ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದಿಂದ 2022, 2023 ಮತ್ತು 2024ನೇ ಸಾಲಿನ ಕನ್ನಡ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನವನ್ನು ಪ್ರಕಟಿಸಲಾಗಿದೆ.
ಈ ಕುರಿತಂತೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2022, 2023 ಮತ್ತು 2024ನೇ ಸಾಲಿನ ಕನ್ನಡ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನಗಳಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಸಂಬಂಧ ನಿನ್ನೆ ಆಯ್ಕೆ ಉಪ ಸಮಿತಿಯ ಸಭೆಯು ಮೂರು ವರ್ಷಗಳ ಬಹುಮಾನಗಳಿಗೆ ಅರ್ಹ ಪುಸ್ತಕಗಳನ್ನು ಆಯ್ಕೆ ಮಾಡಿದೆ ಎಂದಿದೆ.
2022ನೇ ಸಾಲಿನ ಬಹುಮಾನಗಳ ಪಟ್ಟಿ ಹೀಗಿದೆ..
- ಪುಸ್ತಕ ಸೊಗಸು ಮೊದಲ ಬಹುಮಾನ – ಗೇಬ್ರಿಯಲ್ ಗಾರ್ಸಿಯ ಮಾರ್ಕೇಸ್ ಗದ್ಯ ಗಾರುಡು – ಲೇಖಕರು ಕೇಶವ ಮಳಗಿ, ದೀಪಂಕರ ಪುಸ್ತಕ ಪ್ರಕಾಶನ, ತುಮಕೂರು- ಈ ಪ್ರಶಸ್ತಿ 25 ರೂ ಬಹುಮಾನ ಒಳಗೊಂಡಿದೆ.
- ಪುಸ್ತಕ ಸೊಗಸು ಎರಡನೇ ಬಹುಮಾನ ರೂ.20,000 – ಅಧಿಷ್ಠಾನ ಬಾಯಿ ಪಾಠ ಪುಸ್ತಕ – ಜಿಕೆ ದೇವರಾಜ ಸ್ವಾಮಿ, ಯುವಸಾಧನೆ ಪ್ರಕಾಶನ, ಬೆಂಗಳೂರು
- ಪುಸ್ತಕ ಸೊಗಸು ಮೂರನೇ ಬಹುಮಾನ ರೂ.10,000 – ಅರಸು ಕುರನ್ಗರಾಯ – ಡಾ.ರವಿಕುಮಾರ ನೀಹ, ಜಲಜಂಬೂ ಲಿಂಕ್ಸ್ ಪ್ರಕಾಶ, ತುಮಕೂರು
- ಮಕ್ಕಳ ಪುಸ್ತಕ ಸೊಗಸು ಬಹುಮಾನ ರೂ.8,000 – ಮಲ್ಲಿಗೆ, ಡಾ.ಕುರುವ ಬಸವರಾಜ್, ಗೀತಾಂಜಲಿ ಪಬ್ಲಿಕೇಷನ್, ಬೆಂಗಳೂರು
- ಮುಖಪುಟ ಚಿತ್ರ ವಿನ್ಯಾಸ ಬಹುಮಾನ ರೂ.10,000 – ಅಮೂಲ್ಯ ಮುತ್ತು. ಡಾ.ರಾಜಕುಮಾರ್ ಕುರಿತ ನೂರು ಚುಕ್ಕಿ ಚಿತ್ರ ಸಂಪುಟ- ಹೆಚ್.ಹೆಚ್ ಮ್ಯಾದಾರ್, ಬಹುಮಾನಿತ ಕಲಾವಿದ ಹೆಚ್ ಎಸ್ ಮ್ಯಾದಾರ್, ರಾಯಚೂರು
- ಮುಖಪುಟ ಚಿತ್ರಕಲೆಯ ಬಹುಮಾನ ರೂ.8,000 – ಮಾಧವಿ ಕಥನ, ಕಥನ ಕಾವ್ಯ – ಪಾರ್ವತಿ ಜಿ ಐತಾಳ್, ಬಹುಮಾನಿತ ಕಲಾವಿದರು ರೇವತಿ ನಾಡಿಗೇರ್, ಮುನಿಪಾಲ್
- ಪುಸ್ತಕ ಮುದ್ರಣ ಸೊಗಸು ಬಹುಮಾನ ರೂ.5,000- ಚಿಟ್ಟೆ, ಏಕವ್ಯಕ್ತಿ ಮಕ್ಕಳ ನಾಟಕ – ಡಾ.ಬೇಲೂರು ರಘುನಂದನ್, ಮುದ್ರಣಾಲಯ, ಯಂತ್ರೋದ್ಧಾರಕ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್, ಬೆಂಗಳೂರು
2023ನೇ ಸಾಲಿನ ಬಹುಮಾನಗಳು ಹೀಗಿವೆ
- ಪುಸ್ತಕ ಸೊಗಸು ಮೊದಲನೇ ಬಹುಮಾನ ರೂ.25,000 – ದೃಶ್ಯಕಲಾ ಕಮಲ, ಡಾ ಆರ್ ಎಚ್ ಕುಲಕರ್ಣಿ, ಹೆಚ್ ಎ ಅನಿಲ್ ಕುಮಾರ್, ಬೆಂಗಳೂರು ಆರ್ಟ್ ಫೌಂಡೇಶನ್, ಬೆಂಗಳೂರು
- ಪುಸ್ತಕ ಸೊಗಸು ಎರಡನೇ ಬಹುಮಾನ ರೂ.20,000 – ಕಾಡುಗೊಲ್ಲ ಬುಡಕಟ್ಟು ಕುಲಕಥನ, ಡಾ ಮಲ್ಲಿಕಾರ್ಜುನ ಕಲಮರಹಳ್ಳಿ, ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ
- ಪುಸ್ತಕ ಸೊಗಸು ಮೂರನೇ ಬಹುಮಾನ ರೂ.10,000 – ಚಿತ್ ಭಿತ್ತ, ಡಾ.ಮಲ್ಲಿಕಾರ್ಜುನ ಸಿ ಬಾಲಗೋಡಿ, ಸರಚಂದ್ರ ಪ್ರಕಾಶನ, ಕಲಬುರ್ಗಿ
BREAKING: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಹಗರಣ: EDಯಿಂದ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಅರೆಸ್ಟ್
BREAKING: ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ: ಬಿ ರಿಪೋರ್ಟ್ ಸಂಬಂಧಿಸಿದ ಆದೇಶ ಕಾಯ್ದಿರಿಸಿದ ಕೋರ್ಟ್