Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಕೌಟುಂಬಿಕ ತುರ್ತು ಪರಿಸ್ಥಿತಿ ; ಇಂಗ್ಲೆಂಡ್ ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ಮರಳಿದ ಕೋಚ್ ‘ಗೌತಮ್ ಗಂಭೀರ್’

13/06/2025 2:28 PM

ಜೂನ್ 13ರ ಶುಕ್ರವಾರ ಯಾರಿಗೆ ಲಾಭದಾಯಕ?

13/06/2025 2:11 PM

BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ಗಾಯಗೊಂಡವರ ರಕ್ಷಣೆಗೆ ಮುಂದಾಗಿದ್ದ ವ್ಯಕ್ತಿ ಸೇರಿ ಮೂವರು ಸಾವು

13/06/2025 2:04 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜೂನ್ 13ರ ಶುಕ್ರವಾರ ಯಾರಿಗೆ ಲಾಭದಾಯಕ?
KARNATAKA

ಜೂನ್ 13ರ ಶುಕ್ರವಾರ ಯಾರಿಗೆ ಲಾಭದಾಯಕ?

By kannadanewsnow8913/06/2025 2:11 PM
kannada astrology ganapathi

ಜೂನ್ 13ರ ಶುಕ್ರವಾರ ಯಾರಿಗೆ ಲಾಭದಾಯಕ?

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮೇಷ ರಾಶಿ ಮೇದಷ ರಾಶಿಯವರು ಈ ದಿನ ದೊಡ್ಡ ಕೆಲಸಕ್ಕೆ ಕೈಹಾಕದೆ ಇರುವುದು ಉತ್ತಮ. ಏಕೆಂದರೆ ಬಹಳ ಖರ್ಚು ಮಾಡುವಂತಹ ಕೆಲಸಕ್ಕೆ ಮುಂದಾದರೆ ಬಹಳ ಸಮಯದವರೆಗೂ ನಿಮಗೆ ಆರ್ಥಿಕ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಮನೆ ನವೀಕರಣ, ವಸ್ತು ಖರೀದಿಯಲ್ಲಿ ನಿಮ್ಮ ಆಸಕ್ತಿ ಇರಲಿದೆ

ವೃಷಭ ರಾಶಿ ವೃಷಭ ರಾಶಿಯ ಮಂದಿಗೆ ಇಂದು ಉತ್ತಮ ದಿನ. ಉಳಿತಾಯಕ್ಕಾಗಿ ನೀವು ಬಯಸುವ ಹಣ ನಿಮ್ಮ ಕೈ ಸೇರಲಿದೆ. ವ್ಯಾಪಾರಿಗಳು ಈ ದಿನ ಹೆಚ್ಚು ಶ್ರಮ ಹಾಕುತ್ತೀರಿ. ಸ್ವಂತ ಉದ್ಯೋಗ ಮಾಡುವವರು ಸ್ವಲ್ಪ ಹಿನ್ನಡೆ ಎದುರಿಸಬಹುದು. ದಾಂಪತ್ಯದಲ್ಲೂ ಹೊಂದಾಣಿಕೆ ಸಾಧ್ಯ ಮಾಡಬಹುದು.

ಮಿಥುನ ರಾಶಿ ಮಿಥುನ ರಾಶಿ ಮಂದಿ ಇಂದು ಕೆಲಸ ಸಂಬಂಧ ಪ್ರಯಾಣ ಮಾಡಬೇಕಾಗಬಹುದು. ಹೊಸ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದರೆ ಈ ದಿನದಂದು ಉತ್ತಮ ಫಲ ಸಿಗಲಿದೆ. ಹಣಕಾಸು ವಿಚಾರವಾಗಿ ಎಚ್ಚರಿಕೆ ಅಗತ್ಯ. ದೂರದ ಸಂಬಂಧಿಕರಿಗೆ ನೀವು ನೆರವು ನೀಡಬೇಕಾಗಬಹುದು. ಮಕ್ಕಳ ಆರೋಗ್ಯ ಕುರಿತಾತಿ ಎಚ್ಚರಿಕೆ ಇಂದಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಕರ್ಕ ರಾಶಿ

