಇದರಿಂದಾಗಿ ಆರೋಗ್ಯಕರವಾಗ ಲೈಂಗಿಕಾಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.

ಮೆಂತ್ಯೆ ಸೊಪ್ಪು ಬಾಣಂತಿಯರಿಗೆ ತುಂಬಾ ಪ್ರಯೋಜನಕಾರಿ. ಬಾಣಂತಿಯರಿಗೆ ಎದೆ ಹಾಲು ಹೆಚ್ಚಿಸಲು ಈ ಸೊಪ್ಪು ಪ್ರಧಾನ ಪಾತ್ರ ನಿರ್ವಹಿಸುತ್ತದೆ. ಹಾಗಾಗಿ ವೈದ್ಯರು ಬಾಣಂತಿಯರಿಗೆ ಹೆಚ್ಚು ಮೆಂತ್ಯೆ ಸೊಪ್ಪು ಸೇವಿಸಲು ಸಲಹೆ ನೀಡುತ್ತಾರೆ.

ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.

LIFE STYLE: ಮೆಂತ್ಯೆ ಸೊಪ್ಪಿನ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ..?
Share. Facebook Twitter LinkedIn WhatsApp Email

Related Posts

ಪೋಷಕರೇ, ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಈ 5 ಮಂತ್ರಗಳನ್ನ ಕಲಿಸಿ! ಜೀವನದಲ್ಲಿ ಯಶಸ್ಸು ಖಚಿತ.!

13/08/2025 9:57 PM2 Mins Read

ದಿನಕ್ಕೆ ಎಷ್ಟು ಕಪ್ ‘ಚಹಾ’ ಕುಡಿದ್ರೆ ಒಳ್ಳೆಯದು.? ಇಲ್ಲಿದೆ, ಅತ್ಯುತ್ತಮ ಮಿತಿ & ಆರೋಗ್ಯಕರ ಸಲಹೆ!

13/08/2025 4:03 PM1 Min Read

ಚಿಕ್ಕದಿದ್ರೂ ದೊಡ್ಡ ಕೆಲಸ.. ಊಟದ ನಂತ್ರ ಹೀಗೆ ಮಾಡಿದ್ರೆ, 48 ಗಂಟೆಗಳಲ್ಲಿ ಊಹಿಸದ ಬದಲಾವಣೆ

11/08/2025 10:05 PM1 Min Read
Recent News

BR|EAKING: ರಾಜ್ಯಾದ್ಯಂತ ಮದ್ಯ, ಬಿಯರ್ ಮಾರಾಟ ಕುಸಿತ : ಮಳಿಗೆಗಳಲ್ಲಿ `MRP’ ಸ್ಟಿಕ್ಕರ್ ಕಡ್ಡಾಯ.!

14/08/2025 9:12 AM

ಗ್ರಾಹಕರಿಗೆ ಗುಡ್ ನ್ಯೂಸ್ : ಅಕ್ಟೋಬರ್ 4ರಿಂದ ಕೆಲವೇ ಗಂಟೆಗಳಲ್ಲಿ ಚೆಕ್ ವಿಲೇವಾರಿ : RBI

14/08/2025 9:11 AM

SHOCKING : ವಾಹನ ತಪಾಸಣೆ ವೇಳೆ ಮಹಿಳೆಯನ್ನು ಎಳೆದಾಡಿ `ಪೊಲೀಸರ’ ಅನುಚಿತ ವರ್ತನೆ : ವಿಡಿಯೋ ವೈರಲ್ | WATCH VIDEO

14/08/2025 9:07 AM

ಭಾರತ-ಪಾಕ್ ಸಂಬಂಧ ಬದಲಾಗಿಲ್ಲ: ಅಮೇರಿಕಾ | India -Pak

14/08/2025 9:02 AM
State News
KARNATAKA

BR|EAKING: ರಾಜ್ಯಾದ್ಯಂತ ಮದ್ಯ, ಬಿಯರ್ ಮಾರಾಟ ಕುಸಿತ : ಮಳಿಗೆಗಳಲ್ಲಿ `MRP’ ಸ್ಟಿಕ್ಕರ್ ಕಡ್ಡಾಯ.!

By kannadanewsnow5714/08/2025 9:12 AM KARNATAKA 1 Min Read

ಬೆಂಗಳೂರು : ರಾಜ್ಯಾದ್ಯಂತ ಮದ್ಯ ಹಾಗೂ ಬಿಯರ್ ಮಾರಾಟ ಕುಸಿತವಾಗಿದ್ದು, ಅಬಕಾರಿ ಇಲಾಖೆ ಎಂಆರ್ ಪಿ ದರ ಮಾರಾಟದ ಬಗ್ಗೆ…

BREAKING : `ನ್ಯಾಯ ಸಿಕ್ಕೇ ಸಿಗುತ್ತದೆ’ : ಸುಪ್ರೀಂಕೋರ್ಟ್ ಆದೇಶಕ್ಕೂ ಮುನ್ನ `ಪವಿತ್ರಾ ಗೌಡ’ ಪೋಸ್ಟ್ ವೈರಲ್ .!

14/08/2025 8:47 AM

ರಾಜ್ಯ ಸರ್ಕಾರದಿಂದ ಆಸ್ತಿ ಖರೀದಿ, ಮಾರಾಟಗಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಆಸ್ತಿ ನೋಂದಣಿಗೆ `ಡಿಜಿಟಲ್ ಸಹಿ’ ಕಡ್ಡಾಯ.!

14/08/2025 8:38 AM

ರಾಜ್ಯ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಔಷಧ, ರಾಸಾಯನಿಕಗಳ ದಾಸ್ತಾನು `ಇ-ತಂತ್ರಾಂಶದಲ್ಲಿ ನಿರ್ವಹಣೆ ಕಡ್ಡಾಯ : ಆರೋಗ್ಯ ಇಲಾಖೆ ಆದೇಶ

14/08/2025 8:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.