Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನವಿತ್ತು, ಯಾರನ್ನೂ ಉಳಿಸಲು ಯಾವುದೇ ಅವಕಾಶವಿರಲಿಲ್ಲ’ ; ಅಮಿತ್ ಶಾ

12/06/2025 9:58 PM

‘ಸೆಂಟ್ರಲ್ ಬ್ಯಾಂಕ್’ನಲ್ಲಿ ಖಾಲಿ ಇರುವ 4,500 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷೆಯಷ್ಟೇ, ಸಂದರ್ಶನವಿಲ್ಲ

12/06/2025 9:45 PM

BREAKING: KSRTC ಚಾಲಕ ಕಂ ನಿರ್ವಾಹಕರ ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿ ಪ್ರಕಟ | KSRTC Jobs

12/06/2025 9:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಏ.5ರಂದು ‘ಚಿತ್ರಸಾಹಿತಿ ಕವಿರಾಜ್’ ಸಿನಿ ಜೀವನದ ರಸಮಯ ಘಟನೆಗಳ ‘ಕವಿರಾಜ್ ಮಾರ್ಗದಲ್ಲಿ’ ಕೃತಿ ಬಿಡುಗಡೆ
FILM

ಏ.5ರಂದು ‘ಚಿತ್ರಸಾಹಿತಿ ಕವಿರಾಜ್’ ಸಿನಿ ಜೀವನದ ರಸಮಯ ಘಟನೆಗಳ ‘ಕವಿರಾಜ್ ಮಾರ್ಗದಲ್ಲಿ’ ಕೃತಿ ಬಿಡುಗಡೆ

By kannadanewsnow0925/03/2025 7:11 PM

ಬೆಂಗಳೂರು: ಮುಂಬರುವಂತ ಏಪ್ರಿಲ್ 5ರಂದು ಚಿತ್ರಸಾಹಿತಿ ಕವಿರಾಜ್ ಅವರ ಸುಮಾರು 25 ವರ್ಷಗಳ ಸಿನಿ ಜೀನವದ 28 ರಸಮಯ ಘಟನೆಗಳ ಗುಚ್ಚವನ್ನು ಒಳಗೊಂಡಂತ ಕವಿರಾಜ್ ಮಾರ್ಗದಲ್ಲಿ ಕೃತಿ ಲೋಕಾರ್ಪಣೆಯಾಗಲಿದೆ.

ಈ ಕುರಿತಂತೆ ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವಂತ ಅವರು, ನಿನ್ನೆ ಮೊನ್ನೆಯಷ್ಟೇ ಮೊದಲ ಹಾಡು ಬರೆದಂತಿದೆ. ಆದರೇ ಇದೀಗ ಬೆಳ್ಳಿಹಬ್ಬದ ಹೊಸ್ತಿಲಲ್ಲಿ ನಿಂತಿದ್ದೇನೆ. 1000ಕ್ಕೂ ಹೆಚ್ಚು ಸಿನಿಮಾಗಳು, 2250ಕ್ಕೂ ಹೆಚ್ಚು ಹಾಡುಗಳು, ಸುಮಾರು 25 ವರ್ಷಗಳ ಸುಂದರ ಪಯಣ ನನ್ನದು ಎಂದಿದ್ದಾರೆ.

ನನ್ನ ಈ ಸಂಭ್ರಮದ ಕುರುಹಾಗಿ 28 ರಸಮಯ ಘಟನೆಗಳ ಗುಚ್ಚವನ್ನು ಪುಸ್ತಕ ರೂಪದಲ್ಲಿ ನಿಮ್ಮ ಕೈಗಿಡಲಿದ್ದೇನೆ. ಅದಕ್ಕಿಟ್ಟ ಹೆಸರು ಕವಿರಾಜ್ ಮಾರ್ಗದಲ್ಲಿ ಎಂದು ಹೇಳಿದ್ದಾರೆ.

ಏಪ್ರಿಲ್.5ರಂದು ಸಂಜೆ 5 ಗಂಟೆಯಿಂದ ಹರಿವು ಪ್ರಕಾಶನದ ಸಹಯೋಗದಲ್ಲಿ ಚಾಮರಾಜಪೇಟೆಯಲ್ಲಿರುವ ಕಲಾವಿದರ ಭವನದ ಸಭಾಂಗಣದಲ್ಲಿ ಈ ಪುಸ್ತಕ ಬಿಡುಗಡೆಯ ಸಮಾರಂಭವನ್ನು ಹಮ್ಮಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಅಂದು ನನ್ನ ಸಿನಿಮಾ ಸ್ನೇಹಿತರು, ಬಂಧು-ಮಿತ್ರರರು, ಆಪ್ತರು ನನ್ನೊಂದಿಗೆ ಇರಲಿದ್ದಾರೆ. ನನ್ನ ಓರಗೆಯ ಸಿನಿಮಾ ಹಾಡುಗಾರರು ನನ್ನದೇ ಒಂದಷ್ಟು ಹಾಡುಗಳಿಗೆ ದನಿಯಾಗಲಿದ್ದಾರೆ. ಪುಸ್ತಕ ಬಿಡುಗಡೆಯ ನೆಪದಲ್ಲಿ ಹಾಡು, ಕುಣಿತ, ಹರಟೆ ಜೊತೆಯಾಗಿ ಊಟ ಎಲ್ಲವೂ ಮೇಳೈಸಲಿದೆ ಎಂಬುದಾಗಿ ಹೇಳಿದ್ದಾರೆ.

