Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ಅಪ್ರಾಪ್ತೆಯನ್ನು ಭೀಕರ ಕೊಲೆಗೈದಿದ್ದ ಆರೋಪಿ ಅಜ್ಮೀರ್‌ನಲ್ಲಿ ಅರೆಸ್ಟ್

22/03/2026 6:30 PM

BIG NEWS: ಕರ್ನಾಟಕದಲ್ಲಿ ‘ವಾಹನ ಸವಾರ’ರಿಗೆ ಬಿಗ್ ಶಾಕ್: ಏಪ್ರಿಲ್.1ರಿಂದ 9 ರಾಷ್ಟ್ರೀಯ ಹೆದ್ದಾರಿಗಳ ‘ಟೋಲ್ ದರ’ ಹೆಚ್ಚಳ

22/03/2026 6:25 PM

Good News ; ಆಭರಣ ಪ್ರಿಯರಿಗೆ ಭರ್ಜರಿ ನ್ಯೂಸ್ ; ಚಿನ್ನದ ಬೆಲೆ ಕುಸಿತ, ಬೆಳ್ಳಿ ಕೂಡ ₹2.33 ಲಕ್ಷ ಇಳಿಕೆ

22/03/2026 6:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ ಚುನಾವಣೆಗೆ ಕೆಪಿಸಿಸಿ ಭರ್ಜರಿ ಸಿದ್ಧತೆ: ಪೂರ್ವತಯಾರಿ ಸಮಿತಿ ರಚಿಸಿ ಡಿಕೆಶಿ ಆದೇಶ
KARNATAKA

‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ ಚುನಾವಣೆಗೆ ಕೆಪಿಸಿಸಿ ಭರ್ಜರಿ ಸಿದ್ಧತೆ: ಪೂರ್ವತಯಾರಿ ಸಮಿತಿ ರಚಿಸಿ ಡಿಕೆಶಿ ಆದೇಶ

By kannadanewsnow0914/09/2025 2:58 PM

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಭರ್ಜರಿ ತಯಾರಿ ನಡೆಸಿದೆ. ಇದಕ್ಕಾಗಿ ಬಂಗಳೂರು ಐದು ನಗರಪಾಲಿಕೆ ಚುನಾವಣೆ ಪೂರ್ವತಯಾರಿ ಸಮಿತಿ ರಚಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆದೇಶಿಸಿದ್ದಾರೆ.

ಈ ಸಂಬಂಧ ಆದೇಶ ಹೊರಡಿಸಿರುವಂತ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು,  ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ 5 ನಗರಪಾಲಿಕೆ ಅಸ್ತಿತ್ವಕ್ಕೆ ಬಂದ ನಂತರ, ಇದಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿ ಬರುವ 5 ನಗರಪಾಲಿಕೆಗಳಲ್ಲಿ ಚುನಾವಣಾ ಪೂರ್ವತಯಾರಿ, ಪಕ್ಷ ಸಂಘಟನೆಗೆ ಸಂಬಂಧಪಟ್ಟ, ಇತರ ಪುಕ್ರಿಯೆಗಳನ್ನು ಪೂರ್ಣಗೊಳಿಸಿ ಪಕ್ಷವನ್ನು ಮುಂಬರುವ ನಗರಪಾಲಿಕೆ ಚುನಾವಣೆಗೆ ಸಜ್ಜುಗೊಳಿಸಲು “ಬೆಂಗಳೂರು 5 ನಗರಪಾಲಿಕೆ ಚುನಾವಣೆ ಪೂರ್ವತಯಾರಿ ಸಮಿತಿ” ರಚಿಸಲಾಗಿದೆ ಎಂದಿದ್ದಾರೆ.

