Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಡಿ.09 ರಂದು ವಾರಸುದಾರರಿಲ್ಲದ ಬ್ಯಾಂಕ್ ಠೇವಣಿಗಳ ವಸೂಲಿ ಮಾಡಲು ವಿಶೇಷ ಶಿಬಿರ

07/12/2025 12:00 PM

ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಪ್ರಶಸ್ತಿ-2025 : `KSRTC’ಗೆ 11 ಬಾರಿ ಪ್ರಶಸ್ತಿ

07/12/2025 11:50 AM

BREAKING : ಗೋವಾದ ಭೀಕರ ಅಗ್ನಿ ದುರಂತದಲ್ಲಿ 25 ಮಂದಿ ಸಾವು : ನೈಟ್ ಕ್ಲಬ್ ಮಾಲೀಕ, ಮ್ಯಾನೇಜರ್ ಅರೆಸ್ಟ್.!

07/12/2025 11:35 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Job Alert : ‘KVS, NVS’ನಲ್ಲಿ 14,967 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಅರ್ಜಿ ಸಲ್ಲಿಕೆ ಆರಂಭ, ಬೇಗ ಅಪ್ಲೈ ಮಾಡಿ!
INDIA

Job Alert : ‘KVS, NVS’ನಲ್ಲಿ 14,967 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಅರ್ಜಿ ಸಲ್ಲಿಕೆ ಆರಂಭ, ಬೇಗ ಅಪ್ಲೈ ಮಾಡಿ!

By KannadaNewsNow15/11/2025 6:48 AM

ನವದೆಹಲಿ : ಸಿಬಿಎಸ್ಇ ನಡೆಸುತ್ತಿರುವ ನೇಮಕಾತಿ ಪ್ರಕ್ರಿಯೆಯ ಭಾಗವಾಗಿ, ಕೇಂದ್ರೀಯ ವಿದ್ಯಾಲಯ ಸಂಘಟನೆ ಮತ್ತು ನವೋದಯ ವಿದ್ಯಾಲಯ ಸಮಿತಿಯಲ್ಲಿ ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 14,967 ಬೋಧಕ ಮತ್ತು ಬೋಧಕೇತರ ಹುದ್ದೆಗಳಿವೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನ ಪರಿಶೀಲಿಸಿದ ನಂತರ ಡಿಸೆಂಬರ್ 4, 2020ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ವಿನಂತಿಸಲಾಗಿದೆ.

ಖಾಲಿ ಹುದ್ದೆಗಳ ಸಂಖ್ಯೆ.!
ಕೆವಿಎಸ್ – 9126
ಎನ್ವಿಎಸ್ – 5841
ಬೋಧನೆ – 13,025
ಬೋಧಕೇತರ – 1.942

ಅರ್ಹತೆಗಳು : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶಿಕ್ಷಣದ ಆಧಾರದ ಮೇಲೆ ಪಿಯುಸಿ ಮತ್ತು ಡಿಪ್ಲೊಮಾ ಸೇರಿದಂತೆ ಈ ಕೆಳಗಿನ ಕೋರ್ಸ್’ಗಳನ್ನು ಪೂರ್ಣಗೊಳಿಸಿರಬೇಕು.

ಪಿಜಿ, ಪದವಿ, ಬಿಇಡಿ, ಎಂಇಡಿ, ಎಂಸಿಎ, ಎಂಇ, ಎಂಟೆಕ್, ಎಂಪಿಇಡಿ, ಬಿಸಿಎ, ಬಿಇ, ಬಿಟೆಕ್, ಸಿಟಿಇಟಿ, ಬಿಪಿಇಡಿ, ಬಿಎಲ್ಐಎಸ್ಸಿ(PG, Degree, B.Ed, M.Ed, M.C.A, M.E., M.Tech, M.P.Ed, B.C.A, BE, B.Tech, CTET, BPED, B.I.S.C).

ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ರಿಂದ 50 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.

