Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದೆಹಲಿಯಲ್ಲಿ ನನ್ನ ಪತಿಯ ರಹಸ್ಯ ವಿವಾಹವನ್ನು ನಿಲ್ಲಿಸಿ : ಪ್ರಧಾನಿ ಮೋದಿಗೆ ಪಾಕಿಸ್ತಾನಿ ಮಹಿಳೆಯ ಮನವಿ

07/12/2025 8:53 AM

BIG NEWS: ರಾಜ್ಯದಲ್ಲಿ ಪ್ರತಿ ಸಾವಿಗೂ `ವೈದ್ಯಕೀಯ ಪ್ರಮಾಣ ಪತ್ರ’ ಕಡ್ಡಾಯ : ಆರೋಗ್ಯ ಇಲಾಖೆ ಮಹತ್ವದ ಆದೇಶ

07/12/2025 8:48 AM

BIG NEWS : ರಾಜ್ಯದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ `ಉಪನ್ಯಾಸಕರ ಹುದ್ದೆ’ಗೆ ಬಡ್ತಿ : ಸರ್ಕಾರದಿಂದ ಮಹತ್ವದ ಆದೇಶ

07/12/2025 8:37 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ನಟಿ ‘ಜಯಾ ಬಚ್ಚನ್’ ತಾಯಿ ‘ಇಂದಿರಾ ಭಾದುರಿ’ ವಿಧಿವಶ |Indira Bhaduri No More
INDIA

BREAKING : ನಟಿ ‘ಜಯಾ ಬಚ್ಚನ್’ ತಾಯಿ ‘ಇಂದಿರಾ ಭಾದುರಿ’ ವಿಧಿವಶ |Indira Bhaduri No More

By KannadaNewsNow23/10/2024 4:37 PM

ಮುಂಬೈ : ಜಯಾ ಬಚ್ಚನ್ ತಾಯಿ ಮತ್ತು ಅಮಿತಾಬ್ ಬಚ್ಚನ್ ಅವರ ಅತ್ತೆ ಇಂದಿರಾ ಭಾದುರಿ ತಮ್ಮ 94ನೇ ವಯಸ್ಸಿನಲ್ಲಿ ಭೋಪಾಲ್’ನಲ್ಲಿ ನಿಧನರಾಗಿದ್ದಾರೆ. ಅವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದರು.

ಇಂದಿರಾ ಭಾದುರಿ ಅವರ ಆರೋಗ್ಯ ಹದಗೆಡುತ್ತಿದ್ದಂತೆ ಅವರ ಮೊಮ್ಮಗ ಅಭಿಷೇಕ್ ಬಚ್ಚನ್ ನಿನ್ನೆ ತಡರಾತ್ರಿ ಭೋಪಾಲ್’ಗೆ ಧಾವಿಸಿದರು. ಜಯಾ ಬಚ್ಚನ್ ಕೂಡ ಭೋಪಾಲ್ ತಲುಪಿದ್ದು, ಅಮಿತಾಬ್ ಬಚ್ಚನ್ ಮತ್ತು ಇತರ ಕುಟುಂಬ ಸದಸ್ಯರು ಶೀಘ್ರದಲ್ಲೇ ಆಗಮಿಸುವ ನಿರೀಕ್ಷೆಯಿದೆ.

ಭೋಪಾಲ್ನ ಶ್ಯಾಮ್ಲಾ ಹಿಲ್ಸ್ ಪ್ರದೇಶದ ಅನ್ಸಲ್ ಅಪಾರ್ಟ್ಮೆಂಟ್’ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಇಂದಿರಾ ಭಾದುರಿ, 1996ರಲ್ಲಿ ನಿಧನರಾದ ಖ್ಯಾತ ಪತ್ರಕರ್ತ ಮತ್ತು ಬರಹಗಾರ ತರೂನ್ ಭಾದುರಿ ಅವರ ಪತ್ನಿ. ವರದಿಗಳ ಪ್ರಕಾರ, ಇಂದಿರಾ ಭಾದುರಿ ಮಂಗಳವಾರ ತಡರಾತ್ರಿ ನಿಧನರಾಗಿದ್ದಾರೆ, ಸಧ್ಯ ಬಚ್ಚನ್ ಕುಟುಂಬವು ತೀವ್ರ ದುಃಖದಲ್ಲಿದೆ.

 

 

BIG UPDATE: ಬೆಂಗಳೂರು ಕಟ್ಟಡ ಕುಸಿತ ದುರಂತ: ಮತ್ತೋರ್ವ ಕಾರ್ಮಿಕನ ಶವ ಪತ್ತೆ, ಮೃತರ ಸಂಖ್ಯೆ 8ಕ್ಕೆ ಏರಿಕೆ

IPL 2025 : ‘ಲಕ್ನೋ ತಂಡ’ದಿಂದ ಕನ್ನಡಿಗ ‘ಕೆ.ಎಲ್ ರಾಹುಲ್’ ಔಟ್, ‘ಮಯಾಂಕ್’ಗೆ ಸ್ಥಾನ ; ವರದಿ

ಸಿ.ಪಿ ಯೋಗೇಶ್ವರ್ ಹುಲಿ ಬೋನಿಗೆ ಹೋಗಿದ್ದಾರೆ, ಈಗ ಮಣಿಸಬೇಕು, ಇಲ್ಲವೇ ಬಲಿ ಆಗಬೇಕು: ಸಿ.ಟಿ ರವಿ

