Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಇಸ್ರೇಲ್, ಅಮೇರಿಕಾ ದಾಳಿಯಲ್ಲಿ ಇರಾನ್ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಸಾವು | Ahmadinejad

01/03/2026 8:41 PM

US Israel Iran War: ಇರಾನ್ ಮೇಲೆ ಮುಗಿಬಿದ್ದ ಅಮೆರಿಕ-ಇಸ್ರೇಲ್: ಕೇವಲ 12 ಗಂಟೆಗಳಲ್ಲಿ 900ಕ್ಕೂ ಹೆಚ್ಚು ದಾಳಿ!

01/03/2026 8:36 PM

ಇರಾನ್‌ನ ಬಾಲಕಿಯರ ಶಾಲೆಯ ಮೇಲೆ ಕ್ಷಿಪಣಿ ದಾಳಿ: 153 ಮಂದಿ ಸಾವು

01/03/2026 8:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮನೆಯಲ್ಲಿ ‘ಗ್ಯಾಸ್ ಸಿಲೆಂಡರ್’ ಬೇಗ ಖಾಲಿ ಆಗ್ತಿದ್ಯಾ.? ಈ ಟಿಪ್ಸ್ ಫಾಲೋ ಸೇವ್ ಮಾಡಿ
INDIA

ಮನೆಯಲ್ಲಿ ‘ಗ್ಯಾಸ್ ಸಿಲೆಂಡರ್’ ಬೇಗ ಖಾಲಿ ಆಗ್ತಿದ್ಯಾ.? ಈ ಟಿಪ್ಸ್ ಫಾಲೋ ಸೇವ್ ಮಾಡಿ

By KannadaNewsNow19/06/2024 9:51 PM

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕೆಲ ವರ್ಷಗಳ ಹಿಂದೆ ಕಾಲದಲ್ಲಿ ಮನೆಗಳಲ್ಲಿ ಮಣ್ಣಿನ ಒಲೆಯ ಮೇಲೆ ಸೌದೆ ಸುಟ್ಟು ಅಡುಗೆ ಮಾಡುತ್ತಿದ್ದರು. ಆದರೆ ಈಗ ಬಹುತೇಕ ಎಲ್ಲ ಮನೆಗಳಲ್ಲೂ ಅಡುಗೆಗೆ ಗ್ಯಾಸ್ ಬಳಸಲಾಗುತ್ತಿದೆ. ಭಾರತದ ಪ್ರತಿಯೊಂದು ಮನೆಯಲ್ಲೂ ಅಡುಗೆಗೆ ಗ್ಯಾಸ್ ಸಿಲಿಂಡರ್ ಬಳಸುತ್ತಾರೆ. ಆದರೆ, ಮಣ್ಣಿನ ಒಲೆಯಲ್ಲಿ ಅಡುಗೆ ಮಾಡುವುದಕ್ಕಿಂತ ಗ್ಯಾಸ್ ಸಿಲಿಂಡರ್‌’ನಲ್ಲಿ ಅಡುಗೆ ಮಾಡುವುದು ತುಂಬಾ ಸುಲಭ. ಅಡುಗೆಯೂ ಬೇಗ ಆಗುತ್ತದೆ.

ಅದರ ಹೊರತಾಗಿ ಗ್ಯಾಸ್ ಸಿಲಿಂಡರ್’ನಲ್ಲಿ ಅಡುಗೆ ಮಾಡುವುದು ಆರೋಗ್ಯ ಮತ್ತು ಪರಿಸರಕ್ಕೆ ಒಳ್ಳೆಯದು. ಯಾಕಂದ್ರೆ, ಮಣ್ಣಿನ ಒಲೆಗಳ ಮೇಲೆ ಕಟ್ಟಿಗೆಯನ್ನ ಸುಡುವುದರಿಂದ ಆಹಾರ ಬೇಯಿಸುವಾಗ ಹೊರಸೂಸುವ ಹೊಗೆ ಆರೋಗ್ಯ ಮತ್ತು ಪರಿಸರ ಎರಡಕ್ಕೂ ಹಾನಿಕಾರಕವಾಗಿದೆ. ಅದಕ್ಕಾಗಿಯೇ ಸರ್ಕಾರ ಗ್ಯಾಸ್ ಸಂಪರ್ಕ ನೀಡಲು ಪ್ರೋತ್ಸಾಹಧನವನ್ನೂ ನೀಡುತ್ತಿದೆ. ಆದ್ರೆ, ಏರುತ್ತಿರುವ ಬೆಲೆಗಳಿಂದಾಗಿ ಗ್ಯಾಸ್ ಸಿಲಿಂಡರ್ ನಿಮ್ಮ ಜೇಬನ್ನ ಖಾಲಿ ಮಾಡುತ್ತದೆ. ಜನರು ಅನಿಲವನ್ನ ಉಳಿಸಲು ಹೊಸ ಪ್ರಯತ್ನಗಳನ್ನ ಮಾಡುತ್ತಾರೆ. ಗ್ಯಾಸ್ ಸಿಲಿಂಡರ್ ಬಳಸಿದ ನಂತರ ಅದರ ರೆಗ್ಯುಲೇಟರ್ ಸ್ವಿಚ್ ಆಫ್ ಮಾಡುವುದರಿಂದ ಗ್ಯಾಸ್ ಉಳಿತಾಯವಾಗುತ್ತದೆ ಮತ್ತು ಹೆಚ್ಚು ಕಾಲ ಉಳಿಯುತ್ತದೆ.

