Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ವಿಜಯಪುರದಲ್ಲಿ ನಡು ರಸ್ತೆಯಲ್ಲಿಯೇ ಮಗುವಿನ ಮೇಲೆ ಬೀದಿ ನಾಯಿಗಳು ದಾಳಿ : ICU ನಲ್ಲಿ ಬಾಲಕನಿಗೆ ಚಿಕಿತ್ಸೆ!

06/05/2026 4:26 PM

BREAKING : ಇನ್ನೆರಡು ದಿನಗಳಲ್ಲಿ ತಮಿಳುನಾಡು ಸಿಎಂ ಆಗಿ ವಿಜಯ್ ಪ್ರಮಾಣವಚನ ಸ್ವೀಕಾರ : ಖರ್ಗೆ, ರಾಹುಲ್ ಗಾಂಧಿಗೆ ಅಹ್ವಾನ!

06/05/2026 4:06 PM

BIG BREAKING: ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರ ರಚನೆಗೆ ರಾಜ್ಯಪಾಲರನ್ನು ಭೇಟಿಯಾಗಿ ದಳಪತಿ ವಿಜಯ್ ಹಕ್ಕು ಮಂಡನೆ

06/05/2026 3:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Job Alert : ‘KVS, NVS’ನಲ್ಲಿ 14,967 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಅರ್ಜಿ ಸಲ್ಲಿಕೆ ಆರಂಭ, ಬೇಗ ಅಪ್ಲೈ ಮಾಡಿ!
INDIA

Job Alert : ‘KVS, NVS’ನಲ್ಲಿ 14,967 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಅರ್ಜಿ ಸಲ್ಲಿಕೆ ಆರಂಭ, ಬೇಗ ಅಪ್ಲೈ ಮಾಡಿ!

By KannadaNewsNow15/11/2025 6:48 AM

ನವದೆಹಲಿ : ಸಿಬಿಎಸ್ಇ ನಡೆಸುತ್ತಿರುವ ನೇಮಕಾತಿ ಪ್ರಕ್ರಿಯೆಯ ಭಾಗವಾಗಿ, ಕೇಂದ್ರೀಯ ವಿದ್ಯಾಲಯ ಸಂಘಟನೆ ಮತ್ತು ನವೋದಯ ವಿದ್ಯಾಲಯ ಸಮಿತಿಯಲ್ಲಿ ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 14,967 ಬೋಧಕ ಮತ್ತು ಬೋಧಕೇತರ ಹುದ್ದೆಗಳಿವೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನ ಪರಿಶೀಲಿಸಿದ ನಂತರ ಡಿಸೆಂಬರ್ 4, 2020ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ವಿನಂತಿಸಲಾಗಿದೆ.

ಖಾಲಿ ಹುದ್ದೆಗಳ ಸಂಖ್ಯೆ.!
ಕೆವಿಎಸ್ – 9126
ಎನ್ವಿಎಸ್ – 5841
ಬೋಧನೆ – 13,025
ಬೋಧಕೇತರ – 1.942

ಅರ್ಹತೆಗಳು : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶಿಕ್ಷಣದ ಆಧಾರದ ಮೇಲೆ ಪಿಯುಸಿ ಮತ್ತು ಡಿಪ್ಲೊಮಾ ಸೇರಿದಂತೆ ಈ ಕೆಳಗಿನ ಕೋರ್ಸ್’ಗಳನ್ನು ಪೂರ್ಣಗೊಳಿಸಿರಬೇಕು.

ಪಿಜಿ, ಪದವಿ, ಬಿಇಡಿ, ಎಂಇಡಿ, ಎಂಸಿಎ, ಎಂಇ, ಎಂಟೆಕ್, ಎಂಪಿಇಡಿ, ಬಿಸಿಎ, ಬಿಇ, ಬಿಟೆಕ್, ಸಿಟಿಇಟಿ, ಬಿಪಿಇಡಿ, ಬಿಎಲ್ಐಎಸ್ಸಿ(PG, Degree, B.Ed, M.Ed, M.C.A, M.E., M.Tech, M.P.Ed, B.C.A, BE, B.Tech, CTET, BPED, B.I.S.C).

ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ರಿಂದ 50 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.

ವಯೋಮಿತಿ ಸಡಿಲಿಕೆ : ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
ಆನ್ ಲೈನ್’ನಲ್ಲಿ ಅರ್ಜಿ ಸಲ್ಲಿಸಬಹುದು.

ಶುಲ್ಕ : ಎಸ್ಸಿ, ಎಸ್ಟಿ, ಪಿಎಚ್, ಇಎಸ್ಎಂ ಹುದ್ದೆಗಳಿಗೆ 500 ರೂಪಾಯಿ. ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಹುದ್ದೆಗಳಿಗೆ 1700, 2000 ಮತ್ತು 2800 ರೂಪಾಯಿ.

ಪ್ರಮುಖ ದಿನಾಂಕಗಳು.!
ಅರ್ಜಿಗಳು ಸಲ್ಲಿಕೆ ಪ್ರಾರಂಭ ದಿನಾಂಕ :  ನವೆಂಬರ್ 14, 2025
ಅರ್ಜಿಗಳಿಗೆ ಮುಕ್ತಾಯ ದಿನಾಂಕ : ಡಿಸೆಂಬರ್ 4, 2025

ಆಯ್ಕೆ ಪ್ರಕ್ರಿಯೆ.!
* ಲಿಖಿತ ಪರೀಕ್ಷೆ
* ಕೌಶಲ್ಯ ಪರೀಕ್ಷೆ
* ದಾಖಲೆಗಳ ಪರಿಶೀಲನೆ
* ವೈದ್ಯಕೀಯ ಪರೀಕ್ಷೆ

ಲಿಖಿತ ಪರೀಕ್ಷೆಯ ವಿಧಾನ -100 ಪ್ರಶ್ನೆಗಳು ಮತ್ತು 300 ಅಂಕಗಳು.!
* ಭಾಗ – 1 ಸಾಮಾನ್ಯ ಜಾಗೃತಿ ಮತ್ತು ಪ್ರಚಲಿತ ವಿದ್ಯಮಾನಗಳು – 20 ಪ್ರಶ್ನೆಗಳು ಮತ್ತು 60 ಅಂಕಗಳು
* ಕಂಪ್ಯೂಟರ್ ಆಪರೇಷನ್ ನ ಮೂಲ ಜ್ಞಾನ – 40 ಪ್ರಶ್ನೆಗಳು ಮತ್ತು 120 ಅಂಕಗಳು
* ಪಾರ್ಟ್ -3 ಭಾಷಾ ಸಾಮರ್ಥ್ಯ ಪರೀಕ್ಷೆ (ಇಂಗ್ಲಿಷ್) – 20 ಪ್ರಶ್ನೆಗಳು, 60 ಅಂಕಗಳು
* ಭಾಗ-IV ಭಾಷಾ ಸಾಮರ್ಥ್ಯ ಪರೀಕ್ಷೆ (ಮತ್ತೊಂದು ಆಧುನಿಕ ಭಾರತೀಯ ಭಾಷೆಗಳು*) – 20 ಪ್ರಶ್ನೆಗಳು, 60 ಅಂಕಗಳು
* ಅಧಿಕೃತ ವೆಬ್ಸೈಟ್ಗಳು – https://www.cbse.gov.in/ ಅಥವಾ https://kvsangathan.nic.in/ ಅಥವಾ https://navodaya.gov.in/

 

Share. Facebook Twitter LinkedIn WhatsApp Email

Related Posts

BREAKING : ಇನ್ನೆರಡು ದಿನಗಳಲ್ಲಿ ತಮಿಳುನಾಡು ಸಿಎಂ ಆಗಿ ವಿಜಯ್ ಪ್ರಮಾಣವಚನ ಸ್ವೀಕಾರ : ಖರ್ಗೆ, ರಾಹುಲ್ ಗಾಂಧಿಗೆ ಅಹ್ವಾನ!

