Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೆಚ್ಚಿನ ಬೆಲೆಗೆ `ರಸಗೊಬ್ಬರ’ ಮಾರಾಟ ಮಾಡುವ ಅಂಗಡಿಗಳ ಪರವಾಗಿ ರದ್ದು : ಸಚಿವ ಶಿವರಾಜ್ ಎಸ್. ತಂಗಡಗಿ ಎಚ್ಚರಿಕೆ

30/07/2025 7:31 AM

Shocking: ಎಮರ್ಜೆನ್ಸಿ ವಾರ್ಡ್ನಲ್ಲಿ ಮಲಗಿದ ವೈದ್ಯ : ರೋಗಿ ಸಾವು

30/07/2025 7:25 AM

BIG NEWS : ವಾಹನ ಸವಾರನ ಬಳಿ `DL’ ಇಲ್ಲವೆಂದ ಮಾತ್ರಕ್ಕೆ ಅಪಘಾತಕ್ಕೆ ನಿರ್ಲಕ್ಷ್ಯವೇ ಕಾರಣವಲ್ಲ : ಕರ್ನಾಟಕ ಹೈಕೋರ್ಟ್ ಆದೇಶ.!

30/07/2025 7:25 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ’ ಪ್ರಕಟ: ಇಲ್ಲಿದೆ ‘ಪ್ರಶಸ್ತಿ ಪುರಸ್ಕೃತ ಚಿತ್ರ’ಗಳ ಪಟ್ಟಿ
KARNATAKA

‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ’ ಪ್ರಕಟ: ಇಲ್ಲಿದೆ ‘ಪ್ರಶಸ್ತಿ ಪುರಸ್ಕೃತ ಚಿತ್ರ’ಗಳ ಪಟ್ಟಿ

By kannadanewsnow0907/03/2024 9:31 PM

ಬೆಂಗಳೂರು: 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸದ ಪ್ರಶಸ್ತಿ ಪ್ರಕಟಗೊಂಡಿದೆ. ಕನ್ನಡದ ನಿರ್ವಾಣಕ್ಕೆ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2024ರಲ್ಲಿ ಜೀವನ ಸಾಧನೆಗೆ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಎಂ.ಎಸ್ ಸತ್ಯುಗೆ ನೀಡಲಾಗಿರೋದಾಗಿ ತಿಳಿಸಿದೆ.

ಹೀಗಿದೆ ಪ್ರಶಸ್ತಿ ಪಡೆದ ಚಿತ್ರಗಳ ಪಟ್ಟಿ

  • ಕನ್ನಡ ಚನಚಿತ್ರ ಸ್ಪರ್ಧೆಯಲ್ಲಿ ಮೊದಲ ಅತ್ಯುತ್ತಮ ಚಿತ್ರ – ನಿರ್ವಾಣ. ನಿರ್ದೇಶನ-ಅಮರ್.ಎಲ್, ನಿರ್ಮಾಣ-ಕೆ.ಮಂಜು ಅವಿನಾಶ್ ಶೆಟ್ಟಿ.
  • ಎರಡನೇ ಅತ್ಯುತ್ತಮ ಚಿತ್ರ – ಕಂದೀಲು. ನಿರ್ದೇಶನ, ನಿರ್ಮಾಣ- ಕೆ ಯಶೋಧ ಪ್ರಕಾಶ್
  • ಮೂರನೇ ಅತ್ಯುತ್ತಮ ಚಿತ್ರ – ಆಲಿಂಡಿಯಾ ರೇಡಿಯೋ. ನಿರ್ದೇಶನ -ರಾಮಸ್ವಾಮಿ, ನಿರ್ಮಾಣ- ದೇವಗಂಗಾ ಪ್ರೇಮ್ಸ್.
  • ತೀರ್ಪುಗಾರರ ವಿಶೇಷ ಉಲ್ಲೇಖ – ಕ್ಷೇತ್ರಪತಿ. ನಿರ್ದೇಶನ-ಶ್ರೀಕಾಂತ ಕಟಗಿ, ನಿರ್ಮಾಣ-ಅಶ್ಗ ಕ್ರಿಯೇಶನ್ಸ್.
  • ನೆಟ್ ಪ್ಯಾಕ್ ತೀರ್ಪುಗಾರರ ಪ್ರಶಸ್ತಿ – ಸ್ವಾತಿ ಮುತ್ತಿನ ಮಳೆಹನಿಯೇ. ನಿರ್ದೇಶನ -ರಾಜ್ ಬಿ ಶೆಟ್ಟಿ, ನಿರ್ಮಾಣ-ರಮ್ಯ( ಆಪಲ್ ಬಾಕ್ಸ್ ಸ್ಟುಡಿಯೋಸ್).