ವಯೋಮಿತಿ ಸಡಿಲಿಕೆ : ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
ಆನ್ ಲೈನ್’ನಲ್ಲಿ ಅರ್ಜಿ ಸಲ್ಲಿಸಬಹುದು.

ಶುಲ್ಕ : ಎಸ್ಸಿ, ಎಸ್ಟಿ, ಪಿಎಚ್, ಇಎಸ್ಎಂ ಹುದ್ದೆಗಳಿಗೆ 500 ರೂಪಾಯಿ. ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಹುದ್ದೆಗಳಿಗೆ 1700, 2000 ಮತ್ತು 2800 ರೂಪಾಯಿ.

ಪ್ರಮುಖ ದಿನಾಂಕಗಳು.!
ಅರ್ಜಿಗಳು ಸಲ್ಲಿಕೆ ಪ್ರಾರಂಭ ದಿನಾಂಕ :  ನವೆಂಬರ್ 14, 2025
ಅರ್ಜಿಗಳಿಗೆ ಮುಕ್ತಾಯ ದಿನಾಂಕ : ಡಿಸೆಂಬರ್ 4, 2025

ಆಯ್ಕೆ ಪ್ರಕ್ರಿಯೆ.!
* ಲಿಖಿತ ಪರೀಕ್ಷೆ
* ಕೌಶಲ್ಯ ಪರೀಕ್ಷೆ
* ದಾಖಲೆಗಳ ಪರಿಶೀಲನೆ
* ವೈದ್ಯಕೀಯ ಪರೀಕ್ಷೆ

ಲಿಖಿತ ಪರೀಕ್ಷೆಯ ವಿಧಾನ -100 ಪ್ರಶ್ನೆಗಳು ಮತ್ತು 300 ಅಂಕಗಳು.!
* ಭಾಗ – 1 ಸಾಮಾನ್ಯ ಜಾಗೃತಿ ಮತ್ತು ಪ್ರಚಲಿತ ವಿದ್ಯಮಾನಗಳು – 20 ಪ್ರಶ್ನೆಗಳು ಮತ್ತು 60 ಅಂಕಗಳು
* ಕಂಪ್ಯೂಟರ್ ಆಪರೇಷನ್ ನ ಮೂಲ ಜ್ಞಾನ – 40 ಪ್ರಶ್ನೆಗಳು ಮತ್ತು 120 ಅಂಕಗಳು
* ಪಾರ್ಟ್ -3 ಭಾಷಾ ಸಾಮರ್ಥ್ಯ ಪರೀಕ್ಷೆ (ಇಂಗ್ಲಿಷ್) – 20 ಪ್ರಶ್ನೆಗಳು, 60 ಅಂಕಗಳು
* ಭಾಗ-IV ಭಾಷಾ ಸಾಮರ್ಥ್ಯ ಪರೀಕ್ಷೆ (ಮತ್ತೊಂದು ಆಧುನಿಕ ಭಾರತೀಯ ಭಾಷೆಗಳು*) – 20 ಪ್ರಶ್ನೆಗಳು, 60 ಅಂಕಗಳು
* ಅಧಿಕೃತ ವೆಬ್ಸೈಟ್ಗಳು – https://www.cbse.gov.in/ ಅಥವಾ https://kvsangathan.nic.in/ ಅಥವಾ https://navodaya.gov.in/

 

Share. Facebook Twitter LinkedIn WhatsApp Email

Related Posts

BREAKING : ಗೋವಾದ ಭೀಕರ ಅಗ್ನಿ ದುರಂತದಲ್ಲಿ 25 ಮಂದಿ ಸಾವು : ನೈಟ್ ಕ್ಲಬ್ ಮಾಲೀಕ, ಮ್ಯಾನೇಜರ್ ಅರೆಸ್ಟ್.!

