Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರು ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್ ವೇಳೆ ರನ್ ವೇಗೆ ಉಜ್ಜಿದ `ಏರ್ ಇಂಡಿಯಾ’ ವಿಮಾನದ ಹಿಂಭಾಗ : ತಪ್ಪಿದ ಭಾರಿ ಅನಾಹುತ | Air India Flight

BREAKING: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಪ್ಪಿದ ಭೀಕರ ವಿಮಾನ ದುರಂತ: ರನ್‌ವೇಗೆ ಅಪ್ಪಳಿಸಿದ ಏರ್ ಇಂಡಿಯಾ ಹಿಂಭಾಗ ಹಾನಿ!

BREAKING: ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ 16 ವರ್ಷದ ಬಾಲಕಿ ರಕ್ಷಣೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನೀವು ಬಳಸುತ್ತಿರುವ ‘ಟೀ ಪುಡಿ’ ಅಸಲಿಯೇ.? ನಕಲಿ.? ಈ ರೀತಿ ಚಿಟಿಕೆಯಲ್ಲೇ ಚೆಕ್ ಮಾಡಿ
INDIA

ನೀವು ಬಳಸುತ್ತಿರುವ ‘ಟೀ ಪುಡಿ’ ಅಸಲಿಯೇ.? ನಕಲಿ.? ಈ ರೀತಿ ಚಿಟಿಕೆಯಲ್ಲೇ ಚೆಕ್ ಮಾಡಿ

By ಅವಿನಾಶ್‌ ಆರ್‌ ಭೀಮಸಂದ್ರ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಎಲ್ಲಾ ಆಹಾರ ಪದಾರ್ಥಗಳು ಕಲಬೆರಕೆಯಾಗುತ್ತಿವೆ. ಅದರಲ್ಲಿ ಟೀ ಪುಡಿ ಕೂಡ ಒಂದು. ತೆಂಗಿನ ಸಿಪ್ಪೆಯ ಪುಡಿ, ಮರದ ತೊಗಟೆ ಪುಡಿ, ಹುಣಸೆಬೀಜದ ಪುಡಿ ಸೇರಿದಂತೆ ವಿವಿಧ ರಾಸಾಯನಿಕಗಳನ್ನ ಬೆರೆಸಿದ ಕಲಬೆರಕೆ ಚಹಾ ಪುಡಿಯನ್ನ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ನೀವು ಮನೆಯಲ್ಲಿ ಬಳಸುತ್ತಿರುವ ಟೀ ಪುಡಿ ನಕಲಿಯಾಗಿದ್ದರೆ ಅದನ್ನು ಬಳಸುವುದನ್ನು ನಿಲ್ಲಿಸುವುದು ಉತ್ತಮ. ನಕಲಿ ಟೀ ಪುಡಿಯಿಂದ ತಯಾರಿಸಿದ ಟೀ ಕುಡಿಯುವುದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಈ ಕೆಳಗಿನ ಸಲಹೆಗಳಿಂದ ಮನೆಯಲ್ಲಿಯೇ ನಕಲಿ ಟೀ ಪುಡಿಯನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

ನೀರಿನಿಂದ ಪುಡಿಯನ್ನ ಪರೀಕ್ಷಿಸಿ, ಚಹಾ ಪುಡಿ ಅಸಲಿಯೋ ನಕಲಿಯೋ ಎಂದು ತಿಳಿಯಬಹುದು. ಮೊದಲು ಒಂದು ಲೋಟ ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಟೀ ಪುಡಿ ಹಾಕಿ. ತಕ್ಷಣ ಬಣ್ಣ ಬಿಟ್ಟರೆ ಅದು ಫೇಕ್, ಪೂರ್ತಿ ಟೀ ಪೌಡರ್ ಕಡು ಬಣ್ಣವಿಲ್ಲದೆ ನೀರಿನ ತಳಕ್ಕೆ ತಲುಪಿದರೆ ಅದು ಅಸಲಿ ಎಂದು ಅರ್ಥ.

ನೀವು ಬಳಸುತ್ತಿರುವ ಟೀ ಪುಡಿ ನಿಜವೇ ಎಂದು ತಿಳಿಯಲು ಇನ್ನೊಂದು ಸಲಹೆಯೆಂದರೇ, ಬ್ರಾಂಡೆಡ್ ಟೀ ಪೌಡರ್ ಖರೀದಿಸಿದರೆ ಟೀ ಪುಡಿಯ ಕಣಗಳು ಹೆಚ್ಚಾಗಿ ಇರುತ್ತವೆ. ಕಲಬೆರಕೆಯಾಗಿದ್ದರೆ, ಚಹಾ ಕಣಗಳು ವಿವಿಧ ಬಣ್ಣಗಳನ್ನ ಹೊಂದಿರುತ್ತವೆ. ಹಸಿರು ಚಹಾ ಒಣಗಿದ್ದರೆ, ಅದರಲ್ಲಿ ಎಲೆಗಳ ಪುಡಿ ಇರಬಹುದು.

ಕಲಬೆರಕೆಯಿಲ್ಲದ ಚಹಾ ಪುಡಿಯಿಂದ ಮಾಡಿದ ಚಹಾವು ಪರಿಮಳಯುಕ್ತ ಮತ್ತು ರುಚಿಕರವಾಗಿರುತ್ತದೆ. ಆದರೆ ಟೀ ಪೌಡರ್ ಕಲಬೆರಕೆ ಮಾಡಿದರೆ ಕಹಿ ರುಚಿ ಬರುತ್ತದೆ. ತಯಾರಾದ ಚಹಾದ ಬಣ್ಣವನ್ನ ಗಮನಿಸಿದರೆ ಪುಡಿ ಅಸಲಿಯೋ ಅಲ್ಲವೋ ಎಂದು ತಿಳಿಯಬಹುದು. ಚಹಾವು ಸಾಕಷ್ಟು ಸ್ಪಷ್ಟವಾದ ಬಣ್ಣವನ್ನ ಹೊಂದಿದ್ದರೆ ಅದು ಶುದ್ಧವಾಗಿದೆ ಎಂದರ್ಥ. ಮಂದ ಅಥವಾ ಅಸ್ವಾಭಾವಿಕ ಬಣ್ಣವನ್ನು ಕಲಬೆರಕೆ ಎಂದು ಗುರುತಿಸಬೇಕು.

