Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬ್ಯಾಕ್-ಬೆಂಚರ್ ಸಂಸ್ಕೃತಿಗೆ ಸರ್ಕಾರದಿಂದ ಬ್ರೇಕ್ : U-ಆಕಾರದ ಆಸನದೊಂದಿಗೆ ತರಗತಿ.!

15/07/2025 11:46 AM

Shocking: ಆಟ ಆಡುವಾಗ ಹಾಳು ಮನೆಯೊಳಗೆ ಬಿದ್ದ ಚೆಂಡು, ತರಲು ಹೋದಾಗ ಕಂಡ ಅಸ್ಥಿಪಂಜರ!

15/07/2025 11:36 AM

BREAKING : ಅಸಾದುದ್ದೀನ್ ಓವೈಸಿ ನೇತೃತ್ವದ `AIMIM’ ಪಕ್ಷದ ನೋಂದಣಿಗೆ ರದ್ದು ಕೋರಿ ಅರ್ಜಿ : ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ

15/07/2025 11:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ‘ಕರ್ನಾಟಕ ಕಾಂಗ್ರೆಸ್’ನಿಂದ ‘ಲೋಕಸಭಾ ಚುನಾವಣೆ’ಗೆ ಭರ್ಜರಿ ಸಿದ್ಧತೆ: ‘ಜಿಲ್ಲಾ ಸಂಯೋಜಕ’ರ ನೇಮಕ
KARNATAKA

BREAKING: ‘ಕರ್ನಾಟಕ ಕಾಂಗ್ರೆಸ್’ನಿಂದ ‘ಲೋಕಸಭಾ ಚುನಾವಣೆ’ಗೆ ಭರ್ಜರಿ ಸಿದ್ಧತೆ: ‘ಜಿಲ್ಲಾ ಸಂಯೋಜಕ’ರ ನೇಮಕ

By kannadanewsnow0909/01/2024 9:53 PM

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ( KPCC)ಯಿಂದ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಚುನಾವಣಾ ಮುಂಚಿತವಾಗಿ 28 ಜಿಲ್ಲೆಗಳಿಗೆ ಜಿಲ್ಲಾ ಸಂಯೋಜಕರನ್ನಾಗಿ ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆದೇಶಿಸಿದ್ದಾರೆ.

ಈ ಕುರಿತಂತೆ ಇಂದು ಆದೇಶಿಸಿರುವಂತ ಅವರು, ಮುಂಬರುವ 2024 ರ ಸಾರ್ವತ್ರಿಕ ಚುನಾವಣೆಗೆ ಸಂಸತ್ ಕ್ಷೇತ್ರವಾರು ಸಂಯೋಜಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅನುಮೋದನೆ ನೀಡಿದೆ ಎಂದಿದ್ದಾರೆ.

ಗೌರವಾನ್ವಿತ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಇದನ್ನು ಈ ಕೆಳಗಿನಂತೆ ಮಾರ್ಪಡಿಸಲಾಗಿದೆ. ಈ ಕೆಳಗಿನ ಬದಲಾವಣೆಗಳನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ಜವಾಬ್ದಾರಿಗಳನ್ನು ತೆಗೆದುಕೊಳ್ಳುವಂತೆ ನಾನು ಎಲ್ಲಾ ಮಂತ್ರಿಗಳನ್ನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

