Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಲವ್ ಬ್ರೇಕಪ್ ಗೆ ಮನನೊಂದು ಖ್ಯಾತ ಯೂಟ್ಯೂಬರ್ `ಕೋಮಲಿ’ ಆತ್ಮಹತ್ಯೆ

25/02/2026 12:24 PM

BREAKING: ನ್ಯಾಯಾಂಗ ಭ್ರಷ್ಟಾಚಾರ ಕುರಿತ NCERTಯ ಅಧ್ಯಾಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್

25/02/2026 12:18 PM

‘ಇದು ಭಯೋತ್ಪಾದನೆಯಲ್ಲ’: AI ಪ್ರತಿಭಟನಾಕಾರರಿಗೆ FIR ಪ್ರತಿ ನೀಡಲು ದೆಹಲಿ ಕೋರ್ಟ್ ಆದೇಶ!

25/02/2026 12:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಳೆ ಬೆಂಗಳೂರಲ್ಲಿ ಕೆಂಗೇರಿ ಕಲಾ ಕೇಂದ್ರದಿಂದ ಕನ್ನಡ ರಾಜ್ಯೋತ್ಸವ ಆಚರಣೆ: ಕೆಂಪೇಗೌಡರ ಸೊಸೆ ಸಿರಿದೇವಿ ನಾಟಕ ಪ್ರದರ್ಶನ
KARNATAKA

ನಾಳೆ ಬೆಂಗಳೂರಲ್ಲಿ ಕೆಂಗೇರಿ ಕಲಾ ಕೇಂದ್ರದಿಂದ ಕನ್ನಡ ರಾಜ್ಯೋತ್ಸವ ಆಚರಣೆ: ಕೆಂಪೇಗೌಡರ ಸೊಸೆ ಸಿರಿದೇವಿ ನಾಟಕ ಪ್ರದರ್ಶನ

By kannadanewsnow0908/12/2024 7:22 PM

ಬೆಂಗಳೂರು: ಕೆಂಗೇರಿ ಕಲಾ ಕೇಂದ್ರದ ಎರಡನೇ ವರ್ಷದ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ನಿಮಿತ್ತ ಕೆಂಪೇಗೌಡರ ಸೊಸೆ ಸಿರಿದೇವಿ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಡಿಸೆಂಬರ್ 9 ಸೋಮವಾರ ಸಂಜೆ 5:00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಂಜೆ ಆರು ಮೂವತ್ತಕ್ಕೆ ನಾಟಕ ಆರಂಭಗೊಳ್ಳಲಿದೆ. ಐತಿಹಾಸಿಕ ಕೆಂಪೇಗೌಡರ ಜೊತೆ ಸಿರಿದೇವಿ ನಾಟಕವನ್ನು ನ. ಲಿ. ನಾಗರಾಜ್ ರಚಿಸಿದ್ದು, ದಿವಾಕರ್ ಅವರ ಸಾರಥ್ಯದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.

ನಿರ್ದೇಶನ ಹಾಗೂ ರಂಗ ಸಜ್ಜಿಕೆ ಹಳ್ಳಿಕಾರ್ ನಾಗರಾಜ್, ಸಹ ನಿರ್ದೇಶನ ವಿಜಯಲಕ್ಷ್ಮಿ, ಸಂಗೀತ ಹರೀಶ್, ವಸ್ತ್ರಲಂಕಾರ ರವಿಕುಮಾರ್ ಮಾಡಲಿದ್ದಾರೆ. ನಿರೂಪಣೆಯನ್ನು ಹೆಚ್ಚು ಆಶಾ ಸುರೇಶ್ ಶಿಕ್ಷಕರು ನಾನು ಬೋಧನೆ ಪ್ರೌಢಶಾಲೆಯ ನಡೆಸಿಕೊಡಲಿದ್ದಾರೆ ಇದರ ನಿರ್ದೇಶನವನ್ನು ಹಾಗೂ ರಂಗಸಚಿಕೆಯನ್ನು ಹಳ್ಳಿಕಾರ್ ನಾಗರಾಜ್ ವಹಿಸಿದ್ದು ಸಹ ನಿರ್ದೇಶನವನ್ನು ವಿಜಯಲಕ್ಷ್ಮಿ ಮಾಡಲಿದ್ದಾರೆ.

ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಯಶವಂತಪುರ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಹಾಗೂ ಅಮ್ಮಜಿ ಸೇವಾಶ್ರಮದ ಪ್ರಮೋದ್ ಗುರೂಜಿ, ಖ್ಯಾತ ಇತಿಹಾಸ ತಜ್ಞ ತಲಕಾಡು ಚಿಕ್ಕ ರಂಗೇಗೌಡರು, ನಮ್ಮ ಕನ್ನಡಿಗರ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಸ್. ವಿಜಯಕುಮಾರ್, ಬೆಂಗಳೂರಿನ ಸಹಾಯಕ ಪೊಲೀಸ್ ಆಯುಕ್ತ ಬಸವರಾಜ್ ಏ ತೇರಿ, ಕೆಂಗೇರಿ ವೃತ ನಿರೀಕ್ಷಕ ಸಂಜೀವ್ ಗೌಡ, ಸ್ವಾಭಿಮಾನಿ ಮಹಿಳಾ ಟ್ರಸ್ಟ್ ಸಂಸ್ಥಾಪಕರು ಡಾ. ಅನುಪಮಾ ಪಂಚಾಕ್ಷರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್, ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಅನಿಲ್ ಚಳಗೇರಿ, ರಾಜ್ಯ ಒಕ್ಕಲಿಗರ ಸಂಘ ಮತ್ತು ಮಂಡಲ ನಿಕಟ ಪೂರ್ವ ಅಧ್ಯಕ್ಷ ಸಿಎಂ ಮಾದೇಗೌಡ, ಬಿಬಿಎಂಪಿ ಮಾಜಿ ಸದಸ್ಯ ಅಂಜನಪ್ಪ, ನಿವೃತ್ತ ನ್ಯಾಯಾಧೀಶ ಮುದ್ದುಮಲ್ಲಯ್ಯ, ಕೆಂಗೇರಿ ಬಿಬಿಎಂಪಿ ಸದಸ್ಯ ಸತ್ಯನಾರಾಯಣ, ಬಿಜೆಪಿ ಮುಖಂಡ ದೀಪಕ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಸುಬೇದಾರ್ ಮೇಜರ್ ಜಿಕೆ ಕುಮಾರ್ ಸ್ವಾಮಿ, ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಬಸವರಾಜ್, ಹಿರಿಯ ವೈದ್ಯಾಧಿಕಾರಿ ರೇಷ್ಮಾ ಮುಂತಾದವರು ಭಾಗವಹಿಸಲಿದ್ದಾರೆ.

Share. Facebook Twitter LinkedIn WhatsApp Email

Related Posts

ರಾಜ್ಯದ `ಕಾರ್ಮಿಕರಿಗೆ ಗುಡ್ ನ್ಯೂಸ್’ : ಈ ಯೋಜನೆಯಡಿ ಪ್ರತಿ ತಿಂಗಳು ನಿಮಗೆ ಸಿಗಲಿದೆ 3,000 ರೂ. ಪಿಂಚಣಿ !

25/02/2026 11:48 AM3 Mins Read

ಸೇನೆ ಸೇರಬಯಸುವವರಿಗೆ ಗುಡ್ ನ್ಯೂಸ್ : ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಆಹ್ವಾನ !

25/02/2026 11:42 AM2 Mins Read

ALERT : ನಿಮ್ಮ `ಮೊಬೈಲ್’ ಹ್ಯಾಕ್ ಆಗಿದೆಯೇ? ಈ ಸಿಂಪಲ್ ಟ್ರಿಕ್ ಮೂಲಕ ತಕ್ಷಣವೇ ಪತ್ತೆಹಚ್ಚಿ!

25/02/2026 11:25 AM2 Mins Read
Recent News

SHOCKING : ಲವ್ ಬ್ರೇಕಪ್ ಗೆ ಮನನೊಂದು ಖ್ಯಾತ ಯೂಟ್ಯೂಬರ್ `ಕೋಮಲಿ’ ಆತ್ಮಹತ್ಯೆ

25/02/2026 12:24 PM

BREAKING: ನ್ಯಾಯಾಂಗ ಭ್ರಷ್ಟಾಚಾರ ಕುರಿತ NCERTಯ ಅಧ್ಯಾಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್

25/02/2026 12:18 PM

‘ಇದು ಭಯೋತ್ಪಾದನೆಯಲ್ಲ’: AI ಪ್ರತಿಭಟನಾಕಾರರಿಗೆ FIR ಪ್ರತಿ ನೀಡಲು ದೆಹಲಿ ಕೋರ್ಟ್ ಆದೇಶ!

25/02/2026 12:00 PM

ಜನಸಾಮಾನ್ಯರಿಗೆ ಬಿಗ್ ರಿಲೀಫ್ : `ಅಡುಗೆ ಎಣ್ಣೆ’ ಬೆಲೆಯಲ್ಲಿ ಇಳಿಕೆ | Cooking Oil Price Cut

25/02/2026 11:55 AM
State News
KARNATAKA

ರಾಜ್ಯದ `ಕಾರ್ಮಿಕರಿಗೆ ಗುಡ್ ನ್ಯೂಸ್’ : ಈ ಯೋಜನೆಯಡಿ ಪ್ರತಿ ತಿಂಗಳು ನಿಮಗೆ ಸಿಗಲಿದೆ 3,000 ರೂ. ಪಿಂಚಣಿ !

By kannadanewsnow5725/02/2026 11:48 AM KARNATAKA 3 Mins Read

ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವೃದ್ಧಾಪ್ಯ, ಮರಣಾ ನಂತರ ಕುಟುಂಬಕ್ಕೆ ಆಸರೆಯಾಗುವ ಪಿಂಚಣಿ ಯೋಜನೆಗಳನ್ನು ನೀಡುತ್ತಿದೆ. 60 ವರ್ಷ…

ಸೇನೆ ಸೇರಬಯಸುವವರಿಗೆ ಗುಡ್ ನ್ಯೂಸ್ : ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಆಹ್ವಾನ !

25/02/2026 11:42 AM

ALERT : ನಿಮ್ಮ `ಮೊಬೈಲ್’ ಹ್ಯಾಕ್ ಆಗಿದೆಯೇ? ಈ ಸಿಂಪಲ್ ಟ್ರಿಕ್ ಮೂಲಕ ತಕ್ಷಣವೇ ಪತ್ತೆಹಚ್ಚಿ!

25/02/2026 11:25 AM

BIG NEWS : ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಅಕ್ರಮ ರೆಸಾರ್ಟ್, ಹೋಂಸ್ಟೇ ನಿರ್ಮಿಸಿದ್ರೆ `FIR’ ಫಿಕ್ಸ್ !

25/02/2026 11:12 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.