ಕರ್ಕ ರಾಶಿಯವರು ಈ ದಿನದಂದು ಓಡಾಟದಲ್ಲಿ ಕಳೆಯುತ್ತೀರಿ. ಆದ್ರೆ ಅದರಿಂದ ನಿಮಗೆ ತೃಪ್ತಿ ಸಿಗದೆ ಇರಬಹುದು. ಅವಿವಾಹಿತರಲ್ಲಿ ಈ ದಿನ ಬಹಳ ಖರ್ಚು ಸಂಭವವಿದೆ. ಕೌಟುಂಬಿಕ ವಿಚಾರದಲ್ಲಿ ತಾಳ್ಮೆಯಿಂದ ಇರುವುದು ಉತ್ತಮ. ಕಚೇರಿ ಕೆಲಸಗಳಲ್ಲಿ ಒತ್ತಡ ಇರಲಿದೆ, ಪ್ರವಾಸಕ್ಕೆ ಉತ್ತಮ ದಿನವಲ್ಲ

ಸಿಂಹ ರಾಶಿ ಇಂದು ನೀವು ಬಹಳ ಕೆಲಸ ಮಾಡಬೇಕಾದ ದಿನವಾಗಲಿದೆ. ದೊಡ್ಡ ಕೆಲಸಗಳಲ್ಲಿ ಭಾಗಿಯಾಗುವುದು ಆಯಾಸಕ್ಕೆ ಕಾರಣವಾಗಲಿದೆ. ಯಾರಾದರು ನಿಮ್ಮ ಬಳಿ ಹಣಕ್ಕಾಗಿ ಮನವಿ ಮಾಡಬಹುದು. ಆರೋಗ್ಯದಲ್ಲಿ ಸಣ್ಣ ಪುಟ್ಟ ಅಡಚಣೆಗಳು ಇಡಿ ದಿನ ನಿಮಗೆ ಕಿರಿಕಿರಿ ಉಂಟು ಮಾಡಬಹುದು.

ಕನ್ಯಾ ರಾಶಿ ಕನ್ಯಾ ರಾಶಿಯವರು ಈ ದಿನ ಬಹಳ ಖರ್ಚು ಮಾಡುತ್ತೀರಿ, ಅನಗತ್ಯ ಖರ್ಚುಗಳು ನಿಮಗೆ ಸಮಸ್ಯೆಗಳು, ಒತ್ತಡ ತರಬಹುದು. ದಾಂಪತ್ಯದಲ್ಲಿ ಗೊಂದಲಕ್ಕೆ ಕಾರಣವಾಗುವ ವಿಚಾರಗಳು ನಡೆಯಬಹುದು. ಬಹಳ ದಿನಗಳಿಂದ ಬಯಸಿದ್ದ ವಸ್ತುವೊಂದು ನಿಮ್ಮ ಕೈ ಸೇರಬಹುದು. ಜೋಪಾನವಾಗಿಟ್ಟ ಹಳೆಯ ವಸ್ತುವೊಂದ ಮುಖ್ಯ ಕೆಲಸಕ್ಕೆ ಸಹಕಾರಿಯಾಗಬಹುದು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ತುಲಾ ರಾಶಿ ತುಲಾ ರಾಶಿ ಮಂದಿ ಈ ದಿನ ಬಹಳ ಓಡಾಟದಲ್ಲಿ ಕಳೆಯುತ್ತೀರಿ. ವಾಹನ ಸವಾರರಲ್ಲಿ ಎಚ್ಚರಿಕೆ ಹಾಗೂ ಖರ್ಚಿನ ಮೇಲೆ ನಿಗಾ ಇರಬೇಕಾಗುತ್ತದೆ. ಕೌಟುಂಬಿಕ ವಿಚಾರವಾಗಿ ಎದುರಾಗಿದ್ದ ಸಮಸ್ಯೆಯೊಂದನ್ನು ಪರಿಹರಿಸಿಕೊಳ್ಳಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿಸುವುದು ಉತ್ತಮ.

