Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಜೂನ್ 21ರ ಮರುಪರೀಕ್ಷೆಗೆ ಹಾಜರಾಗಲು ಆರೋಪಿ ವಿದ್ಯಾರ್ಥಿಗೆ ದೆಹಲಿ ಕೋರ್ಟ್ ಅನುಮತಿ

JOB ALERT : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : `ಆರೋಗ್ಯ ಇಲಾಖೆ’ಯಲ್ಲಿ 1,725 ಹುದ್ದೆಗಳ ನೇರ ನೇಮಕಾತಿಗೆ ಆರ್ಥಿಕ ಇಲಾಖೆ ಒಪ್ಪಿಗೆ!

GOOD NEWS : ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : 2026-27ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದಲ್ಲಿ ‘ಮೆಟ್ರಿಕ್ ನಂತರ ನಿಲಯಾರ್ಥಿ’ಗಳಿಗೆ ‘ವಿಶೇಷ ಭೋಜನ’ದ ಸವಿ ಉಣಬಡಿಸಿದ ‘ಜೈಶೀಲ್’
KARNATAKA

ಸಾಗರದಲ್ಲಿ ‘ಮೆಟ್ರಿಕ್ ನಂತರ ನಿಲಯಾರ್ಥಿ’ಗಳಿಗೆ ‘ವಿಶೇಷ ಭೋಜನ’ದ ಸವಿ ಉಣಬಡಿಸಿದ ‘ಜೈಶೀಲ್’

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ರಾಜ್ಯ ಸರ್ಕಾರದಿಂದ ಕರ್ನಾಟಕಕ್ಕೆ ಸುವರ್ಣ ಸಂಭ್ರಮದ ಸಲುವಾಗಿ ಇಂದು ರಾತ್ರಿ ವಿದ್ಯಾರ್ಥಿಗಳಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದರಂತೆ ಸಾಗರ ನಗರದ ಮೆಟ್ರಿಕ್ ನಂತರದ ಬಾಲಕ ವಿದ್ಯಾರ್ಥಿನಿಲಯದ ನಿಲಯಾರ್ಥಿಗಳಿಗೆ ವಿಶೇಷ ಭೋಜನದ ಸವಿಯನ್ನು ನಿಲಯ ಮೇಲ್ವಿಚಾರಕ ಜೈಶೀಲ್.ಬಿ ಉಣಬಡಿಸಿದರು.

ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿನ ಮೆಟ್ರಿಕ್ ನಂತ್ರದ ಬಾಲಕರ ವಿದ್ಯಾರ್ಥಿನಿಲಯದ ಬಿಸಿಡಬ್ಲ್ಯೂ ಡಿ 2352 ಸಾಗರ ಟೌನ್ ನಲ್ಲಿ ನಿಲಯ ಮೇಲ್ವಿಚಾರಕ ಜೈಶೀಲ್.ಬಿ ಅವರು ರಾಜ್ಯ ಸರ್ಕಾರದ ಆದೇಶದಂತೆ ಇಂದು ರಾತ್ರಿ ವಿದ್ಯಾರ್ಥಿ ನಿಲಯದ ನಿಲಯಾರ್ಥಿಗಳಿಗೆ ವಿಶೇಷ ಭೋಜನದ ನೀಡಿದರು.

ರಾಜ್ಯ ಸರ್ಕಾರದ ಆದೇಶದಂತೆ ನಿಲಯಾರ್ಥಿಗಳಿಗೆ ಮೈಸೂರು ಪಾಕ್, ಹೋಳಿಗೆ, ಫಲಾವು, ವಾಂಗಿಬಾತ್, ಚಪಾತಿ, ಬೀನ್ಸ್ ಪಲ್ಯ, ಕೋಸಂಬರಿ, ಹೋಳಿಗೆ ಸಾಂಬಾರ್, ಅನ್ನ, ಮಜ್ಜಿಗೆ, ಬಾಳೇಹಣ್ಣು ನೀಡಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಕಲ್ಯಾಣಧಿಕಾರಿ ರಾಜೇಶ್ವರಿ ಹಾಗೂ ವಿಸ್ತರಾಧಿಕಾರಿ ಅನುಸೂಯ ತಳವಾರ್ ಹಾಜರಿದ್ದು, ವಿದ್ಯಾರ್ಥಿಗಳೊಂದಿಗೆ ವಿಶೇಷ ಭೋಜನದ ಸವಿಯನ್ನು ಸವಿದರು.

