Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಐಪಿಎಲ್ 2025 ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ: ಇಲ್ಲಿದೆ ಸಂಪೂರ್ಣ ಪಟ್ಟಿ | IPL 2025 Revised Schedule

12/05/2025 10:44 PM

Watch Video: ಪ್ರಧಾನಿ ಮೋದಿ ಖಡಕ್ ಭಾಷಣದ ಬೆನ್ನಲ್ಲೇ ಭಾರತದ ಗಡಿಯಿಂದ ಪಾಕ್ ಡ್ರೋನ್ ವಾಪಾಸ್

12/05/2025 9:42 PM

ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರುಪಡೆಯುವಿಕೆ ಕೇಂದ್ರ ಪ್ರಾರಂಭಿಸಿ: ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ

12/05/2025 9:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಹಿಳೆಯರೇ ಇಲ್ಲಿ ಕೇಳಿ, ಜನನಾಂಗದ ಅಶುಚಿತ್ವದಿಂದ ಅನೇಕ ಸಮಸ್ಯೆಗಳು ಎದುರಾಗಬಹುದು ಎಚ್ಚರ..!
LIFE STYLE

ಮಹಿಳೆಯರೇ ಇಲ್ಲಿ ಕೇಳಿ, ಜನನಾಂಗದ ಅಶುಚಿತ್ವದಿಂದ ಅನೇಕ ಸಮಸ್ಯೆಗಳು ಎದುರಾಗಬಹುದು ಎಚ್ಚರ..!

By kannadanewsnow0705/03/2024 4:00 AM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಮಹಿಳೆಯರು ತಮ್ಮ ಜನನಾಂಗವನ್ನು ಶುಚಿತ್ವವಾಗಿಟ್ಟುಕೊಳ್ಳುವುದು ತುಂಬಾ ಪ್ರಾಮುಖ್ಯತೆ. ಒಂದು ವೇಳೆ ಗುಪ್ತಾಂಗವನ್ನು ಶುಚಿ ಇಟ್ಟುಕೊಂಡಿಲ್ಲವೆಂದರೆ ಒಂದರ ಮೇಲೊಂದು ಅನೇಕ ಸಮಸ್ಯೆಗಳು ಕಾಡತೊಡುಗುತ್ತವೆ. ಹಾಗಾಗಿ ಈ ವಿಷಯದಲ್ಲಿ ಮಹಿಳೆಯರು ನಿರ್ಲಕ್ಷ್ಯವಹಿಸದೇ, ತುಂಬಾ ಜಾಗರೂಕರಾಗಿರಬೇಕು. ಹಾಗಿದ್ದರೆ ಜನನಾಂಗದ ಶುಚಿತ್ವ ಬಗ್ಗೆ ಏನೆಲ್ಲಾ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿದುಕೊಳ್ಳೋಣ.

ಜನನಾಂಗದ ಶುಚಿತ್ವ ಕಾಪಾಡಲು ಮುಖ್ಯವಾಗಿ ಪಾಲಿಸಬೇಕಾದ ವಿಷಯ ಎಂದರೆ ಹೆಚ್ಚು ರಾಸಾಯನಿಕಯುಕ್ತ ಸೋಪ್‌ಗಳನ್ನು ಬಳಸಬಾರದು. ನಿಯಮಿತವಾಗಿ ಸೋಪ್‌ ಬಳಸಿ ಹಾಗು ಹದ ಬಿಸಿ ನೀರನ್ನು ಬಳಬಹುದು. ನಿತ್ಯವೂ ಎರಡು ಬಾರಿ ಜನನಾಂಗವನ್ನು ಹದ ಬಿಸಿ ನೀರಿನಂದ ಶುಚಿಗೊಳಿಸಬೇಕು.

ಧರಿಸುವ ಒಳ ಉಡುಪುಗಳು ಟೈಟ್‌ ಆಗಿರದೇ ಲೂಸ್‌ ಆಗಿರಬೇಕು. ಕಾಟನ್‌ ಒಳ ಉಡುಪು ಧರಿಸಿದರೆ ಉತ್ತಮ. ಪ್ರತಿನಿತ್ಯ ಒಳ ಉಡುಪುಗಳನ್ನು ಬಿಸಿ ನೀರಿನಿಂದ ತೊಳೆಯುವುದು ಉತ್ತಮ ಅಭ್ಯಾಸ. ಇನ್ನು ಜನನಾಂಗವನ್ನು ಶುಚಿಗೊಳಿಸಿದ ನಂತರ ಶುದ್ಧವಾದ ಬಟ್ಟೆಯಿಂದ ಒರೆಸಿ ಶುಭ್ರವಾದ ತಾಜಾ ಒಳ ಉಡುಪುಗಳನ್ನು ಧರಿಸಬೇಕು. ಒಂದು ಬಾರಿ ಜನನಾಂಗವನ್ನು ಶುಚಿಗೊಳಿಸಿದ ಮೇಲೆ ಧರಿಸಿದ ಒಳುಡುಪನ್ನು ಮತ್ತೇ ಧರಿಸಬೇಡಿ. ಜನನಾಂಗವನ್ನು ಸದಾ ತೇವ ಇರದಂತೆ ನೋಡಿಕೊಳ್ಳಿ. ವೈದ್ಯರು ಹೇಳುವ ಪ್ರಕಾರ ಆ ಜಾಗದಲ್ಲಿ ಆದಷ್ಟು ತೇವ ಇಲ್ಲದಂತೆ ಡ್ರೈ ಆಗಿರುವಂತೆ ನೋಡಿಕೊಳ್ಳಬೇಕು. ಹೀಗೆ ನಿತ್ಯವೂ ಈ ಸ್ವಚತಾ ಕೆಲಸ ಮಾಡಿದರೆ ಗುಪ್ತಾಂಗದ ಅನೇಕ ಆನಾರೋಗ್ಯದಿಂದ ತಪ್ಪಿಸಿಕೊಳ್ಳಬಹುದು. ಇನ್ನು ಮಾರುಕಟ್ಟೆತಲ್ಲಿ ಗುಪ್ತಾಂಗವನ್ನು ಶುಚಿಗೊಳಿಸಲು ಅನೇಕ ಕ್ರೀಂ, ಲೋಷನ್‌ಗಳು ಬಂದಿವೆ ಆದರೆ ಅವುಗಳನ್ನು ನೀವೇ ನೇರವಾಗಿ ಬಳಸಬೇಡಿ. ನಿಮ್ಮ ಜನನಾಂಗದ ಸಮಸ್ಯೆಯನ್ನು ವೈದರ ಬಳಿ ಹೇಳಿಕೊಂಡು ಅವರ ಸಲಹೆ ಸೂಚನೆಯಂತೆ ಅವುಗಳನ್ನು ಬಳಸುವುದು ಉತ್ತಮ. ಈ ವಿಷಯದಲ್ಲಿ ಸ್ವಯಂ ಚಿಕಿತ್ಸೆ ಬೇಡ.