BREAKING : ನಟಿ 'ಜಯಾ ಬಚ್ಚನ್' ತಾಯಿ 'ಇಂದಿರಾ ಭಾದುರಿ' ವಿಧಿವಶ |Indira Bhaduri No More Jaya Bachchan's mother Indira Bhaduri passes away |Indira Bhaduri No More
Share. Facebook Twitter LinkedIn WhatsApp Email

Related Posts

ದೆಹಲಿಯಲ್ಲಿ ನನ್ನ ಪತಿಯ ರಹಸ್ಯ ವಿವಾಹವನ್ನು ನಿಲ್ಲಿಸಿ : ಪ್ರಧಾನಿ ಮೋದಿಗೆ ಪಾಕಿಸ್ತಾನಿ ಮಹಿಳೆಯ ಮನವಿ

07/12/2025 8:53 AM1 Min Read

ALERT : ಚಳಿಗಾಲದಲ್ಲಿ ಹೆಚ್ಚು `ಟೀ’ ಕುಡಿಯುವುದರಿಂದ ಕೀಲು ನೋವು, ಬಿಗಿತ ಹೆಚ್ಚಾಗಬಹುದು : ಏಮ್ಸ್ ತಜ್ಞರ ಎಚ್ಚರಿಕೆ.!

07/12/2025 8:19 AM3 Mins Read

BIG UPDATE : ಗೋವಾದ ನೈಟ್ ಕ್ಲಬ್ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 25 ಕ್ಕೆ: ಬೆಚ್ಚಿ ಬೀಳಿಸೋ ವಿಡಿಯೋ ವೈರಲ್ | WATCH VIDEO

07/12/2025 8:11 AM1 Min Read
Recent News

ದೆಹಲಿಯಲ್ಲಿ ನನ್ನ ಪತಿಯ ರಹಸ್ಯ ವಿವಾಹವನ್ನು ನಿಲ್ಲಿಸಿ : ಪ್ರಧಾನಿ ಮೋದಿಗೆ ಪಾಕಿಸ್ತಾನಿ ಮಹಿಳೆಯ ಮನವಿ

07/12/2025 8:53 AM

BIG NEWS: ರಾಜ್ಯದಲ್ಲಿ ಪ್ರತಿ ಸಾವಿಗೂ `ವೈದ್ಯಕೀಯ ಪ್ರಮಾಣ ಪತ್ರ’ ಕಡ್ಡಾಯ : ಆರೋಗ್ಯ ಇಲಾಖೆ ಮಹತ್ವದ ಆದೇಶ

07/12/2025 8:48 AM

BIG NEWS : ರಾಜ್ಯದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ `ಉಪನ್ಯಾಸಕರ ಹುದ್ದೆ’ಗೆ ಬಡ್ತಿ : ಸರ್ಕಾರದಿಂದ ಮಹತ್ವದ ಆದೇಶ

07/12/2025 8:37 AM

SHOCKING : ಹವಾಯಿಯಲ್ಲಿ ಜ್ವಾಲಮುಖಿ ಸ್ಪೋಟಗೊಂಡು 1 ಸಾವಿರ ಅಡಿಗಳಷ್ಟು ಎತ್ತರಕ್ಕೆ ಚಿಮ್ಮಿದ ಲಾವಾ : ವಿಡಿಯೋ ವೈರಲ್ | WATCH VIDEO

07/12/2025 8:31 AM
State News
KARNATAKA

BIG NEWS: ರಾಜ್ಯದಲ್ಲಿ ಪ್ರತಿ ಸಾವಿಗೂ `ವೈದ್ಯಕೀಯ ಪ್ರಮಾಣ ಪತ್ರ’ ಕಡ್ಡಾಯ : ಆರೋಗ್ಯ ಇಲಾಖೆ ಮಹತ್ವದ ಆದೇಶ

By kannadanewsnow5707/12/2025 8:48 AM KARNATAKA 3 Mins Read

ಬೆಂಗಳೂರು: ರಾಜ್ಯದಲ್ಲಿ ಪ್ರತಿ ಸಾವಿಗೂ ನಿಖರವಾದ ಕಾರಣ ತಿಳಿಯುವ ಉದ್ದೇಶದಿಂದ ಆರೋಗ್ಯ ಇಲಾಖೆ ಮರಣ ಕಾರಣದ ವೈದ್ಯಕೀಯ ಪ್ರಮಾಣ ನೀಡುವುದು…

BIG NEWS : ರಾಜ್ಯದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ `ಉಪನ್ಯಾಸಕರ ಹುದ್ದೆ’ಗೆ ಬಡ್ತಿ : ಸರ್ಕಾರದಿಂದ ಮಹತ್ವದ ಆದೇಶ

07/12/2025 8:37 AM

ಸೊರಬದ ಚಂದ್ರಗುತ್ತಿ, ಸಾಗರದ ಗಣಪತಿ ದೇವಸ್ಥಾನದಲ್ಲಿ ಅವ್ಯವಹಾರ ನಡೆದಿದ್ಯಾ.? ಇಲ್ಲಿದೆ ವಾಸ್ತವ ಸತ್ಯ!

07/12/2025 7:50 AM

BIG NEWS : ನಾಳೆಯಿಂದ ಬೆಳಗಾವಿಯಲ್ಲಿ `ವಿಧಾನ ಮಂಡಲ ಚಳಿಗಾಲದ ಅಧಿವೇಶನ’ : ಇಲ್ಲಿದೆ ಕಾರ್ಯಕ್ರಮಗಳ ಸಂಪೂರ್ಣ ಪಟ್ಟಿ

07/12/2025 7:46 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.