ಈ ಕೆಳಕಾಣಿಸಿದ ಸಮಿತಿಯ ಎಲ್ಲ ಸದಸ್ಯರುಗಳು ತಮಗೆ ನೀಡಲಾದ ಜವಾಬ್ದಾರಿಯನ್ನು ವಹಿಸಿಕೊಂಡು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ 5 ಬೆಂಗಳೂರು ನಗರಪಾಲಿಕೆಗಳಿ ನಡೆಸಲು ಉದ್ದೇಶಿಸಲಾದ ಚುನಾವಣೆಗೆ ಸಂಬಂಧಪಟ್ಟಂತೆ ಬೆಂಗಳೂರು ನಗರ ವ್ಯಾಪ್ತಿಯ ಪಕ್ಷದ ಎಲ್ಲ ಹಂತದ ಪದಾಧಿಕಾರಿಗಳು, ಮಾಜಿ ಮೇಯರ್’ಗಳು, ಮಾಜಿ ಬಿಬಿಎಂಪಿ ಸದಸ್ಯರು, ಬಿಸಿಸಿ ಅಧ್ಯಕ್ಷರು ಹಾಗೂ ಇತರ ಸ್ಥಳೀಯ ಮುಖಂಡರೊಂದಿಗೆ ಸಭೆಗಳನ್ನು ಆಯೋಜಿಸಿ, ಅವರೊಂದಿಗೆ ಚರ್ಚಿಸಿ ಅವರುಗಳು ನೀಡುವ ಮನವಿ ಅಥವಾ ಸಲಹೆಗಳನ್ನು ಕ್ರೋಡೀಕರಿಸಿ ಅವುಗಳನ್ನು ಅನುಷ್ಠಾನಗೊಳಿಸಲು ಎಲ್ಲ ರೀತಿಯಲ್ಲಿ ಸಹಕರಿಸಬೇಕಾಗಿ ಕೋರಿದ್ದಾರೆ.

ಜಿ.ಸಿ. ಚಂದ್ರಶೇಖ‌ರ್, ಕಾರ್ಯಾಧ್ಯಕ್ಷರು (ಆಡಳಿತ), ಕೆಪಿಸಿಸಿ ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಕಾಂಗ್ರೆಸ್‌ ಶಾಸಕರು, ಸಂಚಾಲಕರು

ಸದಸ್ಯರು

  • 2024ರ ಲೋಕಸಭಾ ಅಭ್ಯರ್ಥಿಗಳು
  • ಬೆಂಗಳೂರು ನಗರದ ಎಲ್ಲಾ 5 ಡಿಸಿಸಿ ಅಧ್ಯಕ್ಷರು
  • 2023ರ ವಿಧಾನಸಭೆ ಅಭ್ಯರ್ಥಿಗಳು
  • ಬೆಂಗಳೂರು ನಗರ ವಿಧಾನ ಪರಿಷತ್ ಸದಸ್ಯರು
  • ಎಐಸಿಸಿ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಎಐಸಿಸಿ
  • ಕಾರ್ಯದರ್ಶಿಗಳು (ಬೆಂಗಳೂರು ನಗರವಾಸಿ)
  • ಬೆಂಗಳೂರು ನಗರ ವ್ಯಾಪ್ತಿಯ ಕೆಪಿಸಿಸಿ ಉಸ್ತುವಾರಿ ಉಪಾಧ್ಯಕ್ಷರು ಹಾಗೂ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳು
  • ಮುಂಚೂಣಿ ಘಟಕಗಳ ರಾಜ್ಯಾಧ್ಯಕ್ಷರುಗಳು
  • ಸುನಿಲ್ ಕನಗೋಳ್, ಎಐಸಿಸಿ ಸದಸ್ಯರು
  • ಬಿ.ವಿ. ಶ್ರೀನಿವಾಸ್, ಮಾಜಿ ಅಧ್ಯಕ್ಷರು, ಐ.ವೈ.ಸಿ, ಸಹ-ಸಂಚಾಲಕರು