07/12/2025 11:35 AM1 Min Read

SHOCKING : ದೇಶದಲ್ಲಿ ಮತ್ತೊಂದು `ಪೈಶಾಚಿಕ ಕೃತ್ಯ’ : 4 ವರ್ಷದ ಬಾಲಕಿ ಅಪಹರಿಸಿ ಅತ್ಯಾಚಾರ.!

07/12/2025 11:29 AM1 Min Read

ಉದ್ಯೋಗವಾರ್ತೆ : ಕಾನ್ಸ್ ಟೇಬಲ್ ಸೇರಿದಂತೆ `51,665′ ಸರ್ಕಾರಿ ಹುದ್ದೆಗಳ ನೇಮಕಾತಿ : ಡಿ.31 ರ ಮೊದಲು ಅರ್ಜಿ ಸಲ್ಲಿಸಿ

07/12/2025 9:30 AM1 Min Read
Recent News

ಡಿ.09 ರಂದು ವಾರಸುದಾರರಿಲ್ಲದ ಬ್ಯಾಂಕ್ ಠೇವಣಿಗಳ ವಸೂಲಿ ಮಾಡಲು ವಿಶೇಷ ಶಿಬಿರ

07/12/2025 12:00 PM

ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಪ್ರಶಸ್ತಿ-2025 : `KSRTC’ಗೆ 11 ಬಾರಿ ಪ್ರಶಸ್ತಿ

07/12/2025 11:50 AM

BREAKING : ಗೋವಾದ ಭೀಕರ ಅಗ್ನಿ ದುರಂತದಲ್ಲಿ 25 ಮಂದಿ ಸಾವು : ನೈಟ್ ಕ್ಲಬ್ ಮಾಲೀಕ, ಮ್ಯಾನೇಜರ್ ಅರೆಸ್ಟ್.!

07/12/2025 11:35 AM

SHOCKING : ದೇಶದಲ್ಲಿ ಮತ್ತೊಂದು `ಪೈಶಾಚಿಕ ಕೃತ್ಯ’ : 4 ವರ್ಷದ ಬಾಲಕಿ ಅಪಹರಿಸಿ ಅತ್ಯಾಚಾರ.!

07/12/2025 11:29 AM
State News
KARNATAKA

ಡಿ.09 ರಂದು ವಾರಸುದಾರರಿಲ್ಲದ ಬ್ಯಾಂಕ್ ಠೇವಣಿಗಳ ವಸೂಲಿ ಮಾಡಲು ವಿಶೇಷ ಶಿಬಿರ

By kannadanewsnow5707/12/2025 12:00 PM KARNATAKA 1 Min Read

ಹಾಸನ : ದೀರ್ಘಕಾಲದವರೆಗೆ ಹಕ್ಕು ಪಡೆಯದೆ ಉಳಿದಿರುವ ಬ್ಯಾಂಕ್ ಠೇವಣಿಗಳು, ವಿಮಾ ಕಂತುಗಳು ಮತ್ತು ಷೇರುಗಳನ್ನು ಅವುಗಳ ಮಾಲೀಕರು ಅಥವಾ…

ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಪ್ರಶಸ್ತಿ-2025 : `KSRTC’ಗೆ 11 ಬಾರಿ ಪ್ರಶಸ್ತಿ

07/12/2025 11:50 AM

GOOD NEWS : ರಾಜ್ಯ ಸರ್ಕಾರದಿಂದ `ಮಹಿಳೆಯರಿಗೆ’ ಗುಡ್ ನ್ಯೂಸ್ : ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

07/12/2025 11:20 AM

ಜನಸ್ನೇಹಿ ಕ್ರಮಗಳಿಗೆ ಮಾದರಿಯಾದ ಬೆಂಗಳೂರಿನ ಬಿಟಿಎಂ ಕ್ಷೇತ್ರ: ಆಡುಗೋಡಿ ಸರ್ಕಾರಿ ಶಾಲೆಗೆ ತೆಲಂಗಾಣ ಶಿಕ್ಷಣ ಸುಧಾರಣಾ ಆಯೋಗ ಭೇಟಿ

07/12/2025 11:07 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.