06/05/2026 4:06 PM1 Min Read

BIG BREAKING: ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರ ರಚನೆಗೆ ರಾಜ್ಯಪಾಲರನ್ನು ಭೇಟಿಯಾಗಿ ದಳಪತಿ ವಿಜಯ್ ಹಕ್ಕು ಮಂಡನೆ

06/05/2026 3:58 PM2 Mins Read

BREAKING: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್: ಮೇ 9ಕ್ಕೆ ನೂತನ ಸಿಎಂ ಪದಗ್ರಹಣ

06/05/2026 3:55 PM1 Min Read
Recent News

SHOCKING : ವಿಜಯಪುರದಲ್ಲಿ ನಡು ರಸ್ತೆಯಲ್ಲಿಯೇ ಮಗುವಿನ ಮೇಲೆ ಬೀದಿ ನಾಯಿಗಳು ದಾಳಿ : ICU ನಲ್ಲಿ ಬಾಲಕನಿಗೆ ಚಿಕಿತ್ಸೆ!

06/05/2026 4:26 PM

BREAKING : ಇನ್ನೆರಡು ದಿನಗಳಲ್ಲಿ ತಮಿಳುನಾಡು ಸಿಎಂ ಆಗಿ ವಿಜಯ್ ಪ್ರಮಾಣವಚನ ಸ್ವೀಕಾರ : ಖರ್ಗೆ, ರಾಹುಲ್ ಗಾಂಧಿಗೆ ಅಹ್ವಾನ!

06/05/2026 4:06 PM

BIG BREAKING: ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರ ರಚನೆಗೆ ರಾಜ್ಯಪಾಲರನ್ನು ಭೇಟಿಯಾಗಿ ದಳಪತಿ ವಿಜಯ್ ಹಕ್ಕು ಮಂಡನೆ

06/05/2026 3:58 PM

BREAKING: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್: ಮೇ 9ಕ್ಕೆ ನೂತನ ಸಿಎಂ ಪದಗ್ರಹಣ

06/05/2026 3:55 PM
State News
KARNATAKA

SHOCKING : ವಿಜಯಪುರದಲ್ಲಿ ನಡು ರಸ್ತೆಯಲ್ಲಿಯೇ ಮಗುವಿನ ಮೇಲೆ ಬೀದಿ ನಾಯಿಗಳು ದಾಳಿ : ICU ನಲ್ಲಿ ಬಾಲಕನಿಗೆ ಚಿಕಿತ್ಸೆ!

By kannadanewsnow0506/05/2026 4:26 PM KARNATAKA 1 Min Read

ವಿಜಯಪುರ : ವಿಜಯಪುರದಲ್ಲಿ ಬೀದಿ ನಾಯಿಗಳ ಅಟ್ಟಹಾಸ ಮಿತಿಮೀರಿದ್ದು, ನಡು ರಸ್ತೆಯಲ್ಲಿಯೇ ಪುಟ್ಟ ಮಗುವಿನ ಮೇಲೆ ಎರಡು ಬೀದಿ ನಾಯಿಗಳು…

BIG BREAKING: ನಟ ಚೇತನ್ ಅಹಿಂಸಾ ವಿರುದ್ಧ FIR ದಾಖಲು

06/05/2026 3:50 PM

BIG NEWS : ವಚನಾನಂದ ಶ್ರೀಗಳಿಗೆ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಮಂಜೂರು

06/05/2026 3:49 PM

SHOCKING : ಬೆಂಗಳೂರಲ್ಲಿ ಮನೆ ಬಾಡಿಗೆಗೆ ಇದ್ದ ಯುವತಿ ಸ್ನಾನ ಮಾಡುವಾಗ ವಿಡಿಯೋ ಮಾಡಿದ ಕಾಮುಕ!

06/05/2026 3:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.