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಬೆಂಗಳೂರಿನ 5 ನಗರಪಾಲಿಕೆಗಳು ಅಸ್ತಿತ್ವಕ್ಕೆ ಬಂದ ನಂತರದಲ್ಲಿ ಅದಕ್ಕೆ ಪೂರಕವಾಗಿ ಬೆಂಗಳೂರು ನಗರದಲ್ಲಿ ಪಕ್ಷದ ಸಂಘಟನೆ, ಚುನಾವಣೆ ಇತ್ಯಾದಿಗಳ ಪೂರ್ವತಯಾರಿ ಕಾರ್ಯಗಳನ್ನು ನೋಡಿಕೊಳ್ಳಲು ದಿನಾಂಕ 30- 08-2025 ರಂದು ಕೆಪಿಸಿಸಿ ವತಿಯಿಂದ ಬೆಂಗಳೂರು ನಗರದ ಸಚಿವರುಗಳನ್ನು 5 ನಗರಪಾಲಿಕೆಗಳಿಗೆ ಉಸ್ತುವಾರಿಗಳನ್ನಾಗಿ ನೇಮಿಸಲಾಗಿತ್ತು. ಸದರಿ ನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಬರುವವರು ಎಂದಿದ್ದಾರೆ.

ಈ ಕೆಳಕಾಣಿಸಿದ ವಿಧಾನಸಭೆ ಕ್ಷೇತ್ರಗಳಲ್ಲಿ ಸಚಿವರೊಂದಿಗೆ ಸಹಕರಿಸಲು ವಿಧಾನ ಪರಿಷತ್ ಸದಸ್ಯರನ್ನು ಉಸ್ತುವಾರಿಗಳನ್ನಾಗಿ ನಿಯೋಜಿಸಲಾಗಿದೆ.

  1. ಕೆ ಆರ್ ಪುರಂ – ಡಿ.ಟಿ ಶ್ರೀನಿವಾಸ್
  2. ಬೊಮ್ಮನಹಳ್ಳಿ- ರಾಮೋಜಿಗೌಡ
  3. ದಾಸರಹಳ್ಳಿ- ಗೋವಿಂದರಾಜು
  4. ಚಿಕ್ಕಪೇಟೆ- ನಜೀರ್ ಅಹಮದ್
  5. ಯಲಹಂಕ – ಎಂ.ಆರ್ ಸೀತಾರಾಂ
  6. ಸಿವಿ ರಾಮನ್ ನಗರ – ಸುಧಾಂ ದಾಸ್
  7. ಮಲ್ಲೇಶ್ವರಂ- ರಮೇಶ್ ಬಾಬು
  8. ಬಸವನಗುಡಿ – ಯು.ಬಿ ವೆಂಕಟೇಶ್
  9. ಮಹಾಲಕ್ಷ್ಮೀ ಲೇಔಟ್- ಸಲೀಂ ಅಹಮದ್
  10. ಮಹದೇವಪುರ- ನಾಗರಾಜ್ ಯಾದವ್
  11. ಪದ್ಮನಾಭ ನಗರ- ಎಲ್ ಶ್ರೀನಿವಾಸ್, ಮಾಜಿ ಉಪ ಮೇಯರ್
  12. ಸುನೀಲ್ ಕಾನಗೋಡು, ಎಐಸಿಸಿ ಸದಸ್ಯ, ನಗರ ಪಾಲಿಕೆ ಉಸ್ತುವಾರಿ ಸಚಿವರುಗಳ ಸಂಯೋಜಕರು

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

ರಾಜ್ಯದಲ್ಲಿ ಮುಸ್ಲಿಮರು ಇನ್ನೂ ಗುಡಿಸಲಿನಲ್ಲಿದ್ದಾರೆ, ನೀರು, ಟಾಯ್ಲೆಟ್ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಅಪ್ರಾಪ್ತೆಯನ್ನು ಭೀಕರ ಕೊಲೆಗೈದಿದ್ದ ಆರೋಪಿ ಅಜ್ಮೀರ್‌ನಲ್ಲಿ ಅರೆಸ್ಟ್

22/03/2026 6:30 PM2 Mins Read

BIG NEWS: ಕರ್ನಾಟಕದಲ್ಲಿ ‘ವಾಹನ ಸವಾರ’ರಿಗೆ ಬಿಗ್ ಶಾಕ್: ಏಪ್ರಿಲ್.1ರಿಂದ 9 ರಾಷ್ಟ್ರೀಯ ಹೆದ್ದಾರಿಗಳ ‘ಟೋಲ್ ದರ’ ಹೆಚ್ಚಳ

22/03/2026 6:25 PM2 Mins Read

ರಾಜ್ಯದಲ್ಲಿ ಮುಂದುವರಿದ ‘ಗ್ಯಾಸ್ ಅಭಾವ’: ಮಾಂಸಹಾರಿ ಹೋಟೆಲ್, ರೆಸ್ಟೋರೆಂಟ್‌ಗಳು ಬಂದ್!