beware of many problems caused by genital impurity. Ladies and gentlemen ಜನನಾಂಗದ ಅಶುಚಿತ್ವದಿಂದ ಅನೇಕ ಸಮಸ್ಯೆಗಳು ಎದುರಾಗಬಹುದು ಎಚ್ಚರ..! ಮಹಿಳೆಯರೇ ಇಲ್ಲಿ ಕೇಳಿ
Share. Facebook Twitter LinkedIn WhatsApp Email

Related Posts

Water : ಬೇಸಿಗೆಯಲ್ಲಿ ಈ ನೀರನ್ನು ಕುಡಿಯಬೇಡಿ, ಇದು ತುಂಬಾ ಅಪಾಯಕಾರಿ.

10/05/2025 6:05 AM2 Mins Read

ಆಹಾರವೇ ಔಷಧಿ: ಆಯುರ್ವೇದದಲ್ಲಿ ದೀರ್ಘ ಖಾಯಿಲೆಗಳ ನಿವಾರಣೆಗೆ ಇಲ್ಲಿ ಪರಿಹಾರ | Ayurveda Treatment

03/05/2025 2:38 PM3 Mins Read
Text Neck

Text Neck  |  ನೀವು Text Neck ಹೊಂದಿದ್ದೀರಾ? ಅದನ್ನು ಹೇಗೆ ಕಂಡುಹಿಡಿಯುವುದು ಮತ್ತು ಅದಕ್ಕೆ ಪರಿಹಾರವೇನು ಗೊತ್ತಾ?

02/05/2025 11:22 AM3 Mins Read
Recent News

BREAKING: ಐಪಿಎಲ್ 2025 ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ: ಇಲ್ಲಿದೆ ಸಂಪೂರ್ಣ ಪಟ್ಟಿ | IPL 2025 Revised Schedule

12/05/2025 10:44 PM

Watch Video: ಪ್ರಧಾನಿ ಮೋದಿ ಖಡಕ್ ಭಾಷಣದ ಬೆನ್ನಲ್ಲೇ ಭಾರತದ ಗಡಿಯಿಂದ ಪಾಕ್ ಡ್ರೋನ್ ವಾಪಾಸ್

12/05/2025 9:42 PM

ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರುಪಡೆಯುವಿಕೆ ಕೇಂದ್ರ ಪ್ರಾರಂಭಿಸಿ: ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ

12/05/2025 9:35 PM

ಪ್ರತಿಯೊಬ್ಬ ಭಯೋತ್ಪಾದಕನಿಗೆ ಈಗ ಮಹಿಳೆಯರ ಸಿಂಧೂರ ತೆಗೆದ ಬೆಲೆ ತಿಳಿದಿದೆ: ಪ್ರಧಾನಿ ಮೋದಿ | PM Modi

12/05/2025 9:31 PM
State News
KARNATAKA

ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರುಪಡೆಯುವಿಕೆ ಕೇಂದ್ರ ಪ್ರಾರಂಭಿಸಿ: ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ

By kannadanewsnow0912/05/2025 9:35 PM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಜೀವಸಾರ್ಥಕತೆ ಕಾರ್ಯಕ್ರಮದ ಅಡಿಯಲ್ಲಿ ಅಂಗಾಂಗ ದಾನ ಮತ್ತು ಅಂಗಾಂಗ ಕಸಿ ಆರೋಗ್ಯ ಸೇವೆಗಳನ್ನ ಹೆಚ್ಚಿಸಲು ಸರ್ಕಾರಿ ಜಿಲ್ಲಾಸ್ಪತ್ರೆಗಳು…

BREAKING : ಬೆಂಗಳೂರಲ್ಲಿ ತಂದೆಯ ಸಿಂಗಲ್ ಬ್ಯಾರಲ್ ಗನ್ ನಿಂದ, ತಲೆಗೆ ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ!

12/05/2025 9:11 PM

Factcheck: ‘ತುಕ್ಕು ಹಿಡಿದ ಟ್ಯಾಂಕರ್‌’ಗಳಲ್ಲಿ ‘ಅಶುದ್ಧ ನೀರು’ ಎಂಬುದು ಸುಳ್ಳು ಸುದ್ದಿ: ರಾಜ್ಯ ಸರ್ಕಾರ ಸ್ಪಷ್ಟನೆ

12/05/2025 7:46 PM

ಮತ್ಸ್ಯಾಶ್ರಯ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

12/05/2025 7:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.