ಸಿಲಿಂಡರ್ ರೆಗ್ಯುಲೇಟರ್ ಆಫ್ ಮಾಡಲು ಮರೆಯಬೇಡಿ.!
ವಾಸ್ತವವಾಗಿ, ಗ್ಯಾಸ್ ಸಿಲಿಂಡರ್ ಬಳಸಿದ ನಂತರ ಗ್ಯಾಸ್ ಸೋರಿಕೆಯನ್ನು ತಪ್ಪಿಸಲು ನಿಯಂತ್ರಕವನ್ನು ಕಾಲಕಾಲಕ್ಕೆ ಆಫ್ ಮಾಡಬೇಕು. ಏಕೆಂದರೆ ಗ್ಯಾಸ್ ಸಿಲಿಂಡರ್ ಸೋರಿಕೆಯಾದರೆ, ಕೆಲವೊಮ್ಮೆ ಅದು ಸ್ಫೋಟಕ್ಕೆ ಕಾರಣವಾಗಬಹುದು. ಅದಕ್ಕಾಗಿಯೇ ಗ್ಯಾಸ್ ಬಳಸಿದ ತಕ್ಷಣ ರೆಗ್ಯುಲೇಟರ್ ಆಫ್ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ.

ಅನಿಲವನ್ನು ಉಳಿಸುವುದು ಹೇಗೆ ?
ಆದರೆ, ನಿಮ್ಮ ಗ್ಯಾಸ್ ಸಿಲಿಂಡರ್ ಹೆಚ್ಚು ದಿನ ಬಾಳಿಕೆ ಬರಬೇಕೆಂದರೆ..ಅದಕ್ಕೆ ನೀವು ಕೆಲವು ಟಿಪ್ಸ್ ಪಾಲಿಸಬೇಕು. ಅನಿಲ ಬಳಕೆಯನ್ನು ಕಡಿಮೆ ಮಾಡಲು, ಕಡಿಮೆ ಮಧ್ಯಮ ಉರಿಯಲ್ಲಿ ಆಹಾರವನ್ನು ಬೇಯಿಸಿ. ಹೆಚ್ಚಿನ ಉರಿಯಲ್ಲಿ ಆಹಾರವನ್ನು ಬೇಯಿಸುವುದು ಹೆಚ್ಚು ಅನಿಲವನ್ನು ಬಳಸುತ್ತದೆ. ಅಲ್ಲದೆ, ಗ್ಯಾಸ್ ಬರ್ನರ್ ಅಥವಾ ಪೈಪ್ನಿಂದ ಅನಿಲ ಸೋರಿಕೆಯನ್ನು ಯಾವಾಗಲೂ ಎಚ್ಚರಿಕೆಯಿಂದ ಪರಿಶೀಲಿಸಿ.

 

BREAKING : ನಾಳೆ ಸುಪ್ರೀಂಕೋರ್ಟ್’ನಲ್ಲಿ ‘NEET-UG ಪರೀಕ್ಷೆ ರದ್ದತಿ’ ಸಂಬಂಧಿತ ಹೊಸ ಅರ್ಜಿಗಳ ವಿಚಾರಣೆ