22/03/2026 6:11 PM1 Min Read
Recent News

ಬೆಂಗಳೂರಲ್ಲಿ ಅಪ್ರಾಪ್ತೆಯನ್ನು ಭೀಕರ ಕೊಲೆಗೈದಿದ್ದ ಆರೋಪಿ ಅಜ್ಮೀರ್‌ನಲ್ಲಿ ಅರೆಸ್ಟ್

22/03/2026 6:30 PM

BIG NEWS: ಕರ್ನಾಟಕದಲ್ಲಿ ‘ವಾಹನ ಸವಾರ’ರಿಗೆ ಬಿಗ್ ಶಾಕ್: ಏಪ್ರಿಲ್.1ರಿಂದ 9 ರಾಷ್ಟ್ರೀಯ ಹೆದ್ದಾರಿಗಳ ‘ಟೋಲ್ ದರ’ ಹೆಚ್ಚಳ

22/03/2026 6:25 PM

Good News ; ಆಭರಣ ಪ್ರಿಯರಿಗೆ ಭರ್ಜರಿ ನ್ಯೂಸ್ ; ಚಿನ್ನದ ಬೆಲೆ ಕುಸಿತ, ಬೆಳ್ಳಿ ಕೂಡ ₹2.33 ಲಕ್ಷ ಇಳಿಕೆ

22/03/2026 6:21 PM

50 ವರ್ಷಗಳ ನಂತರ ಮತ್ತೆ ಚಂದಿರನತ್ತ ಮಾನವ: ಏ.2ಕ್ಕೆ ನಾಸಾದಿಂದ ಆರ್ಟೆಮಿಸ್-2 ಲಾಂಚ್ | Artemis-II Moon rocket

22/03/2026 6:18 PM
State News
KARNATAKA

ಬೆಂಗಳೂರಲ್ಲಿ ಅಪ್ರಾಪ್ತೆಯನ್ನು ಭೀಕರ ಕೊಲೆಗೈದಿದ್ದ ಆರೋಪಿ ಅಜ್ಮೀರ್‌ನಲ್ಲಿ ಅರೆಸ್ಟ್

By kannadanewsnow0922/03/2026 6:30 PM KARNATAKA 2 Mins Read

ಬೆಂಗಳೂರು: ರಾಜಧಾನಿಯ ಡಿ.ಜೆ. ಹಳ್ಳಿಯಲ್ಲಿ ಇಡೀ ನಗರವೇ ಬೆಚ್ಚಿಬೀಳುವಂತೆ ನಡೆದಿದ್ದ ಅಪ್ರಾಪ್ತ ಬಾಲಕಿಯ ಕೊಲೆ ಪ್ರಕರಣದ ಪ್ರಮುಖ ಆರೋಪಿ ಶಬೀಲ್‌ನನ್ನು…

BIG NEWS: ಕರ್ನಾಟಕದಲ್ಲಿ ‘ವಾಹನ ಸವಾರ’ರಿಗೆ ಬಿಗ್ ಶಾಕ್: ಏಪ್ರಿಲ್.1ರಿಂದ 9 ರಾಷ್ಟ್ರೀಯ ಹೆದ್ದಾರಿಗಳ ‘ಟೋಲ್ ದರ’ ಹೆಚ್ಚಳ

22/03/2026 6:25 PM

ರಾಜ್ಯದಲ್ಲಿ ಮುಂದುವರಿದ ‘ಗ್ಯಾಸ್ ಅಭಾವ’: ಮಾಂಸಹಾರಿ ಹೋಟೆಲ್, ರೆಸ್ಟೋರೆಂಟ್‌ಗಳು ಬಂದ್!

22/03/2026 6:11 PM

ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ಗ್ರಾಮ ಪಂಚಾಯಿತಿ ಸಿಬ್ಬಂದಿ ಸಾವು

22/03/2026 6:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.