ಹೀಗಿದೆ ಲೋಕಸಭಾ ಚುನಾವಣೆಗಾಗಿ ನೇಮಕ ಮಾಡಲಾಗಿರುವಂತ ಜಿಲ್ಲಾ ಸಂಯೋಜಕರ ಪಟ್ಟಿ

  1. ಬಾಗಲಕೋಟೆ-ಆರ್.ಬಿ ತಿಮ್ಮಾಪುರ್
  2. ಬೆಂಗಳೂರು ಕೇಂದ್ರ – ಜಮೀನ್ ಅಹ್ಮದ್ ಖಾನ್
  3. ಬೆಂಗಳೂರು ಉತ್ತರ – ಕೃಷ್ಣಬೈರೇಗೌಡ
  4. ಬೆಂಗಳೂರು ಗ್ರಾಮಾಂತರ – ಡಾ.ಎಂ.ಸಿ ಸುಧಾಕರ್
  5. ಬೆಂಗಳೂರು ದಕ್ಷಿಣ – ರಾಮಲಿಂಗಾರೆಡ್ಡಿ
  6. ಬೆಳಗಾವಿ- ಸತೀಶ್ ಜಾರಕಿಹೊಳಿ
  7. ಬಳ್ಳಾರಿ-ಬಿ.ನಾಗೇಂದ್ರ
  8. ಬೀದರ್-ಈಶ್ವರ್ ಖಂಡ್ರೆ
  9. ಬಿಜಾಪುರ – ಎಂ.ಬಿ ಪಾಟೀಲ್
  • ಚಾಮರಾಜನಗರ – ಕೆ.ವೆಂಕಟೇಶ್
  • ಚಿಕ್ಕಬಳ್ಳಾಪುರ-ಕೆ.ಹೆಚ್ ಮುನಿಯಪ್ಪ
  • ಚಿಕ್ಕೋಡಿ- ಲಕ್ಷ್ಮೀ ಹೆಬ್ಬಾಳ್ಕರ್
  • ಚಿತ್ರದುರ್ಗ – ಡಿ ಸುಧಾಕರ್
  • ದಕ್ಷಿಣ ಕನ್ನಡ – ದಿನೇಶ್ ಗುಂಡೂರಾವ್
  • ದಾವಣಗೆರೆ-ಎಸ್ ಎಸ್ ಮಲ್ಲಿಕಾರ್ಜುನ್
  • ಧಾರವಾಡ- ಸಂತೋಷ್ ಲಾಡ್
  • ಗುಲ್ಬರ್ಗಾ-ಪ್ರಿಯಾಂಕ್ ಖರ್ಗೆ
  • ಹಾಸನ – ಕೆ.ಎನ್ ರಾಜಣ್ಣ
  • ಹಾವೇರಿ – ಹೆಚ್ ಕೆ ಪಾಟೀಲ್
  • ಕೋಲಾರ- ಬಿಎಸ್ ಸುರೇಶ್
  • ಕೊಪ್ಪಳ – ಶಿವರಾಜ್ ತಂಡರಗಿ
  • ಮಂಡ್ಯ – ಚೆಲುವರಾಯಸ್ವಾಮಿ
  • ಮೈಸೂರು ಡಾ.ಹೆಚ್ ಸಿ ಮಹದೇವಪ್ಪ
  • ರಾಯಚೂರು- ಎನ್ ಎಸ್ ಬೊಸರಾಜು
  • ಶಿವಮೊಗ್ಗ – ಮಧು ಬಂಗಾರಪ್ಪ
  • ತುಮಕೂರು – ಡಾ.ಜಿ ಪರಮೇಶ್ವರ್
  • ಉಡುಪಿ-ಚಿಕ್ಕಮಗಳೂರು – ಕೆ.ಜೆ ಜಾರ್ಜ್
  • ಉತ್ತರ ಕನ್ನಡ – ಮಂಕಾಳೆ ವೈದ್ಯ

‘ಸವದತ್ತಿ ಯಲ್ಲಮ್ಮನ ಭಕ್ತ’ರಿಗೆ ಗುಡ್ ನ್ಯೂಸ್: ಸಮಗ್ರ ಅಭಿವೃದ್ಧಿಗೆ ‘ಸಚಿವ ರಾಮಲಿಂಗಾರೆಡ್ಡಿ’ ಮಾಸ್ಟ‌ರ್ ಫ್ಲ್ಯಾನ್

BREAKING: ‘ಕೆಇಎ’ಯಿಂದ 2024ನೇ ಸಾಲಿನ ‘CET ಪರೀಕ್ಷೆ’ ದಿನಾಂಕ ಬದಲಾವಣೆ: ಹೀಗಿದೆ ವೇಳಾಪಟ್ಟಿ

Share. Facebook Twitter LinkedIn WhatsApp Email

Related Posts

BREAKING : ಮಲ್ಲೇಶ್ವರಂ ರಸ್ತೆಯ 11ನೇ ಕ್ರಾಸ್​ಗೆ ಬಿ.ಸರೋಜಾ ದೇವಿ ಹೆಸರು : ಸಿಎಂ ಸಿದ್ದರಾಮಯ್ಯ ಹೇಳಿಕೆ