ಇನ್ನೂ ನಿಮ್ಮೆಲ್ಲರಿಗೂ ಈ ಮೂಲಕ ನನ್ನ ಆತ್ಮೀಯ ಆಹ್ವಾನ. ಬನ್ನಿ ಅಂದು ಒಂದು ಸಂಭ್ರಮದ ಹೊತ್ತಲ್ಲಿ ನನ್ನ ಜೊತೆಯಿರಿ ಎಂಬುದಾಗಿ ಕವಿರಾಜ್ ಕೋರಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ

BIG UPDATE: ಹನಿಟ್ರ್ಯಾಪ್ ಆರೋಪ: ಗೃಹ ಸಚಿವ ಪರಮೇಶ್ವರ್ ಗೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸಚಿವ ರಾಜಣ್ಣ ಮನವಿ ಸಲ್ಲಿಕೆ

2026ರ ಮಾರ್ಚ್ ನಿಂದ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Share. Facebook Twitter LinkedIn WhatsApp Email

Related Posts

BREAKING: ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶಿರೋಡ್ಕರ್ ಗೆ ಕೋವಿಡ್-19 ಪಾಸಿಟಿವ್ | Shilpa Shirodkar

19/05/2025 3:04 PM1 Min Read

BREAKING : ಇಟ್ಟಿಗೆ ಗೂಡುಗಳಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 90 ಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳು ಅರೆಸ್ಟ್.!

17/05/2025 1:00 PM1 Min Read

ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ- ಮೊದಲ ಮಗುವಿನ ನಿರೀಕ್ಷೆಯಲ್ಲಿ ವರುಣ್ ತೇಜ್ ದಂಪತಿ

06/05/2025 4:33 PM2 Mins Read
Recent News

‘ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನವಿತ್ತು, ಯಾರನ್ನೂ ಉಳಿಸಲು ಯಾವುದೇ ಅವಕಾಶವಿರಲಿಲ್ಲ’ ; ಅಮಿತ್ ಶಾ

12/06/2025 9:58 PM

‘ಸೆಂಟ್ರಲ್ ಬ್ಯಾಂಕ್’ನಲ್ಲಿ ಖಾಲಿ ಇರುವ 4,500 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷೆಯಷ್ಟೇ, ಸಂದರ್ಶನವಿಲ್ಲ

12/06/2025 9:45 PM

BREAKING: KSRTC ಚಾಲಕ ಕಂ ನಿರ್ವಾಹಕರ ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿ ಪ್ರಕಟ | KSRTC Jobs

12/06/2025 9:39 PM

Watch Video: ಟೇಕಪ್ ಆದ 30 ಸೆಕೆಂಡಲ್ಲೇ ಏರ್ ಇಂಡಿಯಾ ವಿಮಾನ ಪತನ: ಬೆಚ್ಚಿ ಬೀಳಿಸೋ ವೀಡಿಯೋ ವೈರಲ್ | Ahmedabad Plane Crash

12/06/2025 9:19 PM
State News
KARNATAKA

BREAKING: KSRTC ಚಾಲಕ ಕಂ ನಿರ್ವಾಹಕರ ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿ ಪ್ರಕಟ | KSRTC Jobs

By kannadanewsnow0912/06/2025 9:39 PM KARNATAKA 1 Min Read

ಬೆಂಗಳೂರು: ಕೆ‌ಎಸ್ ಆರ್ ಟಿ ಸಿ ಚಾಲಕ-ಕಂ-ನಿರ್ವಾಹಕ 2000 ಹುದ್ದೆಗಳ‌ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿ ಮತ್ತು Cut off ಅಂಕಗಳ…

ರಾಜ್ಯದಲ್ಲಿಂದು ಕೊರೋನಾಘಾತ: 240 ಮಂದಿಗೆ ಕೋವಿಡ್ ಪಾಸಿಟಿವ್

12/06/2025 9:10 PM

BREAKING : ರಾಜ್ಯದ ಖಾಸಗಿ ಅನುದಾನಿತ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರು, ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : `ನಿವೃತ್ತಿ ವೇತನ’ ಹೆಚ್ಚಳ ಮಾಡಿ ಸರ್ಕಾರ ಆದೇಶ.!

12/06/2025 8:38 PM

ನಿಮ್ಮ ವ್ಯಾಪಾರದ ಯಶಸ್ಸಿಗೆ ಈ ಪರಿಹಾರ ಮಾಡಿ, ಹೆಚ್ಚು ಲಾಭ ಗ್ಯಾರಂಟಿ

12/06/2025 7:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.