Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರಧಾನಿ ಮೋದಿಗೆ ಸ್ವೀಡನ್‌ನ ಅತ್ಯುನ್ನತ ‘ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್’ ಗೌರವ; ಇದು 31ನೇ ಜಾಗತಿಕ ಪ್ರಶಸ್ತಿ!

GOOD NEWS : ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್: ಭಾರತದಲ್ಲಿ ಮೊದಲ ಬಾರಿಗೆ 7 ನಿಮಿಷಗಳಲ್ಲಿ `ಕ್ಯಾನ್ಸರ್’ ಗುಣಪಡಿಸುವ ಇಂಜೆಕ್ಷನ್ ಬಿಡುಗಡೆ

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ: ಭಾರತದಲ್ಲಿ ಬಿಡುಗಡೆಯಾಯಿತು ಕೇವಲ ‘7 ನಿಮಿಷದ’ ಇಂಜೆಕ್ಷನ್ !

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಏ.5ರಂದು ‘ಚಿತ್ರಸಾಹಿತಿ ಕವಿರಾಜ್’ ಸಿನಿ ಜೀವನದ ರಸಮಯ ಘಟನೆಗಳ ‘ಕವಿರಾಜ್ ಮಾರ್ಗದಲ್ಲಿ’ ಕೃತಿ ಬಿಡುಗಡೆ
FILM

ಏ.5ರಂದು ‘ಚಿತ್ರಸಾಹಿತಿ ಕವಿರಾಜ್’ ಸಿನಿ ಜೀವನದ ರಸಮಯ ಘಟನೆಗಳ ‘ಕವಿರಾಜ್ ಮಾರ್ಗದಲ್ಲಿ’ ಕೃತಿ ಬಿಡುಗಡೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಮುಂಬರುವಂತ ಏಪ್ರಿಲ್ 5ರಂದು ಚಿತ್ರಸಾಹಿತಿ ಕವಿರಾಜ್ ಅವರ ಸುಮಾರು 25 ವರ್ಷಗಳ ಸಿನಿ ಜೀನವದ 28 ರಸಮಯ ಘಟನೆಗಳ ಗುಚ್ಚವನ್ನು ಒಳಗೊಂಡಂತ ಕವಿರಾಜ್ ಮಾರ್ಗದಲ್ಲಿ ಕೃತಿ ಲೋಕಾರ್ಪಣೆಯಾಗಲಿದೆ.

ಈ ಕುರಿತಂತೆ ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವಂತ ಅವರು, ನಿನ್ನೆ ಮೊನ್ನೆಯಷ್ಟೇ ಮೊದಲ ಹಾಡು ಬರೆದಂತಿದೆ. ಆದರೇ ಇದೀಗ ಬೆಳ್ಳಿಹಬ್ಬದ ಹೊಸ್ತಿಲಲ್ಲಿ ನಿಂತಿದ್ದೇನೆ. 1000ಕ್ಕೂ ಹೆಚ್ಚು ಸಿನಿಮಾಗಳು, 2250ಕ್ಕೂ ಹೆಚ್ಚು ಹಾಡುಗಳು, ಸುಮಾರು 25 ವರ್ಷಗಳ ಸುಂದರ ಪಯಣ ನನ್ನದು ಎಂದಿದ್ದಾರೆ.

ನನ್ನ ಈ ಸಂಭ್ರಮದ ಕುರುಹಾಗಿ 28 ರಸಮಯ ಘಟನೆಗಳ ಗುಚ್ಚವನ್ನು ಪುಸ್ತಕ ರೂಪದಲ್ಲಿ ನಿಮ್ಮ ಕೈಗಿಡಲಿದ್ದೇನೆ. ಅದಕ್ಕಿಟ್ಟ ಹೆಸರು ಕವಿರಾಜ್ ಮಾರ್ಗದಲ್ಲಿ ಎಂದು ಹೇಳಿದ್ದಾರೆ.

ಏಪ್ರಿಲ್.5ರಂದು ಸಂಜೆ 5 ಗಂಟೆಯಿಂದ ಹರಿವು ಪ್ರಕಾಶನದ ಸಹಯೋಗದಲ್ಲಿ ಚಾಮರಾಜಪೇಟೆಯಲ್ಲಿರುವ ಕಲಾವಿದರ ಭವನದ ಸಭಾಂಗಣದಲ್ಲಿ ಈ ಪುಸ್ತಕ ಬಿಡುಗಡೆಯ ಸಮಾರಂಭವನ್ನು ಹಮ್ಮಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಅಂದು ನನ್ನ ಸಿನಿಮಾ ಸ್ನೇಹಿತರು, ಬಂಧು-ಮಿತ್ರರರು, ಆಪ್ತರು ನನ್ನೊಂದಿಗೆ ಇರಲಿದ್ದಾರೆ. ನನ್ನ ಓರಗೆಯ ಸಿನಿಮಾ ಹಾಡುಗಾರರು ನನ್ನದೇ ಒಂದಷ್ಟು ಹಾಡುಗಳಿಗೆ ದನಿಯಾಗಲಿದ್ದಾರೆ. ಪುಸ್ತಕ ಬಿಡುಗಡೆಯ ನೆಪದಲ್ಲಿ ಹಾಡು, ಕುಣಿತ, ಹರಟೆ ಜೊತೆಯಾಗಿ ಊಟ ಎಲ್ಲವೂ ಮೇಳೈಸಲಿದೆ ಎಂಬುದಾಗಿ ಹೇಳಿದ್ದಾರೆ.