ವೃಶ್ಚಿಕ ರಾಶಿ ವೃಶ್ಚಿಕ ರಾಶಿಯ ಮಂದಿಗೆ ಇಂದು ಬಹಳ ಅನುಕೂಲಕರ ದಿನ. ಅದೃಷ್ಟಗಳು ನಿಮ್ಮ ಕೈ ಹಿಡಿಯಲಿವೆ, ಇದರಿಂದ ಬಹುಕಾಲದಿಂದ ಬಯಸಿದ್ದ ವಸ್ತುವೊಂದನ್ನು ಪಡೆಯಬಹುದು. ಕಷ್ಟಗಳನ್ನು ಬಗೆಹರಿಸಿಕೊಳ್ಳಲು ಖರ್ಚು ಮಾಡಬೇಕಾಗಿ ಬರಬಹುದು. ಅನಾರೋಗ್ಯ ಕಾಡುತ್ತಿದ್ದರೆ ಈ ದಿನ ಸುಧಾರಣೆ ನೋಡಲಿದ್ದೀರಿ.

ಧನು ರಾಶಿ ಧನು ರಾಶಿಯವರು ಕಷ್ಟಗಳ ಎದುರಿಸುವ ದಿನ. ಕಾಲು, ಕೈಗೆ ಸಂಬಂಧಿಸಿದ ನೋವು ಕಾಡಬಹುದು. ಯಾರಿಂದಾದರು ಹಣ ಗಳಿಸುವ ನಿಮ್ಮ ಬಯಕೆ ಈಡೇರಬಹುದು. ನಿಮ್ಮ ದೈನಂದಿನ ಕೆಲಸಕ್ಕೆ ಅಡ್ಡಿಯಾಗಿದ್ದ ವಿಚಾರವೊಂದಕ್ಕೆ ಪರಿಹಾರ ಪಡೆಯಬಹುದು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮಕರ ರಾಶಿ ಮಕರ ರಾಶಿಯ ಮಂದಿ ದೊಡ್ಡ ಸವಾಲುಗಳನ್ನು ಎದುರಿಸುತ್ತಾರೆ, ನೀವು ಸಂಚಾರದಲ್ಲಿದ್ದರೆ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಇಂದು ಕಠಿಣ ದಿನ ಆಗಬಹುದು. ಮನೆಯ ಹಿರಿಯರೊಬ್ಬರ ಆರೋಗ್ಯದಲ್ಲಿ ಏರುಪೇರು ಕೂಡ ನೋಡಬಹುದು. ಯಾರಿಗಾದರು ಸಹಾಯ ಮಾಡುವ ಅವಕಾಶ ಒದಗಿ ಬಂದರೆ ಪೂರೈಸುವುದು ಉತ್ತಮ.

ಕುಂಭ ರಾಶಿ ಕುಂಭ ರಾಶಿಯ ಮಂದಿಗೆ ಇಂದು ಶುಭಕರ ದಿನ. ಈ ದಿನ ನಿಮ್ಮ ಬಯಕೆಯಂತೆ ಇರಲಿದೆ. ವ್ಯಾಪಾರಿಗಳು ಅಧಿಕ ಲಾಭ ನೋಡಬಹುದು. ಎಲ್ಲಾ ಕೆಲಸಗಳಲ್ಲಿ ಧನಾತ್ಮಕ ಪ್ರತಿಫಲ ಇರಲಿದೆ. ಕುಟುಂಬಸ್ಥರ ಜೊತೆ ಸಮಯ ಕಳೆಯುವುದು ನಿಮಗೆ ಶಾಂತಿ ತರಲಿದೆ.