ಸಣ್ಣ & ಸೂಕ್ಷ್ಮ ಕೈಗಾರಿಕೆ, ಸ್ಟಾರ್ಟಪ್ ಗೆ ಒತ್ತು: ಸಚಿವ ಎಂ ಬಿ ಪಾಟೀಲ್

ಮದ್ಯ ಕುಡಿದ್ಮೇಲೆ ವಾಂತಿ ಬರೋದ್ಹೇಕೆ ಗೊತ್ತಾ.? ಸಂಶೋಧನೆಯಲ್ಲಿ ಅಚ್ಚರಿ ಸಂಗತಿ ಬಹಿರಂಗ

Is the 'gas cylinder' in the house running out quickly? Follow these tips ಮನೆಯಲ್ಲಿ 'ಗ್ಯಾಸ್ ಸಿಲೆಂಡರ್' ಬೇಗ ಖಾಲಿ ಆಗ್ತಿದ್ಯಾ.? ಈ ಟಿಪ್ಸ್ ಫಾಲೋ ಸೇವ್ ಮಾಡಿ
Share. Facebook Twitter LinkedIn WhatsApp Email

Related Posts

ಬಂಜೆತನಕ್ಕೆ ಆಧುನಿಕ ಚಿಕಿತ್ಸೆಗಳ ಸ್ಪರ್ಶ: ಮಕ್ಕಳಿಲ್ಲದ ದಂಪತಿಗೆ ಆಶಾಕಿರಣವಾದ IVF | Treatments for Infertility

01/03/2026 7:43 PM3 Mins Read

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ: ದೆಹಲಿಗೆ ಬಂದಿಳಿಯುತ್ತಲೇ ತುರ್ತು ಭದ್ರತಾ ಸಭೆ ಕರೆದ ಪ್ರಧಾನಿ ಮೋದಿ!

01/03/2026 6:35 PM2 Mins Read
reduce-refrigerator-electricity-bill-kannada-tips

ನಿಮ್ಮ ಫ್ರಿಡ್ಜ್‌ನಲ್ಲಿ ಈ ಒಂದು ಬಟನ್ ಒತ್ತಿ: ಕರೆಂಟ್ ಬಿಲ್ ಅರ್ಧದಷ್ಟು ಕಡಿಮೆ ಮಾಡಿ!

01/03/2026 6:17 PM2 Mins Read
Recent News

BREAKING: ಇಸ್ರೇಲ್, ಅಮೇರಿಕಾ ದಾಳಿಯಲ್ಲಿ ಇರಾನ್ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಸಾವು | Ahmadinejad

01/03/2026 8:41 PM

US Israel Iran War: ಇರಾನ್ ಮೇಲೆ ಮುಗಿಬಿದ್ದ ಅಮೆರಿಕ-ಇಸ್ರೇಲ್: ಕೇವಲ 12 ಗಂಟೆಗಳಲ್ಲಿ 900ಕ್ಕೂ ಹೆಚ್ಚು ದಾಳಿ!

01/03/2026 8:36 PM

ಇರಾನ್‌ನ ಬಾಲಕಿಯರ ಶಾಲೆಯ ಮೇಲೆ ಕ್ಷಿಪಣಿ ದಾಳಿ: 153 ಮಂದಿ ಸಾವು

01/03/2026 8:32 PM

ವಸತಿ ಶಾಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಗಂಡ-ಹೆಂಡತಿ ಜೈಲುಪಾಲು!

01/03/2026 8:29 PM
State News
KARNATAKA

ವಸತಿ ಶಾಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಗಂಡ-ಹೆಂಡತಿ ಜೈಲುಪಾಲು!

By kannadanewsnow0901/03/2026 8:29 PM KARNATAKA 2 Mins Read

ಬೆಂಗಳೂರು ಗ್ರಾಮಾಂತರ: ವಿದ್ಯಾದೇಗುಲವಾದ ಶಾಲೆಯಲ್ಲಿಯೇ ರಕ್ಷಕನಾಗಬೇಕಿದ್ದವನು ಭಕ್ಷಕನಾದ ಬೆಚ್ಚಿಬೀಳಿಸುವ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಖಾಸಗಿ…

ದುಬೈನಲ್ಲಿ ಸಿಲುಕಿರುವ ಕನ್ನಡಿಗರನ್ನು ರಕ್ಷಿಸಿ: ಕೇಂದ್ರ ಸರ್ಕಾರಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮನವಿ

01/03/2026 7:30 PM

ಈ ಒಂದು ತಾಂತ್ರಿಕ ಅನುಷ್ಠಾನ ಮಾಡಿ ನೋಡಿ ಧನುಸ್ಸು ರಾಶಿಯವರಿಗೆ ಅದೃಷ್ಟದ ಬದಲಾವಣೆ

01/03/2026 7:08 PM
Recruitment of 56432 posts

ರಾಜ್ಯದಲ್ಲಿ 56,432 ಸರ್ಕಾರಿ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್: 30 ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆ ಶುರು

01/03/2026 6:48 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.