ಹೀಗಿದೆ ಭಾರತೀಯ ಚಲನಚಿತ್ರ ಸ್ಪರ್ಧೆಯ ವಿಜೇತ ಚಿತ್ರಗಳ ಪಟ್ಟಿ

  • ಮೊದಲ ಅತ್ಯುತ್ತಮ ಚಿತ್ರ- ಶ್ಯಾಮ್ಚಿ ಆಯಿ. ನಿರ್ದೇಶನ-ಸುಜಯ್ ದಹಕೆ, ನಿರ್ಮಾಣ – ಪುಣೆ ಫಿಲಂ ಕಂಪನಿ(ಪ್ರೈ) ಲಿ.
  • ಎರಡನೇ ಅತ್ಯುತ್ತಮ ಚಿತ್ರ- ಅಯೋಥಿ. ನಿರ್ದೇಶನ-ಮಂಥಿರಾಮೂರ್ತಿ, ನಿರ್ಮಾಣ-ಆರ್ ರವೀಂದ್ರನ್.
  • ಮೂರನೇ ಅತ್ಯುತ್ತಮ ಚಿತ್ರ- ಛಾವೆರ್. ನಿರ್ದೇಶನ- ತನು ಪಾಪಚ್ಚನ್, ನಿರ್ಮಾಣ – ಅರುಣ್ ನಾರಾಯಣ ಪ್ರೊಡಕ್ಷನ್ಸ್.
  • ಫಿಪ್ರೆಸ್ಕಿ ಪ್ರಶಸ್ತಿ – ಶ್ಯಾಮ್ಚಿ ಆಯಿ.

ಏಶ್ಯನ್ ಚಲನಚಿತ್ರ ಸ್ಪರ್ಧೆ ಪ್ರಶಸ್ತಿ ವಿಚೇತ ಚಿತ್ರಗಳ ಪಟ್ಟಿ

  • ಮೊದಲ ಅತ್ಯುತ್ತಮ ಚಿತ್ರ- ಇನ್ಯಲ್ಲಾಹ್ ಎ ಬಾಯ್. ಬೋರ್ಡನ್. ನಿರ್ದೇಶನ-ಅಮ್ಮದ್ ಅಲ್ ರಶೀದ್, ನಿರ್ಮಾಣ-ಇಮೇಜಿನೇರಿಯಂ ಫಿಲಂಸ್, ಜಾರ್ಜಸ್ ಫಿಲಂಸ್.
  • ಎರಡನೇ ಅತ್ಯುತ್ತಮ ಚಿತ್ರ – ಸ್ಥಳ್. ಇಂಡಿಯನ್. ನಿರ್ದೇಶನ- ಜಯಂತ್ ದಿಗಂಬರ್ ಸೋಮಾಲ್ಕರ್, ನಿರ್ಮಾಣ-ಧುನ್.
  • ಮೂರನೇ ಅತ್ಯುತ್ತಮ ಚಿತ್ರ- ಸಂಡೇ. ಉಜ್ಖೆಕಿಸ್ತಾ. ನಿರ್ದೇಶನ-ಶೋಕಿರ್ ಕೊಲಿಕೊವ್. ನಿರ್ಮಾಣ- ಫಿರ್ದಾಪಾಸ್ ಅಬ್ದುಕೊಲಿಕೊವ್.
  • ತೀರ್ಪುಗಾರರ ವಿಶೇಷ ಉಲ್ಲೇಖ – ಮಿಥ್ಯ. ನಿರ್ದೇಶನ-ಸುಮಂತ್ ಭಟ್. ನಿರ್ಮಾಣ- ಪರಂವಃ ಫಿಕ್ಚರ್ಸ್.

BIG BREAKING: 5, 8, 9 ಮತ್ತು 11ನೇ ತರಗತಿ ‘ಬೋರ್ಡ್ ಪರೀಕ್ಷೆ’ಗೆ ‘ಹೈಕೋರ್ಟ್ ಗ್ರೀನ್ ಸಿಗ್ನಲ್’

‘ನಿಗದಿತ ವೇಳಾಪಟ್ಟಿ’ಯಂತೆ 5, 8 ಮತ್ತು 9ನೇ ತರಗತಿ ‘ಮೌಲ್ಯಾಂಕನ ಪರೀಕ್ಷೆ’ ನಡೆಯಲಿದೆ – ‘ಶಾಲಾ ಶಿಕ್ಷಣ ಇಲಾಖೆ’ ಆದೇಶ

Share. Facebook Twitter LinkedIn WhatsApp Email

Related Posts

ಹೆಚ್ಚಿನ ಬೆಲೆಗೆ `ರಸಗೊಬ್ಬರ’ ಮಾರಾಟ ಮಾಡುವ ಅಂಗಡಿಗಳ ಪರವಾಗಿ ರದ್ದು : ಸಚಿವ ಶಿವರಾಜ್ ಎಸ್. ತಂಗಡಗಿ ಎಚ್ಚರಿಕೆ