ಇನ್ನೂ ನಿಮ್ಮೆಲ್ಲರಿಗೂ ಈ ಮೂಲಕ ನನ್ನ ಆತ್ಮೀಯ ಆಹ್ವಾನ. ಬನ್ನಿ ಅಂದು ಒಂದು ಸಂಭ್ರಮದ ಹೊತ್ತಲ್ಲಿ ನನ್ನ ಜೊತೆಯಿರಿ ಎಂಬುದಾಗಿ ಕವಿರಾಜ್ ಕೋರಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ

BIG UPDATE: ಹನಿಟ್ರ್ಯಾಪ್ ಆರೋಪ: ಗೃಹ ಸಚಿವ ಪರಮೇಶ್ವರ್ ಗೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸಚಿವ ರಾಜಣ್ಣ ಮನವಿ ಸಲ್ಲಿಕೆ

2026ರ ಮಾರ್ಚ್ ನಿಂದ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Share. Facebook Twitter LinkedIn WhatsApp Email

Related Posts

ಪತ್ನಿಯಿಂದ ಡಿವೋರ್ಸ್ ಸಿಗೋವರೆಗೂ ನಾನು ಯಾವುದೇ ಸಿನಿಮಾ ಮಾಡಲ್ಲ: ನಟ ಜಯಂ ರವಿ ಕಣ್ಣೀರು

2 Mins Read

BREAKING: ಮೌನಿ ರಾಯ್ – ಸೂರಜ್ ನಂಬಿಯಾರ್ ವಿಚ್ಛೇದನ ಖಚಿತ: ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ವಿದಾಯ | Actress Mouni Roy

1 Min Read

BIG NEWS : ಮಂದಿರ, ಮಸೀದಿಗಳಲ್ಲಿ ಜೋರಾಗಿ `ಧ್ವನಿವರ್ಧಕ ಬಳಸುವಂತಿಲ್ಲ’: ಸಿಎಂ ಸುವೇಂದು ಅಧಿಕಾರಿ ಕಟ್ಟುನಿಟ್ಟಿನ ಆದೇಶ

1 Min Read
Recent News

ಪ್ರಧಾನಿ ಮೋದಿಗೆ ಸ್ವೀಡನ್‌ನ ಅತ್ಯುನ್ನತ ‘ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್’ ಗೌರವ; ಇದು 31ನೇ ಜಾಗತಿಕ ಪ್ರಶಸ್ತಿ!

GOOD NEWS : ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್: ಭಾರತದಲ್ಲಿ ಮೊದಲ ಬಾರಿಗೆ 7 ನಿಮಿಷಗಳಲ್ಲಿ `ಕ್ಯಾನ್ಸರ್’ ಗುಣಪಡಿಸುವ ಇಂಜೆಕ್ಷನ್ ಬಿಡುಗಡೆ

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ: ಭಾರತದಲ್ಲಿ ಬಿಡುಗಡೆಯಾಯಿತು ಕೇವಲ ‘7 ನಿಮಿಷದ’ ಇಂಜೆಕ್ಷನ್ !

BIG NEWS : `CM’ ಹುದ್ದೆಯಲ್ಲಿ 8 ವರ್ಷ ಪೂರೈಸಿದ ಸಿದ್ದರಾಮಯ್ಯ : ಕರ್ನಾಟಕದ ಇತಿಹಾಸದಲ್ಲಿ ಗರಿಷ್ಠ ಸಾಧನೆಗೈದ ಹಿರಿಮೆ | CM Siddaramaiah

State News
KARNATAKA

BIG NEWS : `CM’ ಹುದ್ದೆಯಲ್ಲಿ 8 ವರ್ಷ ಪೂರೈಸಿದ ಸಿದ್ದರಾಮಯ್ಯ : ಕರ್ನಾಟಕದ ಇತಿಹಾಸದಲ್ಲಿ ಗರಿಷ್ಠ ಸಾಧನೆಗೈದ ಹಿರಿಮೆ | CM Siddaramaiah

By kannadanewsnow57 KARNATAKA 2 Mins Read

ಬೆಂಗಳೂರು: ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಂದು ಅಭೂತಪೂರ್ವ ಮೈಲಿಗಲ್ಲು ನೆಟ್ಟಿದ್ದಾರೆ. ಮುಖ್ಯಮಂತ್ರಿ ಹುದ್ದೆಯಲ್ಲಿ ಸುದೀರ್ಘ 8…

Bhagyalakshmi Bond : `ಭಾಗ್ಯಲಕ್ಷ್ಮಿ ಬಾಂಡ್’ ಹಣ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯದ ಪಿಯು ಕಾಲೇಜುಗಳಲ್ಲಿ ಈ ವರ್ಷದಿಂದಲೇ ‘ಘಟಕ ಆಧಾರಿತ ಮೌಲ್ಯಮಾಪನ’ (LBA) ಜಾರಿ : ಶಿಕ್ಷಣ ಇಲಾಖೆ ಮಹತ್ವದ ಆದೇಶ | Lesson Based Assessment

Women Alert : `ಪೀರಿಯಡ್ಸ್’ ಮುಂದೂಡುವ ಮಾತ್ರೆ ನುಂಗುವ ಮಹಿಳೆಯರು ತಪ್ಪದೇ ಇದನ್ನೊಮ್ಮೆ ಓದಲೇಬೇಕು.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.