Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಷೇರು ಹೂಡಿಕೆದಾರರಿಗೆ ಸಂತಸದ ಸುದ್ದಿ: ಏರಿಕೆ ಕಂಡ ಸೆನ್ಸೆಕ್ಸ್, 22,700ರ ಗಡಿ ದಾಟಿದ ನಿಫ್ಟಿ!

02/04/2026 3:51 PM

HD ಕುಮಾರಸ್ವಾಮಿ ವಿರುದ್ಧ ಕೇತಗಾನಹಳ್ಳಿ ಭೂ ಒತ್ತುವರಿ ಕೇಸ್ : ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ!

02/04/2026 3:40 PM

BREAKING: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ದಕ್ಷಿಣ ಆಫ್ರಿಕಾದ ರಾಸ್ಸಿ ವಾನ್ ಡೆರ್ ಡಸ್ಸೆನ್ ನಿವೃತ್ತಿ ಘೋಷಣೆ | Rassie Van Der Dussen

02/04/2026 3:27 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಏ.5ರಂದು ‘ಚಿತ್ರಸಾಹಿತಿ ಕವಿರಾಜ್’ ಸಿನಿ ಜೀವನದ ರಸಮಯ ಘಟನೆಗಳ ‘ಕವಿರಾಜ್ ಮಾರ್ಗದಲ್ಲಿ’ ಕೃತಿ ಬಿಡುಗಡೆ
FILM

ಏ.5ರಂದು ‘ಚಿತ್ರಸಾಹಿತಿ ಕವಿರಾಜ್’ ಸಿನಿ ಜೀವನದ ರಸಮಯ ಘಟನೆಗಳ ‘ಕವಿರಾಜ್ ಮಾರ್ಗದಲ್ಲಿ’ ಕೃತಿ ಬಿಡುಗಡೆ

By kannadanewsnow0925/03/2025 7:11 PM

ಬೆಂಗಳೂರು: ಮುಂಬರುವಂತ ಏಪ್ರಿಲ್ 5ರಂದು ಚಿತ್ರಸಾಹಿತಿ ಕವಿರಾಜ್ ಅವರ ಸುಮಾರು 25 ವರ್ಷಗಳ ಸಿನಿ ಜೀನವದ 28 ರಸಮಯ ಘಟನೆಗಳ ಗುಚ್ಚವನ್ನು ಒಳಗೊಂಡಂತ ಕವಿರಾಜ್ ಮಾರ್ಗದಲ್ಲಿ ಕೃತಿ ಲೋಕಾರ್ಪಣೆಯಾಗಲಿದೆ.

ಈ ಕುರಿತಂತೆ ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವಂತ ಅವರು, ನಿನ್ನೆ ಮೊನ್ನೆಯಷ್ಟೇ ಮೊದಲ ಹಾಡು ಬರೆದಂತಿದೆ. ಆದರೇ ಇದೀಗ ಬೆಳ್ಳಿಹಬ್ಬದ ಹೊಸ್ತಿಲಲ್ಲಿ ನಿಂತಿದ್ದೇನೆ. 1000ಕ್ಕೂ ಹೆಚ್ಚು ಸಿನಿಮಾಗಳು, 2250ಕ್ಕೂ ಹೆಚ್ಚು ಹಾಡುಗಳು, ಸುಮಾರು 25 ವರ್ಷಗಳ ಸುಂದರ ಪಯಣ ನನ್ನದು ಎಂದಿದ್ದಾರೆ.

ನನ್ನ ಈ ಸಂಭ್ರಮದ ಕುರುಹಾಗಿ 28 ರಸಮಯ ಘಟನೆಗಳ ಗುಚ್ಚವನ್ನು ಪುಸ್ತಕ ರೂಪದಲ್ಲಿ ನಿಮ್ಮ ಕೈಗಿಡಲಿದ್ದೇನೆ. ಅದಕ್ಕಿಟ್ಟ ಹೆಸರು ಕವಿರಾಜ್ ಮಾರ್ಗದಲ್ಲಿ ಎಂದು ಹೇಳಿದ್ದಾರೆ.

ಏಪ್ರಿಲ್.5ರಂದು ಸಂಜೆ 5 ಗಂಟೆಯಿಂದ ಹರಿವು ಪ್ರಕಾಶನದ ಸಹಯೋಗದಲ್ಲಿ ಚಾಮರಾಜಪೇಟೆಯಲ್ಲಿರುವ ಕಲಾವಿದರ ಭವನದ ಸಭಾಂಗಣದಲ್ಲಿ ಈ ಪುಸ್ತಕ ಬಿಡುಗಡೆಯ ಸಮಾರಂಭವನ್ನು ಹಮ್ಮಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಅಂದು ನನ್ನ ಸಿನಿಮಾ ಸ್ನೇಹಿತರು, ಬಂಧು-ಮಿತ್ರರರು, ಆಪ್ತರು ನನ್ನೊಂದಿಗೆ ಇರಲಿದ್ದಾರೆ. ನನ್ನ ಓರಗೆಯ ಸಿನಿಮಾ ಹಾಡುಗಾರರು ನನ್ನದೇ ಒಂದಷ್ಟು ಹಾಡುಗಳಿಗೆ ದನಿಯಾಗಲಿದ್ದಾರೆ. ಪುಸ್ತಕ ಬಿಡುಗಡೆಯ ನೆಪದಲ್ಲಿ ಹಾಡು, ಕುಣಿತ, ಹರಟೆ ಜೊತೆಯಾಗಿ ಊಟ ಎಲ್ಲವೂ ಮೇಳೈಸಲಿದೆ ಎಂಬುದಾಗಿ ಹೇಳಿದ್ದಾರೆ.