30/07/2025 7:31 AM2 Mins Read

BIG NEWS : ವಾಹನ ಸವಾರನ ಬಳಿ `DL’ ಇಲ್ಲವೆಂದ ಮಾತ್ರಕ್ಕೆ ಅಪಘಾತಕ್ಕೆ ನಿರ್ಲಕ್ಷ್ಯವೇ ಕಾರಣವಲ್ಲ : ಕರ್ನಾಟಕ ಹೈಕೋರ್ಟ್ ಆದೇಶ.!

30/07/2025 7:25 AM1 Min Read
vidhana soudha

ಉದ್ಯೋಗಿಗಳ `ಕೆಲಸದ ಅವಧಿ’10 ಗಂಟೆಗೆ ಹೆಚ್ಚಳ ಬೇಡ : ರಾಜ್ಯ ಸರ್ಕಾರ ಮಹತ್ವದ ನಿರ್ಧಾರ.!

30/07/2025 7:15 AM1 Min Read
Recent News

ಹೆಚ್ಚಿನ ಬೆಲೆಗೆ `ರಸಗೊಬ್ಬರ’ ಮಾರಾಟ ಮಾಡುವ ಅಂಗಡಿಗಳ ಪರವಾಗಿ ರದ್ದು : ಸಚಿವ ಶಿವರಾಜ್ ಎಸ್. ತಂಗಡಗಿ ಎಚ್ಚರಿಕೆ

30/07/2025 7:31 AM

Shocking: ಎಮರ್ಜೆನ್ಸಿ ವಾರ್ಡ್ನಲ್ಲಿ ಮಲಗಿದ ವೈದ್ಯ : ರೋಗಿ ಸಾವು

30/07/2025 7:25 AM

BIG NEWS : ವಾಹನ ಸವಾರನ ಬಳಿ `DL’ ಇಲ್ಲವೆಂದ ಮಾತ್ರಕ್ಕೆ ಅಪಘಾತಕ್ಕೆ ನಿರ್ಲಕ್ಷ್ಯವೇ ಕಾರಣವಲ್ಲ : ಕರ್ನಾಟಕ ಹೈಕೋರ್ಟ್ ಆದೇಶ.!

30/07/2025 7:25 AM
vidhana soudha

ಉದ್ಯೋಗಿಗಳ `ಕೆಲಸದ ಅವಧಿ’10 ಗಂಟೆಗೆ ಹೆಚ್ಚಳ ಬೇಡ : ರಾಜ್ಯ ಸರ್ಕಾರ ಮಹತ್ವದ ನಿರ್ಧಾರ.!

30/07/2025 7:15 AM
State News
KARNATAKA

ಹೆಚ್ಚಿನ ಬೆಲೆಗೆ `ರಸಗೊಬ್ಬರ’ ಮಾರಾಟ ಮಾಡುವ ಅಂಗಡಿಗಳ ಪರವಾಗಿ ರದ್ದು : ಸಚಿವ ಶಿವರಾಜ್ ಎಸ್. ತಂಗಡಗಿ ಎಚ್ಚರಿಕೆ

By kannadanewsnow5730/07/2025 7:31 AM KARNATAKA 2 Mins Read

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುವುದು ಕಂಡು ಬಂದರೆ ಅಂತಹ ರಸಗೊಬ್ಬರ ಅಂಗಡಿಗಳ…

BIG NEWS : ವಾಹನ ಸವಾರನ ಬಳಿ `DL’ ಇಲ್ಲವೆಂದ ಮಾತ್ರಕ್ಕೆ ಅಪಘಾತಕ್ಕೆ ನಿರ್ಲಕ್ಷ್ಯವೇ ಕಾರಣವಲ್ಲ : ಕರ್ನಾಟಕ ಹೈಕೋರ್ಟ್ ಆದೇಶ.!

30/07/2025 7:25 AM
vidhana soudha

ಉದ್ಯೋಗಿಗಳ `ಕೆಲಸದ ಅವಧಿ’10 ಗಂಟೆಗೆ ಹೆಚ್ಚಳ ಬೇಡ : ರಾಜ್ಯ ಸರ್ಕಾರ ಮಹತ್ವದ ನಿರ್ಧಾರ.!

30/07/2025 7:15 AM

ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ‘ಚುನಾವಣಾ ಕರ್ತವ್ಯ’ದಿಂದ ವಿನಾಯಿತಿ : ಸರ್ಕಾರದಿಂದ ಮಹತ್ವದ ತೀರ್ಮಾನ

30/07/2025 7:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.