ಮೀನ ರಾಶಿ ಮೀನ ರಾಶಿಯವರು ಇಂದು ಅನೇಕ ಕೆಲಸಗಳಲ್ಲಿ ಶುಭವಾಗಲಿದೆ, ನಿಮ್ಮ ಪ್ರಯಾಣಗಳು ಬಹಳ ಸುಖಕರವಾಗಿರಲಿದೆ. ಆಪ್ತರ ಭೇಟಿಯಾಗಬಹುದು. ಹಣಕಾಸು ಪರಿಸ್ಥಿತಿಯಲ್ಲಿ ಸುಧಾರಣೆ ಇರಲಿದೆ. ನಿಮ್ಮ ಸರ್ಕಾರಿ ಸಂಬಂಧಿ ಕೆಲಸಗಳು ಸುಖಕರವಾಗಲಿವೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Astrology
Share. Facebook Twitter LinkedIn WhatsApp Email

Related Posts

BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ಗಾಯಗೊಂಡವರ ರಕ್ಷಣೆಗೆ ಮುಂದಾಗಿದ್ದ ವ್ಯಕ್ತಿ ಸೇರಿ ಮೂವರು ಸಾವು

13/06/2025 2:04 PM1 Min Read

BIG NEWS : ರಾಜ್ಯದಲ್ಲಿ `ಶ್ರವಣ ಸಂಜೀವಿನಿ’ ಯೋಜನೆ ಅನುಷ್ಠಾನ : ಸರ್ಕಾರದಿಂದ ಮಹತ್ವದ ಆದೇಶ

13/06/2025 1:53 PM2 Mins Read

ಶುಕ್ರವಾರವು ಲಕ್ಷ್ಮಿ ದೇವಿಯ ದಿನವಾಗಿದೆ..! ​ಲಕ್ಷ್ಮಿ ಆರಾಧನೆಯ ಮಹತ್ವ

13/06/2025 1:36 PM2 Mins Read
Recent News

BREAKING : ಕೌಟುಂಬಿಕ ತುರ್ತು ಪರಿಸ್ಥಿತಿ ; ಇಂಗ್ಲೆಂಡ್ ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ಮರಳಿದ ಕೋಚ್ ‘ಗೌತಮ್ ಗಂಭೀರ್’

13/06/2025 2:28 PM

ಜೂನ್ 13ರ ಶುಕ್ರವಾರ ಯಾರಿಗೆ ಲಾಭದಾಯಕ?

13/06/2025 2:11 PM

BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ಗಾಯಗೊಂಡವರ ರಕ್ಷಣೆಗೆ ಮುಂದಾಗಿದ್ದ ವ್ಯಕ್ತಿ ಸೇರಿ ಮೂವರು ಸಾವು

13/06/2025 2:04 PM

BIG NEWS : ರಾಜ್ಯದಲ್ಲಿ `ಶ್ರವಣ ಸಂಜೀವಿನಿ’ ಯೋಜನೆ ಅನುಷ್ಠಾನ : ಸರ್ಕಾರದಿಂದ ಮಹತ್ವದ ಆದೇಶ

13/06/2025 1:53 PM
State News
KARNATAKA

ಜೂನ್ 13ರ ಶುಕ್ರವಾರ ಯಾರಿಗೆ ಲಾಭದಾಯಕ?

By kannadanewsnow8913/06/2025 2:11 PM KARNATAKA 3 Mins Read

ಜೂನ್ 13ರ ಶುಕ್ರವಾರ ಯಾರಿಗೆ ಲಾಭದಾಯಕ? ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ…

BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ಗಾಯಗೊಂಡವರ ರಕ್ಷಣೆಗೆ ಮುಂದಾಗಿದ್ದ ವ್ಯಕ್ತಿ ಸೇರಿ ಮೂವರು ಸಾವು

13/06/2025 2:04 PM

BIG NEWS : ರಾಜ್ಯದಲ್ಲಿ `ಶ್ರವಣ ಸಂಜೀವಿನಿ’ ಯೋಜನೆ ಅನುಷ್ಠಾನ : ಸರ್ಕಾರದಿಂದ ಮಹತ್ವದ ಆದೇಶ

13/06/2025 1:53 PM

ಶುಕ್ರವಾರವು ಲಕ್ಷ್ಮಿ ದೇವಿಯ ದಿನವಾಗಿದೆ..! ​ಲಕ್ಷ್ಮಿ ಆರಾಧನೆಯ ಮಹತ್ವ

13/06/2025 1:36 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.