ಇದೇ ಸಂದರ್ಭದಲ್ಲಿ ವಿಶೇಷ ಭೋಜನದ ಊಟವನ್ನು ತಯಾರಿಸಿ ಸುರೇಶ್.ಹೆಚ್.ಕೆ, ಮೋಹನ್, ಜಯಂತ್, ದಿನೇಶ್, ರಮೇಶ್, ರವಿ ನಿಲಯಾರ್ಥಿಗಳಿಗೆ ಬಡಿಸಿದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

ರೈತರಿಗೆ ನೋಟಿಸ್ ಕೊಟ್ರೆ ಸುಮ್ಮನಿರಲ್ಲ: ಅರಣ್ಯ ಅಧಿಕಾರಿಗಳಿಗೆ ‘ಶಾಸಕ ಬೇಳೂರು ಗೋಪಾಲಕೃಷ್ಣ’ ವಾರ್ನಿಂಗ್

`ಹೃದಯಾಘಾತ’ದಿಂದ ನಿಮ್ಮ ಜೀವ ಉಳಿಸುತ್ತದೆ : ಈ 7 ರೂಪಾಯಿ `RAM ಕಿಟ್’ ಇಟ್ಟುಕೊಳ್ಳಿ!

Share. Facebook Twitter LinkedIn WhatsApp Email

Related Posts

JOB ALERT : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : `ಆರೋಗ್ಯ ಇಲಾಖೆ’ಯಲ್ಲಿ 1,725 ಹುದ್ದೆಗಳ ನೇರ ನೇಮಕಾತಿಗೆ ಆರ್ಥಿಕ ಇಲಾಖೆ ಒಪ್ಪಿಗೆ!

2 Mins Read

GOOD NEWS : ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : 2026-27ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

1 Min Read

PF ಹಣ ಪಡೆಯಲು ಇನ್ನು ಕಾಯಬೇಕಿಲ್ಲ : ATM ಮೂಲಕ ಕ್ಷಣಾರ್ಧದಲ್ಲಿ ವಿತ್ ಡ್ರಾ ಸೌಲಭ್ಯ.!

2 Mins Read
Recent News

​ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಜೂನ್ 21ರ ಮರುಪರೀಕ್ಷೆಗೆ ಹಾಜರಾಗಲು ಆರೋಪಿ ವಿದ್ಯಾರ್ಥಿಗೆ ದೆಹಲಿ ಕೋರ್ಟ್ ಅನುಮತಿ

JOB ALERT : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : `ಆರೋಗ್ಯ ಇಲಾಖೆ’ಯಲ್ಲಿ 1,725 ಹುದ್ದೆಗಳ ನೇರ ನೇಮಕಾತಿಗೆ ಆರ್ಥಿಕ ಇಲಾಖೆ ಒಪ್ಪಿಗೆ!

GOOD NEWS : ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : 2026-27ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

PF ಹಣ ಪಡೆಯಲು ಇನ್ನು ಕಾಯಬೇಕಿಲ್ಲ : ATM ಮೂಲಕ ಕ್ಷಣಾರ್ಧದಲ್ಲಿ ವಿತ್ ಡ್ರಾ ಸೌಲಭ್ಯ.!

State News
KARNATAKA

JOB ALERT : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : `ಆರೋಗ್ಯ ಇಲಾಖೆ’ಯಲ್ಲಿ 1,725 ಹುದ್ದೆಗಳ ನೇರ ನೇಮಕಾತಿಗೆ ಆರ್ಥಿಕ ಇಲಾಖೆ ಒಪ್ಪಿಗೆ!

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದೆ. 2024-25 ರಿಂದ 2025-26ರ (ಅಕ್ಟೋಬರ್ 2025) ಅವಧಿಯವರೆಗೆ ಖಾಲಿ…

GOOD NEWS : ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : 2026-27ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

PF ಹಣ ಪಡೆಯಲು ಇನ್ನು ಕಾಯಬೇಕಿಲ್ಲ : ATM ಮೂಲಕ ಕ್ಷಣಾರ್ಧದಲ್ಲಿ ವಿತ್ ಡ್ರಾ ಸೌಲಭ್ಯ.!

ರಾಜ್ಯದಲ್ಲಿ `ಆಸ್ತಿ ನೊಂದಣಿ’ ಇನ್ನು ಸುಲಭ : ಕಾವೇರಿ 2.0 ಪೋರ್ಟಲ್ ಮೂಲಕ ‘ಕಾಗದರಹಿತ ದಸ್ತಾವೇಜು’ ಪ್ರಕ್ರಿಯೆ ಹೇಗೆ? ಇಲ್ಲಿದೆ ಸಂಪೂರ್ಣ ವಿವರ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.