15/07/2025 11:02 AM1 Min Read

BREAKING : ನಟಿ ಬಿ.ಸರೋಜಾದೇವಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ | WATCH VIDEO

15/07/2025 11:00 AM1 Min Read

BREAKING : ಉಡುಪಿಯಲ್ಲಿ ಘೋರ ಘಟನೆ : ನಾಡದೋಣಿ ಮಗುಚಿ ಮೂವರು ಮೀನುಗಾರರು ನೀರುಪಾಲು

15/07/2025 10:55 AM1 Min Read
Recent News

ಬ್ಯಾಕ್-ಬೆಂಚರ್ ಸಂಸ್ಕೃತಿಗೆ ಸರ್ಕಾರದಿಂದ ಬ್ರೇಕ್ : U-ಆಕಾರದ ಆಸನದೊಂದಿಗೆ ತರಗತಿ.!

15/07/2025 11:46 AM

Shocking: ಆಟ ಆಡುವಾಗ ಹಾಳು ಮನೆಯೊಳಗೆ ಬಿದ್ದ ಚೆಂಡು, ತರಲು ಹೋದಾಗ ಕಂಡ ಅಸ್ಥಿಪಂಜರ!

15/07/2025 11:36 AM

BREAKING : ಅಸಾದುದ್ದೀನ್ ಓವೈಸಿ ನೇತೃತ್ವದ `AIMIM’ ಪಕ್ಷದ ನೋಂದಣಿಗೆ ರದ್ದು ಕೋರಿ ಅರ್ಜಿ : ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ

15/07/2025 11:36 AM

BREAKING : ಗಾಲ್ವಾನ್ ಘರ್ಷಣೆಯ ನಂತರ ಮೊದಲ ಬಾರಿಗೆ ಚೀನಾ ಅಧ್ಯಕ್ಷ `ಕ್ಸಿ ಜಿನ್ಪಿಂಗ್’ ಭೇಟಿಯಾದ ಎಸ್ ಜೈಶಂಕರ್

15/07/2025 11:26 AM
State News
KARNATAKA

BREAKING : ಮಲ್ಲೇಶ್ವರಂ ರಸ್ತೆಯ 11ನೇ ಕ್ರಾಸ್​ಗೆ ಬಿ.ಸರೋಜಾ ದೇವಿ ಹೆಸರು : ಸಿಎಂ ಸಿದ್ದರಾಮಯ್ಯ ಹೇಳಿಕೆ

By kannadanewsnow0515/07/2025 11:02 AM KARNATAKA 1 Min Read

ಬೆಂಗಳೂರು : ಅಭಿನಯ ಸರಸ್ವತಿ ಎಂದೇ ಖ್ಯಾತಿ ಪಡೆದಿದ್ದ ಬಹುಭಾಷಾ ಹಿರಿಯ ನಟಿ ಬಿ ಸರೋಜಾ ದೇವಿ ಅವರು ನಿನ್ನೆ…

BREAKING : ನಟಿ ಬಿ.ಸರೋಜಾದೇವಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ | WATCH VIDEO

15/07/2025 11:00 AM

BREAKING : ಉಡುಪಿಯಲ್ಲಿ ಘೋರ ಘಟನೆ : ನಾಡದೋಣಿ ಮಗುಚಿ ಮೂವರು ಮೀನುಗಾರರು ನೀರುಪಾಲು

15/07/2025 10:55 AM

BREAKING : ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನಟಿ ಬಿ.ಸರೋಜಾದೇವಿ ಅಂತ್ಯಕ್ರಿಯೆ : CM ಸಿದ್ದರಾಮಯ್ಯ ಘೋಷಣೆ

15/07/2025 10:48 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.