ಇನ್ನೂ ನಿಮ್ಮೆಲ್ಲರಿಗೂ ಈ ಮೂಲಕ ನನ್ನ ಆತ್ಮೀಯ ಆಹ್ವಾನ. ಬನ್ನಿ ಅಂದು ಒಂದು ಸಂಭ್ರಮದ ಹೊತ್ತಲ್ಲಿ ನನ್ನ ಜೊತೆಯಿರಿ ಎಂಬುದಾಗಿ ಕವಿರಾಜ್ ಕೋರಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ

BIG UPDATE: ಹನಿಟ್ರ್ಯಾಪ್ ಆರೋಪ: ಗೃಹ ಸಚಿವ ಪರಮೇಶ್ವರ್ ಗೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸಚಿವ ರಾಜಣ್ಣ ಮನವಿ ಸಲ್ಲಿಕೆ

2026ರ ಮಾರ್ಚ್ ನಿಂದ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Share. Facebook Twitter LinkedIn WhatsApp Email

Related Posts

BREAKING : ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಟೀಸರ್ ರಿಲೀಸ್ : ಶ್ರೀರಾಮನಾಗಿ ರಣಬೀರ್ ಕಪೂರ್ |WATCH VIDEO

02/04/2026 10:40 AM1 Min Read

ಬಾಕ್ಸ್ ಆಫೀಸ್ ನಲ್ಲಿ ಧುರಂಧರ್ 2 ಅಬ್ಬರ : ಮೊದಲ ದಿನವೇ 100 ಕೋಟಿ ರೂ. ಗಳಿಸಿದ ರಣವೀರ್ ಸಿಂಗ್ ಚಿತ್ರ!

20/03/2026 8:26 AM1 Min Read

BREAKING : ಪ್ರತಿಷ್ಠಿತ 2026ರ `ಆಸ್ಕರ್ ಪ್ರಶಸ್ತಿ’ ಪ್ರಕಟ : `ಮೈಕೆಲ್ ಬಿ ಜೋರ್ಡಾನ್- ಜೆಸ್ಸಿ ಬಕ್ಲಿ’ಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ |Oscars 2026

16/03/2026 8:08 AM2 Mins Read
Recent News

ಷೇರು ಹೂಡಿಕೆದಾರರಿಗೆ ಸಂತಸದ ಸುದ್ದಿ: ಏರಿಕೆ ಕಂಡ ಸೆನ್ಸೆಕ್ಸ್, 22,700ರ ಗಡಿ ದಾಟಿದ ನಿಫ್ಟಿ!

02/04/2026 3:51 PM

HD ಕುಮಾರಸ್ವಾಮಿ ವಿರುದ್ಧ ಕೇತಗಾನಹಳ್ಳಿ ಭೂ ಒತ್ತುವರಿ ಕೇಸ್ : ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ!

02/04/2026 3:40 PM

BREAKING: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ದಕ್ಷಿಣ ಆಫ್ರಿಕಾದ ರಾಸ್ಸಿ ವಾನ್ ಡೆರ್ ಡಸ್ಸೆನ್ ನಿವೃತ್ತಿ ಘೋಷಣೆ | Rassie Van Der Dussen

02/04/2026 3:27 PM

ರಾಜ್ಯದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ನಿರೀಕ್ಷೆ ಮೀರಿ ಜನಬೆಂಬಲ: ಸಿಎಂ ಸಿದ್ಧರಾಮಯ್ಯ

02/04/2026 3:23 PM
State News
KARNATAKA

ರಾಜ್ಯದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ನಿರೀಕ್ಷೆ ಮೀರಿ ಜನಬೆಂಬಲ: ಸಿಎಂ ಸಿದ್ಧರಾಮಯ್ಯ

By kannadanewsnow0902/04/2026 3:23 PM KARNATAKA 2 Mins Read

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ ದೊರೆಯುತ್ತಿದ್ದು, ಅಭಿವೃದ್ಧಿ ಮಾಡದ ಬಿಜೆಪಿಯ ಸತ್ಯವನ್ನು ಜನರು…

BREAKING : ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ ಏರಿಸಿದ ನಯಾರಾ, ಶೆಲ್​ : ಲೀಟರ್ ಗೆ 120 ರೂಪಾಯಿ ಏರಿಕೆ!

02/04/2026 3:23 PM

ಬೆಂಗಳೂರಿನ ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸ್ಮಾರ್ಟ್ ಮೇಲ್ವಿಚಾರಣಾ ವ್ಯವಸ್ಥೆ ಆರಂಭ

02/04/2026 3:10 PM

BIG Alert: ನೀವು ‘ಡೇಟಿಂಗ್ ಆ್ಯಪ್‌’ ಬಳಸ್ತಾ ಇದ್ದೀರಾ? ಅದಕ್ಕೂ ಮುನ್ನಾ ಈ ಸುದ್ದಿ ಓದಿ.!

02/04/2026 2:54 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.