 

 

BREAKING : 2025ರ ‘WPL’ ವೇಳಾಪಟ್ಟಿ ಪ್ರಕಟ ; ಫೆ.21ರಂದು ಬೆಂಗಳೂರಲ್ಲಿ ಮೊದಲ ಪಂದ್ಯ |WPL 2025

BREAKING : ನಟ ‘ಸೈಫ್ ಅಲಿ ಖಾನ್’ ಮೇಲೆ ದಾಳಿ ಕುರಿತು ಮೌನ ಮುರಿದ ‘ಕರೀನಾ ಕಪೂರ್’ ; ಹೇಳಿದ್ದೇನು ಗೊತ್ತಾ?

BREAKING : 2025ರ ‘WPL’ ವೇಳಾಪಟ್ಟಿ ಪ್ರಕಟ ; ಫೆ.21ರಂದು ಬೆಂಗಳೂರಲ್ಲಿ ಮೊದಲ ಪಂದ್ಯ |WPL 2025

Is the 'tea powder' you are using genuine? Fake.? Check like this at a pinch ನೀವು ಬಳಸುತ್ತಿರುವ 'ಟೀ ಪುಡಿ' ಅಸಲಿಯೇ.? ನಕಲಿ.? ಈ ರೀತಿ ಚಿಟಿಕೆಯಲ್ಲೇ ಚೆಕ್ ಮಾಡಿ
Share. Facebook Twitter LinkedIn WhatsApp Email

Related Posts

BIG NEWS : ಮೊಬೈಲ್ `EMI’ ಕಟ್ಟದಿದ್ದರೆ ಫೋನ್ ಲಾಕ್? RBI ಹೊಸ ಪ್ರಸ್ತಾಪ| Mobile EMI

2 Mins Read

ಕಾಕ್ರೋಚ್‌ ಜನತಾ ಪಾರ್ಟಿ ಎಕ್ಸ್‌ ಖಾತೆಗೆ ಭಾರತದಲ್ಲಿ ನಿರ್ಬಂಧ: ಯಾರಿದು ಅಭಿಜಿತ್ ದಿಪ್ಕೆ? ಇಲ್ಲಿದೆ ಮಾಹಿತಿ | Cockroach Janata Party

2 Mins Read

ವೈದ್ಯರ ಘೋರ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ: ಎಡ ಕಿಡ್ನಿ ಬದಲು ಬಲ ಕಿಡ್ನಿ ತೆರವು; 2 ಕೋಟಿ ರೂ. ಭಾರಿ ಪರಿಹಾರ ಘೋಷಿಸಿದ ಕೋರ್ಟ್.!

2 Mins Read
Recent News

BREAKING : ಬೆಂಗಳೂರು ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್ ವೇಳೆ ರನ್ ವೇಗೆ ಉಜ್ಜಿದ `ಏರ್ ಇಂಡಿಯಾ’ ವಿಮಾನದ ಹಿಂಭಾಗ : ತಪ್ಪಿದ ಭಾರಿ ಅನಾಹುತ | Air India Flight

BREAKING: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಪ್ಪಿದ ಭೀಕರ ವಿಮಾನ ದುರಂತ: ರನ್‌ವೇಗೆ ಅಪ್ಪಳಿಸಿದ ಏರ್ ಇಂಡಿಯಾ ಹಿಂಭಾಗ ಹಾನಿ!

BREAKING: ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ 16 ವರ್ಷದ ಬಾಲಕಿ ರಕ್ಷಣೆ

BIG NEWS : ಮೊಬೈಲ್ `EMI’ ಕಟ್ಟದಿದ್ದರೆ ಫೋನ್ ಲಾಕ್? RBI ಹೊಸ ಪ್ರಸ್ತಾಪ| Mobile EMI

State News
KARNATAKA

BREAKING : ಬೆಂಗಳೂರು ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್ ವೇಳೆ ರನ್ ವೇಗೆ ಉಜ್ಜಿದ `ಏರ್ ಇಂಡಿಯಾ’ ವಿಮಾನದ ಹಿಂಭಾಗ : ತಪ್ಪಿದ ಭಾರಿ ಅನಾಹುತ | Air India Flight

By kannadanewsnow57 KARNATAKA 1 Min Read

ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ…

BREAKING: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಪ್ಪಿದ ಭೀಕರ ವಿಮಾನ ದುರಂತ: ರನ್‌ವೇಗೆ ಅಪ್ಪಳಿಸಿದ ಏರ್ ಇಂಡಿಯಾ ಹಿಂಭಾಗ ಹಾನಿ!

BREAKING: ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ 16 ವರ್ಷದ ಬಾಲಕಿ ರಕ್ಷಣೆ

ಸಾಗರದ ASP ಡಾ.ಬೆನಕ ಪ್ರಸಾದ್ ವರ್ಗಾವಣೆ: ಶಿವಮೊಗ್ಗ (ಎ) ಉಪವಿಭಾಗದ ನೂತನ ಎಎಸ್ಪಿಯಾಗಿ ನೇಮಕ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.